<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss'><id>tag:blogger.com,1999:blog-27174387</id><updated>2009-10-16T16:38:14.749-07:00</updated><title type='text'>ಬಾರೋ, ತಮಾ  ಓಗಾನ  !</title><subtitle type='html'>This was the typical kannada language spoken, in my village- Holalkere,  during my childhood days ! - 40 years ago.The beauty of the regional languages are lost. Now all speak dull and colourless, monotonous, corrupt Bangalore language !</subtitle><link rel='http://schemas.google.com/g/2005#feed' type='application/atom+xml' href='http://hrl4venkatesh.blogspot.com/feeds/posts/default'/><link rel='self' type='application/atom+xml' href='http://www.blogger.com/feeds/27174387/posts/default'/><link rel='alternate' type='text/html' href='http://hrl4venkatesh.blogspot.com/'/><link rel='hub' href='http://pubsubhubbub.appspot.com/'/><link rel='next' type='application/atom+xml' href='http://www.blogger.com/feeds/27174387/posts/default?start-index=26&amp;max-results=25'/><author><name>ಬಾರೋ ಓಗಾನಾ !</name><email>noreply@blogger.com</email></author><generator version='7.00' uri='http://www.blogger.com'>Blogger</generator><openSearch:totalResults>61</openSearch:totalResults><openSearch:startIndex>1</openSearch:startIndex><openSearch:itemsPerPage>25</openSearch:itemsPerPage><entry><id>tag:blogger.com,1999:blog-27174387.post-7399244361559717153</id><published>2009-02-11T15:46:00.001-08:00</published><updated>2009-02-21T16:47:15.758-08:00</updated><title type='text'>ಸಂಪದದಲ್ಲಿ ನನ್ನ ಲೇಖನಗಳು :</title><content type='html'>ಶೀರ್ಷಿಕೆ ಪುಟ ಪ್ರತಿಕ್ರಿಯೆಗಳು ದಿನಾಂಕ &lt;br /&gt;UMC - ಸಂವಿಧಾನದ-ಕರಡು-ಪ್ರತಿ ತಯಾರಕ, ಮಾಜೀ ಅಮೆರಿಕದ ಅಧ್ಯಕ್ಷ, ಥಾಮಸ್ ಜೆಫರ್ಸನ್ ರವರ ಕನಸಿನ ಕೂಸು !&lt;br /&gt; ಲೇಖನ 5 Oct 4 2008 - 7:28am&lt;br /&gt;&lt;br /&gt;ವಾಹ್, ಮಿಚಿಗನ್ ಸರೋವರ ; ಬದಿಯ ಬೈಕಿಂಗ್ ಹಿಗ್ಗು, ತಲೆಯೆತ್ತಿ ನೋಡೆ, ಚಂದದ ಸೀಗಲ್ ಪಕ್ಷಿ- ಏನು ರಮ್ಯ, ಅದೇನು ಸಂತಸ !  ಲೇಖನ 5 Sep 26 2008 - 7:00am&lt;br /&gt;&lt;br /&gt;'ಮಿಚಿಗನ್ ಕೆರೆ ಏರಿ,' ಯ ಬದಿಯಲ್ಲಿ ಯುವಜನರು, ವಿಶ್ರಮಿಸುತ್ತಾ, ನಿಸರ್ಗದ ಸೌಂದರ್ಯವನ್ನು ಮೆಲ್ಲುತ್ತಿರುವ ರೀತಿ !&lt;br /&gt;&lt;br /&gt;ಲೇಖನ 0 Sep 26 2008 - 7:50am&lt;br /&gt;&lt;br /&gt;HPIM3847.jpg ಚಿತ್ರ 0 Sep 26 2008 - 7:02am&lt;br /&gt;&lt;br /&gt;ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ 'ಮಾನೋ ರೇಲ್ " ನ ಅಗತ್ಯತೆ ! ಲೇಖನ 0 Sep 28 2008 - 7:55am&lt;br /&gt;&lt;br /&gt;HPIM3843.jpg ಚಿತ್ರ 0 Sep 27 2008 - 8:33pm&lt;br /&gt;&lt;br /&gt;'ಕೊಲಂಬಿಯ ಪೋಸ್ಟ್ ಆಫೀಸ್' ಲೇಖನ 2 Sep 5 2008 - 4:57am&lt;br /&gt;&lt;br /&gt;ಅಮೆರಿಕದ ಸಾರ್ವಜನಿಕ ಸೇವಾಸಂಸ್ಥೆಗಳು-೧ ಲೇಖನ 1 Sep 6 2008 - 4:23pm&lt;br /&gt;&lt;br /&gt;ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ? &lt;br /&gt;ಲೇಖನ 0 Sep 5 2008 - 5:09pm&lt;br /&gt;'ಸೇಂಟ್ ಲೂಯಿಸ್ ಆರ್ಚ್' ನಿಂದ ( ಕಮಾನು), ಕೆಳಗೆ ಕಾಣಿಸುವ ಸುಂದರ ನೋಟ !  ಲೇಖನ 0 Sep 10 2008 - 4:43pm&lt;br /&gt;&lt;br /&gt;*ಅಮೆರಿಕದ ನಾಗರೀಕ ಸಾಮಾನ್ಯವಾಗಿ ಸಾಲದಹೊರೆಯಲ್ಲೇ ಜೀವನವೀಡಿ ದುಡಿಯಬೇಕಾದ ಪ್ರಸಂಗವಿರುತ್ತದೆ ! ಲೇಖನ 11 Sep 28 2008 - 5:25pm&lt;br /&gt;&lt;br /&gt;*ಜೆಫ್ ಡನ್ಹಮ್, ಒಬ್ಬ ವಿಶ್ವವಿಖ್ಯಾತ ಪಪೆಟ್ ಶೋಮನ್ ! ಚಿತ್ರ 0 Dec 16 2008 - 7:29pm&lt;br /&gt;&lt;br /&gt;small version.jpg ಚಿತ್ರ  0 Dec 16 2008 - 6:36pm&lt;br /&gt;&lt;br /&gt;&lt;br /&gt;*ಸರ್ ಚರ್ಚಿಲ್, ಸ್ಮರಣ ಮಂದಿರ, ವೆಸ್ಟ್ ಮಿನ್ಸ್ಟರ್ ಕಾಲೇಜ್ , ಫುಲ್ಟನ್, ಅಮೆರಿಕ , ! ಲೇಖನ 0 Sep 12 2008 - 8:13pm&lt;br /&gt;&lt;br /&gt;9/11- ಅದೊಂದು ವಿಶ್ವದ ನಾಗರೀಕತೆಗೆ ಧಿಕ್ಕಾರವೆಸಗಿದ ದಿನ ! ಲೇಖನ  3 Sep 12 2008 - 4:03pm&lt;br /&gt;&lt;br /&gt;*ಮಿಸ್ಸೂರಿರಾಜ್ಯದ, ವೆಸ್ಟ್ ಮಿನ್ಸ್ಟರ್ ಕಾಲೇಜ್, ಫುಲ್ಟನ್ ! ಲೇಖನ  3 Sep 13 2008 - 5:05pm&lt;br /&gt;&lt;br /&gt;ಅಮೆರಿಕದಲ್ಲಿ, 'ಬರ್ಲಿನ್ ವಾಲ್ ಸ್ಮಾರಕ' ! ಚಿತ್ರ 0 Sep 13 2008 - 3:00am&lt;br /&gt;&lt;br /&gt;*'ಟ್ವಿನ್ ಗ್ರೂವ್ ಗಾಳಿಶಕ್ತಿ ಕೇಂದ್ರ,' ಬ್ಲೂಮಿಂಗ್ಟನ್ ರೈತರ ಹೆಮ್ಮೆಯ ಕೂಸು !  ಲೇಖನ 4 Nov 10 2008 - 5:35am&lt;br /&gt;&lt;br /&gt;HPIM3627.jpg ಚಿತ್ರ  0 Nov 10 2008 - 5:35am&lt;br /&gt;&lt;br /&gt;*&lt;br /&gt;P1010047.JPG ಚಿತ್ರ  0 Nov 21 2008 - 9:26pm&lt;br /&gt;&lt;br /&gt;ಡಿಸ್ನಿ ಲ್ಯಾಂಡ್,' ಗೆ ನೀವೇನಾದರೂ ಭೇಟಿ ಕೊಟ್ಟರೆ, ಜಲಾಂತರ್ಗಾಮಿ-ನೌಕಾಯಾನಗಳ (Submarines) ವಿಭಾಗವನ್ನು ನೋಡಲು, ಖಂಡಿತ ಮರೆಯದಿರಿ ! ಲೇಖನ 2 Nov 21 2008 - 9:21pm&lt;br /&gt;&lt;br /&gt;*&lt;br /&gt;೨೬/೧೧ ನ ಕರಾಳರಾತ್ರಿಯಂದು, ಮುಂಬೈನ, 'ಕಾಮಾ ಆಸ್ಪತ್ರೆ,'ಯಲ್ಲಿ ಹೆಣ್ಣು-ಮಗುವೊಂದು ಜನಿಸಿತ್ತು !  ಲೇಖನ 0 Dec 7 2008 - 4:46am&lt;br /&gt;&lt;br /&gt;*ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ ! ಲೇಖನ 11 Jan 8 2009 - 5:19am&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;ಮನಿ ಮುಂದ್ ಒಂದ್ ಕಾರಂಜಿ , ಬ್ಯಾಡೇನ್ ಮತ್ತ ! ಚಿತ್ರ 0 Jul 15 2008 - 5:28pm &lt;br /&gt;&lt;br /&gt;ಲಾಸ್ ಎಂಜಲಿಸ್ ನಗರದಲ್ಲಿ, ಲೋಟಸ್ ಫೆಸ್ಟವಲ್, ವಾರ್ಷಿಕ ಸಮಾರಂಭ ! ಚಿತ್ರ 0 Jul 15 2008 - 5:08am &lt;br /&gt;&lt;br /&gt;ಓಲಿವ್ ರಿಲೇ, ೧೦೮ ವರ್ಷಪ್ರಾಯದ ಬ್ಲಾಗ್ ಲೋಕದ ಮುತ್ತಜ್ಜಿ , ಬ್ಲಾಗ್ ಬರೆಯುತ್ತಾ, ಬರೆಯುತ್ತಾ, ಈ ಲೋಕದಿಂದ ಹೊರಟೇಹೋದರು ! ಚಿತ್ರ 0 Jul 14 2008 - 6:18pm &lt;br /&gt;&lt;br /&gt;&lt;br /&gt;ವುಡ್ ಬ್ರಿಡ್ಜ್ ವಿಲೇಜ್ ಬಳಿಯ ಸುಂದರವಾದ ಸರೋವರ-ಇದಕ್ಕೆ 'ಕ್ರೀಕ್", ಎಂದುಕರೆಯುತ್ತಾರೆ ! ಚಿತ್ರ 0 Jul 14 2008 - 10:57am &lt;br /&gt;&lt;br /&gt;&lt;br /&gt;ಬಾಗಿಲು ತೆರೆಯೆ, ಪುಟ್ಟಮ್ಮ .....!  ಲೇಖನ 0 Jul 13 2008 - 5:24pm &lt;br /&gt;&lt;br /&gt;&lt;br /&gt;ವಿಜ್ಞಾನಿಗಳೊಡನೆ ರಸನಿಮಿಷಗಳು ! ಚರ್ಚೆಯ ವಿಷಯ 0 Jul 13 2008 - 6:36am &lt;br /&gt;&lt;br /&gt;'ಸಿಯರ್ಸ್' ನಂತಹ ಅತ್ಯಾಧುನಿಕ ಮಾಲ್ ನಲ್ಲೂ, ಮಕ್ಕಳವಿಭಾಗದಲ್ಲಿ, ಗಿರಿಗಟ್ಟಲೆಆಟಿಗೆ, ಹಾಗೂ ಬಣ್ಣ-ಬಣ್ಣದ ಬಲೂನ್ಗಳ ಪ್ರಸ್ತುತಿ !  ಚಿತ್ರ 0 Jul 12 2008 - 10:48pm &lt;br /&gt;&lt;br /&gt;ಕಾಸ್ಟ ಮೆಸ ಪ್ರದೇಶದ, ಆರ್ಟೇಸಿಯದ "ನಾಝ್ " ಚಿತ್ರಮಂದಿರದಲ್ಲಿ ಹಿಂದಿ, ತಮಿಳು, ತೆಲುಗುಚಿತ್ರಗಳ ಪ್ರದರ್ಶನ, ವಾರವೆಲ್ಲಾ ನಡೆಯುತ್ತಿರುತ್ತದೆ ! ಚಿತ್ರ 0 Jul 12 2008 - 11:49am &lt;br /&gt;&lt;br /&gt;(ಕೊನೆ) ಮೊದಲಿಲ್ಲದ ಸೇತುವೆ ! ಚಿತ್ರ 0 Jul 11 2008 - 6:13pm &lt;br /&gt;&lt;br /&gt;ಸಿಯರ್ಸ್ ಮಾಲಿನ ಮತ್ತೊಂದು ವಿಶೇಷತೆ-ಪಝಲ್ಸ್ ಗಾಗಿಯೇ ಮೀಸಲಾಗಿಟ್ಟ ಶೃಂಗಾರಮಳಿಗೆ ( Puzzle Zoo) ! ಚಿತ್ರ 0 Jul 11 2008 - 5:41pm &lt;br /&gt;&lt;br /&gt;ನಾನು ಕಂಡ, ಮೂರು ಈಚಲು (Palm Trees) ಮರಗಳು !  ಚಿತ್ರ 0 Jul 11 2008 - 8:52am &lt;br /&gt;&lt;br /&gt;ಮಕ್ಕಳಿಗೆ ಮುದಕೊಡುವ ಕುದುರೆ-ಗಿರಗಟ್ಟಲೆ ಆಟ, ' ಸಿಯರ್ಸ್, ಮಾಲಿನ,' (Sears ) ಪ್ರಮುಖ ಆಕರ್ಷಣೆಗಳಲ್ಲೊಂದು ! ಚಿತ್ರ 0 Jul 11 2008 - 12:30am &lt;br /&gt;&lt;br /&gt;ಆರ್ಗ್ಯಾನಿಕ್ ಪದಾರ್ಥಗಳಿಗೆ ಹೆಚ್ಚಿನ ಅದ್ಯತೆ ! ಚಿತ್ರ 0 Jul 10 2008 - 6:39am &lt;br /&gt;&lt;br /&gt;'3400 Avenue of Arts," ಅತ್ಯುತ್ತಮ ವ್ಯವಸ್ಥೆಯ ವಾಸ್ತವ್ಯ-ಗೃಹಗಳ ಒಂದು ಸಮೂಹ ತಾಣ ! ಚಿತ್ರ 0 Jul 9 2008 - 6:05pm &lt;br /&gt;&lt;br /&gt;'ಆರ್ಟೇಸಿಯ,' ನಮ್ಮ ಭಾರತೀಯಸಮುದಾಯದ ವಸ್ತುಗಳನ್ನು ಶಾಪಿಂಗ್ ಮಾಡಲು, ಹೇಳಿಮಾಡಿಸಿದ ಜಾಗ ! ಚಿತ್ರ 0 Jul 9 2008 - 3:46pm &lt;br /&gt;&lt;br /&gt;'ನ್ಯೂಪೋರ್ಟ್' ಕಡಲತೀರಪ್ರದೇಶ, ಕ್ಯಾಲಿಫೋರ್ನಿಯರಾಜ್ಯದ, ಕಾಸ್ಟಾ-ಮೆಸಾದಿಂದ, ಕೇವಲ ೧೦ ಮೈಲಿದೂರದಲ್ಲಿದೆ. ಚಿತ್ರ 0 Jul 9 2008 - 3:18am &lt;br /&gt;&lt;br /&gt;ಕ್ಯಾಲಿಫೋರ್ನಿಯದ ಬಳಿಯ, 'ನ್ಯೂಪೋರ್ಟ್ ಬೀಚ್," ರಜಾದಿನಗಳಲ್ಲಿ, ಅಲ್ಲಿನಜನರಿಗೆ ಮುದಕೊಡುವ ಅತ್ಯಾಕರ್ಷಣೆಗಳ ತಾಣಗಳಲ್ಲೊಂದು ! ಚಿತ್ರ 8 Jul 8 2008 - 5:13pm &lt;br /&gt;&lt;br /&gt;ಚಲಿಸುವಮೋಡಗಳು ! ಚಿತ್ರ 0 Jul 8 2008 - 6:35am &lt;br /&gt;&lt;br /&gt;ಕ್ಯಾಲಿಫೋರ್ನಿಯದಬಳಿ ಪ್ರಯಾಣಬೆಳೆಸಿದಾಗ, ಕಿಟಕಿಯ ಹೊರಗೆ ದಾಳಿಇಟ್ಟ ವೈವಿಧ್ಯಮಯ ಮೋಡಗಳ ಸಡಗರದ ಚಲನೆ ! ಚಿತ್ರ 0 Jul 7 2008 - 8:04pm &lt;br /&gt;&lt;br /&gt;ಓ ! ಹೊರ್ಟರಪ್ಪ ನಮ್ ಪೈಲೆಟ್ ಸಾಹೇಬ್ರು ; ಬಗಲ್ನಲ್ಲಿ ಬೆಡ್ಶೀಟು, ದಿಂಬು, ಹಾಸ್ಗಿ, ಬ್ಯಾಡೇನ್ ಮತ್ತ ! ಚಿತ್ರ 0 Jul 3 2008 - 5:59am &lt;br /&gt;&lt;br /&gt;1010198.JPG ಚಿತ್ರ 0 Jul 29 2008 - 6:27pm &lt;br /&gt;&lt;br /&gt;'ಆಮ್ನಿ ಬಸ್,' ಡಿಸ್ನಿಲ್ಯಾಂಡ್ ನ ಪ್ರಮುಖ ಆಕರ್ಶಣೆಗಳಲ್ಲೊಂದು !  ಚಿತ್ರ 0 Jul 26 2008 - 2:25am &lt;br /&gt;&lt;br /&gt;ಮಿಂಚಿನ ಸುದ್ದಿ : ಬೆಂಗಳೂರಿನಲ್ಲಿ 3 ಕಡೆ ನಿಗೂಢ ಸ್ಫೋಟ. ಬೆಂಗಳೂರಿನ ನಾಗರಿಕರೆ, ಸಾವಧಾನರಾಗಿರಿ . ಲೇಖನ 1 Jul 25 2008 - 6:22pm &lt;br /&gt;&lt;br /&gt;'ಸ್ಪೇಸ್ ಮೌಂಟೆನ್", 'ಡಿಸ್ನಿ ಲ್ಯಾಂಡ್" ನ ಮತ್ತೊಂದು ರೋಮಾಂಚಕ ತಾಣ ; 'ರೋಲರ್ ಕೋಸ್ಟರ್,' ನಲ್ಲಿ ರಮಿಸುವುದೇ ಇಲ್ಲಿನ ವಿಶೇಷತೆ ! ಲೇಖನ 0 Jul 25 2008 - 5:46am &lt;br /&gt;&lt;br /&gt;HPIM1348.jpg ಚಿತ್ರ 0 Jul 25 2008 - 5:12am &lt;br /&gt;&lt;br /&gt;ಡಿಸ್ನಿಲ್ಯಾಂಡ್ ನ ಒಳಗೆ ಹೊಕ್ಕಿದರೋ, ಒಂದು ಕನಸಿನ ಮಾಯಾಲೋಕವನ್ನು ಕಂಡಂತಾಗಿ, ಕೆಲತಾಸು ನಮ್ಮನ್ನೇ ಮರೆಯುತ್ತೇವೆ ! ಚಿತ್ರ 0 Jul 24 2008 - 5:59pm &lt;br /&gt;&lt;br /&gt;'ಎಂ.ಪಿ.ಶಂಕರ್', ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು ! ಲೇಖನ 0 Jul 24 2008 - 6:39am &lt;br /&gt;&lt;br /&gt;18shankar2.jpg ಚಿತ್ರ 0 Jul 24 2008 - 6:37am &lt;br /&gt;&lt;br /&gt;"ಮಿಕಿಮೌಸ್,' ವಾಲ್ಟ್ ಡಿಸ್ನಿಯ ಜೊತೆಗಾರನೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಡಿಸ್ನಿಲ್ಯಾಂಡ್ ನ ಸಂಜೆಯ ವೈಭವದ ತೇರಿನಲ್ಲಿ ! ಚಿತ್ರ 0 Jul 23 2008 - 5:37pm &lt;br /&gt;&lt;br /&gt;ಹಿಂದಿಚಲನಚಿತ್ರ, 'ಮಧುಮತಿ' ಯನ್ನು ಗೆಳೆಯರಜೊತೆ ನೋಡುವ ಸಂದರ್ಭ ಬಂತು. ವಾ...ಎಂತಹ ಮಧುರ ಚಿತ್ರೀಕರಣ ! ಈಗ ನೋಡಿದಂತಿದೆ ! ಲೇಖನ 0 Jul 23 2008 - 2:26am &lt;br /&gt;&lt;br /&gt;'ಸ್ಟಾರ್ ವಾರ್ ' ಚಿತ್ರದ ಆಧಾರದಮೇಲೆರಚಿಸಿದ 'ಜೆಡಿ ಶೊ, ' ಮಕ್ಕಳ ಅಪಾರ ಪ್ರೀತಿ ಹಾಗೂ ಮಮತೆಯ ಸ್ಥಳ ! ಚಿತ್ರ 0 Jul 22 2008 - 6:07pm &lt;br /&gt;&lt;br /&gt;ಫೈರ್ ಎಂಜಿನ್, ನಲ್ಲಿ ಪ್ರಯಾಣ ! ಡಿಸ್ನಿಲ್ಯಾಂಡ್ ನ ಪ್ರಾರಂಭಿಕ, ಮೇನ್ ಸ್ಟ್ರೀಟ್, ಯು.ಎಸ್.ಎ .ನಲ್ಲಿ ಪದೇ-ಪದೇ ಕಾಣಿಸುವ ದೃಷ್ಯ. ಚಿತ್ರ 0 Jul 22 2008 - 1:44pm &lt;br /&gt;&lt;br /&gt;" ಸಬ್ಮೆರೀನ್ ವಾಯೇಜ್, " ಮತ್ತೊಂದು ಅತ್ಯಾಕರ್ಷಕ ಹಾಗೂ ಜ್ಞಾನವರ್ಧಕ ಪಯಣ ; ಇಂತಹ ಅದ್ಭುತ ಸನ್ನಿವೇಷಗಳ ಜನಕ, ವಾಲ್ಟ್ ಡಿಸ್ನಿಯವರಿಗೆ ನಮನಗಳು ! ಲೇಖನ 0 Jul 21 2008 - 10:29pm &lt;br /&gt;&lt;br /&gt;HPIM1357.jpg-೨.jpg ಚಿತ್ರ 0 Jul 21 2008 - 10:29pm &lt;br /&gt;&lt;br /&gt;ಡಿಸ್ನಿಲ್ಯಾಂಡ್-ಒಂದು ವಿಸ್ಮಯಲೋಕ, ಚಿಣ್ಣರ, ಪ್ರೀತಿಯ ಆಗರ, ಅಬಾಲವೃದ್ದರಿಗೆ ಸಂತಸನೀಡುವ ಮನೋರಂಜನೆಯ ತಾಣ ! ಚಿತ್ರ 0 Jul 20 2008 - 6:16pm &lt;br /&gt;&lt;br /&gt;ಡಿಸ್ನಿಲ್ಯಾಂಡ್ ನ ಪ್ರಮುಖದ್ವಾರದಲ್ಲೇ ಅದರ ಬ್ರಹ್ಮ, ವಾಲ್ಟ್ ಡಿಸ್ನಿಯವರು, ಮಿಕಿಮೌಸ್ ಜೊತೆ ಒಡನಾಡುವ ಸ್ನೇಹತ್ವದ ಪ್ರತೀಕವಾದ ಕಂಚಿನಪ್ರತಿಮೆ ಇದೆ ! ಚಿತ್ರ 0 Jul 20 2008 - 8:22am &lt;br /&gt;&lt;br /&gt;ಭರತನಾಟ್ಯದ ಅದ್ಭುತ ಸೌಂದರ್ಯದ ದೇಸಿಸವಿಯನ್ನು, ಅಮೆರಿಕದಲ್ಲಿ ಕಂಡೆವು ! ಚಿತ್ರ 0 Jul 19 2008 - 6:13pm &lt;br /&gt;&lt;br /&gt;ಕ್ಯಾಲಿಫೋರ್ನಿಯದ ಹೂಗಳ ನಿಧಿ ! ಚಿತ್ರ 0 Jul 17 2008 - 11:58pm &lt;br /&gt;&lt;br /&gt;ಮಕ್ಕಳಿಗೆ ಅವರ ತಾಯಿ ಸುಂದರ ! ಇದು ನಿಜಕ್ಕೂ ಅತಿ ಸುಂದರವಾದ ಕಲ್ಪನೆ ! ಆದರೆ..... ಲೇಖನ 3 Jul 16 2008 - 7:06pm &lt;br /&gt;&lt;br /&gt;ವುಡ್ ಬ್ರಿಡ್ಜ್ ಹಳ್ಳಿಯ ಬಳಿಯ ಸುಂದರ ಸರೋವರದ, (ಕ್ರೀಕ್) ಬಳಿ ! ಚಿತ್ರ 0 Jul 16 2008 - 6:43pm &lt;br /&gt;&lt;br /&gt;ಶೀರ್ಷಿಕೆ ಪುಟ ಪ್ರತಿಕ್ರಿಯೆಗಳು ದಿನಾಂಕ &lt;br /&gt;&lt;br /&gt;'ಹಂಟಿಂಗ್ಟನ್ ಪೆಸಿಫಿಕ್ ಕಡಲತೀರ' ! ಬ್ಲಾಗ್ ಬರಹ 0 Aug 6 2008 - 11:43pm &lt;br /&gt;&lt;br /&gt;HPIM2190.jpg ಚಿತ್ರ 1 Aug 6 2008 - 11:33pm &lt;br /&gt;&lt;br /&gt;ಓಹ್ ಡಾಲಿ, ಅಲ್ಲೇನ್ ಮಾಡ್ತಿದಿ ? ಚಿತ್ರ 0 Aug 6 2008 - 6:40am &lt;br /&gt;&lt;br /&gt;ತಾಳೆಯಮರದ ಗರಿಗಳ ಹಿಂದೆ ಅವಿತಿಟ್ಟುಕೊಂಡ ರವಿ ! ಚಿತ್ರ 0 Aug 6 2008 - 3:47am&lt;br /&gt; &lt;br /&gt;ಅತ್ಯಾಧುನೀಕತೆಯ ಮಧ್ಯೆ, ಕೃತಕ ಪರಿಸರಕೃತಿಯ ಒಂದು ನೋಟ ! ಚಿತ್ರ 0 Aug 5 2008 - 6:43pm &lt;br /&gt;&lt;br /&gt;ಹೂವಿನಗಡಿಗೆ (ವಾಡೆವು) ಗಳಲ್ಲಿನ ಪುಟ್ಟಗಿಡಗಳು ! ಚಿತ್ರ 0 Aug 5 2008 - 8:56am &lt;br /&gt;&lt;br /&gt;೧೪ ಅಡಿ ಎತ್ತರದ ಶಿವಲಿಂಗ, ಒಂದು ಲಕ್ಷ ೮ ಸಾವಿರ ರುದ್ರಾಕ್ಷಿಗಳಿಂದ ಅಲಂಕರಿಸಲ್ಪಟ್ಟಿದೆ. ಆದಿ ಶಂಕರಾಚಾರ್ಯರ, 'ಲಿಂಗಾಷ್ಟಕಮ್, ' ನೆನಪಿಗೆ ಬರುತ್ತದೆ  ಚಿತ್ರ 3 Aug 3 2008 - 5:51pm &lt;br /&gt;&lt;br /&gt;ಅಮೃತ್ ಮಂಗ್ಳೂರ್ ಯಾಕೊ ಕಾಣ್ವಲ್ರಲ್ಲ ; ಬ್ಯಾಸ್ರಿಕೆಆಯ್ತೇನ್ರಿ, ಎಲ್ ಹೋಗ್ಯಾರ್ರಿ ? ಚಿತ್ರ 5 Aug 3 2008 - 7:42am &lt;br /&gt;&lt;br /&gt;ಜಲಧಾರೆ ನುಗ್ಗುತ್ತಿದೆಯೆಲ್ಲಿಗೆ; ಕಾಡು, ಮರ, ಬಳ್ಳಿ, ಮುಳ್ಳುಗಿಡ-ಗಂಟೆಗಳನ್ನು, ಕಲ್ಲು-ಬಂಡೆಗಳನ್ನು,ಎಡವಿ, ಮುಗ್ಗರಿಸಿ, ತೆವಳಿ,&lt;br /&gt;ಹಾರಿ,ಮುಂದೆಲ್ಲಿಗೆ ? ಚಿತ್ರ 0 Aug 2 2008 - 10:19pm &lt;br /&gt;&lt;br /&gt;" ಕರ್ಣಾಟಕ ಭಾಗವತ " ದ ವಿಶ್ವಾರ್ಪಣಾ ಸಮಾರಂಭದ 'ಯೂ ಟ್ಯೂಬ್,' ಲಭ್ಯವಿದೆ. ನೋಡಿ ಆನಂದಿಸಿ ! ಚಿತ್ರ 0 Aug 2 2008 - 9:09am &lt;br /&gt;&lt;br /&gt;ಇರುಳು ಸಮೀಪಿಸುತ್ತಿದೆ ! ಚಿತ್ರ 0 Aug 2 2008 - 8:21am &lt;br /&gt;&lt;br /&gt;ಕುಶಾಲನಗರದಬಳಿಯ ಚಿಕ್ಲಿಹೊಳೆಯ ಚಿಕ್ಕ ಜಲಾಶಯ ! ಚಿತ್ರ 2 Aug 1 2008 - 6:22pm &lt;br /&gt;&lt;br /&gt;" ದ ಸೌತ್ ವೆಸ್ಟ್ ಕಂಪೆನಿ, " ಪ್ರಾಯೋಜಿತ , ಏರ್ಲೈನ್ಸ್ ಟಾರ್ಚ್ ಲೈಟ್ ಪೆರೇಡ್, ನಲ್ಲಿ ವಾಷಿಂಗ್ಟನ್ ನಗರದ 'ಸಿಖ್ ಸಮುದಾಯ' ಭಾಗವಹಿಸಿತ್ತು ! ಚಿತ್ರ 0 Aug 1 2008 - 12:26am &lt;br /&gt;&lt;br /&gt;" ದ ಸೌತ್ ವೆಸ್ಟ್ ಕಂಪೆನಿ, " ಪ್ರಾಯೋಜಿತ , ಏರ್ಲೈನ್ಸ್ ಟಾರ್ಚ್ ಲೈಟ್ ಪೆರೇಡ್ ಅದ್ಭುತವಾಗಿತ್ತು ! ಚಿತ್ರ 0 Jul 31 2008 - 10:52am &lt;br /&gt;&lt;br /&gt;ಸಿಯಾಟಲ್ ಬೀಚ್- ಇಲ್ಲಿ ನಾವು ರಾತ್ರಿ ೮-೪೫ ರ ವರೆಗೂ ಕುಳಿತು ಸೂರ್ಯಾಸ್ತವನ್ನು ವೀಕ್ಷಿಸಿದೆವು ! ಚಿತ್ರ 1 Jul 30 2008 - 7:02pm &lt;br /&gt;ಇವತ್ತು ಸಂಭವಿಸಿದ ಭೂಕಂಪ, ದಕ್ಷಿಣ ಕ್ಯಾಲಿಫೋರ್ನಿಯದ ನಮ್ಮೆಲ್ಲರನ್ನು ನಡುಗಿಸಿತು ! ಲೇಖನ 7 Jul 30 2008 - 10:15am&lt;br /&gt; &lt;br /&gt;(HYATT) 'ಹಯಟ್ ಹೋಟೆಲ್,' ನ ಒಳಗೆ ಕೆಳಗಿನ ಅಂತಸ್ತಿನ ಲಾಬಿಯಲ್ಲಿ ರಚಿಸಿದ ಮೇಲ್ಛಾವಣಿಯ ವಿನ್ಯಾಸ, ಅತಿಸುಂದರ ! ಚಿತ್ರ 0 Jul 30 2008 - 6:18am &lt;br /&gt;&lt;br /&gt;ಸಿಯಾಟಲ್ ನಾಗೆ ಅಡ್ಡಾಡಿ ಬರೋಣು ;ಹಾ, 'ಸ್ಪೇಸ್ ನೀಡಲ್', ನೋಡೀರೇನು ? ನೀವ್ ಬಿಟ್ರೂ, ಅದ್ ಬಿಡಂಗಿಲ್ರಿ ; ಎಲ್ಲೆಲ್ಲೂ ಕಾಣ್ಸತದ ! ಲೇಖನ 6 Jul 30 2008 - 1:57am&lt;br /&gt; &lt;br /&gt;P1010091.JPG ಚಿತ್ರ 0 Jul 30 2008 - 1:51am &lt;br /&gt;&lt;br /&gt;'ಸ್ನೊಕುಲ್ಮಿ ಫಾಲ್ಸ್', ಸಿಯಾಟಲ್ ನಗರದ ಸಮೀಪದಲ್ಲಿರುವ ಪ್ರಮುಖ ಜಲವಿದ್ಯುತ್ ತಯಾರಿಕೆಯ ಘಟಕಗಳಲ್ಲೊಂದು ! ಲೇಖನ 1 Jul 29 2008 - 6:39pm &lt;br /&gt;&lt;br /&gt;HPIM2956.jpg ಚಿತ್ರ 0 Aug 20 2008 - 5:46am &lt;br /&gt;&lt;br /&gt;'ಸೇಂಟ್ ಲೂಯಿ, ಗೇಟ್ವೆ ಆರ್ಚ್' ! ಲೇಖನ 9 Aug 20 2008 - 5:46am &lt;br /&gt;&lt;br /&gt;ಬಾಲ್ಯದ ಸುಂದರದಿನಗಳು ; ಆ 'ಪ್ರಭಾತ್ ಫೇರಿ', 'ಒಂದೇಮಾತರಂ,' ಕೂಗು, ಅಬ್ಬ ಅದೇನುಸೊಬಗು, ಏನುರಮ್ಯ ! ಲೇಖನ 6 Aug 15 2008 - 12:47am &lt;br /&gt;&lt;br /&gt;HPIM2778.jpg ಚಿತ್ರ 0 Aug 14 2008 - 6:43am &lt;br /&gt;&lt;br /&gt;'ಆಲ್ಕಟ್ರಾಝ್' ಲೇಖನ 0 Aug 14 2008 - 6:43am &lt;br /&gt;&lt;br /&gt;' ಸ್ಯಾಂಟಾಕ್ಲಾರಾ' ಊರಿನ ಸೆಂಟ್ರೆಲ್ ಪಾರ್ಕ್ ನ, ಫುಟ್ಬಾಲ್ ಗ್ರೌಂಡ್ ನಲ್ಲಿ ಕಳೆದ ಸಂತಸದ ಕ್ಷಣಗಳು ! ಚಿತ್ರ 0 Aug 13 2008 - 6:15am &lt;br /&gt;&lt;br /&gt;ಸೆಂಟ್ರೆಲ್ ಪಾರ್ಕ್ ನ, ಸರೋವರದ ನೋಟ ! ಚಿತ್ರ 2 Aug 12 2008 - 11:50pm &lt;br /&gt;&lt;br /&gt;ಗೋಲ್ಡನ್ ಗೇಟ್ ಬ್ರಿಡ್ಜ್, ನಮ್ಮತಲೆಯಮೇಲೆ ಹಾದುಹೋದಾಗ ! ಚಿತ್ರ 0 Aug 12 2008 - 6:47pm &lt;br /&gt;&lt;br /&gt;DSC01129.JPG ಚಿತ್ರ 0 Aug 12 2008 - 6:45am&lt;br /&gt; &lt;br /&gt;DSC01130.JPG ಚಿತ್ರ 0 Aug 12 2008 - 6:45am &lt;br /&gt;&lt;br /&gt;ಓಪನ್ ಡೆಕ್ ಡಬಲ್ ಡೆಕ್ಕರ್ ಬಸ್ ನಲ್ಲೇ, ನಾವು ಸ್ಯಾನ್ ಫ್ರಾನ್ಸಿಸ್ಕೋ ನಗರದ, ಸುಮಾರುಭಾಗಗಳನ್ನು ನೋಡಿಆನಂದಿಸಬಹುದು ! ಲೇಖನ 11 Aug 12 2008 - 6:45am &lt;br /&gt;&lt;br /&gt;ಉದ್ಯಾನವನದ ಸರೋವರದಲ್ಲಿ ಬಾತುಕೋಳಿಗಳು ! ಚಿತ್ರ 0 Aug 11 2008 - 6:41pm &lt;br /&gt;&lt;br /&gt;R &amp; H.S.C. ಹಾಲ್ ನಲ್ಲಿ , ಹಲವಾರು ಮನರಂಜನೆಯ ಕಾರ್ಯಕ್ರಮಗಳು ಸಾಮಾನ್ಯವಾಗಿ ವಾರಾಂತ್ಯದಲ್ಲಿ ನಡೆಯುತ್ತವೆ. ಚಿತ್ರ 0 Aug 9 2008 - 12:32am&lt;br /&gt; &lt;br /&gt;ಕಡಲಬಳಿಯ ಆಟಗಳು, ಎಷ್ಟು ಸೊಗಸು ! ಚಿತ್ರ 0 Aug 8 2008 - 11:59pm &lt;br /&gt;&lt;br /&gt;ಐತಿಹಾಸಿಕ ಬೀಜಿಂಗ್ ಮಹಾಕ್ರೀಡಾಕೂಟ, ನಡೆಸಿಕೊಟ್ಟ, ' ಬೀಜಿಂಗ್ ಒಲಂಪಿಕ್ಸ್", ವಿಧ್ಯುಕ್ತವಾಗಿ ಚಾಲನೆಯಾಯಿತು ! ಲೇಖನ 8 Aug 8 2008 - 8:53pm &lt;br /&gt;&lt;br /&gt;ನಾವೆಲ್ಲಾ ಅತಿಕಾತುರದಿಂದ ಕಾಯುತ್ತಿದ್ದ " ಬೀಜಿಂಗ್ ಒಲಂಪಿಕ್ಸ್ " ಇನ್ನೇನು ಶುರುವಾಗುವ ಸಮಯ ಹತ್ತಿರ ಬಂದಿದೆ ! ಲೇಖನ 12 Aug 8 2008 - 6:22am &lt;br /&gt;&lt;br /&gt;'ಪರ್ಫಾರ್ಮಿಂಗ್ ಆರ್ಟ್ಸ್,' ಶಾಖೆಯ ಮತ್ತೊಂದು ಭವ್ಯ ಕಟ್ಟಡ. ಚಿತ್ರ 0 Aug 8 2008 - 3:53am &lt;br /&gt;&lt;br /&gt;ರೆನಿ ಮತ್ತು ಹೆನ್ರಿ ಸೆಗರ್ಸ್ಟ್ರಾಮ್ ಕಾನ್ಸರ್ಟ್ ಹಾಲ್ ನ ಬಳಿ, ನಿರ್ಮಿಸಿರುವ ಕಲಾವಿಲಾಸ ! ಚಿತ್ರ 0 Aug 8 2008 - 2:10am &lt;br /&gt;&lt;br /&gt;ಹಂಟಿಂಗ್ಟನ್ ಕಡಲತೀರದಲ್ಲಿ ಕಳೆದ ಸಂಜೆ ! ಚಿತ್ರ 0 Aug 7 2008 - 5:56pm &lt;br /&gt;&lt;br /&gt;'ಹಂಟಿಂಗ್ಟನ್ ಬೀಚಿ,' ನಲ್ಲಿ ಮಕ್ಕಳು, ಅನಂದಿಸುತ್ತಿರುವುದು ! ಚಿತ್ರ 0 Aug 6 2008 - 11:59pm &lt;br /&gt;&lt;br /&gt;HPIM4157.jpg ಚಿತ್ರ 0 Sep 3 2008 - 8:47pm&lt;br /&gt; &lt;br /&gt;ಇಲಿನಾಯ್ ರಾಜ್ಯದ, ವಿಲ್ಮೆಟ್ಟೆ, ಹಳ್ಳಿಯ ಬಳಿಯಲ್ಲಿರುವ 'ಬಹಾಯಿ ಪ್ರಾರ್ಥನಾಮಂದಿರ' ಲೇಖನ 4 Sep 3 2008 - 8:47pm&lt;br /&gt; &lt;br /&gt;HPIM4041.jpg ಚಿತ್ರ 0 Sep 3 2008 - 3:10am &lt;br /&gt;&lt;br /&gt;'ಅಕ್ಕ ವಿಶ್ವಕನ್ನಡಸಮ್ಮೇಳನ,' ದಲ್ಲಿ, 'ಕರ್ನಾಟಕದ ಕವಿಗಳಸಂದೇಶ' ! ಲೇಖನ 0 Sep 3 2008 - 3:10am &lt;br /&gt;&lt;br /&gt;'ಕನ್ನಡ ಅಕ್ಕ ವಿಶ್ವಸಮ್ಮೇಳನ' ದ ಕರ್ನಾಟಕ ರಥಯಾತ್ರೆ' ಕಾರ್ಯಕ್ರಮ ! ಚಿತ್ರ 0 Sep 1 2008 - 6:29pm &lt;br /&gt;&lt;br /&gt;sj_day2_035.JPG ಚಿತ್ರ 0 Sep 1 2008 - 6:04pm &lt;br /&gt;&lt;br /&gt;'ಕನ್ನಡ ಅಕ್ಕ ವಿಶ್ವಸಮ್ಮೇಳನ' ದ ಕರ್ನಾಟಕ ರಥಯಾತ್ರೆ' ಕಾರ್ಯಕ್ರಮ !  ಲೇಖನ 1 Sep 1 2008 - 6:04pm &lt;br /&gt;HPIM3897.jpg ಚಿತ್ರ 0 Aug 31 2008 - 4:31am &lt;br /&gt;&lt;br /&gt;ಅಮೆರಿಕದ ಕನ್ನಡ ಕೂಟಗಳ ಆಗರ "ಅಕ್ಕ," ವಿಶ್ವದ ಅನೇಕ ಕನ್ನಡಕೂಟಗಳ ಆಗರವೂ ಹೌದು ! ಲೇಖನ 2 Aug 31 2008 - 4:31am&lt;br /&gt; &lt;br /&gt;'೫ ನೆಯ ಅಕ್ಕ ಸಮ್ಮೇಳನದಲ್ಲಿ ಶನಿವಾರದಂದು ಮಧ್ಯಾನ್ಹ, 'ಫ್ಯಾಷನ್ ಶೋ' ಇತ್ತು ! ಚಿತ್ರ 0 Aug 31 2008 - 4:08am &lt;br /&gt;&lt;br /&gt;'ಬಾಬ್ ಮ್ಯಾಗ್ರ ಕಮ್ಯುನಿಟಿ ಪಾರ್ಕ್,' ಚಿತ್ರ 0 Aug 28 2008 - 7:11pm &lt;br /&gt;&lt;br /&gt;(Liberty Bell) ಸ್ವಾತಂತ್ರ್ಯದ ಕುರುಹಾದ ಘಂಟೆ ! ಲೇಖನ 2 Aug 26 2008 - 2:32am &lt;br /&gt;&lt;br /&gt;HPIM3453.jpg ಚಿತ್ರ 2 Aug 26 2008 - 2:32am &lt;br /&gt;&lt;br /&gt;ಅಮೆರಿಕದೇಶದ ಪ್ರಗತಿಪರ ಬೆಳವಣಿಗೆಯನ್ನು ತೋರಿಸುವ ಒಂದು ತೈಲಚಿತ್ರ ! ಚಿತ್ರ 0 Aug 26 2008 - 1:45am &lt;br /&gt;&lt;br /&gt;'ಶ್ರೀಕೃಷ್ಣ ಜನ್ಮಾಷ್ಟಮಿ," ಅಮೆರಿಕದ ಕೊಲಂಬಿಯನಗರದಲ್ಲಿ ! ಚಿತ್ರ 0 Aug 25 2008 - 4:23pm &lt;br /&gt;&lt;br /&gt;"ದ ಆರ್ಟರಿ ಆಫ್ ಟ್ರೇಡ್'-ಅತ್ಯುತ್ತಮ ವರ್ಣಚಿತ್ರಗಳಲ್ಲೊಂದು ! ಚಿತ್ರ 1 Aug 25 2008 - 4:35am &lt;br /&gt;&lt;br /&gt;'ಲ್ಯೂಸಿಯಾನ ಪರ್ಚೇಸ್' -ಒಂದು ಮಹತ್ತರ ಚಾರಿತ್ರ್ಯಿಕ ಸನ್ನಿವೇಷ ! ಚಿತ್ರ 0 Aug 24 2008 - 4:55pm &lt;br /&gt;&lt;br /&gt;HPIM3476.jpg ಚಿತ್ರ 0 Aug 24 2008 - 4:52pm &lt;br /&gt;&lt;br /&gt;HPIM3371.jpg ಚಿತ್ರ 12 Aug 24 2008 - 4:47pm &lt;br /&gt;&lt;br /&gt;'ಥಾಮಸ್ ಜೆಫರ್ಸನ್ ಮೆಮೋರಿಯಲ್ ಹಾಲ್ ! ಲೇಖನ 2 Aug 24 2008 - 4:47pm &lt;br /&gt;&lt;br /&gt;ಶೀರ್ಷಿಕೆ ಪುಟ ಪ್ರತಿಕ್ರಿಯೆಗಳು ದಿನಾಂಕ &lt;br /&gt;ಚಿಕಾಗೋನಗರದ, 'ಸಿಯರ್ಸ್ ಗಗನಚುಂಬಿಕಟ್ಟಡ,' ದ ೧೦೩ ನೆಯ ಅಂತಸ್ತಿನಿಂದ ಕೆಳಗೆನೋಡಿದಾಗ ಕಾಣಿಸುವ ಅದ್ಭುತ ಮೈನವಿರೇಳಿಸುವ &lt;br /&gt;ದೃಷ್ಯಗಳು ! ಚಿತ್ರ 1 Sep 9 2008 - 10:24pm &lt;br /&gt;&lt;br /&gt;ಚಿಕಾಗೋನಗರದ, 'ಸಿಯರ್ಸ್ ಗಗನಚುಂಬಿಕಟ್ಟಡ,' ದ ೧೦೩ ನೆಯ ಅಂತಸ್ತಿನಿಂದ ಕೆಳಗೆನೋಡಿದಾಗ ಕಾಣಿಸುವ ಅದ್ಭುತ ಮೈನವಿರೇಳಿಸುವ ದೃಷ್ಯಗಳು ! ಚಿತ್ರ 1 Sep 9 2008 - 8:47pm &lt;br /&gt;&lt;br /&gt;ಚಿಕಾಗೋನಗರದ, 'ಸಿಯರ್ಸ್ ಗಗನಚುಂಬಿಕಟ್ಟಡ,' ದ ೧೦೩ ನೆಯ ಅಂತಸ್ತಿನಿಂದ ಕೆಳಗೆನೋಡಿದಾಗ ಕಾಣಿಸುವ ಅದ್ಭುತ ಮೈನವಿರೇಳಿಸುವ ದೃಷ್ಯಗಳು ! ಚಿತ್ರ 0 Sep 9 2008 - 8:43pm &lt;br /&gt;&lt;br /&gt;'ಸಿದ್ಧಿವಿನಾಯಕ ವ್ರತ,'-ಕೊಲಂಬಿಯ ನಗರದಲ್ಲಿ ! ಚಿತ್ರ 0 Sep 9 2008 - 3:07pm &lt;br /&gt;&lt;br /&gt;HPIM4233.jpg ಚಿತ್ರ 0 Sep 8 2008 - 7:01pm &lt;br /&gt;&lt;br /&gt;ಕೊಲಂಬಿಯ ಪಟ್ಟಣದ ಸಂತೆ ! ಲೇಖನ 1 Sep 8 2008 - 7:01pm &lt;br /&gt;&lt;br /&gt;ಸಿಯಾಟಲ್ ನಗರದ ಮತ್ತೊಂದು ದೃಷ್ಯ ! ಚಿತ್ರ 0 Sep 8 2008 - 5:24pm &lt;br /&gt;&lt;br /&gt;ಕೊಲಂಬಿಯ ದ 'ಸಂತೆ,' ಯಲ್ಲಿ ರಸಿಕ ಬ್ಯಾಂಡ್ ನುಡಿಸುವ ವೃಂದದವರು ! ಚಿತ್ರ 0 Sep 8 2008 - 5:11pm &lt;br /&gt;&lt;br /&gt;HPIM1680.jpg ಚಿತ್ರ 0 Sep 7 2008 - 8:53pm &lt;br /&gt;&lt;br /&gt;ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ ! ಲೇಖನ 3 Sep 7 2008 - 8:53pm &lt;br /&gt;&lt;br /&gt;HPIM4210.jpg ಚಿತ್ರ 0 Sep 6 2008 - 4:23pm &lt;br /&gt;&lt;br /&gt;ಅಮೆರಿಕದ ಸಾರ್ವಜನಿಕ ಸೇವಾಸಂಸ್ಥೆಗಳು-೧ ಲೇಖನ 1 Sep 6 2008 - 4:23pm &lt;br /&gt;&lt;br /&gt;ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?  ಲೇಖನ 0 Sep 5 2008 - 5:09pm &lt;br /&gt;&lt;br /&gt;HPIM4209.jpg ಚಿತ್ರ 0 Sep 5 2008 - 5:12am &lt;br /&gt;&lt;br /&gt;mail.jpg ಚಿತ್ರ 0 Sep 5 2008 - 5:07am &lt;br /&gt;&lt;br /&gt;'ಕೊಲಂಬಿಯ ಪೋಸ್ಟ್ ಆಫೀಸ್' ಲೇಖನ 2 Sep 5 2008 - 4:57am &lt;br /&gt;&lt;br /&gt;ವಿಮಾನದಿಂದ ಕೆಳಗೆ ಕಾಣುವ ದೃಷ್ಯ ! ಚಿತ್ರ 2 Sep 5 2008 - 3:25am &lt;br /&gt;&lt;br /&gt;sj_d3_21_youngauthor_getting_vertificate_from_JK.JPG ಚಿತ್ರ 0 Sep 4 2008 - 8:57pm&lt;br /&gt; &lt;br /&gt;HPIM4062.jpg ಚಿತ್ರ 0 Sep 4 2008 - 5:19pm&lt;br /&gt; &lt;br /&gt;Splendours of Royal Mysore ಲೇಖನ 5 Sep 4 2008 - 2:37am &lt;br /&gt;&lt;br /&gt;'ಸಿಯರ್ಸ್ ಟವರ್", ನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲು ಬಲು ಕಷ್ಟ ! ಚಿತ್ರ 0 Sep 15 2008 - 7:03pm &lt;br /&gt;&lt;br /&gt;ನಾನು ಕಂಡ ಮತ್ತೊಂದು ಚಿತ್ತಾಕರ್ಷಕ ಚಿತ್ರವಿನ್ಯಾಸ ! ಚಿತ್ರ 0 Sep 14 2008 - 7:58pm &lt;br /&gt;&lt;br /&gt;HPIM4162.jpg ಚಿತ್ರ 0 Sep 14 2008 - 7:12pm &lt;br /&gt;&lt;br /&gt;HPIM4130.jpg ಚಿತ್ರ 0 Sep 14 2008 - 6:42pm &lt;br /&gt;&lt;br /&gt;'ಚಿಕಾಗೋನಗರದ, ಸಿಯರ್ಸ್ ಟವರ್' ! ಲೇಖನ 1 Sep 14 2008 - 6:42pm &lt;br /&gt;&lt;br /&gt;ಕೆಳಗ್ ಕಾಣ್ಸೋದೇ ಒಂದು ; ವಿಮಾನ್ದಿಂದ ಕಾಣ್ಸೋದೇ ಒಂದ್ತರ್ಹ ಇದೆಯಲ್ಲಪ್ಪ - ಈ ಗ್ರಾಂಡ್ ಕೆನ್ಯನ್ ! ಚಿತ್ರ 3 Sep 14 2008 - 10:21am &lt;br /&gt;HPIM4308.jpg ಚಿತ್ರ 0 Sep 14 2008 - 6:16am &lt;br /&gt;&lt;br /&gt;'ಸೇಂಟ್ ವರ್ಜಿನ್ ಮೇರಿ ಚರ್ಚ್', ಫುಲ್ಟನ್ ! ಲೇಖನ 2 Sep 14 2008 - 6:16am&lt;br /&gt; &lt;br /&gt;HPIM4280.jpg ಚಿತ್ರ 0 Sep 13 2008 - 5:05pm &lt;br /&gt;&lt;br /&gt;ಮಿಸ್ಸೂರಿರಾಜ್ಯದ, ವೆಸ್ಟ್ ಮಿನ್ಸ್ಟರ್ ಕಾಲೇಜ್, ಫುಲ್ಟನ್ ! ಲೇಖನ 3 Sep 13 2008 - 5:05pm &lt;br /&gt;&lt;br /&gt;ಅಮೆರಿಕದಲ್ಲಿ, 'ಬರ್ಲಿನ್ ವಾಲ್ ಸ್ಮಾರಕ' ! ಚಿತ್ರ 0 Sep 13 2008 - 3:00am &lt;br /&gt;&lt;br /&gt;HPIM4302.jpg ಚಿತ್ರ 0 Sep 12 2008 - 8:48pm &lt;br /&gt;&lt;br /&gt;ಸರ್ ಚರ್ಚಿಲ್, ಸ್ಮರಣ ಮಂದಿರ, ವೆಸ್ಟ್ ಮಿನ್ಸ್ಟರ್ ಕಾಲೇಜ್ , ಫುಲ್ಟನ್, ಅಮೆರಿಕ , ! ಲೇಖನ 0 Sep 12 2008 - 8:13pm &lt;br /&gt;&lt;br /&gt;9/11- ಅದೊಂದು ವಿಶ್ವದ ನಾಗರೀಕತೆಗೆ ಧಿಕ್ಕಾರವೆಸಗಿದ ದಿನ ! ಲೇಖನ 3 Sep 12 2008 - 4:03pm &lt;br /&gt;&lt;br /&gt;t1port_flowers_ap.jpg ಚಿತ್ರ 0 Sep 12 2008 - 4:03pm &lt;br /&gt;&lt;br /&gt;'ಸೇಂಟ್ ಲೂಯಿಸ್ ಆರ್ಚ್' ನಿಂದ ( ಕಮಾನು), ಕೆಳಗೆ ಕಾಣಿಸುವ ಸುಂದರ ನೋಟ ! ಚಿತ್ರ 4 Sep 11 2008 - 10:38pm &lt;br /&gt;&lt;br /&gt;'ಅಕ್ಕ ವಿಶ್ವ ಕನ್ನಡ ಸಮ್ಮೇಳನ', ದಲ್ಲಿ ತಮ್ಮ ಕಾರ್ಯಕ್ರಮವನ್ನು ಪ್ರಾರಂಭಿಸುವ ಮುನ್ನ ಆಸಕ್ತರನಡುವೆ, ಯಕ್ಷಗಾನ ಕಲಾವಿದರು ! ಚಿತ್ರ 2 Sep 11 2008 - 4:34pm &lt;br /&gt;&lt;br /&gt;ಮಿಸ್ಸೂರಿ ರಾಜ್ಯದ, ಕೊಲಂಬಿಯ ನಗರದ ಬಳಿಯ, ಮಿಸ್ಸೂರಿನದಿಯ ವಿಹಂಗಮನೋಟ ! ಚಿತ್ರ 0 Sep 11 2008 - 6:56am &lt;br /&gt;&lt;br /&gt;P1010037.JPG ಚಿತ್ರ 0 Sep 10 2008 - 4:43pm&lt;br /&gt; &lt;br /&gt;'ಸೇಂಟ್ ಲೂಯಿಸ್ ಆರ್ಚ್' ನಿಂದ ( ಕಮಾನು), ಕೆಳಗೆ ಕಾಣಿಸುವ ಸುಂದರ ನೋಟ ! ಲೇಖನ 0 Sep 10 2008 - 4:43pm &lt;br /&gt;ಶೀರ್ಷಿಕೆ ಪುಟ ಪ್ರತಿಕ್ರಿಯೆಗಳು ದಿನಾಂಕ &lt;br /&gt;&lt;br /&gt;'ಆರೇಂಜ್ ಕೌಂಟಿ," ಯ ನಾವಿದ್ದ ಮನೆ ! ಲೇಖನ 3 Sep 24 2008 - 6:34pm &lt;br /&gt;&lt;br /&gt;HPIM1098.jpg ಚಿತ್ರ 0 Sep 24 2008 - 1:43pm &lt;br /&gt;&lt;br /&gt;ಅಮೆರಿಕದಲ್ಲಿದ್ದ ಸಮಯದಲ್ಲಿ ' ಮಯೂರ ಪತ್ರಿಕೆ,' ಯನ್ನು ಅದೆಷ್ಟು ಬಾರಿ ಓದಿದೆವೋ ಆದೇವರೇ ಬಲ್ಲ ! ಲೇಖನ 4 Sep 24 2008 - 1:32pm &lt;br /&gt;&lt;br /&gt;ಅಮೆರಿಕದ, 'ಫ್ಲಾಟ್ ಬ್ರಾಂಚ್ ಪಾರ್ಕ್," ಕೊಲಂಬಿಯದಲ್ಲಿ ನಾವು ನೋಡಿದ ಆಕೃತಿ ! ಚಿತ್ರ 0 Sep 24 2008 - 7:46am &lt;br /&gt;&lt;br /&gt;ಈ ರಮಣೀಯಕಲಾಕೃತಿಯನ್ನು ನೋಡಿ. ಎಷ್ಟೆಲ್ಲಾ ಸಂಗತಿಗಳನ್ನು ಇದು ದಾಖಲುಮಾಡಬಲ್ಲದು ! ಚಿತ್ರ 0 Sep 23 2008 - 9:34am &lt;br /&gt;&lt;br /&gt;ಮುದವೀಯುವ ಚಿತ್ರಕಲೆ ! ಚಿತ್ರ 9 Sep 23 2008 - 6:56am &lt;br /&gt;&lt;br /&gt;ಕಸದ ಕಂತೆಗಳು ದಾರಿಕಾಯುತ್ತಿವೆ ! ಚಿತ್ರ 0 Sep 23 2008 - 6:08am&lt;br /&gt; &lt;br /&gt;' ಲಾಸ್ ಎಂಜಲೀಸ್, " ವಾಯುನಿಲ್ದಾಣದಲ್ಲಿನ ಪ್ರಯಾಣಿಕರಿಗೆ ಕುಳಿತುಕೊಳ್ಳುವ ಸುವ್ಯವಸ್ಥಿತ ವ್ಯವಸ್ಥೆ ! ಚಿತ್ರ 0 Sep 22 2008 - 6:41am &lt;br /&gt;&lt;br /&gt;ಅಮೆರಿಕದ, ಕಚಡಾವಿಲೇವಾರಿಯ ಒಂದು ಅತ್ಯಂತ ಸಮರ್ಥ ಕಾರ್ಯಾಚರಣಾ ವಿಧಾನ ! ಚಿತ್ರ 0 Sep 21 2008 - 9:35pm &lt;br /&gt;&lt;br /&gt;HPIM4330.jpg ಚಿತ್ರ 0 Sep 21 2008 - 9:08pm &lt;br /&gt;&lt;br /&gt;ಅದೇನು ಚಿತ್ತಾಕರ್ಷಕ ಒಳಗುಮ್ಮಟ ! ಚಿತ್ರ 0 Sep 21 2008 - 8:32pm &lt;br /&gt;&lt;br /&gt;ಅಮೆರಿಕದೇಶದ ಜನಜೀವನದಲ್ಲಿ ಯಂತ್ರಗಳ ಪಾತ್ರ ಲೇಖನ 3 Sep 21 2008 - 11:38am &lt;br /&gt;&lt;br /&gt;HPIM3102.jpg ಚಿತ್ರ 1 Sep 19 2008 - 11:03am&lt;br /&gt; &lt;br /&gt;ಚಿಕಾಗೋ ನಗರದ, 'ಗ್ಲೋಬಲ್ ಮಾರುಕಟ್ಟೆ,' ಯಲ್ಲಿ, ತರಕಾರಿ ಹಣ್ಣು-ಹೂಗಳ ಜೊತೆಯಲ್ಲಿ, ತೆಂಗಿನ ಕಡ್ಡಿಯ ಕಸಬರಿಗೆ ಲಭ್ಯ ! ಲೇಖನ 4 Sep 19 2008 - 10:56am &lt;br /&gt;&lt;br /&gt;ಜೇಡರ ಬಲಿ- ಅಮೆರಿಕದಾಗ ? ನಗ್ಯಾಡ್ ಬ್ಯಾಡ್ರಿ ಮತ್ತ ! ಚಿತ್ರ 2 Sep 19 2008 - 5:52am &lt;br /&gt;&lt;br /&gt;ಕೊಲಂಬಿಯ ಊರಿನಬಳಿಯ ಉದ್ಯಾನವನದಲ್ಲಿ, ಮೆಣಸಿನಕಾಯಿಗಿಡ ! ಚಿತ್ರ 0 Sep 19 2008 - 5:22am &lt;br /&gt;&lt;br /&gt;'ವಿಶ್ವರೂಪದರ್ಶನ', ನಾಟ್ಯರೂಪಕದ ಭಾಗ, 'ಅಕ್ಕ ವಿಶ್ವಕನ್ನಡ ಸಮ್ಮೇಳನ ', ದ ಅತ್ಯುತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಶಿಷ್ಠ್ಯಗಳಲ್ಲೊಂದು ! ಚಿತ್ರ 0 Sep 16 2008 - 5:50pm &lt;br /&gt;&lt;br /&gt;'ಆರೇಂಜ್ ಕೌಂಟಿ' ಯಲ್ಲಿನ , 'ಅವೆನ್ಯೂ ಆಫ್ ಆರ್ಟ್ಸ" ಗೆ, ಹೋಗುವ ಮಾರ್ಗ ! ಲೇಖನ 0 Sep 16 2008 - 8:24am &lt;br /&gt;HPIM4638.jpg ಚಿತ್ರ 0 Sep 16 2008 - 8:21am &lt;br /&gt;&lt;br /&gt;'ಗೀತೋಪದೇಶ,' ನೃತ್ಯರೂಪಕ ಪ್ರದರ್ಶನ-'ಅಕ್ಕ ವಿಶ್ವಕನ್ನಡ ಸಮ್ಮೇಳನ, ' ದಲ್ಲಿ ! ಚಿತ್ರ 0 Sep 16 2008 - 2:31am &lt;br /&gt;&lt;br /&gt;HPIM4217.jpg ಚಿತ್ರ 0 Sep 30 2008 - 4:50am &lt;br /&gt;&lt;br /&gt;ಅಮೆರಿಕದಲ್ಲಿನ ಸಾರ್ವಜನಿಕ ಸೇವಾಸಂಸ್ಥೆಗಳು-೨ ಲೇಖನ 0 Sep 29 2008 - 9:09pm &lt;br /&gt;&lt;br /&gt;ಆಗಸಕ್ಕೆ ಕಮಾನು ದಾರಿ ! ಚಿತ್ರ 1 Sep 29 2008 - 6:37am &lt;br /&gt;&lt;br /&gt;ಸ್ಯಾನ್ ಫ್ರಾನ್ಸಿಸ್ಕೋ ನಗರದ 'ಚೈನಾಟೌನ್' ! ಚಿತ್ರ 0 Sep 29 2008 - 6:20am &lt;br /&gt;&lt;br /&gt;'ಮೈಕ್ರೋಸಾಫ್ಟ್' ಕಚೇರಿಗಳ ಸಮೂಹತಾಣದಲ್ಲಿ ಕಂಡ ಸುಂದರ ವಾತಾವರಣ ! ಚಿತ್ರ 1 Sep 29 2008 - 5:06am &lt;br /&gt;&lt;br /&gt;ಅಮೆರಿಕದ ನಾಗರೀಕ ಸಾಮಾನ್ಯವಾಗಿ ಸಾಲದಹೊರೆಯಲ್ಲೇ ಜೀವನವೀಡಿ ದುಡಿಯಬೇಕಾದ ಪ್ರಸಂಗವಿರುತ್ತದೆ ! ಲೇಖನ 11 Sep 28 2008 - 5:25pm &lt;br /&gt;&lt;br /&gt;ಸಾಯಂಕಾಲದ ಪೆರೇಡ್ ಗೆ ಮಧ್ಯಾನ್ಹದಿಂದಲೇ ಜಾಗ ಕಾದಿರಿಸುವ ಜನ ! ಚಿತ್ರ 0 Sep 28 2008 - 12:41pm &lt;br /&gt;&lt;br /&gt;P1010065.JPG ಚಿತ್ರ 0 Sep 28 2008 - 7:55am &lt;br /&gt;&lt;br /&gt;ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ 'ಮಾನೋ ರೇಲ್ " ನ ಅಗತ್ಯತೆ ! ಲೇಖನ 0 Sep 28 2008 - 7:55am &lt;br /&gt;&lt;br /&gt;HPIM3843.jpg ಚಿತ್ರ 0 Sep 27 2008 - 8:33pm &lt;br /&gt;&lt;br /&gt;'ಸೀಗಲ್ ' ಗಳಿಗೂ ಮಿಚಿಗನ್ ಸರೋವರ ಅತಿ-ಪ್ರಿಯ ! ಲೇಖನ 0 Sep 27 2008 - 8:33pm &lt;br /&gt;&lt;br /&gt;ಮಿಚಿಗನ್ ಕೆರೆಯ ವ್ಯಾಪ್ತಿ, ದಂಡೆಯ ಮೇಲೆ ಸ್ಥಾಪಿಸಲ್ಪಟ್ಟಿರುವ ನಾರ್ತ್ ವೆಸ್ಟರ್ನ್ ಕಾಲೇಜ್ ನ ಕ್ಯಾಂಪಸ್ ನ ಒಳಗೆ ಸಹಿತ ! ಚಿತ್ರ 0 Sep 27 2008 - 6:53am &lt;br /&gt;&lt;br /&gt;jpg ಚಿತ್ರ 0 Sep 26 2008 - 7:55am&lt;br /&gt; &lt;br /&gt;'ಮಿಚಿಗನ್ ಕೆರೆ ಏರಿ,' ಯ ಬದಿಯಲ್ಲಿ ಯುವಜನರು, ವಿಶ್ರಮಿಸುತ್ತಾ, ನಿಸರ್ಗದ ಸೌಂದರ್ಯವನ್ನು ಮೆಲ್ಲುತ್ತಿರುವ ರೀತಿ ! ಲೇಖನ 0 Sep 26 2008 - 7:50am &lt;br /&gt;&lt;br /&gt;HPIM3847.jpg ಚಿತ್ರ 0 Sep 26 2008 - 7:02am &lt;br /&gt;&lt;br /&gt;ವಾಹ್, ಮಿಚಿಗನ್ ಸರೋವರ ; ಬದಿಯ ಬೈಕಿಂಗ್ ಹಿಗ್ಗು, ತಲೆಯೆತ್ತಿ ನೋಡೆ, ಚಂದದ ಸೀಗಲ್ ಪಕ್ಷಿ- ಏನು ರಮ್ಯ, ಅದೇನು ಸಂತಸ ! ಲೇಖನ 5 Sep 26 2008 - 7:00am &lt;br /&gt;&lt;br /&gt;ಆಧುನಿಕ ಅಮೆರಿಕನ್ನಡದ ಗಾದೆಗಳು ! ಲೇಖನ 0 Sep 25 2008 - 7:57pm&lt;br /&gt; &lt;br /&gt;" ಮೆಹೆಂದಿ ಅಂದ್ರೆ ಅದೇನು ಇಷ್ಟಾನೊ ನಿಂಗೆ, ಅಲ್ವಾ ಪುಟ್ಬಂಗಾರ " ! ಲೇಖನ 3 Sep 25 2008 - 5:38pm &lt;br /&gt;&lt;br /&gt;mehendi andre ninge astu ishtana ಚಿತ್ರ 0 Sep 25 2008 - 5:38pm &lt;br /&gt;&lt;br /&gt;HPIM1103.jpg ಚಿತ್ರ 0 Sep 24 2008 - 6:49pm &lt;br /&gt;&lt;br /&gt;ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ ! ಲೇಖನ 3 Oct 8 2008 - 6:31am &lt;br /&gt;&lt;br /&gt;ನಮ್ ಪಕ್ಕದ್ ಮನ್ಯೋರು ! ಚಿತ್ರ 0 Oct 7 2008 - 7:07am &lt;br /&gt;&lt;br /&gt;ಅಮೆರಿಕದ ಹೊಲ ನೋಡಲು, ಹೋದದ್ದು ! ಚಿತ್ರ 0 Oct 7 2008 - 6:36am &lt;br /&gt;&lt;br /&gt;'ಬಾಬ್ ಮ್ಯಾಗ್ರ ಪಾರ್ಕ್', ನಲ್ಲಿ ಯಾರ್ ಹೋದೄ ಹುಡ್ಗರಾಗ್ಬಿಡ್ತಾರೆ ! ಚಿತ್ರ 0 Oct 6 2008 - 6:43am &lt;br /&gt;&lt;br /&gt;mukh-karnataka-bhagavata.jpg ಚಿತ್ರ 0 Oct 6 2008 - 6:24am &lt;br /&gt;&lt;br /&gt;ಪಾಪ, ಎನ್. ಆರ್. ಐ ಅಂತ್ರಿ ಸಾಹೇಬ್ರೆ, ಅಲ್ ನೌಕ್ರಿ ಸಿಗ್ದೆ ಇಲ್ ಬಂದಾನ್ರಿ ! ಚಿತ್ರ 0 Oct 6 2008 - 6:10am &lt;br /&gt;&lt;br /&gt;HPIM3295.jpg ಚಿತ್ರ 0 Oct 4 2008 - 7:28am &lt;br /&gt;&lt;br /&gt;UMC - ಸಂವಿಧಾನದ-ಕರಡು-ಪ್ರತಿ ತಯಾರಕ, ಮಾಜೀ ಅಮೆರಿಕದ ಅಧ್ಯಕ್ಷ, ಥಾಮಸ್ ಜೆಫರ್ಸನ್ ರವರ ಕನಸಿನ ಕೂಸು ! ಲೇಖನ 5 Oct 4 2008 - 7:28am &lt;br /&gt;&lt;br /&gt;'ಡಿಸ್ನಿ ಲ್ಯಾಂಡ್ ' ನ ಬೈಗಿನ ಪೆರೇಡ್ ! ಚಿತ್ರ 0 Oct 3 2008 - 8:42pm &lt;br /&gt;&lt;br /&gt;ಸಹನಾ ಭಾರದ್ವಾಜ್ ರವರಿಂದ ಭಾಗವತ ವಾಚನ ! ಚಿತ್ರ 0 Oct 3 2008 - 8:53am &lt;br /&gt;&lt;br /&gt;' ಶ್ರೀಕೃಷ್ಣ ಮಂದಿರ,' ದಲ್ಲಿ 'ಕರ್ಣಾಟಕ ಭಾಗವತ,' ಉದ್ಗ್ರಂಥವನ್ನು ಶ್ರೀ ಕೃಷ್ಣನಿಗೆ ಸಮರ್ಪಣೆಮಾಡಲಾಯಿತು ! ಚಿತ್ರ 0 Oct 3 2008 - 8:45am &lt;br /&gt;&lt;br /&gt;HPIM4752.jpg ಚಿತ್ರ 0 Oct 3 2008 - 8:20am &lt;br /&gt;&lt;br /&gt;HPIM4749.jpg ಚಿತ್ರ 0 Oct 3 2008 - 7:52am &lt;br /&gt;&lt;br /&gt;ಮುಂಬೈನ 'ಗೀತಗೋವಿಂದ ಹಾಲ್,' ನಲ್ಲಿ "ಕರ್ಣಾಟಕ ಭಾಗವತ," ದ 'ಕೃಷ್ಣಾರ್ಪಣಾ ಸಮಾರಂಭ' !  ಲೇಖನ 4 Oct 3 2008 - 7:46am &lt;br /&gt;ನವರಾತ್ರಿಯ ಬೊಂಬೆ ಸಡಗರ ! ಚಿತ್ರ 0 Oct 2 2008 - 6:03am &lt;br /&gt;&lt;br /&gt;ಜಿನಾ ಲಿಂಡ್ಸೆ ಅರೈವಲ್ ದ್ವಾರ-ಸಿಯಾಟಲ್ ವಿಮಾನನಿಲ್ದಾಣ ! ಚಿತ್ರ 0 Oct 1 2008 - 6:00am &lt;br /&gt;&lt;br /&gt;'ಸಿಟಕ್ ವಿಮಾನನಿಲ್ದಾಣ", ಸಿಯಾಟಲ್  ಚಿತ್ರ 3 Sep 30 2008 - 9:34pm &lt;br /&gt;&lt;br /&gt;ಸಿಯರ್ಸ್ ಟವರ್-ಅದರ ಮತ್ತೊಂದು, ಮಗದೊಂದು ಮುಖಗಳು ! ಚಿತ್ರ 0 Sep 30 2008 - 4:45pm &lt;br /&gt;&lt;br /&gt;P1010015.JPG ಚಿತ್ರ 0 Sep 30 2008 - 5:43am &lt;br /&gt;&lt;br /&gt;(Day care Home for the Old) ನ ನಿರ್ದೇಶಕಿ, ಯ ಜೊತೆಯಲ್ಲಿ ! ಚಿತ್ರ 0 Sep 30 2008 - 5:36am &lt;br /&gt;ಶೀರ್ಷಿಕೆ ಪುಟ ಪ್ರತಿಕ್ರಿಯೆಗಳು ದಿನಾಂಕ &lt;br /&gt;&lt;br /&gt;'ಸಿಯರ್ಸ್ ಟವರ್,' ಮೇಲೆ ನಿಂತು, ಆಕಡೆ, ಈಕಡೆ ನೋಡ್ದಾಗ, ಅದೇನೋ ಒಂದ್ಥರ ಸ್ವರ್ಗಸುಖ ಸಿಕ್ದಂಗಾಯ್ತು ನೋಡಿ. ! ಚಿತ್ರ 0 Oct 14 2008 - 1:08pm &lt;br /&gt;&lt;br /&gt;HPIM4113.jpg ಚಿತ್ರ 0 Oct 14 2008 - 11:46am &lt;br /&gt;&lt;br /&gt;ಚಿಕಾಗೊ ನಗರದ ದಿಗಂತ ಬೆಡಗಿಯರು ! ಲೇಖನ 12 Oct 14 2008 - 11:21am &lt;br /&gt;&lt;br /&gt;ಜಲಪಾತದ ಅಕ್ಕ-ಪಕ್ಕದಲ್ಲಿ-೫ ಚಿತ್ರ 0 Oct 14 2008 - 6:02am &lt;br /&gt;&lt;br /&gt;ಜಲಪಾತದ ಅಕ್ಕ-ಪಕ್ಕದಲ್ಲಿ-೪ ಚಿತ್ರ 0 Oct 14 2008 - 5:59am &lt;br /&gt;&lt;br /&gt;'ಜಲಪಾತದ ಅಕ್ಕ-ಪಕ್ಕದಲ್ಲಿ-೩ ಚಿತ್ರ 0 Oct 13 2008 - 1:25pm&lt;br /&gt; &lt;br /&gt;ಜಲಪಾತದ ಅಕ್ಕ-ಪಕ್ಕದಲ್ಲಿ-೨ ಚಿತ್ರ 0 Oct 13 2008 - 1:22pm &lt;br /&gt;&lt;br /&gt;ಸಿಯರ್ಸ್ ಮಾಲ್-೨ ಚಿತ್ರ 0 Oct 13 2008 - 6:33am &lt;br /&gt;&lt;br /&gt;ಸಿಯರ್ಸ್ ಮಾಲ್-೧ ಚಿತ್ರ 0 Oct 13 2008 - 6:31am &lt;br /&gt;&lt;br /&gt;ಭೋರ್ಗರೆಯುವ ಜಲಪಾತದ ಅಕ್ಕ-ಪಕ್ಕದಲ್ಲಿ ! ಚಿತ್ರ 4 Oct 13 2008 - 6:11am &lt;br /&gt;&lt;br /&gt;ಪರ್ಯಟಕ ಮಿತ್ರರ ಜೊತೆಯಲ್ಲಿ ! ಚಿತ್ರ 2 Oct 12 2008 - 7:11am &lt;br /&gt;&lt;br /&gt;HPIM4374.jpg ಚಿತ್ರ 0 Oct 12 2008 - 6:01am &lt;br /&gt;&lt;br /&gt;'ರಾಕ್ ಬ್ರಿಡ್ಜ್ ಮೆಮೋರಿಯಲ್ ಸ್ಟೇಟ್ ಪಾರ್ಕ್" ಲೇಖನ &lt;td class="view-field vi&lt;br /&gt;&lt;br /&gt;&lt;br /&gt;ಪ್ರಶಾಂತ ವಾತಾವರಣ ! ಚಿತ್ರ  0 Oct 24 2008 - 6:44am&lt;br /&gt;&lt;br /&gt;ಪ್ರಶಾಂತ ವಾತಾವರಣ ! ಚಿತ್ರ  0 Oct 24 2008 - 6:43am&lt;br /&gt;&lt;br /&gt;'ಲಾಸ್ ಎಂಜಲೀಸ್,' ವಿಮಾನ ನಿಲ್ದಾಣ ! ಚಿತ್ರ  0 Oct 23 2008 - 7:19am&lt;br /&gt;&lt;br /&gt;ಇವು ಹೂಗಳೆ. ಚಿತ್ರ  0 Oct 23 2008 - 5:56am&lt;br /&gt;&lt;br /&gt;'ಅನ್ವೇಷಣೆ,'-ಹೀಗೊಂದು ಪದ್ಯವಿದೆ ಲೇಖನ  9 Oct 22 2008 - 5:49pm&lt;br /&gt;&lt;br /&gt;HPIM2921.jpg ಚಿತ್ರ  0 Oct 22 2008 - 3:47pm&lt;br /&gt;&lt;br /&gt;ಕಣ್ಣಿಲ್ಲದಿದ್ದವರ ಬಗ್ಗೆ ಕಣ್ಣಾರೆ-ಕಂಡ ಕೆಲ ಸಂಗತಿಗಳು ! ಲೇಖನ 2 Oct 22 2008 - 3:47pm&lt;br /&gt;&lt;br /&gt;ಸೂರ್ಯಾಸ್ತ- ಕೊಲಂಬಿಯದ, ಯೂ. ಎಮ್. ಸಿಯ, ಭೌತಶಾಸ್ತ್ರವಿಭಾಗದ ಕಟ್ಟಡದ ಟೆರೇಸ್ ನ ಮೇಲಿಂದ ಕಾಣಿಸುವ ಭವ್ಯ-ದೃಷ್ಯ !  ಚಿತ್ರ 0 Oct 22 2008 - 5:41am&lt;br /&gt;&lt;br /&gt;ಸಾರ್ವಜನಿಕರಿಗೆ ಟೆಲೆಸ್ಕೋಪ್ ಗಳ ಬಗ್ಗೆ ವಿಶೇಷ ಮಾಹಿತಿ ! ಚಿತ್ರ 0 Oct 22 2008 - 5:33am&lt;br /&gt;&lt;br /&gt;ಪ್ರತಿಭಟನೆಯನ್ನು ತೋರಿಸುವ ಮತ್ತೊಂದು ಮುಖ ! ಚಿತ್ರ  0 Oct 22 2008 - 4:47am&lt;br /&gt;&lt;br /&gt;ಅಮೆರಿಕನ್ ವಿಶ್ವವಿದ್ಯಾಲಯದ ಒಂದು ಟೆಲೆಸ್ಕೋಪ್ ! ಚಿತ್ರ  0 Oct 21 2008 - 7:32pm&lt;br /&gt;&lt;br /&gt;'ಲ್ಯೂಸಿ ಜೋನ್ಸ್', ನಮ್ಮ ಅಮೆರಿಕನ್ ಮಿತ್ರರ ಮಗಳು ! ಚಿತ್ರ  0 Oct 21 2008 - 6:35pm&lt;br /&gt;&lt;br /&gt;'ವಾಲ್ಟ್ ಡಿಸ್ನಿ", ನಮ್ಮ ಪ್ರೀತಿಪಾತ್ರರು ! ಚಿತ್ರ  2 Oct 21 2008 - 6:22pm&lt;br /&gt;&lt;br /&gt;ಫುಟ್ಪಾತ್ ಹೂವಿನಗಿಡಗಳು ! ಚಿತ್ರ  0 Oct 20 2008 - 9:32pm&lt;br /&gt;&lt;br /&gt;ಬಿಳಿ ದಾಸವಾಳ. ಚಿತ್ರ  0 Oct 20 2008 - 9:27pm&lt;br /&gt;&lt;br /&gt;ಪುಷ್ಪದಾನಿಗಳು ! ಚಿತ್ರ  0 Oct 20 2008 - 9:21pm&lt;br /&gt;&lt;br /&gt;ಎಲೆಯೇ ಬೇಡದ ಪುಷ್ಪರಾಶಿ ! ಚಿತ್ರ  0 Oct 20 2008 - 9:16pm&lt;br /&gt;&lt;br /&gt;ನಮ್ ಶ್ಯಾಮ್ ಸಿಕ್ಬಿಟೃ ! ಚಿತ್ರ  0 Oct 20 2008 - 5:24am&lt;br /&gt;&lt;br /&gt;HPIM4025.jpg ಚಿತ್ರ  0 Oct 20 2008 - 5:17am&lt;br /&gt;&lt;br /&gt;ಅಯ್ಯೊ ಶ್ಯಾಮ, ಸಿಕ್ಬಿಟೃ ; ನಮ್ ಶ್ಯಾಮ. ಸಿಕ್ಬಿಟೃ ! ! ಲೇಖನ 0 Oct 20 2008 - 5:00am&lt;br /&gt;&lt;br /&gt;' ಸಿಯಾಟಲ್,' ಅಂದ್ರೆ, 'ಸ್ಪೇಸ್ ನೀಡಲ್', 'ಮೈಕ್ರೋಸಾಫ್ಟ್,' 'ಎವರೆಟ್. ವಿ. ಕಾ', ಇನ್ನೂ ಏನೇನೋ ! ಚಿತ್ರ 0 Feb 9 2009 - 6:43am&lt;br /&gt;&lt;br /&gt;ask.jpg ಚಿತ್ರ  0 Feb 5 2009 - 5:04am&lt;br /&gt;&lt;br /&gt;ಹಾ, ಇವುಗಳ ಬಗ್ಗೆ ಅಲ್ಪ-ಸ್ವಲ್ಪ ತಿಳಿದಿತ್ತು ಅಷ್ಟೆ,! ಲೇಖನ 1 Feb 5 2009 - 5:04am&lt;br /&gt;&lt;br /&gt;ಕ್ಯಾಲಿಫೋರ್ನಿಯದ, "ಡಿಸ್ನಿ ಲ್ಯಾಂಡ್ " ಒಳಗೆ ಹೋದಾಗ !  ಚಿತ್ರ 0 Feb 4 2009 - 5:45am&lt;br /&gt;&lt;br /&gt;ಅಮೆರಿಕದ ಕನ್ನಡಿಗರೊಬ್ಬರು, "ಕರ್ಣಾಟಕ ಭಾಗವತ' ದ ಪಾರಾಯಣಮಾಡಲು, ಸಿದ್ಧತೆಮಾಡಿಕೊಳ್ಳುತ್ತಿದ್ದಾರೆ.  ಚಿತ್ರ 0 Feb 3 2009 - 5:35am&lt;br /&gt;&lt;br /&gt;ನಂತರ್ಹ, ನೀನೂ ಚೆನ್ನಾಗೇ ಇದೀಯಲ್ಲಯ್ಯ ! ಪರವಾಗಿಲ್ಲ, ಜೋಲ್ಮುಖ ಯಾಕೆ ? ಚೀರ್ಸ್, ಸಂತೋಷವಾಗಿ ನಗ್ನಗ್ತಾ ಇರಯ್ಯ, ದೊರೆ ! ಚಿತ್ರ 0 Feb 2 2009 - 4:54am&lt;br /&gt;&lt;br /&gt;ಮುಂಬೈನ ಚರ್ಚ್ ಗೇಟ್ ರೈಲ್ವೆ ಸ್ಟಷನ್ ! ಚಿತ್ರ  0 Feb 1 2009 - 7:46am&lt;br /&gt;&lt;br /&gt;'ಸುಗಮಸಂಗೀತ ' ದ ಕಾರ್ಯಕ್ರಮ, ಮುಂಬೈನ ಮೈಸೂರ್ ಅಸೋಸಿಯೇಷನ್ ನಲ್ಲಿ.  ಚಿತ್ರ 0 Feb 1 2009 - 5:22am&lt;br /&gt;&lt;br /&gt;HPIM5080.JPG ಚಿತ್ರ  0 Jan 31 2009 - 12:42pm&lt;br /&gt;&lt;br /&gt;ವರಕವಿ ಬೇಂದ್ರೆಯವರಿಗೆ ನಮನಗಳು ; ಹಿರಿಯಕವಿ, ಡಾ. ಚನ್ನವೀರಕಣವಿಯವರು, ತಮ್ಮ ಗುರುಗಳಾದ ಬೇಂದ್ರೆಯನ್ನು, ಸ್ಮರಿಸಿಕೊಂಡರು ! ಲೇಖನ 4 Jan 31 2009 - 12:13pm&lt;br /&gt;&lt;br /&gt;ಸಮುದ್ರದ ಜೊಂಡು ! ಚಿತ್ರ  0 Jan 29 2009 - 4:33am&lt;br /&gt;&lt;br /&gt;ಸ್ಯಾನ್ ಫ್ರಾನ್ಸಿಸ್ಕೋ ನಗರದ, 'ಗೋಲ್ಡನ್ ಬ್ರಿಡ್ಜ್ ' ಬಳಿಯ ಕಡಲಿನಬಳಿ, ಚಿಕ್ಕಪುಟ್ಟ ದೋಣಿಗಳನ್ನು ಸಾಗಾಣಿಕೆಗೆ, ಬೀಡುಬಿಟ್ಟಿರುತ್ತಾರೆ. ಚಿತ್ರ 0 Jan 28 2009 - 6:24am&lt;br /&gt;&lt;br /&gt;ಮುಂಬೈ ನ ಪ್ರತಿಷ್ಠಿತ ' ಇರೋಸ್ ಸಿನೆಮ' ! ಚಿತ್ರ  0 Jan 27 2009 - 7:50am&lt;br /&gt;&lt;br /&gt;ನಾಗಲಿಂಗಪುಷ್ಪದ ಮರ, ನೋಡಬೇಕೇ ? ಚಿತ್ರ  0 Jan 25 2009 - 7:44am&lt;br /&gt;&lt;br /&gt;ಸಿಯಾಟಲ್ ನಗರದ, ಬಿಲ್ ಗೇಟ್ ರವರ ಕೈಗೂಸು, 'ಮೈಕ್ರೊಸಾಫ್ಟ್' ಕಂಪೆನಿಯ ಮುಂದೆ, ಕುಳಿತಾಗ ಆದ ಆನಂದ, ಅವರ್ಣನೀಯ !  ಚಿತ್ರ 0 Jan 24 2009 - 6:38am&lt;br /&gt;&lt;br /&gt;obama.jpg ಚಿತ್ರ  0 Jan 23 2009 - 7:44am&lt;br /&gt;&lt;br /&gt;"That was a good speech, perfect." -ಒಬಾಮರವರ ಮುದ್ದಿನ ಮಗಳು, ಸಾಶಾ ಉದ್ಗರಿಸಿದ್ದು ಹೀಗೆ !  ಲೇಖನ 3 Jan 23 2009 - 7:32am&lt;br /&gt;&lt;br /&gt;ಮೈಸೂರು ಅಸೋಸಿಯೇಷನ್, ಮುಂಬೈ, ನಲ್ಲಿ 'ಬಂಗಾರದ ಹಬ್ಬ" ದ ದತ್ತಿ ಉಪನ್ಯಾಸ ' ದಲ್ಲಿ, ಡಾ. ಕಣವಿಯವರು, 'ಸ್ಮರಣ ಸಂಚಿಕೆ' ಯನ್ನು ಬಿಡುಗಡೆ ಮಾಡಿದಾಗ ! ಚಿತ್ರ 0 Jan 21 2009 - 12:16am&lt;br /&gt;&lt;br /&gt;ಮೈಸೂರು ಅಸೋಸಿಯೇಷನ್, ಮುಂಬೈ, ನಲ್ಲಿ 'ಬಂಗಾರದ ಹಬ್ಬ" ದ ಪ್ರಯುಕ್ತ ಹಮ್ಮಿಕೊಂಡ,(2009) ' ದತ್ತಿ ಉಪನ್ಯಾಸ ' ವನ್ನು ಡಾ. ಕಣವಿಯವರು ನಡೆಸಿಕೊಟ್ಟರು ! ಚಿತ್ರ 0 Jan 19 2009 - 5:37pm&lt;br /&gt;&lt;br /&gt;050.JPG ಚಿತ್ರ  0 Jan 17 2009 - 6:28am&lt;br /&gt;&lt;br /&gt;ಇದು ಮುಂಬೈ ನಗರದ 'ಶಾನ್," ಎಂದು ಹೇಳಬಹುದಾದ ಕಟ್ಟಡಗಳಲ್ಲೊಂದು-' ಏರ್ ಇಂಡಿಯಾ ಬಿಲ್ಡಿಂಗ್ ' ! ಲೇಖನ 0 Jan 17 2009 - 6:28am&lt;br /&gt;&lt;br /&gt;ಈ ಮನುಷ್ಯನಿಗರಿವಿದೆಯೇ, ಎರಡು ತಿಂಗಳ ಹಿಂದಾಗಿದ್ದ, ನರಬಲಿಯ ದುರಂತ ?  ಲೇಖನ 0 Jan 16 2009 - 6:27am&lt;br /&gt;&lt;br /&gt;036.JPG ಚಿತ್ರ  0 Jan 16 2009 - 6:12am&lt;br /&gt;&lt;br /&gt;56.htm ಚಿತ್ರ  3 Jan 16 2009 - 5:58am&lt;br /&gt;&lt;br /&gt;ಮೆರಿನ್ ಡ್ರೈವ್ ಕಡೆಯಿಂದ ಮಲಬಾರ್ ಹಿಲ್ ಕಡೆ ಮುಖಮಾಡಿನೋಡಿದರೆ, ಕಾಣಿಸುವ ನೋಟ !  ಚಿತ್ರ 0 Jan 16 2009 - 5:57am&lt;br /&gt;&lt;br /&gt;ಮೆರಿನ್ ಡ್ರೈವ್ ಕಡೆಯಿಂದ ಮುಂದೆ, ಎಡಕ್ಕೆ ನೋಡಿದಾಗ..... ಚಿತ್ರ 0 Jan 16 2009 - 5:57am&lt;br /&gt;&lt;br /&gt;ಅಲ್ನೋಡ್ರಲ್ಲಿ, ರಾಜಾಬಾಯ್ ಟವರ್ ಅಗದಿ ಛಂದ್ ಕಾಣಿಸ್ತದ, ಅಲ್ಲೇನ್ರಿ ?  ಚಿತ್ರ 0 Jan 16 2009 - 5:56am&lt;br /&gt;&lt;br /&gt;ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು ! ಚಿತ್ರ  0 Jan 15 2009 - 7:04am&lt;br /&gt;&lt;br /&gt;scan0001.jpg ಚಿತ್ರ  0 Jan 14 2009 - 4:37am&lt;br /&gt;&lt;br /&gt;'ಭಕ್ತಾಷ್ಟಕ'- ಪರಮಪೂಜ್ಯ, ಶ್ರೀ. ವಿರಜಾನಂದ ಸರಸ್ವತಿ ಮಹರಾಜ್ ರವರ, ಭಗವದ್ಗೀತಾ-ಉಪನ್ಯಾಸಮಾಲೆಯ ಸಂಪಾದಿತ ಗ್ರಂಥ ! ಲೇಖನ 5 Jan 14 2009 - 4:37am&lt;br /&gt;&lt;br /&gt;ಸೊಗಸಾದ ಸರೋವರದ ಮಧ್ಯೆ, ನೀರಿನ ಚಿಲುಮೆ ; ಅಲ್ಲೇ ಬಾತುಕೋಳಿಗಳು ! ಚಿತ್ರ 0 Jan 12 2009 - 7:14am&lt;br /&gt;&lt;br /&gt;ಡಿಸ್ನಿ ಲ್ಯಾಂಡ್ ನ, 'ಮಾನೋ ರೈಲು' ! ಚಿತ್ರ  0 Jan 11 2009 - 7:28am&lt;br /&gt;&lt;br /&gt;ಹೇಸರಕತ್ತೆಯಲ್ಲ-ಮ್ಯೂಲು ! ಚಿತ್ರ  0 Jan 10 2009 - 7:40am&lt;br /&gt;&lt;br /&gt;ಭಕ್ತಾಷ್ಟಕ ! ಚಿತ್ರ  0 Jan 9 2009 - 7:33am&lt;br /&gt;&lt;br /&gt;ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ. ಲೇಖನ  13 Jan 9 2009 - 3:59am&lt;br /&gt;&lt;br /&gt;ಯಾರು ಬರೆದರೀ ಪುಟಗಳನ್ನು ? ಚಿತ್ರ  0 Jan 9 2009 - 3:22am&lt;br /&gt;&lt;br /&gt;terakota_temple_of_WB.jpg ಚಿತ್ರ  0 Jan 8 2009 - 4:43pm&lt;br /&gt;&lt;br /&gt;ನಮ್ಮ 'ಆಧುನಿಕ ದಿವಾನ್ಖಾನೆಗಳನ್ನು ಶೃಂಗರಿಸುವ ಮಣ್ಣಿನ ವೈಭವ' !  ಲೇಖನ 0 Jan 8 2009 - 4:22pm&lt;br /&gt;&lt;br /&gt;ಯಾರು ಬರೆದರೀ ಪುಟಗಳನ್ನು ? ಚಿತ್ರ  0 Jan 8 2009 - 6:36am&lt;br /&gt;&lt;br /&gt;scanned pic250.jpg ಚಿತ್ರ  0 Jan 8 2009 - 5:19am&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ ! ಲೇಖನ 11 Jan 8 2009 - 5:19am&lt;br /&gt;&lt;br /&gt;'ಮುರಾಲ್ ಪೇಂಟಿಂಗ್," ಮುಂಬೈ ನ ಮೈಸೂರ್ ಅಸೋಸಿಯೇಷನ್, ಕೆಳಭಾಗದ ಹಾಲ್ ನ ಮುಂಭಾಗದಲ್ಲಿ !  ಚಿತ್ರ 0 Jan 7 2009 - 3:20pm&lt;br /&gt;&lt;br /&gt;ಈಗ ಬೈಸಿಕಲ್ ನ ನಾನೊಬ್ಳೇ ಹೊಡ್ಕೊಂಡ್ ಹೊರ್ಟೋಗ್ಬಿಡ್ತೀನಿ... ಜುಯ್ ಅಂತಾ..ನಂಗ್ ಬರತ್ತೆ, !  ಚಿತ್ರ 0 Jan 7 2009 - 7:46am&lt;br /&gt;&lt;br /&gt;ಸರೋವರಗಳ ನಾಡು-ಅಮೆರಿಕ ! ಚಿತ್ರ  0 Jan 5 2009 - 7:41am&lt;br /&gt;&lt;br /&gt;'ಈ ಹೀನ ಕೃತ್ಯವನ್ನು ನಾನು ಖಂಡ್ಸತೀನಿ," ಅಂತಾ ಹೇಳ್ ಹೇಳ್ ಸಾಕಾಗಿ, ಮೂರ್ಛೆ ಬಿದ್ದಿದಾರೆ, ಪಾಪ ! ಏನು ? ಮತ್ತೊಂದು ಸ್ಪೋಟವೇ ? &lt;br /&gt;&lt;br /&gt;ರಾಮ, ರಾಮಾ ! ಚಿತ್ರ 0 Jan 3 2009 - 5:55am&lt;br /&gt;&lt;br /&gt;bn-lage.jpg ಚಿತ್ರ  0 Jan 2 2009 - 5:29am&lt;br /&gt;&lt;br /&gt;ಹಿರಿಯ ಕನ್ನಡ ವಿದ್ವಾಂಸ, ಸಮರ್ಥ-ಇಂಗ್ಲೀಷ್ ಬೋಧಕ, ಖ್ಯಾತ ಚರಿತ್ರಕಾರ, ಡಾ. ಶ್ರೀನಿವಾಸ ಹಾವನೂರ್ ರವರಿಗೆ, 'ನಾಡೋಜ ಪ್ರಶಸ್ತಿ' ! &lt;br /&gt;&lt;br /&gt;ಲೇಖನ 0 Jan 2 2009 - 5:29am&lt;br /&gt;&lt;br /&gt;HPIM2191.jpg ಚಿತ್ರ  0 Jan 1 2009 - 6:46am&lt;br /&gt;&lt;br /&gt;ಹೊಸವರ್ಷದ ಸವಿ ಸೌರಭ, ಎಲ್ಲೆಲ್ಲೂ ಪಸರಿಸುತ್ತಿದೆ. ಮಂಕುಕವಿದಿದ್ದ ನೆನ್ನೆಯ ಚಿಂತೆಯ ಕಾರ್ಮೋಡಗಳು, ನಮ್ಮನ್ನು ಅಧೀರರನ್ನಾಗಿ ಮಾಡದಿರಲಿ ! ಲೇಖನ 0 Jan 1 2009 - 6:46am&lt;br /&gt;&lt;br /&gt;ಬಾಳೆಮರಗಳು ! ಚಿತ್ರ  0 Dec 31 2008 - 7:37am&lt;br /&gt;&lt;br /&gt;ಅಸಿಸ್ಟೆಂಟ್ - ಸಬ್ ಇನ್ಸ್ಪೆಕ್ಟರ್, 'ತುಕಾರಾಮ್ ಒಮ್ಲೆ," ಜೀವವನ್ನೂ ಲೆಕ್ಕಿಸದೆ, ಆತಂಕಿ, ಕಸಬ್ ನನ್ನು ಪೋಲೀಸರಿಗೆ ಹಿಡಿದುಕೊಟ್ಟು, ಅಮರರಾದರು ! ಲೇಖನ 0 Dec 28 2008 - 7:52am&lt;br /&gt;&lt;br /&gt;ನಮ್ಮಮನೆಯ ದಿವಾನಖಾನೆಯಿಂದ ಬಾಲ್ಕನಿ ಕಡೆಗಿನ ನೋಟ ! ಚಿತ್ರ  0 Dec 28 2008 - 6:46am&lt;br /&gt;&lt;br /&gt;ನನಗೆ ಮುದನೀಡಿದ, ಮತ್ತೊಂದು ದೃಷ್ಯ ! ಚಿತ್ರ  0 Dec 27 2008 - 6:09am&lt;br /&gt;&lt;br /&gt;ಹಳೆಯ ಪ್ರಸಂಗವೊಂದರ, ನೆನಪು.. ! ಲೇಖನ  0 Dec 26 2008 - 7:52am&lt;br /&gt;&lt;br /&gt;'ಸಾಂಟಾಕ್ಲಾಸ್-ತಾತ, ' ಬಂದಾಗಿದೆ ; 'ಗಿಫ್ಟ್ಸ್' ತಂದಾಗಿದೆ...! ಚಿತ್ರ 0 Dec 25 2008 - 4:09pm&lt;br /&gt;&lt;br /&gt;1224-1004-01.JPG ಚಿತ್ರ  0 Dec 25 2008 - 6:07am&lt;br /&gt;&lt;br /&gt;'ಹ್ಯಾಪಿ ಕ್ರಿಸ್ಮಸ್, " ಹಾಗೂ 'ಹ್ಯಾಪಿ ನ್ಯೂ ಇಯರ್."..! ಲೇಖನ 2 Dec 25 2008 - 6:07am&lt;br /&gt;&lt;br /&gt;img193.jpg ಚಿತ್ರ  0 Dec 24 2008 - 6:39am&lt;br /&gt;&lt;br /&gt;ಡಾ. ಯು.ಬಿ.ರಾವ್- ನನಗೆ ಮತ್ತೆ ಇಂದು ನೆನಪಾದರು....! ಲೇಖನ  0 Dec 24 2008 - 5:31am&lt;br /&gt;&lt;br /&gt;ಪ್ರಶಾಂತಸಾಗರದಲ್ಲಿ ಒಂದು, ನೌಕೆ ! ಚಿತ್ರ  5 Dec 23 2008 - 7:19pm&lt;br /&gt;&lt;br /&gt;img204.jpg ಚಿತ್ರ 0 Dec 23 2008 - 10:27am&lt;br /&gt;&lt;br /&gt;ಸೀಕರ್ಣೆ-ಕಥೆ, ಹೇಳಿ ಅಜ್ಜಿ ! ಲೇಖನ  13 Dec 23 2008 - 7:34am&lt;br /&gt;&lt;br /&gt;HPIM1773.jpg ಚಿತ್ರ  1 Dec 22 2008 - 5:45am&lt;br /&gt;&lt;br /&gt;ನಮ್ಮನ್ನು ಭರ್ಜರಿ ಮನರಂಜಿಸಿದ, 'ಅಮೆರಿಕನ್ ಚೈನೀಸ್ ಸಮುದಾಯದ, ಡ್ರಾಗನ್," ಹಾಗೂ 'ಅಮೆರಿಕನ್ ಸಿಖ್ ಸಮುದಾಯದ ಪ್ರದರ್ಶನಗಳು " ! ಲೇಖನ 0 Dec 22 2008 - 5:45am&lt;br /&gt;&lt;br /&gt;ಹತ್ತಿ ಹಾಸ್ಗೆ ಮಾಡೋ ವಿಧಾನ- ಚಿತ್ರ  0 Dec 21 2008 - 7:31am&lt;br /&gt;&lt;br /&gt;ಹತ್ತಿ ಹಾಸ್ಗೆಮಾಡೋ ವಿಧಾನ- ಚಿತ್ರ  0 Dec 21 2008 - 7:29am&lt;br /&gt;&lt;br /&gt;ಹತ್ತಿ ಹಾಸ್ಗೆ ಮಾಡೋ ವಿಧಾನ- ಚಿತ್ರ  0 Dec 21 2008 - 7:27am&lt;br /&gt;&lt;br /&gt;ಹತ್ತಿ ಹಾಸ್ಗೆ, ಮಾಡಿಸೋ ವಿಧಾನ=೧ ಚಿತ್ರ  0 Dec 21 2008 - 7:12am&lt;br /&gt;&lt;br /&gt;'ಟೊಂಯ್... ಟೊಂಯ್.. ಮಾಡ್ತಾ ಬರ್ತಿದ್ನಲ್ಲಮ್ಮ ಅವ್ನ್ಯಾಕ್ ಬರ್ತಿಲ್ಲಾ' ?  ಲೇಖನ 0 Dec 21 2008 - 6:38am&lt;br /&gt;&lt;br /&gt;007.JPG ಚಿತ್ರ  0 Dec 21 2008 - 6:38am&lt;br /&gt;&lt;br /&gt;HPIM1209.jpg ಚಿತ್ರ  0 Dec 20 2008 - 7:52am&lt;br /&gt;&lt;br /&gt;'ಏ ಮೇರಾ ಡ್ಯಾಡಿ ಹೈ" ! ಲೇಖನ  3 Dec 20 2008 - 7:52am&lt;br /&gt;&lt;br /&gt;HPIM1355.jpg ಚಿತ್ರ  0 Dec 19 2008 - 5:31am&lt;br /&gt;&lt;br /&gt;ಏನು, 'ಡಿಸ್ನಿ ಲ್ಯಾಂಡ್,' ನಲ್ಲಿ ಕೂತ್ಕೊಂಡ್. ಗುಬ್ಬಿಗಳ್ನ್, ನೋಡ್ತಿದ್ರಾ ? ಸರ್ಹೋಯ್ತು-ನನ್ನ ಇನ್ನೊಬ್ ಮಗ, ನಗೆಯಾಡಿದ್ದ ! ಲೇಖನ 4 Dec 19 2008 - 5:31am&lt;br /&gt;&lt;br /&gt;&lt;br /&gt;ಮತ್ತೊಂದ್ ಅಡ್ಕೆಮರ ! ಚಿತ್ರ  0 Dec 19 2008 - 5:07am&lt;br /&gt;&lt;br /&gt;ಅಡಿಕೆಗಿಡದಲ್ಲಿ, ಈಗ ಆಡಿಕೆಕಾಯಿಗೊಂಚಲುಗಳು ಕಾಣಿಸಿಕೊಳ್ಳಲು ಶುರುವಾಗಿವೆ !  ಚಿತ್ರ 0 Dec 18 2008 - 10:47am&lt;br /&gt;&lt;br /&gt;005.JPG ಚಿತ್ರ  1 Dec 18 2008 - 10:40am&lt;br /&gt;&lt;br /&gt;ಮುಂಬೈನಾಗಿನ್ ಸಾರ್ವಜನಿಕ ಉದ್ಯಾನ್ದಾಗ, ಅಡ್ಕಿ-ಗಿಡ ಐತ್ರಿ ಅಂದ್ರೆ, ನಂಬ್ತೀರೋ ಇಲ್ಲೋ ?  ಲೇಖನ 0 Dec 18 2008 - 10:37am&lt;br /&gt;&lt;br /&gt;ಕ್ಯಾಲಿಫೋರ್ನಿಯದಲ್ಲಿ ನೋಡಿದ್ರೂ, ಅವ್ ಮೋಡಗಳೆ......! ಚಿತ್ರ 0 Dec 18 2008 - 6:01am&lt;br /&gt;&lt;br /&gt;ಮೇ&lt;br /&gt;ಶೀರ್ಷಿಕೆ ಪುಟ  ಪ್ರತಿಕ್ರಿಯೆಗಳು ದಿನಾಂಕ&lt;br /&gt;&lt;br /&gt;ಸೈಕಲ್ ಸವಾರಿಣಿ, ದಣಿವು ನೀರಡಿಕೆಯನ್ನು ನೀಗಿಸಿಕೊಂಡ ನಂತರ, ಮತ್ತೆ ಸೇತುವೆಯಮೇಲೆ ತನ್ನ ಸೈಕಲ್ ನ್ನು ನುಗ್ಗಿಸಿ ಓಡಿಸುತ್ತಾಳೆ !! ಚಿತ್ರ 0 Dec 17 2008 - 6:01pm&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;ಜೆಫ್ ಡನ್ಹಮ್, ಒಬ್ಬ ವಿಶ್ವವಿಖ್ಯಾತ ಪಪೆಟ್ ಶೋಮನ್ ! ಚಿತ್ರ 0 Dec 16 2008 - 7:29pm&lt;br /&gt;&lt;br /&gt;small version.jpg ಚಿತ್ರ  0 Dec 16 2008 - 6:36pm&lt;br /&gt;&lt;br /&gt;ಜೆಫ್. ಡನ್ಹಮ್ - ಅಮೆರಿಕದ ಪ್ರಖ್ಯಾತ, ಪಪೆಟ್ ಶೋಮನ್ (ventriloquist) !  ಲೇಖನ 4 Dec 16 2008 - 6:36pm&lt;br /&gt;&lt;br /&gt;HPIM0049.jpg ಚಿತ್ರ  0 Dec 16 2008 - 6:37am&lt;br /&gt;&lt;br /&gt;ಹೊಸದಾಗಿ ನಿರ್ಮಾಣದ ಹಂತದಲ್ಲಿರುವ, 'ಫ್ಲೈ ಓವರ್ ಸೇತುವೆ', ಮುಂಬೈ ನಗರದ 'ಮಹೇಶ್ವರಿ ಉದ್ಯಾನ' ದ ಸೌಂದರ್ಯವನ್ನು ಕುಲಗೆಡಿಸುತ್ತಿದೆ ! ಲೇಖನ 2 Dec 16 2008 - 6:37am&lt;br /&gt;&lt;br /&gt;ನಾವಿದ್ದ ಕಾಲೋನಿ ಚಿತ್ರ  0 Dec 15 2008 - 11:16am&lt;br /&gt;&lt;br /&gt;ಕೆಟ್ಟು ಪಟ್ಣ ಸೇರು, ಅಥವಾ ಕೆಟ್ಟ ಪಟ್ಣ ಸೇರು ? ಎರಡೂ ಒಂದೇನೆ ಅಲ್ವೆ ?  ಚಿತ್ರ 13 Dec 14 2008 - 4:51pm&lt;br /&gt;&lt;br /&gt;ದೋಣಿಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ..ಬೀಸುಗಾಳಿಗೆ, .......  ಚಿತ್ರ 5 Dec 14 2008 - 11:24am&lt;br /&gt;&lt;br /&gt;'ಏಶಿಯಾಟಿಕ್ ಲೈಬ್ರರಿ,' ಮುಂಬೈ ! ಚಿತ್ರ  0 Dec 13 2008 - 3:50pm&lt;br /&gt;&lt;br /&gt;'ಅಕ್ಕ ವಿಶ್ವಕನ್ನಡ ಸಮ್ಮೇಳನ ' ದ, 'ಯೂತ್ ಫೋರಮ್, ಕಾರ್ಯಕ್ರಮಗಳು" 'ಐಶ್ವರ್ಯ ರೈ ಭವನ,' ದಲ್ಲಿ ನೆರವೇರಿತ್ತು !  ಚಿತ್ರ 0 Dec 13 2008 - 6:06am&lt;br /&gt;&lt;br /&gt;ಮರಗಳು ಹೀಗಿ ಕಾಣಿಸುವುದು ಯಾವಾಗ ? ಇವುಗಳ ಫೋಟೊವನ್ನು ಮಲಗಿ ತೆಗೆದಾಗ ಅಲ್ಲವೇ ?  ಚಿತ್ರ 0 Dec 12 2008 - 7:35am&lt;br /&gt;&lt;br /&gt;ಇನ್ನೊಂದ್ ಸಾರಿ, ಹೆಸ್ರ್ ಬದ್ಲಾಯ್ಸ್ ನೋಡ್ರಿ ಸಾಹೇಬ್ರೆ... ಭಾರಿ ಒಳ್ಳೇದ್ ಆಗ್ತೈತ್ರಿ. ನನ ಮಾತ್ ಕೇಳ್ರಿ !  ಚಿತ್ರ 0 Dec 12 2008 - 6:31am&lt;br /&gt;&lt;br /&gt;jpg ಚಿತ್ರ  0 Dec 12 2008 - 6:25am&lt;br /&gt;&lt;br /&gt;'ಲಷ್ಕರ್ -ಇ- ತೊಯ್ಬಾ," ಸಂಘಟನೆಯ ಜನ್ಮರಹಸ್ಯವೇನು ? ಲೇಖನ 0 Dec 12 2008 - 5:50am&lt;br /&gt;&lt;br /&gt;bigbamgcover_page_001_0.jpg ಚಿತ್ರ  0 Dec 11 2008 - 6:37am&lt;br /&gt;&lt;br /&gt;Gurusishya_parampare_01_0.jpg ಚಿತ್ರ  0 Dec 11 2008 - 6:14am&lt;br /&gt;&lt;br /&gt;ಗುರು-ಶಿಷ್ಯ ಪರಂಪರೆ - ಪ್ರೊ. ಎಚ್. ಆರ್. ರಾಮಕೃಷ್ಣರಾವ್, ತಮ್ಮ ಪೂಜ್ಯ ಗುರು, ಪ್ರೊ. ಜಿ. ಪಿ. ರಾಜರತ್ನಂ ರವರನ್ನು ನೆನೆಸಿಕೊಳ್ಳುತ್ತಾರೆ ! ಲೇಖನ 0 Dec 11 2008 - 6:14am&lt;br /&gt;&lt;br /&gt;ಹಾರುತ್ತಿರುವ ಹಲ್ಲಿ ನೋಡಿದಿರೇನು ? ಅದೇ, ಪೂರ್ಣಚಂದ್ರತೇಜಸ್ವಿ ತಮ್ಮ ಪುಸ್ತಕದಲ್ಲಿ ಬರೆದಿದ್ದರಲ್ಲ ಅದು ?  ಚಿತ್ರ 1 Dec 10 2008 - 7:46am&lt;br /&gt;&lt;br /&gt;ಪ್ಯಾಸೆಂಜರ್ ಬೋಟಿನ ಹೆಸರು, 'ಪ್ಯನೇಶಿಯ"-ಪೆಸಿಫಿಕ್ ಸಾಗರದ ದಡದಲ್ಲಿರುವ ಪರ್ಯಟಕರನ್ನು ಸ್ಯಾನ್ ಫ್ರಾನ್ಸಿಸ್ಕೊ ಬಳಿಯ ಸಮುದ್ರಯಾನಮಾಡಿಸುವ ಸುಂದರ ನಾವೆ ! ಚಿತ್ರ 0 Dec 10 2008 - 5:40am&lt;br /&gt;&lt;br /&gt;ಲಿದೆ ನಂ ಮನೆ ; ಇಲ್ಲಿ ನಿಂತಿರುವುದು, ಸುಮ್ಮನೆ..... ಚಿತ್ರ  0 Dec 18 2008 - 4:44am&lt;br /&gt;&lt;br /&gt;ಟೋಕಿಯೋ ನಗರದಲ್ಲಿ, ' ಸೆಲೆಬ್ರೇಷನ್ಸ್ ಆಫ್ ದ ಏರ್, ಮೇಳ ' ದಲ್ಲಿ, ಜನ, 'ಸಾಂತಾಕ್ಲಾಜ್ ವೇಶ,' ದಲ್ಲಿ ಸಂಭ್ರಮಿಸುತ್ತಿದ್ದಾರೆ ! ಚಿತ್ರ 0 Dec 9 2008 - 6:07am&lt;br /&gt;&lt;br /&gt;ಹಂಗೇನಿಲ್ರಿ, ಪಾಪ, ಅವ್ರ ಹತ್ಜನ ಸೆಕ್ಯೂರಿಟಿ ಗಾರ್ಡ್ ನಾಗೆ, ಒಬ್ಬ ಸುಟ್ಟೀಮ್ಯಾಲಿದಾನ್ರಿ. ಏನ್ಮಾಡೂದ್, ನೀವೇ ಹೇಳ್ರಿ ಮತ್ತ ! ಚಿತ್ರ 0 Dec 9 2008 - 5:50am&lt;br /&gt;&lt;br /&gt;P1010026.JPG ಚಿತ್ರ  0 Dec 8 2008 - 5:04pm&lt;br /&gt;&lt;br /&gt;ಎಕ್ಕದಗಿಡದ, ಎಲೆ-ಬೇರುಗಳನ್ನು, ಔಷಧಿಯಾಗಿ ಉಪಯೋಗಿಸಬಹುದೇ ? ಲೇಖನ 0 Dec 8 2008 - 5:04pm&lt;br /&gt;&lt;br /&gt;ಹತ್ತಿ ಕೊಯಲಿಗೆ ಬಂದಾಗ ! ಚಿತ್ರ  0 Dec 8 2008 - 11:57am&lt;br /&gt;&lt;br /&gt;ಹತ್ತಿಗಿಡ ಹೂವು ಬಿಟ್ಟಾಗ ! ಚಿತ್ರ  0 Dec 8 2008 - 11:55am&lt;br /&gt;&lt;br /&gt;HPIM4946.JPG ಚಿತ್ರ  0 Dec 8 2008 - 5:15am&lt;br /&gt;&lt;br /&gt;ಪಬ್ಲಿಕ್ ಪಾರ್ಕ್ ನಲ್ಲಿ ಹತ್ತಿಗಿಡನೇ...ಏನ್ ನೀವ್ಹೇಳ್ತಿರೋದು ?  ಲೇಖನ 7 Dec 8 2008 - 5:15am&lt;br /&gt;&lt;br /&gt;ಈ ನಿಸರ್ಗರಮಣೀಯ ಸುಂದರತಾಣದಲ್ಲಿ ಏನೆಲ್ಲಾ ಇದೆ, ಅಲ್ವಾ.........ಬೆಟ್ಟ, ಝರಿಗಳು, ಕಾಡು, ಮೈದಾನ, ಕೆಲವೇ ಜನರ ನೋಟ !  ಚಿತ್ರ 0 Dec 8 2008 - 4:40am&lt;br /&gt;&lt;br /&gt;ಮುಂಬೈ ನ ಘಾಟ್ಕೋಪರ್ ನಲ್ಲಿ ಒಂದು ಉದ್ಯಾನದಲ್ಲಿನ ಚೆಂದದ ಮರ ! ಚಿತ್ರ 0 Dec 7 2008 - 8:10pm&lt;br /&gt;&lt;br /&gt;scanned pic244.jpg ಚಿತ್ರ  0 Dec 7 2008 - 9:32am&lt;br /&gt;&lt;br /&gt;ಮೈಸೂರ್ ಅಸೋಸಿಯೇಷನ್, ಗಣಪತಿ ಚಿತ್ರ  0 Dec 7 2008 - 7:07am&lt;br /&gt;&lt;br /&gt;೨೬/೧೧ ನ ಕರಾಳರಾತ್ರಿಯಂದು, ಮುಂಬೈನ, 'ಕಾಮಾ ಆಸ್ಪತ್ರೆ,'ಯಲ್ಲಿ ಹೆಣ್ಣು-ಮಗುವೊಂದು ಜನಿಸಿತ್ತು !  ಲೇಖನ 0 Dec 7 2008 -&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt; 4:46am&lt;br /&gt;&lt;br /&gt;ವಿಂಟರ್ ಈಗ ಶುರು ! ಚಿತ್ರ  0 Dec 6 2008 - 1:02pm&lt;br /&gt;&lt;br /&gt;ಹಸಿರು ಮರಗಳಿಗೆ, ಬಿಳಿಯ ಹಿಮದ ಹೊದಿಕೆ ! ಚಿತ್ರ  0 Dec 6 2008 - 12:51pm&lt;br /&gt;&lt;br /&gt;ಓಹ್ ! ಮೋಡಗಳೆ, ಚಲಿಸುವ ಮೋಡಗಳೆ, ನಿಮ್ಮ ಪಯಣ ಯಾವದಿಶೆಗೆ ? ಚಿತ್ರ 0 Dec 5 2008 - 3:31pm&lt;br /&gt;&lt;br /&gt;ಇದು ವಿಮಾನದ ಕಿಟಕಿ- ಆಗಸದಲ್ಲಾಗುವ ಬಣ್ಣಗಳ ವಿಪರೀತಗಳನ್ನು ತೋರಿಸುವ ಬೆಳಕಿಂಡಿ !  ಚಿತ್ರ 0 Dec 5 2008 - 3:29pm&lt;br /&gt;&lt;br /&gt;getimage.jpg ಚಿತ್ರ  0 Dec 5 2008 - 5:28am&lt;br /&gt;&lt;br /&gt;ಟಾಜ್, ಒಬೆರಾಯ್ ಹೋಟೆಲ್ ಗಳು, ನಾ. ಹೌಸ್, ಹಾಗೂ ಸಿ.ಎಸ್. ಟಿ, ಕಾಮಾ ಆ, ಗಳಲ್ಲಿ ಆದ ನರಮೇಧ, ಹಾಸ್ಟೇಜಸ್ ಗಳ ಆಕ್ರಂದನಗಳಿಂದಲೂ ..ನಿಷ್ಕ್ರಿಯತೆ ? ಲೇಖನ 2 Dec 5 2008 - 5:02am&lt;br /&gt;&lt;br /&gt;ಬೆಳ್ಳಿಯ ಮೋಡಗಳು ! ಚಿತ್ರ  0 Dec 4 2008 - 10:33pm&lt;br /&gt;&lt;br /&gt;ಶೀರ್ಷಿಕೆ ಪುಟ  ಪ್ರತಿಕ್ರಿಯೆಗಳು ದಿನಾಂಕ&lt;br /&gt;&lt;br /&gt;ಬೆಳ್ಳಿಮೋಡಗಳ ಮಧ್ಯೆ, ಮುಗಿಲೆತ್ತರದಲ್ಲಿ ಹಾರುವ ಮೊದಲ ಅನುಭವ, ಅನನ್ಯ !  ಚಿತ್ರ 0 Dec 4 2008 - 6:08am&lt;br /&gt;&lt;br /&gt;ಬೆಳ್ಳಿಮೋಡಗಳ ಮಧ್ಯೆ ! ಚಿತ್ರ  1 Dec 4 2008 - 6:06am&lt;br /&gt;&lt;br /&gt;ಮುಂಬೈ ವಿಶ್ವವಿದ್ಯಾಲಯದ, ಭವ್ಯ ಕಾನ್ಬೊಕೇಷನ್ ಹಾಲ್ ! ಚಿತ್ರ  0 Dec 4 2008 - 4:52am&lt;br /&gt;&lt;br /&gt;ಫೋರ್ಟ್ ಬೇಕರ್ ಪಾರ್ಕ್- ಇದು ಸ್ಯಾನ್ ಫ್ರಾನ್ಸಿಸ್ಕೊ ನಗರದ, 'ಗೋಲ್ಡನ್ ಬ್ರಿಡ್ಜ್ " ಬಳಿಯಲ್ಲಿಯೇ ಇದೆ. ಜಿಂಕೆಗಳಿಗೆ ಪ್ರಸಿದ್ಧಿ ! ಚಿತ್ರ 0 Dec 3 2008 - 5:09am&lt;br /&gt;&lt;br /&gt;family-21.jpg ಚಿತ್ರ  0 Dec 2 2008 - 5:59am&lt;br /&gt;&lt;br /&gt;ಮರುಕಳಿಸಿದ ನೆನಪು : ನನ್ನ ತಾಯಿ, 'ಸಂಪ್ರದಾಯಗಳ ಹಾಡಿನ ರಾಧಮ್ಮನವರು" !  ಲೇಖನ 0 Dec 2 2008 - 5:32am&lt;br /&gt;&lt;br /&gt;ಕ್ಯಾಲಿಫೋರ್ನಿಯದ"ಅನಹೆಮ್,' ನಲ್ಲಿರುವ, ' ಡಿಸ್ನಿ ಲ್ಯಾಂಡ್"' ನ ಪ್ರವೇಶದ್ವಾರ !  ಚಿತ್ರ 0 Dec 1 2008 - 7:43am&lt;br /&gt;&lt;br /&gt;ಭಾರತಕ್ಕೆ ವಾಪಸ್ ಬರುವಾಗ, ಜರ್ಮನಿಯ ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಿಂದ, ಮುಂಬೈನಗರಕ್ಕೆ ಆಗಮಿಸಿದೆವು !  ಚಿತ್ರ 0 Nov 30 2008 - 7:47am&lt;br /&gt;&lt;br /&gt;nija.JPG ಚಿತ್ರ  0 Nov 30 2008 - 5:55am&lt;br /&gt;&lt;br /&gt;'ರಾತ್ರಿರಾಣಿ ಹೂವಿನಗಿಡ' ಲೇಖನ  0 Nov 30 2008 - 5:55am&lt;br /&gt;&lt;br /&gt;nija.JPG ಚಿತ್ರ  0 Nov 30 2008 - 5:55am&lt;br /&gt;&lt;br /&gt;ಹಯಟ್ ಹೋಟೆಲಿನ ಹೊಸ್ತಿಲಿನಲ್ಲೇ ಇರುವ ಬಿದಿರು ಮೆಳೆ ! ಚಿತ್ರ  0 Nov 29 2008 - 1:17pm&lt;br /&gt;&lt;br /&gt;P1010030.JPG ಚಿತ್ರ  0 Nov 28 2008 - 9:24am&lt;br /&gt;&lt;br /&gt;ಕ್ಯಾಲಿಫೋರ್ನಿಯ ರಾಜ್ಯದ 'ಅನೆಹಮ್' ನಲ್ಲಿರುವ, 'ಡಿಸ್ನಿ ಲ್ಯಾಂಡ್' ನ, ಅತ್ಯಂತ ಸುಂದರ, ಹಾಗೂ ಭವ್ಯ, 'ಸ್ಲೀಪಿಂಗ್ ಬ್ಯೂಟಿ ಕ್ಯಾಸಲ್' ! ಲೇಖನ 0 Nov 28 2008 - 9:24am&lt;br /&gt;&lt;br /&gt;081127-mumbai-hmed-1130a_h2.jpg ಚಿತ್ರ  0 Nov 28 2008 - 4:52am&lt;br /&gt;&lt;br /&gt;ಅಬ್ಬಾ ! ಈಗತಾನೇ ಮುಂಬೈ, ಆತಂಕವಾದಿಗಳ ವಜ್ರಮುಷ್ಟಿಯಿಂದ ಪಾರಾಗಿದೆ- ಪೋಲೀಸ್ ಕಮೀಶನರ್, ಮುಂಬೈ  ಲೇಖನ 0 Nov 28 2008 - 4:52am&lt;br /&gt;&lt;br /&gt;ದಕ್ಷಿಣ ಮುಂಬೈ ನ ಟಾಜ್ ಹೋಟೆಲ್, ಸಿ. ಎಸ್. ಟಿ, ರೈಲ್ವೆ ನಿಲ್ದಾಣ, ಮತ್ತೆಲ್ಲಿಯೋ ಆತಂಕವಾದಿಗಳ ಕಾರ್ಯಾಚರಣೆ !  ಚಿತ್ರ 0 Nov 27 2008 - 7:06am&lt;br /&gt;&lt;br /&gt;ಸಬ್ಮೆರೀನ್ ಯಾತ್ರೆಯ ಮೊದಲು, ನಮಗೆ ಕಾಣಿಸುವ ಹಳದಿ ಫಲಕ ! ಚಿತ್ರ 0 Nov 26 2008 - 5:22am&lt;br /&gt;&lt;br /&gt;DSC01693.JPG ಚಿತ್ರ  0 Nov 25 2008 - 7:49am&lt;br /&gt;&lt;br /&gt;ಚಿಕಾಗೋ ನಗರದ, ' ಸ್ಯುಯೆಜ್ ಕಾಲುವೆ ' ! ಲೇಖನ  0 Nov 25 2008 - 7:49am&lt;br /&gt;&lt;br /&gt;&lt;br /&gt;ರಾಜಾಸ್ಥಾನ, ರಾಜದರ್ಬಾರ್, ಹಾಗೂ ಅವರ ವಿಲಾಸ ಜೀವನದ ಕಾಲ್ಪನಿಕ ಲೋಕದಲ್ಲಿ ಚಿಣ್ಣರು, ಮೈಮರೆಯುತ್ತಾರೆ !  ಚಿತ್ರ 0 Nov 24 2008 - 12:23pm&lt;br /&gt;&lt;br /&gt;ಕುಂತಿದ್ರಲ್ಲ. ಈವಯ್ಯ, ದೊಡ್-ಬಿಜಿನೆಸ್ಮನ್ ಆಗಿದ್ದೋರಂತೆ. ಅದಕ್ಕೇ ಕರ್ಚು-ವೆಚ್ಚದ ಲೆಕ್ಕಾ ಎಲ್ಲಾ ಇಡ್ತವ್ರೆ !  ಚಿತ್ರ 0 Nov 24 2008 - 7:23am&lt;br /&gt;&lt;br /&gt;ಪಿಕ್ನಿಕ್ ನಲ್ಲಿ ನಮ್ಮಜೊತೆಯಲ್ಲಿದ್ದ, ಅಂದ-ಚೆಂದದ, ಯುವಕ-ಯುವತಿಯರು !  ಚಿತ್ರ 0 Nov 24 2008 - 7:02am&lt;br /&gt;&lt;br /&gt;'ಸಿಯಾಟಲ್ ಜಾತ್ರೆ' ಯ,' ಸಮಯದಲ್ಲಿ ! ಚಿತ್ರ  0 Nov 23 2008 - 2:37pm&lt;br /&gt;&lt;br /&gt;HPIM1892.jpg ಚಿತ್ರ  0 Nov 23 2008 - 11:45am&lt;br /&gt;&lt;br /&gt;mail.jpg ಚಿತ್ರ  0 Nov 23 2008 - 9:24am&lt;br /&gt;&lt;br /&gt;P1010172.JPG ಚಿತ್ರ  0 Nov 23 2008 - 9:19am&lt;br /&gt;&lt;br /&gt;ಮುನ್ಯಪ್ಪಾರ್ ಆಸೀರ್ವಾದ ತಗಳಾನ ಅಂತ ಬಂದೆ, ಏನೋ ಅವ್ಸ್ರವ್ಸ್ರ, ಯಾರ್ಗು ಕೊನೆಗಳ್ಗೆ ವರ್ಗೂ, ಅಮ್ರೆಕಕ್ಕ್ ಹೋಗೊ ವಿಷ್ಯ ಹೇಳಕ್ಕೇ ಆಗ್ಲಿಲ್ಲ, ನೋಡಿ ಲೇಖನ 0 Nov 23 2008 - 7:21am&lt;br /&gt;&lt;br /&gt;ಕ್ಯೂನಲ್ಲಿ, ಸುಮಾರು ಒಂದುಗಂಟೆ ಕಾದಬಳಿಕ, ನಮ್ಮ ಸರದಿ ! ಚಿತ್ರ 0 Nov 22 2008 - 5:21am&lt;br /&gt;&lt;br /&gt;ಸಬ್ಮೆರೀನ್, ಹೊರಗೆ ಕಾಣಿಸುವ ರೀತಿ. ಚಿತ್ರ  0 Nov 22 2008 - 5:14am&lt;br /&gt;&lt;br /&gt;ಸಬ್ಮೆರೀನ್ ನ ಒಳಭಾಗದಲ್ಲಿನ ಕುಳಿತುಕೊಳ್ಳುವ ಆಸನಗಳ ವ್ಯವಸ್ಥೆಯ ದೃಷ್ಯ !  ಚಿತ್ರ 0 Nov 22 2008 - 5:08am&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;P1010047.JPG ಚಿತ್ರ  0 Nov 21 2008 - 9:26pm&lt;br /&gt;&lt;br /&gt;ಡಿಸ್ನಿ ಲ್ಯಾಂಡ್,' ಗೆ ನೀವೇನಾದರೂ ಭೇಟಿ ಕೊಟ್ಟರೆ, ಜಲಾಂತರ್ಗಾಮಿ-ನೌಕಾಯಾನಗಳ (Submarines) ವಿಭಾಗವನ್ನು ನೋಡಲು, ಖಂಡಿತ ಮರೆಯದಿರಿ ! ಲೇಖನ 2 Nov 21 2008 - 9:21pm&lt;br /&gt;&lt;br /&gt;ಎಸ್. ಎಫ್. ನ ಗೋಲ್ಡನ್ ಬ್ರಿಡ್ಜ್ ಸೇತುವೆಯ ಕೆಳಗೆ, ಹುಡುಗಿಯರು, ಬೋಟ್ ಯಾನಕ್ಕೆ ಹವಣಿಸುತ್ತಿದ್ದಾರೆ !  ಚಿತ್ರ 0 Nov 21 2008 - 7:22am&lt;br /&gt;&lt;br /&gt;ಮಂಡ್ಯದಾಗೆ ಮಾತಾಡ್ತಾರಲ್ಲಾ ಆ ಕನ್ನಡ ಭಾಷೆ, ಅಂತಲ್ವಾ, ಹೇಳೋದು ?  ಚಿತ್ರ 0 Nov 21 2008 - 5:05am&lt;br /&gt;&lt;br /&gt;ಕೈನಿಂದ ಚೀಲ ಕಳಚಿಬಿತ್ತೆ, ಎಲ್ಲಿ ? ಇದೊಂದು ಅದ್ಭುತ ಚಿತ್ರವಲ್ಲದೆ ಮತ್ತೇನು ?!  ಚಿತ್ರ 0 Nov 20 2008 - 5:53am&lt;br /&gt;&lt;br /&gt;HPIM1308.jpg ಚಿತ್ರ  0 Nov 19 2008 - 6:19am&lt;br /&gt;&lt;br /&gt;ಈ ಎಂಕ್ಟೇಸಪ್ಪನ್ ಕಂತೆ ಪುರಾಣಕ್ಕೆ ತೆರೆ ಎಳ್ಯಾಣೇನು ? ಏ, ಸಾಕಾತ್ ಬಿಡೋ ನಮ್ಮಪ್ಪ, ನೀನೊಳ್ಳೆ !  ಲೇಖನ 12 Nov 17 2008 - 5:57am&lt;br /&gt;&lt;br /&gt;ಈ ಮುರಾಲ್ ಚಿತ್ರಗಳಿರುವುದೆಲ್ಲಿ ? ಮುಂಬೈ ನ 'ಮೈಸೂರ್ ಅಸೋಸಿಯೇಶನ್,' ನ ಪ್ರಾಂಗಣದಲ್ಲಿ !  ಚಿತ್ರ 0 Nov 17 2008 - 5:08am&lt;br /&gt;&lt;br /&gt;ಸುಂದರ ಸರೋವರ. ಚಿತ್ರ  0 Nov 16 2008 - 7:28am&lt;br /&gt;&lt;br /&gt;ಇನ್ನೇನ್ ಜಾತ್ರಿ, ಸುರು ಆಗ್ತದ್ರಿ. ಜಾಗ ಹಿಡ್ಯೋದ್ ಬ್ಯಾಡೇನು ? ಚಿತ್ರ 0 Nov 11 2008 - 7:04am&lt;br /&gt;&lt;br /&gt;ನಮ್ಮ ಮನೆಯ ಬಾಲ್ಕನಿ ಕೆಳಗೆ ! ಚಿತ್ರ  0 Nov 10 2008 - 9:16pm&lt;br /&gt;&lt;br /&gt;'Udupi Palace Hotel,' ಕ್ಯಾಲಿಫೋರ್ನಿಯದಲ್ಲಿ ! ಚಿತ್ರ  0 Nov 10 2008 - 12:38pm&lt;br /&gt;&lt;br /&gt;nadu-nadi-katte-large.jpg ಚಿತ್ರ  0 Nov 10 2008 - 7:33am&lt;br /&gt;&lt;br /&gt;'ಅತ್ತೆಗೊಂದುಕಾಲ, ಸೊಸೆ.... ಕ್ಷಮಿಸಿ, ಇದಲ್ಲ ಮಹತ್ವದ್ದು ; ಈಗ ಕತ್ತೆಗೊಂದು ಕಾಲ ಬಂದಿದೆ !  ಲೇಖನ 2 Nov 10 2008 - 7:33am&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;'ಟ್ವಿನ್ ಗ್ರೂವ್ ಗಾಳಿಶಕ್ತಿ ಕೇಂದ್ರ,' ಬ್ಲೂಮಿಂಗ್ಟನ್ ರೈತರ ಹೆಮ್ಮೆಯ ಕೂಸು !  ಲೇಖನ 4 Nov 10 2008 - 5:35am&lt;br /&gt;&lt;br /&gt;HPIM3627.jpg ಚಿತ್ರ  0 Nov 10 2008 - 5:35am&lt;br /&gt;&lt;br /&gt;ಓ ಜೀವನವೇ ರಿಲ್ಯಾಕ್ಸ್ ಪ್ಲೀಸ್ ! -ಸ್ವಾಮೀ ಸುಖಬೋಧಾನಂದ, ಬೆಂಗಳೂರಿನಿಂದ ಬಂದಿದ್ದರು !  ಚಿತ್ರ 0 Nov 9 2008 - 8:39pm&lt;br /&gt;&lt;br /&gt;'ಅಕ್ಕಾ,' ದಲ್ಲಿ ಉಪೇಂದ್ರ ಮತ್ತು ಅವರ ಕಲಾ-ಬಳಗದವರು ಆಗಮಿಸಿದ್ದರು !  ಚಿತ್ರ 0 Nov 9 2008 - 8:34pm&lt;br /&gt;&lt;br /&gt;ಮತ್ತೂರು ಕೃಷ್ಣಮೂರ್ತಿಗಳು, ಅಕ್ಕಾಸಮ್ಮೇಳನದ ಸಭೆಯನ್ನುದ್ದೇಶಿಸಿ ಮಾತಾಡಿದ್ದರು !  ಚಿತ್ರ 0 Nov 9 2008 - 8:28pm&lt;br /&gt;&lt;br /&gt;ಕಾಸರವಳ್ಳೀ ಸಹೋದರಿಯರ, ಗಾಯನ, ಅಕ್ಕಾದಲ್ಲಿ ! ಚಿತ್ರ  0 Nov 9 2008 - 8:24pm&lt;br /&gt;&lt;br /&gt;ಅನುಕರಣೆಯೇ ಜಗತ್ತು ಈಗಿರುವ ಸ್ಥಿತಿಗೆ ಕಾರಣ ! ಚಿತ್ರ  2 Nov 9 2008 - 5:29am&lt;br /&gt;&lt;br /&gt;ಸ್ಯಾನ್ ಫ್ರಾನ್ಸಿಸ್ಕೋನಗರದ ಕೇಬಲ್- ಕಾರ್, ಸೇವೆ ! ಚಿತ್ರ  0 Nov 8 2008 - 12:48pm&lt;br /&gt;&lt;br /&gt;ಅಮೆರಿಕದಲ್ಲೊಂದು-ಹಳದಿ ಹೂವು ! ಚಿತ್ರ  0 Nov 8 2008 - 7:20am&lt;br /&gt;&lt;br /&gt;ಆಧುನಿಕ ಕಲಾಮಂದಿರ, ಕಾಸ್ಟಮೆಸ -೨ ! ಚಿತ್ರ  0 Nov 7 2008 - 10:31pm&lt;br /&gt;&lt;br /&gt;ಆಧುನಿಕ ಕಲಾಮಂದಿರ, ಕಾಸ್ಟಮೆಸ -೧ ! ಚಿತ್ರ  0 Nov 7 2008 - 10:28pm&lt;br /&gt;&lt;br /&gt;ಇಂಗ್ಯಾಕ್ ಬಗ್ಗೋದು ಅಂತೀನಿ ? ತೆಲೆ-ಗಿಲೆ ನೆಟ್ಗೈತಾ ಎಂಗೆ, ಗೌರಮ್ಮಾರು ಪೋಟೋ ತೆಗಿತವ್ರಾ ? ಅಂಗೇಳಿ ಮತ್ತೆ !  ಚಿತ್ರ 2 Nov 7 2008 - 7:37am&lt;br /&gt;&lt;br /&gt;ಪ್ರಕೃತಿ ರಮಣೀಯ ದೃಷ್ಯಗಳು, ಹಲವಾರು ! ಚಿತ್ರ  0 Nov 7 2008 - 6:17am&lt;br /&gt;&lt;br /&gt;' ಫಾಲಿಂಗ್ ಥಿಯೇಟರ್ ಸೆಂಟರ್,' ನ ಮುಂಭಾಗ ! ಚಿತ್ರ  0 Nov 7 2008 - 6:10am&lt;br /&gt;&lt;br /&gt;'ವಾನ್ಸ್,' ಒಂದು ಸುಸಜ್ಜಿತ ಮಾಲ್-ಆರೇಂಜ್ ಕೌಂಟಿಯಲ್ಲಿದೆ. ಚಿತ್ರ 0 Nov 7 2008 - 5:31am&lt;br /&gt;&lt;br /&gt;&lt;br /&gt;'ಚಾಕ್ ಮಕ್ಕಳ ಮನೆ,' ಯ ಹೊರನೋಟ ! ಚಿತ್ರ  0 Nov 6 2008 - 9:03pm&lt;br /&gt;&lt;br /&gt;brchopra_dies_248.jpg ಚಿತ್ರ  0 Nov 6 2008 - 7:16am&lt;br /&gt;&lt;br /&gt;ಮಹಾಭಾರತ- ಕಿರುತೆರೆ ಚರಿತ್ರೆಯಲ್ಲಿ ಅಮರವಾಗಿ ಉಳಿಯುವ ಮಹಾನ್ ಸೀರಿಯಲ್, ಬಿ. ಆರ್. ಛೋಪ್ರರವರ ಅನುಪಮ ಕೊಡುಗೆ!  ಲೇಖನ 2 Nov 6 2008 - 6:37am&lt;br /&gt;&lt;br /&gt;ವಾಷಿಂಗ್ಟನ್ ವಿಶ್ವವಿದ್ಯಾಲಯ, ಪುರಾತನವಾಸ್ತುಶಿಲ್ಪದ ಆಧುನಿಕ ನಿರ್ಮಾಣದ, ಭವ್ಯಪರಂಪರೆಯ ಒಂದು ಪ್ರತೀಕ !  ಚಿತ್ರ 0 Nov 6 2008 - 5:59am&lt;br /&gt;&lt;br /&gt;ನವಯುವಕ ಚೇತನದ ಸಿ. ಅಶ್ವಥ್ ರವರ ಅದ್ಭುತ-ಗಾಯನ-ಅಕ್ಕವಿಶ್ವಕನ್ನಡಸಮ್ಮೇಳನದಲ್ಲಿ !  ಚಿತ್ರ 0 Nov 6 2008 - 5:46am&lt;br /&gt;&lt;br /&gt;05ss8.jpg ಚಿತ್ರ  0 Nov 5 2008 - 7:00pm&lt;br /&gt;&lt;br /&gt;'ಒಬಾಮ,'-ಕಪ್ಪು-ಅಮೆರಿಕನೊಬ್ಬನ ಬಿಳಿಧಾಮಕ್ಕೆ ಪಾದಾರ್ಪಣೆ ! ಲೇಖನ 2 Nov 5 2008 - 6:45pm&lt;br /&gt;&lt;br /&gt;ಪುರುಂದರದಾಸರ ಹಿಂದೆ- ಮೆರವಣಿಗೆಯಲ್ಲಿ, ಅಕ್ಕ ವಿಶ್ವಕನ್ನಡಸಮ್ಮೇಳನದ ಎರಡನೆಯದಿನದ ಪ್ರಾತಃಕಾಲದಂದು !  ಚಿತ್ರ 0 Nov 5 2008 - 4:16pm&lt;br /&gt;&lt;br /&gt;' ಚಾಕ್ ಮಕ್ಕಳಮನೆ,' ಯಒಳಗೆ, ವಿಶೇಷ ಮಕ್ಕಳ ಆಟಿಕೆಗಳು ! ಚಿತ್ರ 0 Nov 5 2008 - 6:43am&lt;br /&gt;&lt;br /&gt;ಪುಟ್ಟವಯಸ್ಸಿನಲ್ಲೇ ವಿಕಸಿತ ಕಲಾ ಪ್ರೌಢಿಮೆ ! ಚಿತ್ರ  0 Nov 5 2008 - 6:32am&lt;br /&gt;&lt;br /&gt;ಸರೋವರ ಚಿತ್ರ  0 Nov 5 2008 - 6:14am&lt;br /&gt;&lt;br /&gt;ನೀರಿನಕೊಳ ! ಚಿತ್ರ  0 Nov 5 2008 - 5:36am&lt;br /&gt;&lt;br /&gt;ಅಮೆರಿಕದ ವಾಸಿಗಳಿಗೆ, ಅದರಲ್ಲೂ ಎಳೆಯರಿಗೆ, ಇದೊಂದು ಅದ್ಭುತ ಅನುಭವ !  ಚಿತ್ರ 0 Nov 4 2008 - 6:59am&lt;br /&gt;&lt;br /&gt;HPIM3935.jpg ಚಿತ್ರ  0 Nov 4 2008 - 6:51am&lt;br /&gt;&lt;br /&gt;ಡಾ. ಚಂದ್ರಶೇಖರ ಕಂಬಾರರು, ಡಾ. ಚಂದ್ರಶೇಖರ್ ರವರ ' ಕರ್ಣಾಟಕ ಭಾಗವತ', ಬೃಹತ್ ಗ್ರಂಥದ ಬಿಡುಗಡೆಮಾಡಿದ ಸಂದರ್ಭದಲ್ಲಿ !  ಚಿತ್ರ 0 Nov 4 2008 - 6:45am&lt;br /&gt;&lt;br /&gt;ಹೂಸ್ಟನ್ ಕನ್ನಡವೃಂದದ, ಸುಬ್ಬಿ ಸುಬ್ರಮಣ್ಯಮ್ ರವರೊಡನೆ ! ಚಿತ್ರ 2 Nov 3 2008 - 9:32pm&lt;br /&gt;&lt;br /&gt;ನನ್ನ ಪ್ರೀತಿಯ ಬಿಳಿ-ಹೂಗಳು ! ಚಿತ್ರ  0 Nov 3 2008 - 6:07pm&lt;br /&gt;&lt;br /&gt;ಜಯರಾಮ್ ನಾಡಿಗ್ ದಂಪತಿಗಳೊಂದಿಗೆ- ಡಾ. ಚಂದ್ರಶೇಖರ್ ರವರು ! ಚಿತ್ರ 0 Nov 3 2008 - 2:01pm&lt;br /&gt;&lt;br /&gt;ಜಯಂತ್ ಕಾಯ್ಕಿಣಿಯವರು, ಡಾ. ಚಂದ್ರಶೇಖರ್ ರವರಿಗೆ ಅಭಿನಂದನಾಪತ್ರವನ್ನು ಸಮರ್ಪಿಸಿದ ದೃ‍ಷ್ಯ ! ('ಅಕ್ಕಾ ವಿಶ್ವಕನ್ನಡ ಸಮ್ಮೇಳನ,' ದಲ್ಲಿ ) ಚಿತ್ರ 0 Nov 3 2008 - 6:01am&lt;br /&gt;&lt;br /&gt; &lt;br /&gt;'ಗೀತೋಪದೇಶ,' ನೃತ್ಯರೂಪಕ ಪ್ರದರ್ಶನ-'ಅಕ್ಕ ವಿಶ್ವಕನ್ನಡ ಸಮ್ಮೇಳನ, ' ದಲ್ಲಿ ! ಚಿತ್ರ 0 Sep 16 2008 - 2:31am&lt;br /&gt;&lt;br /&gt;'ಸಿಯರ್ಸ್ ಟವರ್", ನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲು ಬಲು ಕಷ್ಟ ! ಚಿತ್ರ 0 Sep 15 2008 - 7:03pm&lt;br /&gt;&lt;br /&gt;ನಾನು ಕಂಡ ಮತ್ತೊಂದು ಚಿತ್ತಾಕರ್ಷಕ ಚಿತ್ರವಿನ್ಯಾಸ ! ಚಿತ್ರ 0 Sep 14 2008 - 7:58pm&lt;br /&gt;&lt;br /&gt;HPIM4162.jpg ಚಿತ್ರ 0 Sep 14 2008 - 7:12pm&lt;br /&gt;&lt;br /&gt;HPIM4130.jpg ಚಿತ್ರ 0 Sep 14 2008 - 6:42pm&lt;br /&gt;&lt;br /&gt;'ಚಿಕಾಗೋನಗರದ, ಸಿಯರ್ಸ್ ಟವರ್' ! ಲೇಖನ 1 Sep 14 2008 - 6:42pm&lt;br /&gt;&lt;br /&gt;ಕೆಳಗ್ ಕಾಣ್ಸೋದೇ ಒಂದು ; ವಿಮಾನ್ದಿಂದ ಕಾಣ್ಸೋದೇ ಒಂದ್ತರ್ಹ ಇದೆಯಲ್ಲಪ್ಪ - ಈ ಗ್ರಾಂಡ್ ಕೆನ್ಯನ್ ! ಚಿತ್ರ 3 Sep&lt;br /&gt;&lt;br /&gt;14 2008 - 10:21am&lt;br /&gt;&lt;br /&gt;HPIM4308.jpg ಚಿತ್ರ 0 Sep 14 2008 - 6:16am&lt;br /&gt;&lt;br /&gt;'ಸೇಂಟ್ ವರ್ಜಿನ್ ಮೇರಿ ಚರ್ಚ್', ಫುಲ್ಟನ್ ! ಲೇಖನ 2 Sep 14 2008 - 6:16am&lt;br /&gt;&lt;br /&gt;HPIM4280.jpg ಚಿತ್ರ 0 Sep 13 2008 - 5:05pm&lt;br /&gt;&lt;br /&gt;ಮಿಸ್ಸೂರಿರಾಜ್ಯದ, ವೆಸ್ಟ್ ಮಿನ್ಸ್ಟರ್ ಕಾಲೇಜ್, ಫುಲ್ಟನ್ ! ಲೇಖನ  3 Sep 13 2008 - 5:05pm&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;ಅಮೆರಿಕದಲ್ಲಿ, 'ಬರ್ಲಿನ್ ವಾಲ್ ಸ್ಮಾರಕ' ! ಚಿತ್ರ 0 Sep 13 2008 - 3:00am&lt;br /&gt;&lt;br /&gt;HPIM4302.jpg ಚಿತ್ರ 0 Sep 12 2008 - 8:48pm&lt;br /&gt;&lt;br /&gt;ಸರ್ ಚರ್ಚಿಲ್, ಸ್ಮರಣ ಮಂದಿರ, ವೆಸ್ಟ್ ಮಿನ್ಸ್ಟರ್ ಕಾಲೇಜ್ , ಫುಲ್ಟನ್, ಅಮೆರಿಕ , ! ಲೇಖನ 0 Sep 12 2008 - 8:13pm&lt;br /&gt;&lt;br /&gt;9/11- ಅದೊಂದು ವಿಶ್ವದ ನಾಗರೀಕತೆಗೆ ಧಿಕ್ಕಾರವೆಸಗಿದ ದಿನ ! ಲೇಖನ  3 Sep 12 2008 - 4:03pm&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;t1port_flowers_ap.jpg ಚಿತ್ರ 0 Sep 12 2008 - 4:03pm&lt;br /&gt;&lt;br /&gt;'ಸೇಂಟ್ ಲೂಯಿಸ್ ಆರ್ಚ್' ನಿಂದ ( ಕಮಾನು), ಕೆಳಗೆ ಕಾಣಿಸುವ ಸುಂದರ ನೋಟ ! ಚಿತ್ರ 4 Sep 11 2008 - 10:38pm&lt;br /&gt;&lt;br /&gt;'ಅಕ್ಕ ವಿಶ್ವ ಕನ್ನಡ ಸಮ್ಮೇಳನ', ದಲ್ಲಿ ತಮ್ಮ ಕಾರ್ಯಕ್ರಮವನ್ನು ಪ್ರಾರಂಭಿಸುವ ಮುನ್ನ ಆಸಕ್ತರನಡುವೆ, ಯಕ್ಷಗಾನ ಕಲಾವಿದರು ! &lt;br /&gt;&lt;br /&gt; ಚಿತ್ರ 2 Sep 11 2008 - 4:34pm&lt;br /&gt;&lt;br /&gt;ಮಿಸ್ಸೂರಿ ರಾಜ್ಯದ, ಕೊಲಂಬಿಯ ನಗರದ ಬಳಿಯ, ಮಿಸ್ಸೂರಿನದಿಯ ವಿಹಂಗಮನೋಟ ! ಚಿತ್ರ 0 Sep 11 2008 - 6:56am&lt;br /&gt;&lt;br /&gt;P1010037.JPG ಚಿತ್ರ 0 Sep 10 2008 - 4:43pm&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;ಕಾಗೋನಗರದ, 'ಸಿಯರ್ಸ್ ಗಗನಚುಂಬಿಕಟ್ಟಡ,' ದ ೧೦೩ ನೆಯ ಅಂತಸ್ತಿನಿಂದ ಕೆಳಗೆನೋಡಿದಾಗ ಕಾಣಿಸುವ ಅದ್ಭುತ ಮೈನವಿರೇಳಿಸುವ ದೃಷ್ಯಗಳು !  ಚಿತ್ರ 1 Sep 9 2008 - 10:24pm&lt;br /&gt;&lt;br /&gt;ಚಿಕಾಗೋನಗರದ, 'ಸಿಯರ್ಸ್ ಗಗನಚುಂಬಿಕಟ್ಟಡ,' ದ ೧೦೩ ನೆಯ ಅಂತಸ್ತಿನಿಂದ ಕೆಳಗೆನೋಡಿದಾಗ ಕಾಣಿಸುವ ಅದ್ಭುತ ಮೈನವಿರೇಳಿಸುವ ದೃಷ್ಯಗಳು ! &lt;br /&gt; ಚಿತ್ರ 1 Sep 9 2008 - 8:47pm&lt;br /&gt;ಚಿಕಾಗೋನಗರದ, 'ಸಿಯರ್ಸ್ ಗಗನಚುಂಬಿಕಟ್ಟಡ,' ದ ೧೦೩ ನೆಯ ಅಂತಸ್ತಿನಿಂದ ಕೆಳಗೆನೋಡಿದಾಗ ಕಾಣಿಸುವ ಅದ್ಭುತ ಮೈನವಿರೇಳಿಸುವ ದೃಷ್ಯಗಳು !  ಚಿತ್ರ 0 Sep 9 2008 - 8:43pm&lt;br /&gt;&lt;br /&gt;'ಸಿದ್ಧಿವಿನಾಯಕ ವ್ರತ,'-ಕೊಲಂಬಿಯ ನಗರದಲ್ಲಿ ! ಚಿತ್ರ 0 Sep 9 2008 - 3:07pm&lt;br /&gt;&lt;br /&gt;HPIM4233.jpg ಚಿತ್ರ 0 Sep 8 2008 - 7:01pm&lt;br /&gt;&lt;br /&gt;ಕೊಲಂಬಿಯ ಪಟ್ಟಣದ ಸಂತೆ ! ಲೇಖನ 1 Sep 8 2008 - 7:01pm&lt;br /&gt;&lt;br /&gt;ಸಿಯಾಟಲ್ ನಗರದ ಮತ್ತೊಂದು ದೃಷ್ಯ ! ಚಿತ್ರ 0 Sep 8 2008 - 5:24pm&lt;br /&gt;&lt;br /&gt;ಕೊಲಂಬಿಯ ದ 'ಸಂತೆ,' ಯಲ್ಲಿ ರಸಿಕ ಬ್ಯಾಂಡ್ ನುಡಿಸುವ ವೃಂದದವರು ! ಚಿತ್ರ  0 Sep 8 2008 - 5:11pm&lt;br /&gt;&lt;br /&gt;HPIM1680.jpg ಚಿತ್ರ 0 Sep 7 2008 - 8:53pm&lt;br /&gt;&lt;br /&gt;ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ ! ಲೇಖನ  3 Sep 7 2008 - 8:53pm&lt;br /&gt;&lt;br /&gt;HPIM4210.jpg ಚಿತ್ರ 0 Sep 6 2008 - 4:23pm&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;HPIM4209.jpg ಚಿತ್ರ 0 Sep 5 2008 - 5:12am&lt;br /&gt;&lt;br /&gt;mail.jpg ಚಿತ್ರ 0 Sep 5 2008 - 5:07am&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;ವಿಮಾನದಿಂದ ಕೆಳಗೆ ಕಾಣುವ ದೃಷ್ಯ ! ಚಿತ್ರ 2 Sep 5 2008 - 3:25am&lt;br /&gt;&lt;br /&gt;sj_d3_21_youngauthor_getting_vertificate_from_JK.JPG ಚಿತ್ರ  0 Sep 4 2008 - 8:57pm&lt;br /&gt;&lt;br /&gt;HPIM4062.jpg&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;ಚಿತ್ರ 0 Sep 4 2008 - 5:19pm&lt;br /&gt;&lt;br /&gt;&lt;br /&gt;&lt;br /&gt;&lt;br /&gt;HPIM1103.jpg  ಚಿತ್ರ 0 Sep 24 2008 - 6:49pm&lt;br /&gt;&lt;br /&gt;'ಆರೇಂಜ್ ಕೌಂಟಿ," ಯ ನಾವಿದ್ದ ಮನೆ ! ಲೇಖನ 3 Sep 24 2008 - 6:34pm&lt;br /&gt;&lt;br /&gt;HPIM1098.jpg ಚಿತ್ರ 0 Sep 24 2008 - 1:43pm&lt;br /&gt;&lt;br /&gt;ಅಮೆರಿಕದಲ್ಲಿದ್ದ ಸಮಯದಲ್ಲಿ ' ಮಯೂರ ಪತ್ರಿಕೆ,' ಯನ್ನು ಅದೆಷ್ಟು ಬಾರಿ ಓದಿದೆವೋ ಆದೇವರೇ ಬಲ್ಲ ! ಲೇಖನ 4 Sep 24 2008 - 1:32pm&lt;br /&gt;&lt;br /&gt;ಅಮೆರಿಕದ, 'ಫ್ಲಾಟ್ ಬ್ರಾಂಚ್ ಪಾರ್ಕ್," ಕೊಲಂಬಿಯದಲ್ಲಿ ನಾವು ನೋಡಿದ ಆಕೃತಿ ! ಚಿತ್ರ 0 Sep 24 2008 - 7:46am&lt;br /&gt;&lt;br /&gt;ಈ ರಮಣೀಯಕಲಾಕೃತಿಯನ್ನು ನೋಡಿ. ಎಷ್ಟೆಲ್ಲಾ ಸಂಗತಿಗಳನ್ನು ಇದು ದಾಖಲುಮಾಡಬಲ್ಲದು ! ಚಿತ್ರ 0 Sep 23 2008 - 9:34am&lt;br /&gt;&lt;br /&gt;ಮುದವೀಯುವ ಚಿತ್ರಕಲೆ ! ಚಿತ್ರ 9 Sep 23 2008 - 6:56am&lt;br /&gt;&lt;br /&gt;ಕಸದ ಕಂತೆಗಳು ದಾರಿಕಾಯುತ್ತಿವೆ ! ಚಿತ್ರ 0 Sep 23 2008 - 6:08am&lt;br /&gt;&lt;br /&gt;' ಲಾಸ್ ಎಂಜಲೀಸ್, " ವಾಯುನಿಲ್ದಾಣದಲ್ಲಿನ ಪ್ರಯಾಣಿಕರಿಗೆ ಕುಳಿತುಕೊಳ್ಳುವ ಸುವ್ಯವಸ್ಥಿತ ವ್ಯವಸ್ಥೆ ! ಚಿತ್ರ 0 Sep 22 2008 - 6:41am&lt;br /&gt;ಅಮೆರಿಕದ, ಕಚಡಾವಿಲೇವಾರಿಯ ಒಂದು ಅತ್ಯಂತ ಸಮರ್ಥ ಕಾರ್ಯಾಚರಣಾ ವಿಧಾನ ! ಚಿತ್ರ 0 Sep 21 2008 - 9:35pm&lt;br /&gt;&lt;br /&gt;HPIM4330.jpg ಚಿತ್ರ 0 Sep 21 2008 - 9:08pm&lt;br /&gt;&lt;br /&gt;ಅದೇನು ಚಿತ್ತಾಕರ್ಷಕ ಒಳಗುಮ್ಮಟ ! ಚಿತ್ರ 0 Sep 21 2008 - 8:32pm&lt;br /&gt;&lt;br /&gt;ಅಮೆರಿಕದೇಶದ ಜನಜೀವನದಲ್ಲಿ ಯಂತ್ರಗಳ ಪಾತ್ರ ಲೇಖನ 3 Sep 21 2008 - 11:38am&lt;br /&gt;&lt;br /&gt;HPIM3102.jpg ಚಿತ್ರ 1 Sep 19 2008 - 11:03am&lt;br /&gt;&lt;br /&gt;ಚಿಕಾಗೋ ನಗರದ, 'ಗ್ಲೋಬಲ್ ಮಾರುಕಟ್ಟೆ,' ಯಲ್ಲಿ, ತರಕಾರಿ ಹಣ್ಣು-ಹೂಗಳ ಜೊತೆಯಲ್ಲಿ, ತೆಂಗಿನ ಕಡ್ಡಿಯ ಕಸಬರಿಗೆ ಲಭ್ಯ !  ಲೇಖನ 4 Sep 19 2008 - 10:56am&lt;br /&gt;&lt;br /&gt;ಜೇಡರ ಬಲಿ- ಅಮೆರಿಕದಾಗ ? ನಗ್ಯಾಡ್ ಬ್ಯಾಡ್ರಿ ಮತ್ತ ! ಚಿತ್ರ  2 Sep 19 2008 - 5:52am&lt;br /&gt;&lt;br /&gt;ಕೊಲಂಬಿಯ ಊರಿನಬಳಿಯ ಉದ್ಯಾನವನದಲ್ಲಿ, ಮೆಣಸಿನಕಾಯಿಗಿಡ ! ಚಿತ್ರ  0 Sep 19 2008 - 5:22am&lt;br /&gt;&lt;br /&gt;'ವಿಶ್ವರೂಪದರ್ಶನ', ನಾಟ್ಯರೂಪಕದ ಭಾಗ, 'ಅಕ್ಕ ವಿಶ್ವಕನ್ನಡ ಸಮ್ಮೇಳನ ', ದ ಅತ್ಯುತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳ &lt;br /&gt;&lt;br /&gt;ವೈಶಿಷ್ಠ್ಯಗಳಲ್ಲೊಂದು !  ಚಿತ್ರ 0 Sep 16 2008 - 5:50pm&lt;br /&gt;&lt;br /&gt;'ಆರೇಂಜ್ ಕೌಂಟಿ' ಯಲ್ಲಿನ , 'ಅವೆನ್ಯೂ ಆಫ್ ಆರ್ಟ್ಸ" ಗೆ, ಹೋಗುವ ಮಾರ್ಗ ! ಲೇಖನ 0 Sep 16 2008 - 8:24am&lt;br /&gt;&lt;br /&gt;HPIM4638.jpg ಚಿತ್ರ 0 Sep 16 2008 - 8:21am&lt;br /&gt;&lt;br /&gt;(Day care Home for the Old) ನ ನಿರ್ದೇಶಕಿ, ಯ ಜೊತೆಯಲ್ಲಿ !  ಚಿತ್ರ 0 Sep 30 2008 - 5:36am&lt;br /&gt;&lt;br /&gt;HPIM4217.jpg ಚಿತ್ರ 0 Sep 30 2008 - 4:50am&lt;br /&gt;&lt;br /&gt;&lt;br /&gt;ಅಮೆರಿಕದಲ್ಲಿನ ಸಾರ್ವಜನಿಕ ಸೇವಾಸಂಸ್ಥೆಗಳು-೨ ಲೇಖನ 0 Sep 29 2008 - 9:09pm&lt;br /&gt;&lt;br /&gt;&lt;br /&gt;ಆಗಸಕ್ಕೆ ಕಮಾನು ದಾರಿ ! ಚಿತ್ರ 1 Sep 29 2008 - 6:37am&lt;br /&gt;&lt;br /&gt;&lt;br /&gt;ಸ್ಯಾನ್ ಫ್ರಾನ್ಸಿಸ್ಕೋ ನಗರದ 'ಚೈನಾಟೌನ್' ! ಚಿತ್ರ 0 Sep 29 2008 - 6:20am&lt;br /&gt;&lt;br /&gt;&lt;br /&gt;'ಮೈಕ್ರೋಸಾಫ್ಟ್' ಕಚೇರಿಗಳ ಸಮೂಹತಾಣದಲ್ಲಿ ಕಂಡ ಸುಂದರ ವಾತಾವರಣ ! ಚಿತ್ರ  1 Sep 29 2008 - 5:06am&lt;br /&gt;&lt;br /&gt;&lt;br /&gt;ಅಮೆರಿಕದ ನಾಗರೀಕ ಸಾಮಾನ್ಯವಾಗಿ ಸಾಲದಹೊರೆಯಲ್ಲೇ ಜೀವನವೀಡಿ ದುಡಿಯಬೇಕಾದ ಪ್ರಸಂಗವಿರುತ್ತದೆ ! ಲೇಖನ 11 Sep 28 2008 - 5:25pm&lt;br /&gt;&lt;br /&gt;&lt;br /&gt;ಸಾಯಂಕಾಲದ ಪೆರೇಡ್ ಗೆ ಮಧ್ಯಾನ್ಹದಿಂದಲೇ ಜಾಗ ಕಾದಿರಿಸುವ ಜನ ! ಚಿತ್ರ  0 Sep 28 2008 - 12:41pm&lt;br /&gt;P1010065.JPG ಚಿತ್ರ 0 Sep 28 2008 - 7:55am&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;'ಸೀಗಲ್ ' ಗಳಿಗೂ ಮಿಚಿಗನ್ ಸರೋವರ ಅತಿ-ಪ್ರಿಯ ! ಲೇಖನ 0 Sep 27 2008 - 8:33pm&lt;br /&gt;&lt;br /&gt;ಮಿಚಿಗನ್ ಕೆರೆಯ ವ್ಯಾಪ್ತಿ, ದಂಡೆಯ ಮೇಲೆ ಸ್ಥಾಪಿಸಲ್ಪಟ್ಟಿರುವ ನಾರ್ತ್ ವೆಸ್ಟರ್ನ್ ಕಾಲೇಜ್ ನ ಕ್ಯಾಂಪಸ್ ನ ಒಳಗೆ ಸಹಿತ !  ಚಿತ್ರ 0 Sep 27 2008 - 6:53am&lt;br /&gt;&lt;br /&gt;jpg ಚಿತ್ರ 0 Sep 26 2008 - 7:55am&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;ಆಧುನಿಕ ಅಮೆರಿಕನ್ನಡದ ಗಾದೆಗಳು ! ಲೇಖನ 0 Sep 25 2008 - 7:57pm&lt;br /&gt;&lt;br /&gt;" ಮೆಹೆಂದಿ ಅಂದ್ರೆ ಅದೇನು ಇಷ್ಟಾನೊ ನಿಂಗೆ, ಅಲ್ವಾ ಪುಟ್ಬಂಗಾರ " ! ಲೇಖನ 3 Sep 25 2008 - 5:38pm&lt;br /&gt;&lt;br /&gt;mehendi andre ninge astu ishtana ಚಿತ್ರ 0 Sep 25 2008 - 5:38pm&lt;br /&gt;&lt;br /&gt;&lt;br /&gt;HPIM3302.jpg  ಚಿತ್ರ 0 Oct 8 2008 - 6:31am&lt;br /&gt;&lt;br /&gt;ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ ! ಲೇಖನ 3 Oct 8 2008 - 6:31am&lt;br /&gt;ನಮ್ ಪಕ್ಕದ್ ಮನ್ಯೋರು ! ಚಿತ್ರ 0 Oct 7 2008 - 7:07am&lt;br /&gt;&lt;br /&gt;ಅಮೆರಿಕದ ಹೊಲ ನೋಡಲು, ಹೋದದ್ದು ! ಚಿತ್ರ 0 Oct 7 2008 - 6:36am&lt;br /&gt;&lt;br /&gt;'ಬಾಬ್ ಮ್ಯಾಗ್ರ ಪಾರ್ಕ್', ನಲ್ಲಿ ಯಾರ್ ಹೋದೄ ಹುಡ್ಗರಾಗ್ಬಿಡ್ತಾರೆ ! ಚಿತ್ರ 0 Oct 6 2008 - 6:43am&lt;br /&gt;&lt;br /&gt;mukh-karnataka-bhagavata.jpg ಚಿತ್ರ 0 Oct 6 2008 - 6:24am&lt;br /&gt;&lt;br /&gt;ಪಾಪ, ಎನ್. ಆರ್. ಐ ಅಂತ್ರಿ ಸಾಹೇಬ್ರೆ, ಅಲ್ ನೌಕ್ರಿ ಸಿಗ್ದೆ ಇಲ್ ಬಂದಾನ್ರಿ ! ಚಿತ್ರ 0 Oct 6 2008 - 6:10am&lt;br /&gt;HPIM3295.jpg ಚಿತ್ರ 0 Oct 4 2008 - 7:28am&lt;br /&gt;&lt;br /&gt;&lt;br /&gt;&lt;br /&gt;&lt;br /&gt;'ಡಿಸ್ನಿ ಲ್ಯಾಂಡ್ ' ನ ಬೈಗಿನ ಪೆರೇಡ್ ! ಚಿತ್ರ 0 Oct 3 2008 - 8:42pm&lt;br /&gt;&lt;br /&gt;ಸಹನಾ ಭಾರದ್ವಾಜ್ ರವರಿಂದ ಭಾಗವತ ವಾಚನ ! ಚಿತ್ರ 0 Oct 3 2008 - 8:53am&lt;br /&gt;&lt;br /&gt;' ಶ್ರೀಕೃಷ್ಣ ಮಂದಿರ,' ದಲ್ಲಿ 'ಕರ್ಣಾಟಕ ಭಾಗವತ,' ಉದ್ಗ್ರಂಥವನ್ನು ಶ್ರೀ ಕೃಷ್ಣನಿಗೆ ಸಮರ್ಪಣೆಮಾಡಲಾಯಿತು ! ಚಿತ್ರ 0 Oct 3 2008 - 8:45am&lt;br /&gt;&lt;br /&gt;HPIM4752.jpg ಚಿತ್ರ 0 Oct 3 2008 - 8:20am&lt;br /&gt;&lt;br /&gt;HPIM4749.jpg ಚಿತ್ರ 0 Oct 3 2008 - 7:52am&lt;br /&gt;&lt;br /&gt;ಮುಂಬೈನ 'ಗೀತಗೋವಿಂದ ಹಾಲ್,' ನಲ್ಲಿ "ಕರ್ಣಾಟಕ ಭಾಗವತ," ದ 'ಕೃಷ್ಣಾರ್ಪಣಾ ಸಮಾರಂಭ' !  ಲೇಖನ 4 Oct 3 2008 - 7:46am&lt;br /&gt;&lt;br /&gt;ನವರಾತ್ರಿಯ ಬೊಂಬೆ ಸಡಗರ ! ಚಿತ್ರ 0 Oct 2 2008 - 6:03am&lt;br /&gt;&lt;br /&gt;ಜಿನಾ ಲಿಂಡ್ಸೆ ಅರೈವಲ್ ದ್ವಾರ-ಸಿಯಾಟಲ್ ವಿಮಾನನಿಲ್ದಾಣ ! ಚಿತ್ರ  0 Oct 1 2008 - 6:00am&lt;br /&gt;&lt;br /&gt;'ಸಿಟಕ್ ವಿಮಾನನಿಲ್ದಾಣ", ಸಿಯಾಟಲ್  ಚಿತ್ರ 3 Sep 30 2008 - 9:34pm&lt;br /&gt;&lt;br /&gt;ಸಿಯರ್ಸ್ ಟವರ್-ಅದರ ಮತ್ತೊಂದು, ಮಗದೊಂದು ಮುಖಗಳು ! ಚಿತ್ರ 0 Sep 30 2008 - 4:45pm&lt;br /&gt;&lt;br /&gt;P1010015.JPG ಚಿತ್ರ 0 Sep 30 2008 - 5:43am&lt;br /&gt;&lt;br /&gt;&lt;br /&gt;-- &lt;br /&gt;&lt;br /&gt;&lt;td class="view-field&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/27174387-7399244361559717153?l=hrl4venkatesh.blogspot.com'/&gt;&lt;/div&gt;</content><link rel='replies' type='application/atom+xml' href='http://hrl4venkatesh.blogspot.com/feeds/7399244361559717153/comments/default' title='Post Comments'/><link rel='replies' type='text/html' href='https://www.blogger.com/comment.g?blogID=27174387&amp;postID=7399244361559717153' title='0 Comments'/><link rel='edit' type='application/atom+xml' href='http://www.blogger.com/feeds/27174387/posts/default/7399244361559717153'/><link rel='self' type='application/atom+xml' href='http://www.blogger.com/feeds/27174387/posts/default/7399244361559717153'/><link rel='alternate' type='text/html' href='http://hrl4venkatesh.blogspot.com/2009/02/blog-post.html' title='ಸಂಪದದಲ್ಲಿ ನನ್ನ ಲೇಖನಗಳು :'/><author><name>ಬಾರೋ ಓಗಾನಾ !</name><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='00706716307284590118'/></author><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-27174387.post-929567943211015363</id><published>2008-10-27T21:03:00.001-07:00</published><updated>2008-12-14T20:29:56.916-08:00</updated><title type='text'>ಕನ್ನಡದಲ್ಲಿ ‘ಪ್ರವಾಸ ಕಥನಗಳು</title><content type='html'>ಶುಕ್ರವಾರ, ಏಪ್ರಿಲ್ 5, 2002 Hrs (IST) - ದಟ್ಸ್ ಕನ್ನಡ ಪತ್ರಿಕೆಯಿಂದ.&lt;br /&gt;* ಎಸ್‌. ಕೆ. ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯ.&lt;br /&gt;&lt;br /&gt;&lt;span class=""&gt;&lt;/span&gt;ನಾವು ಚಿಕ್ಕವರಿದ್ದಾಗ, ‘ವಿದೇಶ’ ಎನ್ನುವಾಗ, ‘ವಿಲಾಯಿತಿ’ ಎಂದು ಹೇಳುವಾಗ, ‘ಕಡಲಾಚೆ’ ಎಂದು ಸೂಚಿಸ ಬೇಕಾದಾಗಲೆಲ್ಲಾ ನಾವು ಹೆಸರಿಸುತ್ತಿದ್ದುದು ‘ರೋಂ-ಲಂಡನ್‌-ಪ್ಯಾರಿಸ್‌’ ಎಂದೇ. ಅಂದರೆ, ಯೂರೋಪ್‌ ದೇಶವೇ ನಮಗೆ ‘ಪರಂಗಿ’, ‘ಫಾರಿನ್‌’ ಆಗಿತ್ತು. ಉನ್ನತ ವ್ಯಾಸಂಗಕ್ಕೋಸ್ಕರ, ಆಗರ್ಭ ಶ್ರೀಮಂತರಲ್ಲಿ ಕೆಲವರ ಹುಸಿ ವಂಶಾಭಿಮಾನದ ನೆಪದಲ್ಲಿ ಓದಿಗೆ, ವಾಣಿಜ್ಯವ್ಯವಹಾರಕ್ಕೆ, ರಾಜಕೀಯ ಚಟುವಟಿಕೆಗಳ ನಿಮಿತ್ತ, ಪ್ರವಾಸದ ಸಲುವಾಗಿ, ಇಲ್ಲವೇ ಸುಮ್ಮನೇ ನೋಡಿ ಬರಲೆಂದೋ- ಹೀಗೆ ಅನ್ಯಾನ್ಯ ಕಾರಣಗಳಿಗೆ ‘ಸೀಮೋಲ್ಲಂಘನ’ ಮಾಡಿ ಹಿಂತಿರುಗಿ ಬಂದವರೆಂದರೆ, ಅವರು ಇಂಗ್ಲೆಂಡಿಗೋ, ಜರ್ಮನಿಗೋ, ಫ್ರಾನ್ಸ್‌ಗೋ, ಇಟಲಿಗೋ ಹೋಗಿ ಬಂದವರು, ಎಂದೇ ಅಂದುಕೊಳ್ಳುವ ಕಾಲ ಅದಾಗಿತ್ತು.&lt;br /&gt;&lt;span class=""&gt;&lt;/span&gt;&lt;br /&gt;ಆಮೇಲೆ, ಸುಮಾರು ಎಪ್ಪತ್ತರ ದಶಕದ ತರುವಾಯ, ‘ಅಮೆರಿಕಾ’ ಈ ‘ವಿದೇಶ’ದ ಪಟ್ಟವನ್ನು ಅಲಂಕರಿಸ ತೊಡಗಿತು!ಕಾಲಚಕ್ರ ಉರುಳಿತು! ಇಡೀ ವಿಶ್ವವೇ ಕುಗ್ಗ ತೊಡಗಿತು. ಸಂಪರ್ಕ ಮಾಧ್ಯಮದ ಸುಗ್ಗಿ ಒದಗಿ ಬಂತು. ಏನೇನೋ ಕಾರಣಗಳಿಗಾಗಿ ಪ್ರಪಂಚ ಸುತ್ತಿ ಬರುವ ಜನರ ಸಂಖ್ಯೆ ಹಿಗ್ಗಲಾರಂಭಿಸಿತು. ಅವಕಾಶಗಳ ಅಮರಾವತಿಯೆಂದು ಬಗೆದು, ಆರ್ಥಿಕೋತ್ಸವದಲ್ಲಿ ಪಾಲುಗೊಳ್ಳಲು ಅಮೆರಿಕಾಕ್ಕೆ ಬರಲು ಬಯಸಿದವರು ಕೆಲವರಾದರೆ, ಬಗೆ ಬಗೆಯ ಸೇವೆ ಸಾಧನೆ, ಸಿದ್ಧಿಗಿದು ಅಕ್ಷಯ ಪಾತ್ರೆಯೆಂದು ಬಗೆದು ಬಂದವರು ಇನ್ನು ಕೆಲವರು. ಇಲ್ಲಿ ಸಲ್ಲದ, ಅಲ್ಲಿ ಅಂಗರಾಜ್ಯಾಭಿಷೇಕಕ್ಕೆ ಸಲ್ಲ ಬಯಸುವ ಸಮರ್ಥ ‘ಸೂತಪುತ್ರರು’, ಬಂದು ನೋಡಿ ಗೆಲ್ಲುವುದೇ ಬಾಳ ಹೆಗ್ಗುರಿಯಗಿರಿಸಿಕೊಂಡ ಕೆಲವರು ತಮ್ಮ ಜೈತ್ರಯಾತ್ರೆಗೆ ಹವಣಿಸಿದರು.ಪ್ರವಾಸಿಗಳ ಬರಹ ಕಸೂತಿ ಜಾಣ್ಮೆಅಮೆರಿಕಾ ಆಗಮಿಕರ ನಾಡಾಯಿತು. ಇದರೊಂದಿಗೆ, ಒಮ್ಮೆಯಾದರೂ ಹೋಗಿ, ನೋಡಿ ಬರುವ ಅಭೀಪ್ಸೆಯ, ಸುತ್ತಿ ಬರುವ ಹಂಬಲದವರಿಗೆ ಅಮೆರಿಕಾ ನೋಟದ ಹಸಿ ಬಿಸಿ ರಸ ದೂಟವೂ ಆಯ್ತು! ಈಗಂತೂ ‘ಮುಂಚೆಯೇ ಸಿದ್ಧತೆ ಮಾಡಿಕೊಂಡವರು ಯಾರು ಬೇಕಾದರೂ ಹೋಗಿ ಬರಬಹುದೇನೋ’ ಎನ್ನುವಷ್ಟರ ಮಟ್ಟಿಗೆ ಅಗಿಹೋಗಿದೆ; ಕರಗಿಸುವ ಕಡಾಯಿ, ಸಲಡ್‌ ಬೌಲ್‌, ಕೋಸಂಬರಿಯ ಬೋಗುಣಿ, ಬಣ್ಣ ಬಣ್ಣದ ಬಟ್ಟೆ ತುಂಡುಗಳ ರಜಾಯಿ (ಕ್ವಿಲ್ಟ್‌) -ಹೀಗೆ ಏನೇನೆಂದೋ ಕರೆಯಿಸಿಕೊಳ್ಳುತ್ತಿರುವ ಈ ಅಮೆರಿಕಕ್ಕೆ ಬೇರೆ ದೇಶಗಳವರು ಹೋಗಿ ಬರುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ !&lt;br /&gt;&lt;br /&gt;ಅಮೆರಿಕಾ ಪ್ರವಾಸ ಮಾಡಿ ಬಂದವರು, ತಾವು ನೋಡಿ ಬಂದ ಈ ಹೊಸ ತಾಣವನ್ನು ನೆನೆಯುವುದು ಬಗೆ ಬಗೆಯಲ್ಲಿ. ಅವರವರ ಉದ್ದೇಶ, ದೊರಕಿದ ಕಾಲಾವಕಾಶ, ವ್ಯವಸ್ಥೆಯನ್ನ ಯೋಜಿಸಿದವರ ಮುಂದಾಲೋಚನೆ, ಜೊತೆಗೆ ಪ್ರವಾಸಿಯಾಂದಿಗೆ ಇದ್ದು ಓಡಾಡಿದವರ ಸಮಯಾನುಕೂಲ, ಪ್ರವಾಸಿಗಳು ತಾವು ಸಂಗ್ರಹಿಸಿದ ದಿನಚರಿಯಲ್ಲಿ ಬರೆದಿಟ್ಟುಕೊಂಡ ಮಾಹಿತಿ ಅಂಕಿ ಅಂಶಗಳು, ಕುಳಿತು ಬರೆಯ ತೊಡಗಿದಾಗ ಎಳೆಗಳನ್ನು ಎಳೆದು ಕಟ್ಟಿ, ಸೇರಿಸಿ, ಕತ್ತರಿಸಿ, ಕಸೂತಿಯನ್ನು ಹೆಣೆಯುವುದರಲ್ಲಿ ತೋರುವ ಜಾಣ್ಮೆ- ಇದು ಆಯಾಯ ಬರಹಗಾರರ ಸಾಮರ್ಥ್ಯವನ್ನು ಅವಲಂಬಿಸಿರುತ್ತೆ.&lt;br /&gt;&lt;br /&gt;&lt;span class=""&gt;&lt;/span&gt;ಬಿ. ಜಿ. ಎಲ್‌. ಸ್ವಾಮಿಯವರ ‘ಅಮೆರಿಕದಲ್ಲಿ ನಾನು’ (1962),&lt;br /&gt;ವೀ.ಕೃ.ಗೋಕಾಕರ ‘ಇಂದಿಲ್ಲ ನಾಳೆ’ (ಓರಿಯಂಟ್‌ ಲಾಂಗಮನ್ಸ್‌, 1965),&lt;br /&gt;ಕೃಷ್ಣಾನಂದ ಕಾಮತ ಅವರ ‘ನಾನೂ ಅಮೇರಿಕೆಗೆ ಹೋಗಿದ್ದೆ’ (ಮನೋಹರ ಗ್ರಂಥ ಮಾಲೆ, 1969), ಗೋರೂರು ರಾಮಸ್ವಾಮಿ ಅಯ್ಯಂಗಾರರ ‘ಅಮೆರಿಕೆಯಲ್ಲಿ ಗೋರೂರು’, (ಐ.ಬಿ.ಎಚ್‌. ಪ್ರಕಾಶನ,1979)&lt;br /&gt;ಎ. ಎನ್‌. ಮೂರ್ತಿರಾಯರ ‘ಅಪರವಯಸ್ಕನ ಅಮೆರಿಕಾ ಯಾತ್ರೆ’(ಶ್ರೀನಿಧಿ ಎಂಟರ್‌ಪ್ರೈಸಿಸ್‌, 1979)-ಮುಂತಾದವುಗಳು ಬಹಳ ಹಿಂದೆಯೇ ಬಂದ ಪ್ರವಾಸಕಥನಗಳು. ಅನಂತರ ಬಂದವು.&lt;br /&gt;&lt;span class=""&gt;&lt;/span&gt;ರಂಜನ ಭಟ್ಟರ ‘ಕುಬೇರ ರಾಜ್ಯದ ಚಿತ್ರ-ವಿಚಿತ್ರ’ (ಗೀತಾ ಬುಕ್‌ ಹೌಸ್‌, 1983), ವೈ. ಎನ್‌. ಕೆ. ಅವರ ‘ಹೈಡ್‌ ಪಾರ್ಕ್‌’(ಬ್ರಿಟನ್‌ 1967, ಸೋವಿಯಟ್‌ ರಷ್ಯಾ ಮತ್ತು ಪೂರ್ವ ಯೂರೋಪ್‌ 1979, ಪಶ್ಚಿಮ ಜರ್ಮನಿ 1982 ಪ್ರವಾಸ ಕಥನ) (ಅಕ್ಷರ ಪ್ರಕಾಶನ, 1984), ವ್ಯಾಸರಾಯ ಬಲ್ಲಾಳರ ‘ನಾನೊಬ್ಬ ಭಾರತೀಯ ಪ್ರವಾಸಿ’(ಗೀತಾ ಬುಕ್‌ ಹೌಸ್‌, 1987), ಕೆ. ಎನ್‌. ಕೃಷ್ಣಮೂರ್ತಿರಾಯರ ‘ಅಮೆರಿಕಾ ಪ್ರವಾಸದ ಅನುಭವಗಳು’(ಸುವಿದ್ಯಾ ಪ್ರಕಾಶನ, 1988),&lt;br /&gt;ಜಿ.ಎಸ್‌. ಶಿವರುದ್ರಪ್ಪನವರ ‘ಅಮೆರಿಕಾದಲ್ಲಿ ಕನ್ನಡಿಗ’(ಶಾರದಾ ಪ್ರಕಾಶನ, 1988),&lt;br /&gt;ರಾ. ಯ. ಧಾರವಾಡಕರ್‌ ಅವರ ‘ನಾನು ಕಂಡ ಅಮೆರಿಕೆ’ (ಪವನ ಪ್ರಕಾಶನ, 1988),&lt;br /&gt;ರಾಜಾಮಣಿ ಸಿ.ಕೆ. ನಾಗರಾಜ ರಾವ್‌ ಅವರ ‘ಸುವರ್ಣ ಮಧುಚಂದ್ರ (ಯುರೋಪ್‌-ಕೆನಡಾ-ಅಮೆರಿಕಾ ಪ್ರವಾಸ ಕಥನ) (ಶ್ರೀಕಂಠ ಪ್ರಕಾಶನ, 1988),&lt;br /&gt;ಪೂರ್ಣಚಂದ್ರ ತೇಜಸ್ವಿ ಅವರ ‘ಅಲೆಮಾರಿಯ ಅಂಡಮಾನ್‌ ಹಾಗೂ ಮಹಾನದಿ ನೈಲ್‌’(ಪರಿಸರ ಸಾಹಿತ್ಯ ಪ್ರಕಾಶನ, 1990), ನಾಗತಿಹಳ್ಳಿ ಚಂದ್ರಶೇಖರರ ‘ಅಯನ-ಫ್ರಾನ್ಸ್‌ ಪ್ರವಾಸ ಕಥನ’ (ಅಭಿವ್ಯಕ್ತಿ ಪ್ರಕಾಶನ, 1991),&lt;br /&gt;ಪದ್ಮಾ ಗುರುರಾಜ್‌ ಅವರ ‘ಕಾಂಗರೂಗಳ ನಾಡಿನಲ್ಲಿ’(ಪ್ರಿಯಾ ಪ್ರಕಾಶನ, 1995),&lt;br /&gt;ಲತಾ ಗುತ್ತಿ ಅವರ ‘ನಾ ಕಂಡಂತೆ ಅರೇಬಿಯಾ’ (ನಿಸರ್ಗ ಪ್ರಕಾಶನ, 1995, 1997),&lt;br /&gt;ನಾಗತಿಹಳ್ಳಿ ಚಂದ್ರಶೇಖರ ಅವರ ‘ಅಮೆರಿಕಾ ಅಮೆರಿಕಾ’ (ಅಭಿವ್ಯಕ್ತಿ ಪ್ರಕಾಶನ, 1997), ಕುಲಶೇಖರಿ ಅವರ ‘ಬೊಗಸೆ ಬುತ್ತಿ’(ಚಿನ್ಮಯಿ ಪ್ರಕಾಶನ, 1997),&lt;br /&gt;ವನಜಾ ರಾಜನ್‌ ಅವರ ಕಣ್ಣಂಚಿನಲ್ಲಿ ಪೂರ್ವ ಪಶ್ಚಿಮ’ (ದಿವ್ಯಚಂದ್ರ ಪ್ರಕಾಶನ, 1998),&lt;br /&gt;ನೇಮಿಚಂದ್ರ ಅವರ ‘ಒಂದು ಕನಸಿನ ಪಯಣ’ (ಮಹಿಳಾ ಸಾಹಿತ್ಯಿಕಾ ಪ್ರಕಾಶನ, 1999),&lt;br /&gt;ವಿಜಯಾ ಸುಬ್ಬರಾಜ್‌ ಅವರ ‘ಸ್ವರ್ಗದ್ವೀಪದ ಕನಸಿನ ಬೆನ್ನೇರಿ’(ರಮಣ ಪ್ರಕಾಶನ, 2000),&lt;br /&gt;ಕೆ. ರಾಜೇಶ್ವರಿ ಗೌಡ ಅವರ ‘ಅದ್ಭುತ ಅಮೆರಿಕಾ ಮತ್ತು ಅನ್ಯ ರಾಷ್ಟ್ರಗಳಲ್ಲಿ’ (ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಪ್ರಕಾಶನ, 2000) - ಮುಂತಾದ ವಿದೇಶ ಪ್ರವಾಸಕಥನ ಗ್ರಂಥಗಳು ಹೊರಬಂದಿವೆ.&lt;br /&gt;ಇವಲ್ಲದೆ, ವಿದೇಶ ಪ್ರವಾಸ ಮಾಡಿ ಹೋದ ನಂತರ, ಆದೇಶದ ಬಗ್ಗೆಯೇ ಚರಿತ್ರೆಯನ್ನು ವಿವರವಾಗಿ ಬರೆದ ಪುಸ್ತಕಗಳೂ ಇವೆ; ಉದಾಹರಣೆಗೆ, ಅಮೆರಿಕಾ ಸಂಯುಕ್ತ ರಾಷ್ಟ್ರದ ಸಂಕ್ಷಿಪ್ತ ಇತಿಹಾಸವೆನ್ನಿಸುವ, ಅಜ್ಜಂಪುರ ಕೃಷ್ಣಸ್ವಾಮಿ ಅವರ ‘ಆಗಮಿಕರ ನಾಡು’ (ಸ್ವರ್ಣಾಂಬಾ ಪ್ರಕಾಶನ, 1995) ಮಾಹಿತಿಯ ಉತ್ತಮ ಆಕರ ಗ್ರಂಥ. ಮೇಲೆ ಹೇಳಿದ ಎಲ್ಲಾ ಗ್ರಂಥಗಳೂ ನನ್ನ ಬಳಿ ಇವೆ; ಅವುಗಳನ್ನು ಓದಿ ಸಂತೋಷಿಸಿದ್ದೇನೆ.***ಇವಲ್ಲದೆ ಇನ್ನೂ ಕೆಲವು ಗಮನಾರ್ಹ ಕೃತಿಗಳಿವೆ:&lt;br /&gt; ಎಚ್‌.ಎಲ್‌.ನಾಗೇಗೌಡ ಅವರಾ ‘ನಾ ಕಂಡ ಪ್ರಪಂಚ’ (ಸಾಹಿತ್ಯಸದನ ಪ್ರಕಾಶನ,1986),&lt;br /&gt;ನಾಗೇಶ ಹೆಗಡೆಯವರ ‘ಗಗನ ಸಖಿಯರ ಸೆರಗ ಹಿಡಿದು...’ (ಇಳಾ ಪ್ರಕಾಶನ, 1996),&lt;br /&gt;ಎಂ. ಗೋಪಾಲ ಕೃಷ್ಣ ಶ್ಯಾನುಭಾಗ ಅವರ ‘ಅಮೇರಿಕಾ ಅನುಭವಗಳು’ (ಕನ್ನಡ ಪ್ರಪಂಚ ಪ್ರಕಾಶನ, 1999).&lt;br /&gt;ಲತಾ ಗುತ್ತಿ ಅವರ ’’ ‘‘ನಾ ಕಂಡಂತೆ ಅರೇಬಿಯಾ’’ ಗುಲ್ಬರ್ಗಾ ವಿಶ್ವವಿದ್ಯಾಲಯದ ಪದವಿ ತರಗತಿ ಪಠ್ಯ ಪುಸ್ತಕವಾಗಿ 1997 ರಲ್ಲಿ ಆಯ್ಕೆ ಮಾಡಿಕೊಂಡಿದ್ದರು. ಅವರೇ ಬರೆದ ‘‘ಯೂರೋ ನಾಡಿನಲ್ಲಿ’’ (ಪ್ರವಾಸ ಕಥನ, ನಿಸರ್ಗ ಪ್ರಕಾಶನ?, 1993; ಪ್ರಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಇದನ್ನು ಮೆಚ್ಚಿಕೊಂಡು ‘ಪ್ರಜಾವಾಣಿ’ಯಲ್ಲಿ ಅಕ್ಟೋಬರ 6, 1996ರಲ್ಲಿ ಲೇಖನವೊಂದನ್ನು ಬರೆದಿದ್ದಾರೆ.)***ಪ್ರವಾಸ ಕಥನಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಗಳು ಇಲ್ಲಿವೆ, ನೋಡಿ:ಪ್ರೊಫೆಸರ್‌ ವಿ. ಕೃ. ಗೋಕಾಕರ ‘ಸಮುದ್ರದಾಚೆಯಿಂದ’ (1936-37): ಗೋಕಾಕರು ಇಂಗ್ಲೆಂಡಿಗೆ ಹೋದಾಗ ತಮ್ಮ ಪತ್ನಿ ಮತ್ತು ಸ್ನೇಹಿತರಿಗೆ ಬರೆದ ಪತ್ರಗಳ ಸಂಕಲನ - ಇದೂ ಪ್ರವಾಸ ಕಥನವೇ. ಹಾಗೆಯೇ, ಗೋಕಾಕರ ಇನ್ನೊಂದು ‘ಇಂದಲ್ಲ ನಾಳೆ’ ಎಂಬುದೂ ಅಮೆರಿಕೆಯ ಗಡಿಬಿಡಿಯ ಬದುಕನ್ನು ಕಾವ್ಯಮಯವಾಗಿ ಚಿತ್ರಿಸಿರುವ ಪ್ರವಾಸ ಕಥನವೇ. ಗೋಕಾಕರ ‘ಸಮುದ್ರದೀಚೆಯಿಂದ’ (1957) ಪುಸ್ತಕ ಅವರು ಪಿ. ಇ. ಎನ್‌ ಸಮ್ಮೇಳನಕ್ಕಾಗಿ ಜಪಾನಿಗೆ ಹೋದಾಗ ಅವರ ಅನುಭವಗಳ ಕಥನ.ಚತುಷ್ಪದಿಗಳ ಚುಟುಕಗಳಿಂದ ಖ್ಯಾತರಾದ ದಿನಕರ ದೇಸಾಯಿ ಅವರ ‘ನಾ ಕಂಡ ಪಡುವಣ’ (ಮನೋಹರಗ್ರಂಥಮಾಲೆ, ಮೂರನೆಯ ಸಂಪುಟ ವರ್ಷ?) ಅವರು ಅಂತರ ರಾಷ್ಟ್ರೀಯ ಶ್ರಮಿಕರ ಪರಿಷತ್ತಿನಲ್ಲಿ ಭಾಗವಹಿಸಲು ಭಾರತದ ಪ್ರತಿನಿಧಿಯಾಗಿ ಹೋಗಿ ಬಂದಾಗ ಬರೆದ ಪ್ರವಾಸ ಕಥನ. ಅಮೆರಿಕಾದಲ್ಲಿ ಉನ್ನತ ವ್ಯಾಸಂಗಕ್ಕೆ ಬಂದಿದ್ದ ಡಾ. ಕೃಷಾನಂದ ಕಾಮತರ ‘ನಾನೂ ಅಮೆರಿಕೆಗೆ ಹೋಗಿದ್ದೆ’ ಮನೋಹರ ಗ್ರಂಥಮಾಲೆಯ ಪುಟಬಂಗಾರದ ನಾಲ್ಕನೆಯ ಸಂಪುಟದಲ್ಲಿ (1987, ಪುಟ 307-408) ಪುನ: ಪ್ರಕಟವಾಗಿದೆ.ಯೂರೋಪಿನ ತಮ್ಮ ಪ್ರವಾಸ ಕುರಿತು ಜನಪ್ರಿಯ ನಾಟಕಕಾರ ಶ್ರೀರಂಗರು ಬರೆದ ‘ಶ್ರೀರಂಗ ಯಾತ್ರೆ’ (ವರ್ಷ?) ಸೊಗಸಾಗಿದೆಯೆಂದು ಕೇಳಿದ್ದೇನೆ. ಬೇರೆ ಬೇರೆ ರೂಪದಲ್ಲಿ ಪ್ರವಾಸ ಕಥೆಗಳು ಬರೆದ ಓಲೆಗಳೇ ಪ್ರವಾಸಕಥನದ ಹೊತ್ತಗೆಯಾಗಬಹುದು: ನವರತ್ನರಾಂ ಅವರು, ಕಾದಂಬರಿಕಾರ್ತಿಗೇ ಇರಬೇಕು, ಬರೆದ ‘ಪ್ಯಾರಿಸ್ಸಿನಿಂದ ಪ್ರೇಯಸಿಗೆ’ (ವರ್ಷ?), ಫ್ರಾನ್ಸ್‌ ದೇಶದ ಸ್ವಚ್ಛಂದ ಪ್ರೇಮದ ಇಣುಕುನೋಟದ ಪ್ರವಾಸ ಕಥನವಿದೆ; ಚಿಂತಕರಾದ ಕೆ. ಅರ್‌ ಕಾರಂತರು ಬರೆದ ‘ಪ್ರವಾಸಿಯ ಪತ್ರಗಳು’ (1951) ಅವರ ಯುರೋಪಿನ ರಾಜಕೀಯ ಮತ್ತು ಪ್ರಜಾಪ್ರಭುತ್ವ ಬಗ್ಗೆ ಚಿಂತನೆ ಇದೆ. ಖ್ಯಾತ ಪತ್ರಿಕೋದ್ಯಮಿ ಪ್ರೊ. ನಾಡಿಗ ಕೃಷ್ಣಮೂರ್ತಿ ಅವರ ‘ಸಾಗರದಾಚೆ’ ಮತ್ತು ‘ನಮ್ಮ ಕಾಗದಗಳು’ (ವರ್ಷ?) ತಮ್ಮ ಅಮೆರಿಕಾ ಪ್ರವಾಸದಲ್ಲಿ ಪತ್ರಿಕೋದ್ಯಮವನ್ನು ವಿಷಯವಾಗಿಟ್ಟುಕೊಂಡು ಬರೆದ ಗ್ರಂಥಗಳು. ಎಂ. ವೀರಪ್ಪನವರು ‘ಸಯಾನರಾ ಜಪಾನ್‌’ (ವರ್ಷ?) ಪತ್ರರೂಪದಲ್ಲಿ ಅವರ ಜಪಾನೀ ಪ್ರವಾಸದ ಪತ್ರಾಕಾರದ ಬಣ್ಣನೆ. ಲೂಯಿಸ್‌ ಅವರ ‘ಕೊಲಂಬಿಯಾ ಯತ್ರೆ’ (ವರ್ಷ?) ತಮ್ಮ ಸ್ನೇಹಿತನಿಗೆ ಅಮೆರಿಕಾದಿಂದ ಬರೆದ ಹತ್ತೊಂಬತ್ತು ಕಾಗದಗಳ ಕಟ್ಟು. ಪ್ರೊ. ದೇ ಜವರೇ ಗೌಡರು ತಮ್ಮ ಪ್ರವಾಸಕಾಲದಲ್ಲೇ&lt;br /&gt;(1970 ಅಕ್ಟೋಬರ್‌-ನವಂಬರ್‌) ಬರೆದ ಆಸ್ಟ್ರಿಯಾ, ಜರ್ಮನಿ, ರಷ್ಯಾ ಪ್ರವಾಸ ಕಥನ ‘ವಿದೇಶಗಳಲ್ಲಿ ನಾಲ್ಕು ವಾರ’.&lt;br /&gt;&lt;br /&gt;-ಈಗ , ಹರಿಹರೇಶ್ವರರು ಅಮೆರಿಕವನ್ನು ಬಿಟ್ಟು ತಾಯ್ನಾಡಿಗೆ ಬಂದರು, ಅಂತ ಕೇಳಿದ್ದೇವೆ.  ಈ ಲೇಖನ ಶ್ರೀಯುತರ  ದಟ್ಸ್ ಕನ್ನಡ ಪತ್ರಿಕೆಯಲ್ಲಿ ಬರೆದ ಅವರದೇ ಲೇಖನದ ಪ್ರತಿ.&lt;br /&gt;&lt;span class=""&gt;&lt;/span&gt;&lt;br /&gt;ಬ್ಲಾಗರ್ ವೆಂಕಟೇಶ್- ಸಂಪದ ಕನ್ನಡ ತಾಣ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/27174387-929567943211015363?l=hrl4venkatesh.blogspot.com'/&gt;&lt;/div&gt;</content><link rel='replies' type='application/atom+xml' href='http://hrl4venkatesh.blogspot.com/feeds/929567943211015363/comments/default' title='Post Comments'/><link rel='replies' type='text/html' href='https://www.blogger.com/comment.g?blogID=27174387&amp;postID=929567943211015363' title='0 Comments'/><link rel='edit' type='application/atom+xml' href='http://www.blogger.com/feeds/27174387/posts/default/929567943211015363'/><link rel='self' type='application/atom+xml' href='http://www.blogger.com/feeds/27174387/posts/default/929567943211015363'/><link rel='alternate' type='text/html' href='http://hrl4venkatesh.blogspot.com/2008/10/blog-post.html' title='ಕನ್ನಡದಲ್ಲಿ ‘ಪ್ರವಾಸ ಕಥನಗಳು'/><author><name>ಬಾರೋ ಓಗಾನಾ !</name><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='00706716307284590118'/></author><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-27174387.post-4287928466477260853</id><published>2008-07-11T05:35:00.000-07:00</published><updated>2008-12-09T19:13:20.036-08:00</updated><title type='text'></title><content type='html'>&lt;a href="http://3.bp.blogspot.com/_7zCtDv8HoV8/SHdURr4jAyI/AAAAAAAABMQ/pPkqGOmsT8w/s1600-h/noname.jpg"&gt;&lt;img style="cursor:pointer; cursor:hand;" src="http://3.bp.blogspot.com/_7zCtDv8HoV8/SHdURr4jAyI/AAAAAAAABMQ/pPkqGOmsT8w/s400/noname.jpg" border="0" alt=""id="BLOGGER_PHOTO_ID_5221734955773788962" /&gt;&lt;/a&gt;&lt;br /&gt;&lt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/27174387-4287928466477260853?l=hrl4venkatesh.blogspot.com'/&gt;&lt;/div&gt;</content><link rel='replies' type='application/atom+xml' href='http://hrl4venkatesh.blogspot.com/feeds/4287928466477260853/comments/default' title='Post Comments'/><link rel='replies' type='text/html' href='https://www.blogger.com/comment.g?blogID=27174387&amp;postID=4287928466477260853' title='0 Comments'/><link rel='edit' type='application/atom+xml' href='http://www.blogger.com/feeds/27174387/posts/default/4287928466477260853'/><link rel='self' type='application/atom+xml' href='http://www.blogger.com/feeds/27174387/posts/default/4287928466477260853'/><link rel='alternate' type='text/html' href='http://hrl4venkatesh.blogspot.com/2008/07/blog-post.html' title=''/><author><name>ಬಾರೋ ಓಗಾನಾ !</name><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='00706716307284590118'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_7zCtDv8HoV8/SHdURr4jAyI/AAAAAAAABMQ/pPkqGOmsT8w/s72-c/noname.jpg' height='72' width='72'/><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-27174387.post-6088395354556234988</id><published>2008-06-24T19:01:00.000-07:00</published><updated>2008-06-24T19:02:34.741-07:00</updated><title type='text'>ಸಿದ್ಧಿವಿನಾಯಕ</title><content type='html'>ಪಾರ್ವತಿ ಪುತ್ರ ಗಣೇಶ, ಈ ಲೋಕದಲ್ಲಿ ಅತ್ಯಂತ ಹೆಚ್ಚು ಆರಾಧಿಸಲ್ಪಡುತ್ತಿರುವ ದೇವರು. ಅವನನ್ನು ವಿವಿಧ ರೂಪಗಳಲ್ಲಿ ವಿವಿಧ ರೀತಿಗಳಲ್ಲಿ ಆರಾಧಿಸುತ್ತಾರೆ ಭಕ್ತಜನ. ಮುಂಬಯಿಯ ಹೃದಯಭಾಗದಲ್ಲಿ ನೆಲೆಯಾಗಿರುವ ಸಿದ್ಧಿವಿನಾಯಕ, ಮಹಾರಾಷ್ಟ್ರದ ಅತ್ಯಂತ ಪ್ರಭಾವೀ ದೇವರುಗಳಲ್ಲೊಬ್ಬನಾಗಿ ರಾರಾಜಿಸುತ್ತಿದ್ದಾನೆ.&lt;br /&gt;&lt;br /&gt;ಈ ಕ್ಷೇತ್ರದಲ್ಲಿ ಏಕ ಶಿಲೆಯಿಂದ ಕಡೆಯಲಾಗಿರುವ ಸಿದ್ಧಿವಿನಾಯಕನ ಮೂರ್ತಿ 2'6'' (750 ಎಂಎಂ) ಎತ್ತರ ಹಾಗೂ 2 ' (600ಎಂಎಂ) ಅಗಲವಿದೆ. ಬಲಮುರಿ ಸೊಂಡಿಲು ಹೊಂದಿರುವುದರಿಂದ ಹೆಚ್ಚು ಕಾರಣಿಕವುಳ್ಳದ್ದು. ಆದರೆ ಸಿದ್ಧಿವಿನಾಯಕನ ಮೂರ್ತಿ ಅಪರೂಪದ ವಿನ್ಯಾಸ ಹೊಂದಿದೆ. ಮೇಲಿನ ಬಲ ಮತ್ತು ಎಡ ಕೈಗಳು ಅನುಕ್ರಮವಾಗಿ ಪದ್ಮ ಮತ್ತು ಅಂಕುಶವನ್ನು ಹೊಂದಿದೆ. ಕೆಳಗಿನ ಬಲ, ಎಡ ಕೈಗಳು ಅನುಕ್ರಮವಾಗಿ ಜಪಮಾಲೆ ಮತ್ತು ಮೋದಕ ತುಂಬಿದ ಪುಟ್ಟ ಬೋಗುಣಿಯನ್ನು ಹೊಂದಿವೆ.&lt;br /&gt; &lt;br /&gt;WD WD  &lt;br /&gt; &lt;br /&gt;ಯಜ್ಞೋಪವೀತ (ಜನಿವಾರ) ರೂಪದಲ್ಲಿ ಹಾವು ಸುತ್ತಿಕೊಂಡಿದೆ. ವಿಗ್ರಹದ ಹಣೆಯಲ್ಲೊಂದು ಕಣ್ಣು ಇದ್ದು, ಇದು ತ್ರಿನೇತ್ರ ಶಿವನ ಹಣೆಗಣ್ಣಿನಂತೆಯೇ ಗೋಚರಿಸುತ್ತದೆ. ಗಣೇಶ ವಿಗ್ರಹದ ಎರಡೂ ಪಾರ್ಶ್ವಗಳಲ್ಲಿ ಋದ್ಧಿ ಮತ್ತು ಸಿದ್ಧಿಯರ ಪ್ರತಿಮೆಗಳಿದ್ದು, ಗಣೇಶನ ಹಿಂದಿನಿಂದ ಇಣುಕುತ್ತಿರುವ ಮಾದರಿಯಲ್ಲಿವೆ. ಋದ್ಧಿ-ಸಿದ್ಧಿಯರು ಇರುವುದರಿಂದಾಗಿಯೇ ಈ ಕ್ಷೇತ್ರವು ಸಿದ್ಧಿವಿನಾಯಕ ಕ್ಷೇತ್ರವಾಗಿ ಮೆರೆಯುತ್ತಿದೆ.&lt;br /&gt;&lt;br /&gt;ಬಲಮುರಿ ಗಣೇಶನ ವಿಗ್ರಹಗಳು ಅತ್ಯಂತ ಅಪರೂಪ. ತೀರಾ ಇತ್ತೀಚೆಗಷ್ಟೇ ಸಿದ್ಧಿವಿನಾಯಕ ಮಂದಿರದ ಪುನರ್‌ಪ್ರತಿಷ್ಠಾ ಕಾರ್ಯಗಳು ಪೂರ್ಣಗೊಂಡಿದ್ದು, ಈ ಮಂದಿರವನ್ನು 1801ರ ನವೆಂಬರ್ 19, ಗುರುವಾರ ಪ್ರತಿಷ್ಠಾಪಿಸಲಾಗಿತ್ತು. &lt;br /&gt;&lt;br /&gt;ಹಿಂದೂ ಕ್ಯಾಲೆಂಡರ್ ಪ್ರಕಾರ ಅದು ಕಾರ್ತಿಕ ಶುದ್ಧ ಚತುರ್ದಶಿ, ಶಕೆ 1723, ದುರ್ಮುಖ ನಾಮ ಸಂವತ್ಸರ. ಇದರ ಗರ್ಭಗುಡಿ ಪ್ರದೇಶ 3.6x3.6 ಚದರ ಮೀಟರ್. 450 ಎಂಎಂ ದಪ್ಪದ ಇಟ್ಟಿಗೆ ಗೋಡೆ ಮತ್ತು ಹಳೆಯ ಕಾಲದ ಪುಟ್ಟ ಗೋಪುರ, ಅದರ ಮೇಲೊಂದು ಕಲಶ. ಪುಟ್ಟ ಗೋಪುರದ ಸುತ್ತ ಪುಟ್ಟಗೋಡೆ, ಗ್ರಿಲ್- ಇದು ಮಂದಿರದ ಪೂರ್ಣ ರೂಪ. ಮಂದಿರದ ನೆಲದ ಮಟ್ಟ ಮತ್ತು ರಸ್ತೆಯ ಮಟ್ಟ- ಎರಡೂ ಒಂದೇ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/27174387-6088395354556234988?l=hrl4venkatesh.blogspot.com'/&gt;&lt;/div&gt;</content><link rel='replies' type='application/atom+xml' href='http://hrl4venkatesh.blogspot.com/feeds/6088395354556234988/comments/default' title='Post Comments'/><link rel='replies' type='text/html' href='https://www.blogger.com/comment.g?blogID=27174387&amp;postID=6088395354556234988' title='0 Comments'/><link rel='edit' type='application/atom+xml' href='http://www.blogger.com/feeds/27174387/posts/default/6088395354556234988'/><link rel='self' type='application/atom+xml' href='http://www.blogger.com/feeds/27174387/posts/default/6088395354556234988'/><link rel='alternate' type='text/html' href='http://hrl4venkatesh.blogspot.com/2008/06/blog-post_24.html' title='ಸಿದ್ಧಿವಿನಾಯಕ'/><author><name>ಬಾರೋ ಓಗಾನಾ !</name><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='00706716307284590118'/></author><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-27174387.post-7992186271174910085</id><published>2008-06-02T01:06:00.001-07:00</published><updated>2008-12-09T19:13:20.278-08:00</updated><title type='text'></title><content type='html'>&lt;a href="http://2.bp.blogspot.com/_7zCtDv8HoV8/SEOqRvoS_VI/AAAAAAAAA5Y/hjVvmcrMXzM/s1600-h/scanned+pic209.jpg"&gt;&lt;img style="cursor:pointer; cursor:hand;" src="http://2.bp.blogspot.com/_7zCtDv8HoV8/SEOqRvoS_VI/AAAAAAAAA5Y/hjVvmcrMXzM/s200/scanned+pic209.jpg" border="0" alt=""id="BLOGGER_PHOTO_ID_5207192815990406482" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/27174387-7992186271174910085?l=hrl4venkatesh.blogspot.com'/&gt;&lt;/div&gt;</content><link rel='replies' type='application/atom+xml' href='http://hrl4venkatesh.blogspot.com/feeds/7992186271174910085/comments/default' title='Post Comments'/><link rel='replies' type='text/html' href='https://www.blogger.com/comment.g?blogID=27174387&amp;postID=7992186271174910085' title='0 Comments'/><link rel='edit' type='application/atom+xml' href='http://www.blogger.com/feeds/27174387/posts/default/7992186271174910085'/><link rel='self' type='application/atom+xml' href='http://www.blogger.com/feeds/27174387/posts/default/7992186271174910085'/><link rel='alternate' type='text/html' href='http://hrl4venkatesh.blogspot.com/2008/06/blog-post.html' title=''/><author><name>ಬಾರೋ ಓಗಾನಾ !</name><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='00706716307284590118'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_7zCtDv8HoV8/SEOqRvoS_VI/AAAAAAAAA5Y/hjVvmcrMXzM/s72-c/scanned+pic209.jpg' height='72' width='72'/><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-27174387.post-1083189864687360907</id><published>2008-05-30T08:52:00.000-07:00</published><updated>2008-05-30T08:53:51.009-07:00</updated><title type='text'>"ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ</title><content type='html'>ಬೆಂಗಳೂರು, ಮೇ 30 : ರೈತ ಮತ್ತು ಭಗವಂತನ ಹೆಸರಿನಲ್ಲಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪನವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಬಿಜೆಪಿ ರಾಷ್ಟ್ರೀಯ ಮುಖಂಡರು, ಭಾರೀ ಜನಸ್ತೋಮದ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು.&lt;br /&gt;&lt;br /&gt;"ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಎಂಬ ಹೆಸರಿನವನಾದ ನಾನು ವಿಧಿದ್ವಾರಾ ಸ್ಥಾಪಿತ ಸಂವಿಧಾನದಲ್ಲಿ ಶ್ರದ್ಧೆಯುಳ್ಳವನಾಗಿಯೂ, ಸತ್ಯ-ನಿಷ್ಠೆಯಿಂದಲೂ, ಯಾವುದೇ ರಾಗ ದ್ವೇಷಗಳಿಗೆ ಅವಕಾಶವಾಗದಂತೆ ಕಾರ್ಯ ನಿರ್ವಹಿಸುತ್ತೇನೆಂದು ರೈತರು ಮತ್ತು ಭಗವಂತ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ" ಎಂದು ಪ್ರಮಾಣ ವಚನ ಸ್ವೀಕರಿಸಿದರು. ಬಿಎಸ್‌ವೈ ಪ್ರಮಾಣ ಸ್ವೀಕರಿಸಿದಾಗ ನಿಗದಿಯಾಗಿದ್ದ 1.50ರ ಮುಹೂರ್ತ ಮೀರಿಹೋಗಿತ್ತು ಯಡಿಯೂರಪ್ಪನವರ ಜೊತೆ ಎಂಎಲ್‌ಸಿ ಜನಾರ್ಧನ ರೆಡ್ಡಿ ಮತ್ತು ಐವರು ಪಕ್ಷೇತರರು ಸೇರಿದಂತೆ 29 ಜನರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀರಕರಿಸಿದರು.&lt;br /&gt;&lt;br /&gt;ನವವಧುವಿನಂತೆ ಸಿಂಗಾರಗೊಂಡಿರುವ ವಿಧಾನಸೌಧದ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಭವ್ಯವಾದ ವೇದಿಕೆಯಲ್ಲಿ ಪಕ್ಷದ ಹಿರಿಯ ಮುಖಂಡರು, ನಾಡಿನ ವಿವಿಧ ಮಠಗಳ ಮಠಾಧೀಶರು, ಹಿತೈಷಿಗಳು, ಕಾರ್ಯಕರ್ತರು ಹಾಗೂ ಬೆಂಬಲಿಗರ ಅಪಾರ ಜನಸ್ತೋಮ ನೆರೆದಿತ್ತು. ರಾಜ್ಯಪಾಲ ರಾಮೇಶ್ವರ ಠಾಕೂರ್ ಪ್ರತಿಜ್ಞಾ ವಿಧಿಯ ಗೌಪ್ಯತೆಯನ್ನು ಬೋಧಿಸಿದರು. ಯಾವುದೇ ವಿಘ್ನಗಳಿಲ್ಲದೇ ಪ್ರಮಾಣ ವಚನ ಕಾರ್ಯಕ್ರಮ ಸಾಂಗೋಪಾಂಗವಾಗಿ ವಿಜೃಂಭಣೆಯಿಂದ ಜರುಗಿತು.&lt;br /&gt;&lt;br /&gt;ಭಾರತೀಯ ಜನತಾ ಪಕ್ಷಕ್ಕೆ ಇದು ಐತಿಹಾಸಿಕ ದಿನ. ದಕ್ಷಿಣ ಭಾರತದಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕೆನ್ನುವ ದಶಕಗಳ ಕನಸು ನನಸಾಗಿದೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಬರೀ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳದೇ ಕಾರುಬಾರಾಗಿತ್ತು. ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಇಂದು ಅಧಿಕಾರದ ಹೆಬ್ಬಾಗಿಲಿಗೆ ತಂದು ನಿಲ್ಲಿಸಿದ ಕೀರ್ತಿಗೆ ಬಾಜನರಾಗಿರುವ ಯಡಿಯೂರಪ್ಪ, ಇಂದು ರಾಜ್ಯದ ಅತ್ಯುನ್ನತ ಪದವಿಯನ್ನು ಮುಡಿಗೇರಿಸಿಕೊಂಡಿದ್ದಾರೆ.&lt;br /&gt;&lt;br /&gt;29 ಸಂಪುಟ ಸಚಿವರು : ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ ,ವಿ.ಎಸ್.ಆಚಾರ್ಯ, ಮಮ್ತಾಜ್ ಅಲೀಖಾನ್, ರಾಮಚಂದ್ರಗೌಡ, ಸಿ.ಎಂ.ಉದಾಸಿ, ಆರ್. ಅಶೋಕ್, ಎಸ್.ಎ.ರವಿಂದ್ರನಾಥ್, ಕೆ.ಜನಾರ್ಧನ ರೆಡ್ಡಿ, ಬಿ.ಎನ್.ಬಚ್ಚೇಗೌಡ, ಕೆ.ಕರುಣಾಕರರೆಡ್ಡಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಸವರಾಜ ಬೊಮ್ಮಾಯಿ, ಬಿ.ಶ್ರೀರಾಮುಲು, ಶೋಭಾ ಕರಂದ್ಲಾಜೆ, ರೇವೂ ನಾಯಕ್ ಬೆಳಮಗಿ, ಕೃಷ್ಣ ಪಾಲೇಮಾರ್, ಎಸ್.ಸುರೇಶ್ ಕುಮಾರ್, ವೆಂಕಟರಮಣಪ್ಪ(ಪಕ್ಷೇತರ), ಅರವಿಂದ ಲಿಂಬಾವಳಿ, ಕೃಷ್ಣಯ್ಯ ಶೆಟ್ಟಿ, ಡಿ.ಸುಧಾಕರ್(ಪಕ್ಷೇತರ), ನರೇಂದ್ರಸ್ವಾಮಿ(ಪಕ್ಷೇತರ), ಎಚ್.ಹಾಲಪ್ಪ, ಲಕ್ಷ್ಮಣ ಸವದಿ, ಮುರುಗೇಶ್ ನಿರಾಣಿ, ಗೂಳಿಹಟ್ಟಿ ಚಂದ್ರಶೇಖರ್ (ಪಕ್ಷೇತರ), ಎಸ್.ಕೆ.ಬೆಳ್ಳುಬ್ಬಿ, ಶಿವರಾಜ್ ತಂಗಡಗಿ(ಪಕ್ಷೇತರ). ಎಲ್ಲರೂ ಸಂಪುಟ ದರ್ಜೆ ಸಚಿವರು.&lt;br /&gt;&lt;br /&gt;ಐವರು ಪಕ್ಷೇತರರು, ಎಂಎಲ್‌ಸಿಗಳಾದ ವಿ.ಎಸ್. ಆಚಾರ್ಯ, ರಾಮಚಂದ್ರೇಗೌಡ ಮತ್ತು ಜನಾರ್ಧನ ರೆಡ್ಡಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು. ಜಗದೀಶ್ ಶೆಟ್ಟರ್, ಶಂಕರಲಿಂಗೇಗೌಡ ಅವರು ಪ್ರಮಾಣ ಸ್ವೀಕರಿಸದಿರುವುದು ಅನೇಕರ ಹುಬ್ಬೇರುವಂತೆ ಮಾಡಿದೆ. ಮೂವರು ಮೂವರು ಒಟ್ಟಿಗೇ ಪ್ರಮಾಣ ಸ್ವೀಕರಿಸಿದ್ದರಿಂದ ಅವರ ಮಾತುಗಳಲ್ಲಿ ತಾಳಮೇಳ ಕಾಣದೇ ಎಲ್ಲವೂ ಕಲಸುಮೇಲೋಗರವಾಗಿತ್ತು. ಪ್ರಮಾಣವಚನ ಸ್ವೀಕರಿಸಿದ ಎಲ್ಲರೂ ಯಡಿಯೂರಪ್ಪನವರ ಕಾಲಿಗೆರಗಿ ಅವರ ಆಶೀರ್ವಾದ ಪಡೆದದ್ದು ವಿಶೇಷವಾಗಿತ್ತು. ಮತ್ತೊಬ್ಬ ಪಕ್ಷೇತರನಾದ ವರ್ತೂರು ಪ್ರಕಾಶ್ ಮೊದಲ ಹಂತದಲ್ಲಿ ಸಂಪುಟದಲ್ಲಿ ಸ್ಥಾನ ಪಡೆದಿಲ್ಲ. ಇಂದು ಸಂಪುಟ ದರ್ಜೆ ಸಭೆ ನಡೆಯಲಿದ್ದು, ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.&lt;br /&gt;&lt;br /&gt;ಪ್ರಮುಖರ ಉಪಸ್ಥಿತಿ : ಭಾರತೀಯ ಜನತಾ ಪಕ್ಷದ ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ರಾಷ್ಟ್ರೀಯ ಘಟಕದ ಅಧ್ಯಕ್ಷ ರಾಜನಾಥ್ ಸಿಂಗ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಪಾಟೀಲ್, ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ , ಕೇಂದ್ರದ ಮಾಜಿ ಸಚಿವ ಎನ್‌ಡಿಎ ಸಂಚಾಲಕ ಜಾರ್ಜ್ ಪರ್ನಾಂಡಿಸ್, ಗೋಪಿನಾಥ್ ಮುಂಡೆ, ವೆಂಕಯ್ಯ ನಾಯ್ಡು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಈ ಐತಿಹಾಸಿಕ ಗಳಿಗೆಗೆ ಸಾಕ್ಷಿಯಾದರು.&lt;br /&gt;&lt;br /&gt;ಪ್ರತಿಪಕ್ಷದನಾಯಕ ಮಲ್ಲಿಕಾರ್ಜುನ ಖರ್ಗೆ, ಪಿ.ಜಿ.ಆರ್. ಸಿಂಧ್ಯಾ, ಆರ್.ವಿ. ದೇಶಪಾಂಡೆ ಹಾಗೂ ಎಂ.ಪಿ. ಪ್ರಕಾಶ್ ಮಾತ್ರ ಹಾಜರಿದ್ದು, ವಿರೋಧಪಕ್ಷಕ್ಕೆ ಮೀಸಲಾಗಿದ್ದ ಆಸನಗಳು ಖಾಲಿಹೊಡೆಯುತ್ತಿತ್ತು.&lt;br /&gt;&lt;br /&gt;ಅಲ್ಲದೇ ನಾಡಿನ ವಿವಿಧ ಮಠಾಧೀಶರು ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದರು.ವಿಧಾನಸೌಧ ಸುತ್ತಮುತ್ತಲಿನ ಪ್ರದೇಶ ಕೇಸರಿ ದ್ವಜಗಳಿಂದ ತುಂಬಿ ಹೋಗಿದ್ದು ಸಹಸ್ರಾರು ಸಂಖ್ಯೆಯಲ್ಲಿ ಬಂದಿರುವ ಕಾರ್ಯಕರ್ತರು ಹರ್ಷೋದ್ಘಾರ, ಜೈಕಾರ ಮುಗಿಲು ಮುಟ್ಟಿತ್ತು. ಸುಮಾರು 40 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜನಜಾತ್ರೆ ವಿಧಾನಸೌಧದೆದುರು ಜಮಾಯಿಸಿತ್ತು. ಎದುರಿಗಿನ ಉಚ್ಚ ನ್ಯಾಯಾಲಯ, ವಿಧಾನಸೌಧದ ಆವರಣದಲ್ಲಿದ್ದ ಗಿಡಮರಗಳ ಮೇಲೂ ಜನ ಜಮಾಯಿಸಿ ಈ ಸಮಾರಂಭವನ್ನು ವೀಕ್ಷಿಸಿದರು. ವೀರಗಾಸೆ, ಡೊಳ್ಳು ಕುಣಿತ, ಪುರವಂತರು, ಜಾನಪದ ಹಾಡುಗಾರರು ತಮ್ಮ ಹಾಡಿನ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ನೀಡಿದರು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/27174387-1083189864687360907?l=hrl4venkatesh.blogspot.com'/&gt;&lt;/div&gt;</content><link rel='replies' type='application/atom+xml' href='http://hrl4venkatesh.blogspot.com/feeds/1083189864687360907/comments/default' title='Post Comments'/><link rel='replies' type='text/html' href='https://www.blogger.com/comment.g?blogID=27174387&amp;postID=1083189864687360907' title='0 Comments'/><link rel='edit' type='application/atom+xml' href='http://www.blogger.com/feeds/27174387/posts/default/1083189864687360907'/><link rel='self' type='application/atom+xml' href='http://www.blogger.com/feeds/27174387/posts/default/1083189864687360907'/><link rel='alternate' type='text/html' href='http://hrl4venkatesh.blogspot.com/2008/05/blog-post_30.html' title='&quot;ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ'/><author><name>ಬಾರೋ ಓಗಾನಾ !</name><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='00706716307284590118'/></author><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-27174387.post-7662856594458257466</id><published>2008-05-29T08:29:00.000-07:00</published><updated>2008-05-29T08:30:24.465-07:00</updated><title type='text'>ವಿನಾಯಕ ದಾಮೋದರ ಸಾವರ್ಕರ್.</title><content type='html'>ಸಾವರ್ಕರ್ ಎಂದರೆ ಕಿಚ್ಚು, ಸಾವರ್ಕರ್ ಎಂದರೆ ಆತ್ಮಾಭಿಮಾನ, ಸಾವರ್ಕರ್ ಎಂದರೆ ದೇಶಭಕ್ತಿ, ಸಾವರ್ಕರ್ ಎಂದರೆ ಸಮರ್ಪಣೆ. ಆದರ್ಶ, ನಿಷ್ಠೆ, ಸಾಹಸ, ಪರಾಕ್ರಮ, ಸಂಯಮ, ಸಹನಶೀಲತೆ, ಆತ್ಮವಿಶ್ವಾಸ, ಛಲ, ಜಾಣ್ಮೆ, ವಿವೇಕ, ನೇತೃತ್ವ, ಆತ್ಮಾರ್ಪಣೆ ಅವೆಲ್ಲದರ ಸಂಗಮವೇ ವಿನಾಯಕ ದಾಮೋದರ ಸಾವರ್ಕರ್.&lt;br /&gt;&lt;br /&gt;*ರಾಮಚಂದ್ರ ಹೆಗಡೆ. ಸಿ .ಎಸ್&lt;br /&gt;(ಲೇಖನ ಆಧಾರ: ಚಕ್ರವರ್ತಿ ಸೂಲಿಬೆಲೆ ಅವರ 'ಅಪ್ರತಿಮ ಸ್ವಾತಂತ್ರವೀರ ಸಾವರ್ಕರ್' ಕೃತಿ)&lt;br /&gt;&lt;br /&gt;ಈ ಸಾವರ್ಕರ್ ಅಂದರೆ ಯಾರು?' ಹಾಗೊಂದು ಪ್ರಶ್ನೆ ನನಗೆ ಎದುರಾಗಿದ್ದು ನನ್ನ ಕಂಪನಿಯಲ್ಲಿ. ಕಳೆದ ಮೇ 10 ರಂದು 'ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ 150ನೇ ವರ್ಷಾಚರಣೆ'ಯ ಸ್ಮರಣೆಯಲ್ಲಿ ಪುಟ್ಟದೊಂದು ಈ-ಮೇಲ್ ಕಳಿಸಿದ್ದಕ್ಕೆ ನನ್ನ ಸಹೋದ್ಯೋಗಿಗಳಿಂದ ನನಗೆ ಎದುರಾದ ಪ್ರಶ್ನೆಯಿದು.&lt;br /&gt;&lt;br /&gt;ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ದಿಟ್ಟ ಸವಾಲಾಗಿ ನಿಂತು ಬೆಳಗಿದ, ರಾಷ್ಟ್ರಕ್ಕಾಗಿ ತಮ್ಮ ಬದುಕನ್ನು, ತಮ್ಮ ಇಡೀ ಕುಟುಂಬವನ್ನು ಸಮರ್ಪಿಸಿದ, ತಮ್ಮ ಹೆಸರು ಕೇಳಿದರೇ ಬ್ರಿಟಿಷರ ಎದೆ ನಡುಗುವಂತೆ ಮಾಡಿದ, ಮತ್ತು ಆ ಕಾರಣಕ್ಕಾಗಿಯೇ ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿ 50 ವರ್ಷಗಳ ಘೋರ ಕರಿನೀರಿನ ಶಿಕ್ಷೆಗೆ ಒಳಗಾದ ಈ ದೇಶದ ಒಬ್ಬ ಮಹಾನ್ ಕ್ರಾಂತಿಕಾರಿಯನ್ನು, ಅಪ್ರತಿಮ ದೇಶಭಕ್ತನನ್ನು ಸ್ವಾತಂತ್ರ್ಯ ಬಂದ ಕೇವಲ 50 ವರ್ಷಗಳಲ್ಲಿ ಮರೆತುಬಿಟ್ಟೆವೆಂದರೆ ಅದಕ್ಕಿಂತ, ನೋವಿನ ಸಂಗತಿ ಬೇರೇನಿದ್ದೀತು? ತಮ್ಮ ಕೋಟ್‌ಗೆ ಕೆಂಪು ಗುಲಾಬಿ ಹೂವು ಸಿಕ್ಕಿಸಿಕೊಂಡು ಅದು ಒಂದು ಚೂರೂ ಬಾಡದಂತೆ ಬಹಳ ಎಚ್ಚರಿಕೆಯಿಂದ 'ಸ್ವಾತಂತ್ರ್ಯ ಹೋರಾಟ' ಮಾಡಿದ ಈ ದೇಶದ ಮಹಾನ್ ನಾಯಕ ಪಂಡಿತ್ ಜವಹರಲಾಲ್ ನೆಹರು ಅಲಿಯಾಸ್ ಚಾಚಾ ನೆಹರು, ಮತ್ತವರ ಕುಟುಂಬದ ಬಗ್ಗೆ ಹೇಳಿದ ಶೇಕಡಾ 10 ರಷ್ಟನ್ನಾದರೂ ಸಾವರ್ಕರ್ ಕುರಿತು ಹೇಳಿದ್ದರೆ ದೇಶದ ಬಗ್ಗೆ ನಾವಿಷ್ಟು ನಿರಭಿಮಾನಿಗಳೂ, ನಿರ್ವೀಯರೂ, ವಿದೇಶಿ ಚಿಂತನೆಗಳ ಆರಾಧಕರೂ ಆಗಿರುತ್ತಿರಲಿಲ್ಲವೇನೋ.&lt;br /&gt;&lt;br /&gt;&lt;br /&gt;24/12/1910 ರಿಂದ 23/12/1960, ವಿದೇಶಕ್ಕೆ ತೆರಳಿ ಕ್ರಾಂತಿ ಕಾರ್ಯ ಸಂಘಟಿಸಿದ, ದೇಶಭಕ್ತಿ ಪ್ರದರ್ಶಿಸಿದ ಮಹಾಪರಾಧಕ್ಕಾಗಿ ವಿನಾಯಕ ದಾಮೋದರ ಸಾವರ್ಕರ್ ಅವರಿಗೆ 50 ವರ್ಷಗಳ ಕರಿನೀರಿನ ಶಿಕ್ಷೆ. ಅವತ್ತಿನ ಮಟ್ಟಿಗೆ ಕರಿನೀರಿನ ಶಿಕ್ಷೆ ಎಂದರೆ ಅದು ಸಾವಿನ ಮನೆ ಅಂತಲೇ ಅರ್ಥ. ಹೊರಗಿನ ಯಾರ ಸಂಪರ್ಕವೂ ಇಲ್ಲದ, ದೇಶದಿಂದ ಬಹುದೂರದ ಅಂಡಮಾನಿನ ಆ ಕ್ರೂರ ಜೈಲಿನಿಂದ ಮರಳಿ ಬರುವ ನಂಬಿಕೆಯೇ ಇರಲಿಲ್ಲ. ಅದೂ 50 ವರ್ಷಗಳು !. ಎದೆ ಬಿರಿಯುವ ಶಿಕ್ಷೆ ಕೇಳಿದಾಗಲೂ ಅವರು ವಿಚಲಿತರಾಗಲಿಲ್ಲ. ಈ ಸಮುದ್ರ ಈಜಿದ ಸಾಹಸಿಯನ್ನು ಅಣಕಿಸಲೆಂದೇ ಅಲ್ಲಿನ ಜೈಲರ್ 'ಹೆದರಬೇಡಿ ಬ್ಯಾರಿಸ್ಟರ್ ಸಾಹೇಬರೇ, 1960 ರಲ್ಲಿ ನಮ್ಮ ಪರಮ ಕೃಪಾಳು ಸರ್ಕಾರ ಖಂಡಿತಾ ನಿಮ್ಮನ್ನು ಬಿಡುಗಡೆ ಮಾಡುತ್ತದೆ' ಎಂದಾಗ ಸಾವರ್ಕರ್ ಜೋರಾಗಿ ನಕ್ಕು '50 ವರ್ಷಗಳ ಕಾಲ ನಿಮ್ಮ ಸರ್ಕಾರ ಇದ್ದರೆ ತಾನೇ ?' ಎಂದು ಮರುಪ್ರಶ್ನಿಸಿ ಗತ್ತಿನಿಂದಲೇ ನಡೆದಿದ್ದರು.&lt;br /&gt;&lt;br /&gt;ದೇಶಭಕ್ತಿಯ ಅಪರಾಧಕ್ಕಾಗಿ ಭಾರತೀಯ ಮಹಾವಿದ್ಯಾಲಯವೊಂದರ ವಸತಿಗೃಹದಿಂದ ಹೊರದೂಡಲ್ಪಟ್ಟ ಮೊಟ್ಟಮೊದಲ ವಿದ್ಯಾರ್ಥಿ ಸಾವರ್ಕರ್. ಭಾರತದಲ್ಲಿ ವಿದೇಶಿ ಬಟ್ಟೆಗಳಿಗೆ ಬೆಂಕಿಯಿಟ್ಟು ಹೋಳಿ ಆಚರಿಸಿದ ಮೊಟ್ಟಮೊದಲ ಸ್ವದೇಶಾಭಿಮಾನಿ ಸಾವರ್ಕರ್. ದಾಸ್ಯರಕ್ಕಸನ ಎದೆ ಮೆಟ್ಟಲು ಮುಂದಾಗಿದ್ದಕ್ಕೆ ತಾನು ಗಳಿಸಿದ್ದ ಬಿ.ಎ. ಪದವಿಯನ್ನೇ ಕಳೆದುಕೊಂಡ ಮೊಟ್ಟಮೊದಲ ಭಾರತೀಯ ಪದವೀಧರ, ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸಿದ್ದಕ್ಕಾಗಿ ಬ್ರಿಟಿಷರಿಂದ 'ಬ್ಯಾರಿಸ್ಟರ್ ಪದವಿ'ಯನ್ನೇ ನಿರಾಕರಿಸಲ್ಪಟ್ಟ ಮೊಟ್ಟ ಮೊದಲ ಬ್ಯಾರಿಸ್ಟರ್, ಪ್ರಕಟಣೆಗೆ ಮೊದಲೇ ಎರಡು ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟ ಗ್ರಂಥ ರಚಿಸಿದ ಜಗತ್ತಿನ ಮೊಟ್ಟಮೊದಲ ಲೇಖಕ ಸಾವರ್ಕರ್. 'ಸಂಪೂರ್ಣ ಸ್ವಾತಂತ್ರ್ಯವೇ ಭಾರತದ ಧ್ಯೇಯ' ಎಂದು ಘೋಷಿಸಿದ ಮೊಟ್ಟಮೊದಲ ರಾಜಕೀಯ ಮುಂದಾಳು, ಜಗತ್ತಿನ ರಾಜಕೀಯ ಇತಿಹಾಸದಲ್ಲೇ ಹೇಗ್ ಅಂತರರಾಷ್ಟ್ರೀಯ ನ್ಯಾಯಾಲಯದೆದುರು ತನ್ನ ಬಗ್ಗೆ ಮೊಕದ್ದಮೆ ನಡೆಯುವಂತೆ ಮಾಡಿದ ಮೊದಲ ರಾಜಕೀಯ ಖೈದಿ ಸಾವರ್ಕರ್.&lt;br /&gt;&lt;br /&gt;ವಿಶ್ವದ ಚರಿತ್ರೆಯಲ್ಲಿ 50 ವರ್ಷಗಳ ಕರಿನೀರಿನ ಶಿಕ್ಷೆಗೆ ಗುರಿಯಾದ ಮೊಟ್ಟ ಮೊದಲ ಸ್ವಾತಂತ್ರ್ಯ ಸೇನಾನಿ ಸಾವರ್ಕರ್. ಅಹಿಂಸೆಯ ಹೆಸರಲ್ಲಿ ಬ್ರಿಟಿಷರ ಕಾಲಿಗೆ ಬಿದ್ದು ಬಿದ್ದು ಆತ್ಮಾಭಿಮಾನವನ್ನೇ ಕಳೆದುಕೊಂಡಿದ್ದವರ ಮಧ್ಯೆ ಇಂಗ್ಲೆಂಡಿಗೇ ತೆರಳಿ ಬ್ರಿಟಿಷರ ಎದೆನಡುಗುವಂತೆ ಕ್ರಾಂತಿಕಾರ್ಯ ಸಂಘಟಿಸಿ ನೂರಾರು ತರುಣ ದೇಶಭಕ್ತರ ಪಡೆ ರಚಿಸಿದ ಮೊದಲ ಕ್ರಾಂತಿಕಾರಿ ಸಾವರ್ಕರ್. ಸತತ 11 ಬಾರಿ ಕಠಿಣ ಸೆರೆವಾಸಕ್ಕೆ ಗುರಿಯಾದ ಅದ್ವಿತೀಯ ಸೇನಾನಿ ಸಾವರ್ಕರ್. ದುರಂತವೆಂದರೆ ಸ್ವಾತಂತ್ರ್ಯಬಂದಮೇಲೂ ಭಾರತ ಸರ್ಕಾರದಿಂದಲೇ ಬಂಧನಕ್ಕೆ ಒಳಗಾದ, ಇಲ್ಲಿನ ವ್ಯವಸ್ಥೆಗೆ ನೊಂದು 21 ದಿನಗಳ ಉಪವಾಸದ ಮೂಲಕ ಪ್ರಾಯೋಪವೇಶ ಮಾಡಿ ಆತ್ಮಾರ್ಪಣೆಗೈದ ಮೊದಲ ಚೇತನ ಸಾವರ್ಕರ್.&lt;br /&gt;&lt;br /&gt;ಬಾಲ್ಯದಲ್ಲಿಯೇ ತಂದೆ-ತಾಯಿಯರನ್ನು ಕಳೆದುಕೊಂಡ ಸಾವರ್ಕರ್ ಓರಗೆಯ ಮಕ್ಕಳೆಲ್ಲ ಆಟದಲ್ಲಿ ಮೈಮರೆತು ಕಾಲ ನೂಕುತ್ತಿದ್ದಾಗ ತಾವು ಮಾತ್ರಫಡ್ಕೆ, ಚಾಫೇಕರ್, ಶಿವಾಜಿಯಂತಹ ಧೀರರ ಕಥೆಗಳನ್ನು ಕೇಳಿ ರೋಮಾಂಚಿತಗೊಂಡು ತಾಯಿಯ ದಾಸ್ಯ ಮುಕ್ತಿಗಾಗಿ ಯೋಚನೆಗೆ ತೊಡಗಿದ್ದರು. ಹನ್ನೆರಡು- ಹದಿಮೂರನೆಯ ವಯಸ್ಸಿನಲ್ಲೇ ದೇಶ-ದಾಸ್ಯ-ಬಲಿದಾನದ ಹೆಸರನ್ನೇ ಕೇಳಿರದಿದ್ದಜನರನ್ನು ಒಟ್ಟುಗೂಡಿಸಿ 'ಮಿತ್ರ ಮೇಳ' ಕಟ್ಟಿದ ಸಾವರ್ಕರ್ ಮುಂದೆ ಅದನ್ನೇ 'ಅಭಿನವ ಭಾರತ' ಎಂಬ ಕ್ರಾಂತಿಕಾರಿಗಳ ಪಾಠಶಾಲೆಯನ್ನಾಗಿಸಿದರು. ಮುಂದೆ ಬ್ರಿಟಿಷರ ನೆಲದಲ್ಲಿಯೇ ಅವರನ್ನು ಬಗ್ಗು ಬಡಿಯಬೇಕೆಂಬ ಸಂಕಲ್ಪದಿಂದ ಇಂಗ್ಲೆಂಡಿಗೆ ತೆರಳಿ ಅಲ್ಲಿ ಇಂಗ್ಲೀ?ರಿಗೆ ಮಾನಸಿಕವಾಗಿ ತಮ್ಮನ್ನು ಮಾರಿಕೊಳ್ಳುತ್ತಿದ್ದಭಾರತೀಯನ್ನು ಬಡಿದೆಬ್ಬಿಸಿ ಕ್ರಾಂತಿಕಾರ್ಯಕ್ಕೆ ಮುನ್ನುಡಿ ಬರೆದರು. ಅವರ ಕಾರ್ಯದಿಂದ ಪ್ರೇರೇಪಣೆಗೊಂಡ 'ಮದನಲಾಲ್ ಧೀಂಗ್ರ' ದಾಸ್ಯ ರಕ್ಕಸನಎದೆ ಮೆಟ್ಟಿ ವಿದೇಶಿ ನೆಲದ ಮೊದಲ ಬಲಿದಾನಿಯಾಗಿ ಇತಿಹಾಸ ಸೃಷ್ಟಿಸಿದ.&lt;br /&gt;&lt;br /&gt;  &lt;br /&gt;ಸಾವರ್ಕರ್ ಸದನ್, ದಾದರ್, ಮುಂಬಯಿ &lt;br /&gt;1857 ರ ಸಂಗ್ರಾಮವನ್ನು 'ಸಿಪಾಯಿದಂಗೆ' ಎಂದೇ ಕರೆದಿದ್ದ ಬ್ರಿಟಿಷರಿಗೆ ಸವಾಲಾಗಿ ನಿಂತು ಅದು 'ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ' ಎಂದು ನಿರೂಪಿಸುವ ಪುಸ್ತಕ ಬರೆದ ಸಾವರ್ಕರ್ ಆ ಮೂಲಕ ಭಗತ್ ಸಿಂಗ್, ಆಜಾದ್, ನೇತಾಜಿಯಂತಹ ಈ ದೇಶದ ಮಹಾನ್ ನಾಯಕರುಗಳಿಗೆ ಪ್ರೇರಣೆ ನೀಡಿದರು.&lt;br /&gt;&lt;br /&gt;ದೇಶಭಕ್ತಿಯ ಅಪರಾಧಕ್ಕಾಗಿ ಬಂಧನಕ್ಕೊಳಗಾಗಿ ಮಾರ್ಗ ಮಧ್ಯೆ ಹಡಗಿನಿಂದ ಜಿಗಿದು ತಪ್ಪಿಸಿಕೊಂಡು ಸಮುದ್ರವನ್ನೇ ಈಜಿದ ಸಾಹಸಿ ಸಾವರ್ಕರ್. ದುರದೃಷ್ಟವಶಾತ್ ಸೆರೆಸಿಕ್ಕು 50 ವರ್ಷಗಳ ಕರಿನೀರಿನ ಶಿಕ್ಷೆಗೆ ಒಳಗಾದರು. ಅಂಡಮಾನಿನ ಆ ಕ್ರೂರ ಜೈಲಿನಲ್ಲಿ ಕೈಕಾಲುಗಳಿಗೆ ಕಬ್ಬಿಣದ ಸರಪಳಿ ಕಟ್ಟಿಸಿಕೊಂಡು, ಕೊಬ್ಬರಿಯ ಗಾಣವನ್ನು ಎತ್ತಿನಂತೆ ದಿನಕ್ಕೆ ಹತ್ತು ತಾಸು ಎಳೆಯುತ್ತಾ ಸರಿಯಾದ ಆಹಾರವಿಲ್ಲದೆ ಕ್ಷಯರೋಗ ಬಡಿದವರಂತೆ ಬಿಡುಗಡೆಯ ದಾರಿಯಿಲ್ಲದೆ, ಮಾತನಾಡಲು ಮನುಷ್ಯ ಸಹವಾಸವಿಲ್ಲದೆ, ನೊಣ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಘೋರ ಶಿಕ್ಷೆ ಅನುಭವಿಸಿದರು. ಬಿಡುಗಡೆಯ ನಂತರವೂ ಧರ್ಮ-ಸಂಸ್ಕೃತಿಯ ರಕ್ಷಣೆಗೆ ಶ್ರಮಿಸುತ್ತಾ, ಮೂಢನಂಬಿಕೆ, ಅಸ್ಪೃಶ್ಯತೆಗಳ ವಿರುದ್ಧ ಸಮರ ಸಾರಿದರು. ನೇತಾಜಿ ಸುಭಾಷ್ ಚಂದ್ರ ಬೋಸ್‌ರಿಗೆ ಪ್ರೇರಣೆ ನೀಡಿ ವಿದೇಶಕ್ಕೆ ತೆರಳಿ ಸಂಗ್ರಾಮದ ಮೂಲಕ ದಾಸ್ಯ ವಿಮೋಚನೆಯ ಮಾರ್ಗದರ್ಶನ ನೀಡಿದವರು ಸಾವರ್ಕರ್.&lt;br /&gt;&lt;br /&gt;ಆದರೆ ಆ ಮಹಾನ್ ನಾಯಕನನ್ನು ಈ ದೇಶ, ಇಲ್ಲಿನ ಸರಕಾರ ನಡೆಸಿಕೊಂಡ ರೀತಿ ಮಾತ್ರ ಅತ್ಯಂತ ಹೇಯ. ಗಾಂಧಿ ಹತ್ಯೆಯ ಸುಳ್ಳು ಆರೋಪ ಹೊರಿಸಿ ಅವರನ್ನು ಬಂಧಿಸಲಾಯಿತು. ಮುಂದೆ ನ್ಯಾಯಾಲಯ ಅವರನ್ನು ನಿರ್ದೋಷಿ ಎಂದು ಘೋಷಿಸಿತು. 1950 ರಲ್ಲಿ ಲಿಯಾಖತ್ ಅಲಿ ಭಾರತ ಭೇಟಿಗೆ ಬಂದಾಗ ಹಿಂದುತ್ವ ನಿಷ್ಠರಾಗಿದ್ದರು ಎಂಬ ಏಕೈಕ ಕಾರಣಕ್ಕೆ ದೈಹಿಕವಾಗಿ ಜರ್ಜರಿತರಾಗಿದ್ದ ಅರವತ್ತೇಳು ವರ್ಷದ ವೃದ್ಧ ಸಾವರ್ಕರ್‌ರನ್ನು ಬಂಧಿಸಿ ಸರ್ಕಾರ ಬೆಳಗಾವಿ ಜೈಲಿಗೆ ಕಳಿಸಿತು. ಬ್ರಿಟಿಷರು ವಶಪಡಿಸಿಕೊಂಡಿದ್ದ ಸಾವರ್ಕರ್ ಮನೆಯನ್ನು ಸ್ವಾತಂತ್ರ್ಯಾ ನಂತರವೂ ಹಿಂದಿರುಗಿಸುವ ಸೌಜನ್ಯವನ್ನು ನೆಹರೂ ಸರ್ಕಾರ ತೋರಲಿಲ್ಲ. ಸಾವರ್ಕರ್ ಬಿಡುಗಡೆಗೆ ಆಗ್ರಹಿಸಿ ಸಹಿ ಸಂಗ್ರಹ ಮಾಡಿ ತಂದಾಗ ನೆಹರು ಅದನ್ನು ಹರಿದೆಸೆದಿದ್ದರು. ಸಾವರ್ಕರ್ ಗೌರವಾರ್ಥ ಅವರ ಅಭಿಮಾನಿಗಳು 'ಮೃತ್ಯುಂಜಯ ದಿವಸ' ಆಚರಿಸಿದಾಗ ಅದರ ವರದಿಯನ್ನು ಆಕಾಶವಾಣಿ ಬಿತ್ತರಿಸದಂತೆ ನೆಹರೂ ನೋಡಿಕೊಂಡರು. ಕೊನೆಗೆ ಸಾವರ್ಕರ್ ನಿಧನರಾದಾಗಲೂ ಅವರ ಪಾರ್ಥಿವವನ್ನು ಹೊತ್ತೊಯ್ಯಲು ಗನ್-ಕ್ಯಾರೇಜ್ ಸಿಗದಂತೆ ಮಾಡಲಾಯಿತು. ಸಂಸತ್ತಿನಲ್ಲಿ ಕನಿಷ್ಠ ಶ್ರದ್ಧಾಂಜಲಿಯನ್ನೂ ಅರ್ಪಿಸಲಿಲ್ಲ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/27174387-7662856594458257466?l=hrl4venkatesh.blogspot.com'/&gt;&lt;/div&gt;</content><link rel='replies' type='application/atom+xml' href='http://hrl4venkatesh.blogspot.com/feeds/7662856594458257466/comments/default' title='Post Comments'/><link rel='replies' type='text/html' href='https://www.blogger.com/comment.g?blogID=27174387&amp;postID=7662856594458257466' title='0 Comments'/><link rel='edit' type='application/atom+xml' href='http://www.blogger.com/feeds/27174387/posts/default/7662856594458257466'/><link rel='self' type='application/atom+xml' href='http://www.blogger.com/feeds/27174387/posts/default/7662856594458257466'/><link rel='alternate' type='text/html' href='http://hrl4venkatesh.blogspot.com/2008/05/blog-post_29.html' title='ವಿನಾಯಕ ದಾಮೋದರ ಸಾವರ್ಕರ್.'/><author><name>ಬಾರೋ ಓಗಾನಾ !</name><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='00706716307284590118'/></author><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-27174387.post-6915423775232414112</id><published>2008-05-26T18:37:00.000-07:00</published><updated>2008-05-26T18:40:39.167-07:00</updated><title type='text'>ಎಮ್.ವಿ.ಕಾಮತ್‌ರ ಆತ್ಮಚರಿತ್ರೆ :</title><content type='html'>English  |  हिन्दी  |  ಕನ್ನಡ  |  മലയാളം  |  தமிழ்  |  తెలుగు &lt;br /&gt; &lt;br /&gt; &lt;br /&gt; &lt;br /&gt; &lt;br /&gt;&lt;br /&gt; Home  Blogs  Bookmarks  Classifieds  Cricket  Entertainment  Living  News  Shopping  Travel  Videos  More  &lt;br /&gt; &lt;br /&gt; &lt;br /&gt;  &lt;br /&gt;           &lt;br /&gt; &lt;br /&gt;&lt;br /&gt;ಹೆಮ್ಮೆಯ ಕನ್ನಡಿಗ, ಪತ್ರಕರ್ತ ಎಂ.ವಿ.ಕಾಮತ್&lt;br /&gt;ಶನಿವಾರ, 5 ಏಪ್ರಿಲ್ 2008, 17:53 Hrs (IST)   &lt;br /&gt;   ನಮ್ಮ "ಸುದ್ದಿಸಾರಂಗಿಗೆ" ಚಂದಾದಾರರಾಗಿ&lt;br /&gt;   &lt;br /&gt;&lt;br /&gt;&lt;br /&gt;&lt;br /&gt;ಎಮ್.ವಿ.ಕಾಮತ್‌ರ ಆತ್ಮಚರಿತ್ರೆ : `ಎ ರಿಪೋರ್ಟರ್ ಎಟ್ ಲಾರ್ಜ್' (A Reporter at Large) ಸರಣಿ ರೂಪದಲ್ಲಿ ದಟ್ಸ್‌ಕನ್ನಡದಲ್ಲಿ ಪ್ರಕಟವಾಗಲಿದೆ. ಕನ್ನಡಾಭಿಮಾನ, ಭಾರತಪ್ರೇಮ ಹಾಗೂ ಸನಾತನ ಮೌಲ್ಯಗಳು ಪುಸ್ತಕದ ತುಂಬ ಹಾಸುಕೊಕ್ಕಾಗಿವೆ. ಇದು ಈಗಿನ ಪೀಳಿಗೆಯ ಪತ್ರಕರ್ತರು ಓದಲೇಬೇಕಾದ ಪುಸ್ತಕವೆಂದರೂ ತಪ್ಪಾಗಲಾರದು.&lt;br /&gt;&lt;br /&gt;ಸಂಗ್ರಹಾನುವಾದ : ಡಾ| 'ಜೀವಿ' ಕುಲಕರ್ಣಿ, ಮುಂಬೈ&lt;br /&gt;&lt;br /&gt;ಪೀಠಿಕೆ:&lt;br /&gt; &lt;br /&gt;ನಾನು ಪುಸ್ತಕಪ್ರಿಯ. ಇಂಗ್ಲೀಷಿನಲ್ಲಿ ಬಹಳ ಓದುವ ಚಟ ಇದ್ದವರಿಗೆ `ಪುಸ್ತಕದಹುಳ' (bookworm) ಎನ್ನುತ್ತಾರೆ. ಉತ್ತಮ ಪುಸ್ತಕ ಓದುವವರಿಗೆ ಹಾಗೆ ಅನ್ನಲಾಗುವುದಿಲ್ಲ. ಅದಕ್ಕಾಗಿ ನಾನು ಒಂದು ಶಬ್ದ ಟಂಕಿಸಿದ್ದೇನೆ (ಕಾಯಿನ್ ಮಾಡಿದ್ದೇನೆ). ಅದು `ಪುಸ್ತಕದಭ್ರಮರ' (bookbee). ನಾವು ಪುಸ್ತಕ-ಕುಸುಮದಿಂದ ಅದರ ಮಕರಂದ ಸವಿಯಬೇಕು. ತಾನು ಸವಿದ ಜೇನು ಇತರರಿಗೆ ಹಂಚಬೇಕು. ನನ್ನ ಒಬ್ಬ ಮಿತ್ರ  ಹೇಳುತ್ತಿದ್ದ, `ನಾನು ಒಪ್ಪತ್ತು ಊಟ ಬಿಡಬಹುದು, ಆದರೆ ಒಂದು ಒಳ್ಳೆಯ ಪುಸ್ತಕ ಕೈಗೆ ಸಿಕ್ಕರೆ ಅದನ್ನು ಬಿಡಲಾರೆ' ಎಂದು.&lt;br /&gt; &lt;br /&gt;ಇತ್ತೀಚೆಗೆ ಐದು ದಿನಗಳ ಯೋಗ ಶಿಬಿರ ನಡೆಸಲು ಶಿರಸಿಗೆ ಹೋಗಿದ್ದೆ. ಅದನ್ನು ಅಯೋಜಿಸಿದವರು ಶಿರಸಿಯ ಅತ್ಯಂತ ಪ್ರಮುಖ ಹಾಗೂ ಪ್ರಭಾವಿ ವ್ಯಕ್ತಿ, ಜನಸೇವಕ ಹಾಗೂ ಕರ್ಮಯೋಗಿ ಎಸ್.ವಿ.ಸೋಂದೆ ಅವರು. `ನೀವು ಮುಂಬೈಯ ಎಂ.ವಿ.ಕಾಮತರ ಆತ್ಮಚರಿತ್ರೆ ಓದಿದ್ದೀರಾ?' ಎಂದು ಕೇಳಿದರು. `ಅದರ ಬಗ್ಗೆ ಕೇಳಿದ್ದೇನೆ, ಅದು ನನಗೆ ಸಿಕ್ಕಿಲ್ಲ.' ಎಂದೆ. ಸೋಂದೆ ಅಂದರು, ``ಅವರ ಆತ್ಮಚರಿತ್ರೆ `ಎ ರಿಪೋರ್ಟರ್ ಎಟ್ ಲಾರ್ಜ' ಬಗ್ಗೆ ಒಂದು ಆಂಗ್ಲ ಪತ್ರಿಕೆಯಲ್ಲಿ ಓದಿದೆ. ನಮ್ಮ ಶಿರಸಿಯ ಪಂಡಿತ ಪಬ್ಲಿಕ್ ಲೈಬ್ರರಿಗೆ ತರಿಸಲು ಗ್ರಂಥಪಾಲರಿಗೆ ತಿಳಿಸಿದೆ. ಬಹಳ ಚೆನ್ನಾಗಿ ಇದೆ.' ಲೈಬ್ರರಿಯಿಂದ ತರಿಸಿ ಕೊಡುವುದಾಗಿ ಸೋಂದೆ ಹೇಳಿದರು. ಅದು ಲೈಬ್ರರಿಯಲ್ಲಿ ಇರಲಿಲ್ಲ. ಹುಬ್ಬಳ್ಳಿಯಲ್ಲಿದ್ದ ಸೋಂದೆ ಅವರ ಅಳಿಯ ಧಾಕಪ್ಪ ಓದಲು ಒಯ್ದಿದ್ದರು. ಮುಂಬೈಗೆ ಹೋದ ಮೇಲೆ ನೋಡುವೆ ಅಂದೆ. ನಂತರ ಧಾರವಾಡದಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಮೂರು ದಿನಗಳ `ಯೋಗಶಿಬಿರ' ನಡೆಸಲು ಬಂದಾಗ ನನಗೆ ಒಂದು ಅಚ್ಚರಿಯೇ ಕಾಯ್ದಿತ್ತು. ಕುರಿಯರ್ ಮೂಲಕ ಕಾಮತರ ಆತ್ಮಚರಿತ್ರೆ ನಾನು ಧಾರವಾಡದಲ್ಲಿ ತಂಗಿದ್ದ ಮನೆಗೆ ಬಂದಿತ್ತು. ಸೋಂದೆಯವರ ಕಾರ್ಯ ವೈಖರಿ ನೋಡಿ ಬೆರಗಾಗಿ ಅವರಿಗೆ ಫೋನು ಮಾಡಿ ಕೃತಜ್ಞತೆ ತಿಳಿಸಿದೆ.&lt;br /&gt; &lt;br /&gt;ಇಷ್ಟು ಪೀಠಿಕೆ ಸಾಕು.&lt;br /&gt; &lt;br /&gt;ಭಾರತದ ಪತ್ರಿಕಾ ಪ್ರಪಂಚದಲ್ಲಿ ಶಿರೋಭೂಷಣ ಪತ್ರಕರ್ತರೂ, ಪದ್ಮಭೂಷಣರೂ, ಹೆಮ್ಮೆಯ ಮುಂಬೈ ಕನ್ನಡಿಗರೂ ಆಗಿರುವ ಮಾಧವ ವಿಠ್ಠಲರಾವ ಕಾಮತ ಅವರ ಆತ್ಮಚರಿತೆ `ಎ ರಿಪೋರ್ಟರ್ ಎಟ್ ಲಾರ್ಜ್' ಓದಲು ತೊಡಗಿದೆ. ಪುಸ್ತಕದ ತುಂಬೆಲ್ಲ ಅವರ ಕನ್ನಡಾಭಿಮಾನ, ಭಾರತಪ್ರೇಮ ಹಾಗೂ ಸನಾತನ ಮೌಲ್ಯಗಳ ಬಗ್ಗೆ ಅವರಿಗೆ ಇದ್ದ ಗೌರವಾದರಗಳನ್ನು ನಾನು ಬಹುವಾಗಿ ಮೆಚ್ಚತೊಡಗಿದೆ. ಈ ಪುಸ್ತಕಕ್ಕೆ ಮುನ್ನುಡಿ ಬರೆದ, `ದಿ ಹಿಂದೂ' ಪತ್ರಿಕೆಯ ಸಂಪಾದಕ, ಎನ್.ರಾಮ್ ಬರೆಯುತ್ತಾರೆ,&lt;br /&gt;&lt;br /&gt;"This is an extraordinary book, its appeal extending far beyond the community of journalists. It is indeed a reflective analysis of the history of modern India from a sensitive mind that could also observe the happenings from a vintage point. It offers insight into the world of diplomacy, politics and journalism in a way that has few parallels."&lt;br /&gt;&lt;br /&gt;(ಇದೊಂದು ಅಸಾಧಾರಣ ಗ್ರಂಥ. ಇದು ಪತ್ರಕರ್ತರ ಕುಟುಂಬದ ಎಲ್ಲೆಗಳನ್ನು ಮೀರಿ ನಿಲ್ಲುವ ಪುಸ್ತಕ. ಇಲ್ಲಿ ಸೂಕ್ಷ್ಮಗ್ರಾಹಿ ಕುಶಾಗ್ರ ಮನವೊಂದು, ಮಹತ್ವದ ಸ್ಥಾನದಲ್ಲಿ ನಿಂತುಕೊಂಡು, ಭಾರತದ ಆಧುನಿಕ ಇತಿಹಾಸವನ್ನು, ಆಗುಹೋಗುಗಳನ್ನು ನಿರೀಕ್ಷಿಸಿದೆ ಮತ್ತು ಬಿಂಬಿಸುವಂತೆ ವಿಶ್ಲೇಷಿಸಿದೆ. ಇಲ್ಲಿರುವ ಒಳನೋಟ  ಹೇಗಿದೆ ಎಂದರೆ ಮುತ್ಸದ್ದಿತನ, ರಾಜಕಾರಣ ಮತ್ತು ಪತ್ರಿಕೋದ್ಯಮಗಳ ಪ್ರಪಂಚದಲ್ಲಿಯೇ ಅಪರೂಪದ್ದಾಗಿದೆ ಎನ್ನಬಹುದು.)&lt;br /&gt; &lt;br /&gt;ಉತ್ತಮ ಪುಸ್ತಕಗಳನ್ನು ಪ್ರಕಾಶಿಸುವಲ್ಲಿ ವಿಶ್ವಮಾನ್ಯತೆ ಪಡೆದ `ಭಾರತೀಯ ವಿದ್ಯಾಭವನ'ದ ಹೆಮ್ಮೆಯ ಪ್ರಕಟನೆ ಇದಾಗಿದೆ. ಜಸ್ಟಿಸ್ ಛಾಗ್ಲಾ ಅವರ `ರೋಸಸ್ ಇನ್ ಡಿಸೆಂಬರ್' (Roses in December)ನಿಂದ ಪ್ರಾರಂಭಿಸಿ ಇಲ್ಲಿಯ ವರೆಗೆ 48 ಆತ್ಮಚರಿತ್ರೆಗಳನ್ನು ಇವರು ಪ್ರಕಟಿಸಿದ್ದಾರೆ. ಅಲ್ಲದೆ 99 ಹಿರಿಯ ವ್ಯಕ್ತಿಗಳ ಜೀವನ ಚರಿತ್ರೆಗಳನ್ನೂ ಪ್ರಕಟಿಸಿದ್ದಾರೆ. ಅದರಲ್ಲಿ ಲೂಯಿ ಫಿಶರ್ ಬರೆದ, `ಮಹಾತ್ಮಾ ಗಾಂಧಿ: ಹಿಸ್ ಲೈಫ್ ಅಂಡ್ ಟೈಮ್ಸ್' (Mahatma Gandhi: His Life and Times), ಸಚ್ಚಿದಾನಂದರು ಬರೆದ `ಲೋಕನಾಯಕ ಜೆ.ಪಿ. ಮ್ಯಾನ್ ಆಫ್ ದಿ ಸೆಂಚುರಿ' (Lok Nayak J.P. Man of the century) ಕೂಡ ಇವೆ. ಶಿವರಾಮ ಕಾರಂತರ ಆತ್ಮಚರಿತ್ರೆ, `ಹುಚ್ಚು ಮನಸ್ಸಿನ ಹತ್ತು ಮುಖಗಳು'(Ten Faces of a Crazy Mind)ನ್ನೂ ಪ್ರಕಟಿಸಿದ್ದಾರೆ.&lt;br /&gt; &lt;br /&gt;ಭಾರತೀಯ ವಿದ್ಯಾ ಭವನದ ಪ್ರಕಾಶನಗಳ ಪ್ರಧಾನ ಸಂಪಾದಕರಾದ ರಾಮಕೃಷ್ಣ ಅವರು ಬರೆದ ಮುನ್ನುಡಿ ಇದೆ. ಅದರಲ್ಲಿ ಒಂದು ಘಟನೆಯ ಬಗ್ಗೆ ಬರೆಯುತ್ತಾರೆ. 1946ರಲ್ಲಿ ಮೇ 14ರಂದು ಮಹಾತ್ಮಾ ಗಾಂಧಿಯವರು ತಮ್ಮ ಬಲಗೈ ಬಂಟನಂತಿದ್ದ ಸರದಾರ ವಲ್ಲಭಭಾಯಿ ಪಟೇಲರೊಂದಿಗೆ, ಸಿಮ್ಲಾದಲ್ಲಿ ನಡೆದ ಐತಿಹಾಸಿಕ ಸಭೆ (ಬ್ರಿಟಿಷ್ ಕ್ಯಾಬಿನೆಟ್ ಕಳಿಸಿದ ಮಿಷನ್ ಸದಸ್ಯರೊಡನೆ ಮೀಟಿಂಗ್) ಮುಗಿಸಿ ಸಿಮ್ಲಾದಿಂದ ಮುಂಬೈಗೆ ಬರಲಿರುವ ಟ್ರೇನಿನಲ್ಲಿ, ವಿಶೇಷ ಜನತಾ ಬೋಗಿಯಲ್ಲಿ, ಪ್ರವಾಸಿಸುತ್ತಿರುವಾಗ ಲೋಣಾವಳಾದ ಬಳಿ ಗಾಡಿ ಗಕ್ಕನೆ ನಿಂತಿತು. ಎಲ್ಲರೂ ತಲ್ಲಣಗೊಂಡರು. ಆದರೆ ಗಾಂಧಿ ಮಾತ್ರ ನಿರಾತಂಕವಾಗಿ ಮಲಗಿದ್ದರಂತೆ. ಗಾಡಿ ನಿಲ್ಲಲು ಕಾರಣ ಹಳಿಯ ಮೇಲೆ ಯಾರೋ ದುಷ್ಕರ್ಮಿಗಳು ಬಂಡೆಗಲ್ಲನ್ನು ಇರಿಸಿದ್ದರಂತೆ. ಇದು ಭಾರಿ ಸುದ್ದಿಯಾಯ್ತು. ಅದರ ಪ್ರತ್ಯಕ್ಷ ವರದಿ ಮಾಡಲು ದಾದರ ಸ್ಟೇಶನ್‌ಗೆ ತರುಣ ವರದಿಗಾರರೊಬ್ಬರು ಬಂದಿದ್ದರರಂತೆ. ಆ ತರುಣ ವರದಿಗಾರ ಬೇರೆಯಾರಲ್ಲ ಎಂ.ವಿ.ಕಾಮತ್ ಆಗಿದ್ದರು ಎಂದು (ಆ ಬೋಗಿಯಲ್ಲಿ ಉಪಸ್ಥಿತರಿದ್ದ) ರಾಮಕೃಷ್ಣ ಬರೆಯುತ್ತಾರೆ. ವಿಶೇಷ ವರದಿ ಪ್ರಕಟಿಸುವಲ್ಲಿ ಫೀ ಪ್ರೆಸ್ ಸಂಪಾದಕ ಸದಾನಂದರಲ್ಲಿ ಕಾಮತರು ಟ್ರೇನಿಂಗ್ ಪಡೆಯುತ್ತಿದ್ದರು. ವಿದೇಶದಲ್ಲಿ ಹಲವು ವರ್ಷ ದುಡಿದು ಭಾರತಕ್ಕೆ ಮರಳಿದ ಮೇಲೆ ಭಾರತೀಯ ವಿದ್ಯಾ ಭವನದವರು ನಡೆಸುತ್ತಿರುವ ಡಾ| ರಾಜೇಂದ್ರಪ್ರಸಾದ `ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಅಂಡ್ ಮ್ಯಾನೇಜ್‌ಮೆಂಟ್' (Institute of Communication and Management)ನ ಜರ್ನಲಿಸಂ ವಿಭಾಗದ ಮುಖ್ಯಸ್ಥರಾಗಿ ಎಮ್. ವಿ. ಕಾಮತ ಸೇವೆಸಲ್ಲಿಸಿದ ವಿಷಯವನ್ನೂ ನೆನೆಯುತ್ತಾರೆ.&lt;br /&gt; &lt;br /&gt;ಕಾಮತರು ಪಿ.ಟಿ.ಐ.ವರದಿಗಾರರಾಗಿ ದುಡಿದಿದ್ದಾರೆ, ಇಪ್ಪತ್ತು ವರ್ಷ ಯುನೈಟೆಡ್ ನೇಶನ್ಸ್‌ನ ಮುಖ್ಯ ಕಚೇರಿಯಲ್ಲಿದ್ದು ವರದಿ ಕಳಿಸಿದ್ದಾರೆ, ಟೈಮ್ಸ್ ಆಫ್ ಇಂಡಿಯಾದ ಪ್ರತಿನಿಧಿಯಾಗಿ ಬಾನ್(ಜರ್ಮನಿ), ಪ್ಯಾರಿಸ್(ಫ್ರಾನ್ಸ್), ವಾಶಿಂಗ್‌ಟನ್ ಡಿ.ಸಿ.(ಅಮೇರಿಕಾ)ಗಳಲ್ಲಿ ದುಡಿದಿದ್ದಾರೆ. ನಿವೃತ್ತಿ ಪೂರ್ವದಲ್ಲಿ `ಇಲಸ್ಟ್ರೇಟೆಡ್ ವೀಕ್ಲಿ'ಯ ಸಂಪಾದಕರಾಗಿದ್ದರು. ನಿವೃತ್ತಿಯ ನಂತರವೂ ಪ್ರಸಾರ ಮಾಧ್ಯಮಗಳ ಬಗ್ಗೆ ಪತ್ರಿಕೆಗಳಿಗೆ ಬರೆಯತ್ತಲೇ ಇದ್ದಾರೆ.&lt;br /&gt; &lt;br /&gt;ಕಾಮತರು `ಲೇಖಕನ ನುಡಿ'ಯಲ್ಲಿ ಒಂದು ಮಾತು ಹೇಳುತ್ತಾರೆ. `ಇದು ಹಾಗೆ ನೋಡಿದರೆ ಆತ್ಮಚರಿತ್ರೆಯಲ್ಲ. ನನ್ನ ಜೀವನ ಹಾಗೂ ನಾನು ಜೀವಿಸಿದ ಕಾಲದ ಬಗ್ಗೆ ನಾನು ಬರೆದ ಸುದೀರ್ಘ ಟಿಪ್ಪಣಿ' ಎಂದು. ಅವರ ಆತ್ಮಚರಿತ್ರೆಯಲ್ಲಿ ಭಾರತದ ಇತಿಹಾಸವಿದೆ, ನಾಡಿನ ಮತ್ತು ವಿಶ್ವದ ಮಹಾನ್ ವ್ಯಕ್ತಿಗಳ ದರ್ಶನವಿದೆ, ಸಂದರ್ಶನವಿದೆ. ಈ ಗ್ರಂಥದಲ್ಲಿ ಏಳು ಅಧ್ಯಾಯಗಳಿವೆ.&lt;br /&gt; &lt;br /&gt;ಮೊದಲನೆಯ ಅಧ್ಯಾಯ, `ನನ್ನ ಎಲ್ಲಾ ನಿನ್ನೆಗಳು' (ALL MY YESTERDAYS). ಇದಕ್ಕೂ ಒಂದು ಮುನ್ನುಡಿ ಇದೆ. ಕಾಮತರು ಮಹಾತ್ಮಾ ಗಾಂಧಿ ಹಾಗೂ ಜವಾಹರಲಾಲ ನೆಹರೂ ಅವರ ಆತ್ಮಚರಿತ್ರೆಗಳ ಬಗ್ಗೆ ಬರೆಯುತ್ತಾರೆ, ಅವುಗಳ ಅನನ್ಯತೆಯನ್ನು ಮೆಚ್ಚುತ್ತಾರೆ. ಜಸ್ಟಿಸ್ ಛಾಗ್ಲಾ ಅವರ ಆತ್ಮಚರಿತ್ರೆ `ರೋಸಸ್ ಇನ್ ಡಿಸೆಂಬರ್'(Roses in December)ನ್ನು ಭಾರತೀಯ ವಿದ್ಯಾಭವನದವರು 1973ರಲ್ಲಿ ಪ್ರಕಟಿಸಿದರು. ಅದರ 12ನೇ ಸಂಸ್ಕರಣವು 2000ದಲ್ಲಿ ಪ್ರಕಟವಾಯಿತು. ಅವರ ಮಗ ಇಕ್ಬಾಲ್ ಮುನ್ನುಡಿ ಬರೆದಿದ್ದಾರೆ. ಮಗನೇ ಈ ಪುಸ್ತಕಕ್ಕೆ ಕಾರಣ ಆದುದನ್ನು ಮೆಚ್ಚುತ್ತಾರೆ. ನೆಹರು ಕ್ಯಾಬಿನೆಟ್‌ನಲ್ಲಿ ಮಂತ್ರಿಯಾಗಿದ್ದ ಮುಂಬೈ ರಾಜಕಾರಣಿ ಎಸ್.ಕೆ.ಪಾಟೀಲರ ಬಗ್ಗೆ ಬರೆಯುತ್ತಾರೆ. ಗಾಂಧಿಯವರರೇ ಇವರನ್ನು ಮುಂಬೈಯ `ಅನಭಿಷಿಕ್ತ ದೊರೆ' (Uncrowned King) ಎಂದು ಕರೆದಿದ್ದರಂತೆ. ಮೂರು ಸಲ ಮುಂಬೈ ಮಹಾನಗರ ಪಾಲಿಕೆಯ ಮೇಯರ್ ಆಗುವ ಭಾಗ್ಯ ಇವರೊಬ್ಬರ ಹಿರಿಮೆಯಾಗಿತ್ತು. ಹಣ ಸಂಗ್ರಹಿಸುವುದರಲ್ಲಿ ಇವರು ನಿಸ್ಸೀಮರಾಗಿದ್ದರು. ಇವರು ತಮ್ಮ ಜೀವನದ ಬಗ್ಗೆ ಕೆಲವು ಟಿಪ್ಪಣಿಗಳನ್ನು ಬರೆದಿಟ್ಟಿದ್ದರಂತೆ. ಅವರ ಮಗ ಟಿಪ್ಪಣಿಗಳನ್ನು ಸಂಪಾದಿಸುವ ಕೆಲಸವನ್ನು ಕೈಕೊಳ್ಳಲು ಕಾಮತರನ್ನು ಕೇಳಿದಾಗ ಇವರು ಬಹಳ ಸಂತೋಷದಿಂದ ಒಪ್ಪಿ ಆ ಕೆಲಸ ಮಾಡಿದರಂತೆ. ಪತ್ರಕರ್ತರ ಆತ್ಮಚರಿತ್ರೆಗಳಲ್ಲಿ ಮಹತ್ವದ ಕೃತಿ ನ್ಯಾಶನಲ್ ಹೆರಾಲ್ಡ್ ಸಂಪಾದಕ ಎಮ್ ಚಲಪತಿರಾವ್ ಅವರದು ಎನ್ನುತ್ತಾರೆ.&lt;br /&gt; &lt;br /&gt;ಒಮ್ಮೆ ಪ್ರಸಿದ್ಧ ಸಿನೆ ತಾರೆ ಶಬನಾ ಆಜ್ಮಿಯ ಆಮಂತ್ರಣದ ಮೇರೆಗೆ ಅವಳ ಮನೆಗೆ ಹೋಗಿದ್ದರಂತೆ. ಅವಳು ತನ್ನ ವೃದ್ಧ ತಂದೆ ತಾಯಿಗಳನ್ನು ಪರಿಚಯಿಸಿದಾಗ ಇವರು ಅವರ ಕಾಲು ಮುಟ್ಟಿ ನಮಸ್ಕರಿಸಿದರಂತೆ. ಅವಳ ತಂದೆ `ಇದೆಲ್ಲ ಬೇಡ' ಎಂದಾಗ ಕಾಮತರು ಉತ್ತರಿಸಿದರಂತೆ, `ಹಿರಿಯರ ಪಾದಸ್ಪರ್ಶಮಾಡಿ ನಮಸ್ಕರಿಸುವುದು ನಮ್ಮ ಮನೆತನದಲ್ಲಿ ಹರಿದು ಬಂದ ಸಂಸ್ಕೃತಿ' ಎಂದು. 2001ರಲ್ಲಿ ಬರೋಡ ವಿಶ್ವವಿದ್ಯಾಲಯದ ಸಮಾಜ ಸೇವಾ ತಂಡದ ವಿದ್ಯಾರ್ಥಿಗಳ ಸಭೆಯನ್ನು ಉದ್ದೇಶಿಸಿ ಕಾಮತರು ಮಾತಾಡುತ್ತಿರುವಾಗ ಈ ಘಟನೆಯನ್ನು ನೆನೆದರಂತೆ. ಇವರ ಭಾಷಣ ಮುಗಿದ ನಂತರ ಒಬ್ಬ ಸುಂದರ ತರುಣಿ ಇವರೆಡೆಗೆ ಬಂದು ಇವರ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸಿದಳಂತೆ. ಆಗ ಕಾಮತರು ಅವಳಿಗೆ, `ಇದೆಲ್ಲ ಬೇಡ' ಎಂದರಂತೆ. ಆಗ ಅವಳು, `ಸರ್, ನಾನು ಕೂಡಾ ನಿಮ್ಮ ಸಂಸ್ಕೃತಿಯಲ್ಲೇ ಬೆಳೆದು ಬಂದವಳು!' ಎಂದು ಉದ್ಗಾರ ತೆಗೆದಳಂತೆ.&lt;br /&gt; &lt;br /&gt;ಇಂಥ ಸಣ್ಣ ಸಣ್ಣ ಘಟನೆಗಳು ಕೂಡ ಈ ಪುಸ್ತಕದ ಬೆಲೆಯನ್ನು ಹೆಚ್ಚಿಸುತ್ತವೆ. ತರುಣ ಪೀಳಿಗೆ ಕಾಮತರಿಂದ ಕಲಿಯುವುದು ಬಹಳ ಇದೆ. ಉಡುಪಿಯಲ್ಲಿ ಇವರ ನೆರೆಹೊರೆಯಲ್ಲಿ ಕ್ರಿಸ್ತೀಯರು ವಾಸವಾಗಿದ್ದರಂತೆ. ಅವರೊಂದಿಗೆ ಇವರು ಹೇಗೆ ಸಹಭಾವದಿಂದ ಬಾಳಿದರು ಎಂಬ ಬಗ್ಗೆ ಬರೆದಿದ್ದಾರೆ. ಜೊಕಿಂ ಆಳ್ವ, ಮಾರ್ಗರೆಟ್ ಆಳ್ವಾ ಅವರ ಬಗ್ಗೆ ಬರೆಯುತ್ತಾರೆ. ದೀಪಾವಳಿಯ ಸಮಯ ಇವರ ಮನೆಯವರು ಕೆಥೋಲಿಕ್ ಬಾಂಧವರ ಮನೆಗೆ ಸಿಹಿತಿಂಡಿ ಕಳಿಸಿಕೊಡುತ್ತಿದ್ದರಂತೆ. ಅದೇರೀತಿ ಇವರ ಕೆಥೋಲಿಕ್ ಮಿತ್ರರು ಇವರ ಮನೆಗೆ ಕ್ರಿಸ್‌ಮಸ್ ಸಮಯದಲ್ಲಿ ಕೇಕ್ ತಂದುಕೊಡುತ್ತಿದ್ದರಂತೆ. ಯಾವುದೇ ಸಂಪ್ರದಾಯದ ಜನರೇ ಇರಲಿ ಅವರೊಂದಿಗೆ ಕೊಂಕಣಿಯಲ್ಲಿ ಮಾತಾಡಿದಾಗ ಆಗುವ ಸುಖದ ಬಗ್ಗೆ ಬರೆಯುತ್ತಾರೆ. ಕಾಮತರು ಇಲ್ಲಿ ಒಂದು ಮಾತು ಹೇಳುತ್ತಾರೆ, `ನಾನು ಯಾವಾಗಲೂ ಅಭಿಪ್ರಾಯಪಟ್ಟಿದ್ದೇನೆ, ಧರ್ಮವು ಒಂದುವೇಳೆ ವಿಂಗಡಿಸಿದರೆ, ಭಾಷೆ ಯಾವಾಗಲೂ ನಮ್ಮನ್ನು ಒಂದೆಡೆ ತಂದಿದೆ.' ಎಂದು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/27174387-6915423775232414112?l=hrl4venkatesh.blogspot.com'/&gt;&lt;/div&gt;</content><link rel='replies' type='application/atom+xml' href='http://hrl4venkatesh.blogspot.com/feeds/6915423775232414112/comments/default' title='Post Comments'/><link rel='replies' type='text/html' href='https://www.blogger.com/comment.g?blogID=27174387&amp;postID=6915423775232414112' title='0 Comments'/><link rel='edit' type='application/atom+xml' href='http://www.blogger.com/feeds/27174387/posts/default/6915423775232414112'/><link rel='self' type='application/atom+xml' href='http://www.blogger.com/feeds/27174387/posts/default/6915423775232414112'/><link rel='alternate' type='text/html' href='http://hrl4venkatesh.blogspot.com/2008/05/blog-post_26.html' title='ಎಮ್.ವಿ.ಕಾಮತ್‌ರ ಆತ್ಮಚರಿತ್ರೆ :'/><author><name>ಬಾರೋ ಓಗಾನಾ !</name><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='00706716307284590118'/></author><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-27174387.post-429422625781609331</id><published>2008-05-03T17:13:00.000-07:00</published><updated>2008-12-09T19:13:20.544-08:00</updated><title type='text'></title><content type='html'>&lt;a href="http://2.bp.blogspot.com/_7zCtDv8HoV8/SBz_6G33XRI/AAAAAAAAAvA/8utzZx06Hw0/s1600-h/dv7.gif"&gt;&lt;img style="cursor:pointer; cursor:hand;" src="http://2.bp.blogspot.com/_7zCtDv8HoV8/SBz_6G33XRI/AAAAAAAAAvA/8utzZx06Hw0/s400/dv7.gif" border="0" alt=""id="BLOGGER_PHOTO_ID_5196309443821133074" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/27174387-429422625781609331?l=hrl4venkatesh.blogspot.com'/&gt;&lt;/div&gt;</content><link rel='replies' type='application/atom+xml' href='http://hrl4venkatesh.blogspot.com/feeds/429422625781609331/comments/default' title='Post Comments'/><link rel='replies' type='text/html' href='https://www.blogger.com/comment.g?blogID=27174387&amp;postID=429422625781609331' title='0 Comments'/><link rel='edit' type='application/atom+xml' href='http://www.blogger.com/feeds/27174387/posts/default/429422625781609331'/><link rel='self' type='application/atom+xml' href='http://www.blogger.com/feeds/27174387/posts/default/429422625781609331'/><link rel='alternate' type='text/html' href='http://hrl4venkatesh.blogspot.com/2008/05/blog-post.html' title=''/><author><name>ಬಾರೋ ಓಗಾನಾ !</name><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='00706716307284590118'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_7zCtDv8HoV8/SBz_6G33XRI/AAAAAAAAAvA/8utzZx06Hw0/s72-c/dv7.gif' height='72' width='72'/><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-27174387.post-604918183856520198</id><published>2008-04-30T18:36:00.000-07:00</published><updated>2008-12-09T19:13:21.009-08:00</updated><title type='text'></title><content type='html'>&lt;a href="http://1.bp.blogspot.com/_7zCtDv8HoV8/SBkfSm33XQI/AAAAAAAAAuE/xVnCM9j-XUU/s1600-h/Parag+-+OceanPark+072.jpg"&gt;&lt;img style="float:right; margin:0 0 10px 10px;cursor:pointer; cursor:hand;" src="http://1.bp.blogspot.com/_7zCtDv8HoV8/SBkfSm33XQI/AAAAAAAAAuE/xVnCM9j-XUU/s400/Parag+-+OceanPark+072.jpg" border="0" alt=""id="BLOGGER_PHOTO_ID_5195218049681546498" /&gt;&lt;/a&gt;&lt;br /&gt;I love to hear the language of holalkere, and all the regional languages.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/27174387-604918183856520198?l=hrl4venkatesh.blogspot.com'/&gt;&lt;/div&gt;</content><link rel='replies' type='application/atom+xml' href='http://hrl4venkatesh.blogspot.com/feeds/604918183856520198/comments/default' title='Post Comments'/><link rel='replies' type='text/html' href='https://www.blogger.com/comment.g?blogID=27174387&amp;postID=604918183856520198' title='0 Comments'/><link rel='edit' type='application/atom+xml' href='http://www.blogger.com/feeds/27174387/posts/default/604918183856520198'/><link rel='self' type='application/atom+xml' href='http://www.blogger.com/feeds/27174387/posts/default/604918183856520198'/><link rel='alternate' type='text/html' href='http://hrl4venkatesh.blogspot.com/2008/04/i-love-to-hear-language-of-holalkere.html' title=''/><author><name>ಬಾರೋ ಓಗಾನಾ !</name><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='00706716307284590118'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_7zCtDv8HoV8/SBkfSm33XQI/AAAAAAAAAuE/xVnCM9j-XUU/s72-c/Parag+-+OceanPark+072.jpg' height='72' width='72'/><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-27174387.post-3345396765766376457</id><published>2008-04-27T08:01:00.000-07:00</published><updated>2008-04-27T08:03:00.876-07:00</updated><title type='text'>ಎಮ್. ವಿ. ಕಾಮತ್- ಒಬ್ಬ ಸಮರ್ಥ ಪತ್ರಕರ್ತ !</title><content type='html'>ಹದಿವಯದ ಹುಡುಗನ ಜೀವನದಲ್ಲಿಯ ಒಂದು ಮಹತ್ವದ ಸಂಸ್ಕಾರವೆಂದರೆ `ಯಜ್ಞೋಪವೀತ' ಧಾರಣ. ಮಾಧವರ ಮುಂಜಿ ಆದಾಗ ಕುಟುಂಬದ ಸದಸ್ಯರೆಲ್ಲ ನೆರೆದಿದ್ದರು. ವೈದಿಕ ಸಂಪ್ರದಾಯದ ಪ್ರಕಾರ ಈ ಸಂಸ್ಕಾರದೊಂದಿಗೆ ವಟುವಿಗೆ ದ್ವಿಜತ್ವ ಪ್ರಾಪ್ತವಾಗುತ್ತದೆ. ಈ ವಯಕ್ಕೆ ಹಿಂದಿನ ಕಾಲದಲ್ಲಿ ಬಾಲಕನು ಗುರುಕುಲ ಸೇರುತ್ತಿದ್ದನು. ಆಗ ಗುರುವೇ ಅವನ ಎರಡನೆಯ ತಾಯಿಯಾಗಿ ವಿದ್ಯೆಯನ್ನು ನೀಡಿ ಪಾಲನೆ ಮಾಡುತ್ತಿದ್ದ. ಬಾಲಕ ಮರುಹುಟ್ಟು ಪಡೆಯುವುದರಿಂದ `ದ್ವಿಜ' ಎಂದು ಕರೆಯಲ್ಪಡುತ್ತಿದ್ದ. ಕಾಮತರು ಈ ಸಂಸ್ಕಾರ ಪಡೆದ ಮೇಲೆ ಪ್ರತಿದಿನ ಸಂಧ್ಯಾವಂದನೆ ಮಾಡಲು ಪ್ರಾರಂಭಿಸಿದರಂತೆ. ದಿನಕ್ಕೆ ಮೂರು ಸಲ ಸಂಧ್ಯಾವಂದನೆ ಮಾಡಬೇಕು. ಪ್ರಾತಃಸಂಧ್ಯಾ, ಮಧ್ಯಾಹ್ನ ಸಂಧ್ಯಾ ಹಾಗೂ ಸಾಯಂಸಂಧ್ಯಾ. `ಶುಕ್ಲಾಂಬರಧರಂ ವಿಷ್ಣುಂ ಶಶಿವರರ್ಣಂ ಚತುರ್‌ಭುಜಂ | ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ' ಮಂತ್ರದಿಂದ ಪ್ರಾರಂಭ.&lt;br /&gt; &lt;br /&gt;ಕಾಮತರು ತಾವು ಬಾಲ್ಯದಲ್ಲಿ ಪಠಿಸುತ್ತಿದ್ದ ಹಲವಾರು ಮಂತ್ರಗಳನ್ನು ಉದ್ಧರಿಸಿ ಅವುಗಳ ಇಂಗ್ಲಿಷ್ ಅನುವಾದ ಕೊಡುತ್ತಾರೆ. `ಕಾಲೇ ವರ್ಷತು ಪರ್ಜನ್ಯ ಪೃಥಿವೀ ಸಸ್ಯಶಾಲಿನೀ | ದೇಶೋಯಂ ಕ್ಷೋಭರಹಿತಾ ಸಜ್ಜನಾ ಸಂತು ನಿರ್ಭಯಾ'. ಎಂತಹ ಉದಾತ್ತ ವಿಚಾರ ಇಲ್ಲಿ ಅಡಗಿದೆ ಎನ್ನುತ್ತಾರೆ. `ಸರ್ವೇಪಿ ಸುಖಿನಸ್ಸಂತು ಸರ್ವೇ ಸಂತು ನಿರಾಮಯಾಃ | ಸರ್ವೇ ಭದ್ರಾಣಿ ಪಶ್ಯಂತು ಮಾಕಶ್ಚಿತ್ ದುಃಖಾಮಾಪ್ನುಯಾತ್'. ಇವುಗಳ ಜೊತೆಗೆ ಗಾಯತ್ರೀ ಮಂತ್ರದ ಪಠನ.&lt;br /&gt; &lt;br /&gt;ಮುಂಜಾನೆ ಹೋಮ್‌ವರ್ಕನ ಗಡಬಡಿ, ಮಧ್ಯಾಹ್ನ ಬಿಡುವಿಲ್ಲದ ಕೆಲಸ, ಸಂಜೆ ಆಟದಲ್ಲಿ ಆಸಕ್ತಿ, ಇವುಗಳಿಂದಾಗಿ ತ್ರಿಕಾಲ ಸಂಧ್ಯಾ ಸಾಧಿಸುತ್ತಿರಲಿಲ್ಲ ಎನ್ನುತ್ತಾರೆ. ಅಜ್ಜಿಯ ಲಕ್ಷ್ಯ ಇವರ ಸಂಧ್ಯಾವಂದನೆಯ ಕಡೆಗೆ ಇರುತ್ತಿದ್ದರಿಂದ ಪೂರ್ತಿ ತಪ್ಪಿಸುವುದು ಸುಲಭವಾಗಿರಲಿಲ್ಲ. ಉಡುಪಿ ಬಿಟ್ಟು ಕಾಲೇಜು ಶಿಕ್ಷಣಕ್ಕಾಗಿ ಮಂಗಳೂರು ಸೇರಿದ ಮೇಲೆ ಈ ಸಂಧ್ಯಾವಂದನೆ ನಿಂತಿತು ಎನ್ನುತ್ತಾರೆ.&lt;br /&gt; &lt;br /&gt;ಇವರಿಗೆ ಓದುವ ಗೀಳು ಬಾಲ್ಯದಿಂದಲೇ ಪ್ರಾರಂಭವಾಗಿತ್ತು. ಉಡುಪಿಯಲ್ಲಿ ಮಧ್ವ ಸಿದ್ಧಾಂತ ಗ್ರಂಥ ಮಾಲೆಯವರು ನಿಯಮಿತವಾಗಿ ಪುಸ್ತಕ ಪ್ರಕಟಿಸುತ್ತಿದ್ದರು. ತಂದೆ ಪುಸ್ತಕ ತರಿಸುತ್ತಿದ್ದರು. ಇವರು ಓದುತ್ತಿದ್ದರು. `ಇದರಿಂದ ನನ್ನ ತಲೆಯಲ್ಲಿ ಅಧ್ಯಾತ್ಮಿಕತೆ ಜಾಗ್ರತವಾಯಿತೋ ಇಲ್ಲವೋ ಗೊತ್ತಿಲ್ಲ, ಆದರೆ ನನ್ನ ತಲೆ ವಿಚಾರಗಳಿಂದ ತುಂಬಿತ್ತು.' ಎನ್ನುತ್ತಾರೆ. ಬಾಲ್ಯದ ದಿನಗಳು ಕಳೆದವು ಆದರೆ `ಹಳೆಯ ಪರಿಚಿತ ಮುಖಗಳನ್ನು' (Old familiar faces) ಅವರಿಗೆ ಮರೆಯಲು ಸಾಧ್ಯವಾಗಲಿಲ್ಲ.&lt;br /&gt; &lt;br /&gt;ಕಾಮತರು ತಮ್ಮ ಎಳಮೆಯಲ್ಲಿ ನಡೆದ ಅಕ್ಷರಾಭ್ಯಾಸದ ಕಾರ್ಯಕ್ರಮ ನೆನೆಯುತ್ತಾರೆ. ಬೆಳ್ಳಿಯ ತಟ್ಟೆಯಲ್ಲಿ ಅಕ್ಕಿ ಹಾಕಿ ಅದರಲ್ಲಿ ದೇವನಾಗರಿ ಲಿಪಿಯಲ್ಲಿ `ಓಂ' ಬರೆಸಿದರಂತೆ. ತಂದೆತಾಯಿ ಮತ್ತೆ ಸಂಬಂಧಿಕರಿಗೆಲ್ಲ ಅದು ಹರ್ಷ ತಂದ ಸಂಭ್ರಮದ ದಿನ. ಶಾಲೆಯಲ್ಲಿ `ಎ, ಬಿ, ಸಿ, ಡಿ...' ಬರೆಯಲು ಕಲಿತರು. ಇವರು ಸೇರಿದ್ದು ಕಾನ್ವೆಂಟ್ ಶಾಲೆ. `ಜ್ಯಾಕ್ ಅಂಡ್ ಜಿಲ್..', `ಬಾ ಬಾ ಬ್ಲ್ಯಾಕ್ ಶೀಪ್....' ಪದ್ಯ ಸಾಭಿನಯವಾಗಿ ಹಾಡಲು ಕಲಿಸಿದ ದಿನ ನೆನೆಯುತ್ತಾರೆ. ಕನ್ನಡ ಲಿಪಿಯನ್ನು ಮನೆಯಲ್ಲಿ ಕಲಿತರಂತೆ. ಇಂಗ್ಲೀಷು ಬಲ್ಲವನೇ ಕಲಿತವ ಎಂದು ಭಾವಿಸಿದ ಕಾಲ ಅದಾಗಿತ್ತು. ಕಿಂಡರ್ಗಾರ್ಟನ್, ಕಾನ್ವೆಂಟ್ ಮುಗಿಸಿ ಹೈಸ್ಕೂಲಿನ ನಾಲ್ಕನೆಯ ತರಗತಿ ಸೇರಿದಾಗ ಅಲ್ಲಿ ಶಿಕ್ಷಣ ಕನ್ನಡ ಮಾಧ್ಯಮದಲ್ಲಿತ್ತು. ಇವರಿಗೆ ಕನ್ನಡ ಮಾಧ್ಯಮದಲ್ಲಿ ಕಲಿಯುವುದು ಕಷ್ಟಕರವಾಯ್ತು. ನಂತರ ಇವರು ಕ್ರಿಶ್ಚನ್ ಹೈಸ್ಕೂಲ್ ಸೇರಿದರು. ಅಲ್ಲಿ ಬೈಬಲ್ ಕ್ಲಾಸು ಕಡ್ಡಾಯವಾಗಿತ್ತು. ಬೈಬಲ್ ಕತೆಗಳನ್ನು ಹೇಳಲಾಗುತ್ತಿತ್ತು. ಕನ್ನಡ ಭಾಷೆಯಲ್ಲಿ ಬೈಬಲ್ ಕತೆ ಕೇಳಲು ಇವರಿಗೆ ಇಷ್ಟವಾಗುತ್ತಿರಲಿಲ್ಲ. ನಂತರ ಇವರು ಕಿಂಗ್ ಜೇಮ್ಸರ ಬೈಬಲ್ ಬಹಳ ಪ್ರೀತಿಯಿಂದ ಓದಿದರಂತೆ. ಶಾಲೆಯಲ್ಲಿ ಇವರಿಗೆ `ನ್ಯೂ ಟೆಸ್ಟಮೆಂಟ್' ಮಾತ್ರ ಕಲಿಸುತ್ತಿದ್ದರು. ಇವರಿಗೆ `ಓಲ್ಡ ಟೆಸ್ಟಮೆಂಟ್'ನ ಕತೆಗಳು ಬಹಳ ರುಚಿಸಿದವು. ಉದಾಹರಣೆಗೆ `ನೋವಾಜ್ ಆರ್ಕ' ಕತೆಯ ಬಗ್ಗೆ ಬರೆಯುತ್ತಾರೆ.&lt;br /&gt; &lt;br /&gt;ಕ್ರಿಶ್ಚನ್ ಹೈಸ್ಕೂಲಿನಲ್ಲಿ ಇವರು ಕ್ರಿಕೆಟ್ ಆಡಲು ಕಲಿತರು. ಆ ಶಾಲೆಗೆ ನೂರು ವರ್ಷ ಆದಾಗ ಇವರನ್ನು ಅತಿಥಿಯಾಗಿ ಶಾಲೆಯ ಶತಮಾನೋತ್ಸವ ಸಮಿತಿಯವರು ಆಮಂತ್ರಿಸಿದ್ದರಂತೆ. ತಾವು 1929ರಲ್ಲಿ ಶಾಲೆಯ ವಿದ್ಯಾರ್ಥಿಯಾಗಿದ್ದಾಗಿನ ಅಪೂರ್ವ ನೆನಪು ದಾಖಲಿಸುತ್ತಾರೆ. ಅವರು ಶಾಲೆಯಲ್ಲಿದ್ದಾಗಿನ `ಅಟೆಂಡೆನ್ಸ್ ರಜಿಸ್ಟರ್' ನೋಡಲು ಸಿಕ್ಕಿತ್ತು. ಅದರಲ್ಲಿ ತಮ್ಮ ಹೆಸರನ್ನು ನೋಡಿ ಹರ್ಷಪುಲಕಿತರಾದರು.&lt;br /&gt; &lt;br /&gt;ಎಂಟನೆಯ ಕ್ಲಾಸಿನಿಂದ ಹನ್ನೊಂದನೆಯ ಕ್ಲಾಸಿನ ವರೆಗೆ ಇವರ ಶಿಕ್ಷಣ ಬೋರ್ಡ್ ಹೈಸ್ಕೂಲಿನಲ್ಲಾಯಿತಂತೆ. (ಆ ಕಾಲದಲ್ಲಿ ಹನ್ನೊಂದನೆಯ ಕ್ಲಾಸು ಮೆಟ್ರಿಕ್ ಆಗಿತ್ತು, ಈಗಿನ ಎಸ್.ಎಸ್.ಸಿ. ಹತ್ತನೆಯ ಕ್ಲಾಸು). ಕ್ರಿಶ್ಚನ್‌ರಲ್ಲಿ ರೋಮನ್ ಕೆಥೊಲಿಕ್ ಹಾಗೂ ಪ್ರೊಟೆಸ್ಟಂಟ್ ಎಂಬ ಪಂಗಡಗಳಿವೆ. ಅವರಲ್ಲಿ ಇದ್ದ ವೈಷಮ್ಯವನ್ನು ಲೇಖಕರು ಮೊದಲಿಗೆ ಕಂಡರು. ಕೆಥೊಲಿಕ್ ಮಕ್ಕಳು ಪ್ರೊಟೆಸ್ಟಂಟ್ ಚರ್ಚುಗಳಲ್ಲಿ, ಪ್ರೊಟೆಸ್ಟಂಟ್ ಮಕ್ಕಳು ಕೆಥೊಲಿಕ್ ಚರ್ಚುಗಳಲ್ಲಿ ಆಟವಾಡುವುದು ನಿಷಿದ್ಧವಾಗಿತ್ತು.  ಹಿಂದುಗಳಲ್ಲಿ ಬಡವರು, ದಲಿತರು ಆದವರು ಮತಾಂತರ ಹೊಂದುತ್ತಿರುವ ಕಾಲವದು. ಕ್ರಿಶ್ಚನ್ ವಿದ್ಯಾರ್ಥಿಗಳೂ ಬಡವರಾಗಿರುವುದನ್ನು ಕಂಡು ಇವರಿಗೆ ಅಚ್ಚರಿಯಾಗಿತ್ತು. ಇವರ ಸಹಪಾಠಿಯೊಬ್ಬ ಚಾರ್ಲಸ್ ಎಂಬ ಹುಡುಗ ವರ್ಷವಿಡೀ ಒಂದೇ ಶರ್ಟು, ಒಂದೇ ಜಾಕೀಟು ಹಾಕಿಕೊಳ್ಳುತ್ತಿದ್ದನಂತೆ.&lt;br /&gt;&lt;br /&gt;ಮಳೆಯಿರಲಿ, ಚಳಿಯಿರಲಿ, ಬಿಸಿಲಿರಲಿ ಅವನು ಅದೇ ಜಾಕೀಟು ಧರಿಸುತ್ತಿದ್ದ. ಒಮ್ಮೆ ಚಾರ್ಲಸ್ ಕ್ರಿಕೆಟ್ ಆಡುವಾಗ ಜಾಕೀಟು ಹಾಕಿಕೊಂಡೆ ಕಷ್ಟವಾದರೂ ಬಾಲಿಂಗ್ ಮಾಡುತ್ತಿದ್ದ. ಮಿತ್ರರೆಲ್ಲ ಅವನಿಗೆ ಜಾಕೀಟು ತೆಗೆದು ಬಾಲ್ ಮಾಡಲು ಹೇಳಿದರೂ ಅವನು ಕೇಳದಿರಲು ಮಿತ್ರರು ಅವನ ಜಾಕೀಟನ್ನು ಬಲವಂತವಾಗಿ ತೆಗೆದುಬಿಟ್ಟರಂತೆ. ಅವನ ಒಂದೇ ಶರ್ಟು ಹರಿದಿತ್ತು, ಹಿಂಭಾದ ಪೂರ್ತಿ ಹರಿದು ಬೆನ್ನು ಕಾಣುತ್ತಿತ್ತು. ಆ ಹುಡುಗ ಅಳತೊಡಗಿದ. ಮಿತ್ರರಿಗೆ ಅವನ ಬಡತನ ಕಂಡು ಕಣ್ಣಲ್ಲಿ ನೀರು ಬಂತಂತೆ.&lt;br /&gt; &lt;br /&gt;ಇತರ ಸಹಪಾಠಿಗಳನ್ನು ನೆನೆದಾಗ ಕಾಮತರು ತಮ್ಮನು ತಾವೇ ಸುದೈವಿ ಎಂದು ಕರೆದುಕೊಳ್ಳುತ್ತಾರೆ. ಇವರ ತಂದೆ ಉಡುಪಿ ತಾಲೂಕ ಬೋರ್ಡಿನ ಅಧ್ಯಕ್ಷರಾಗಿದ್ದರು. ಒಂದು ಲೈಬ್ರರಿ ಸ್ಥಾಪಿಸಿದ್ದರು. ಮದ್ರಾಸಿನಿಂದ `ದಿ ಹಿಂದೂ' ಪತ್ರಿಕೆ ತರಿಸುತ್ತಿದ್ದರು. ಕಾಮತರು ಇಂಗ್ಲಿಷ್ ಪತ್ರಿಕೆಯಲ್ಲದೆ ಅಂದಿನ ಕನ್ನಡ ವಾರ ಪತ್ರಿಕೆಗಳಾಗಿದ್ದ `ರಾಷ್ಟ್ರ ಬಂಧು', `ಸ್ವದೇಶಾಭಿಮಾನಿ', `ನವಭಾರತ'ಗಳನ್ನು ಆಸಕ್ತಿಯಿಂದ ಓದುತ್ತಿದ್ದರು. ವಿದ್ಯಾರ್ಥಿಗಳಲ್ಲಿ ಸಿರಿವಂತ ಬಡವ ಎಂಬ ಭೇದವಿರಲಿಲ್ಲ. ಅಭ್ಯಾಸ ಹಾಗೂ ಆಟದಲ್ಲಿ ಮುಂದಾದವರಿಗೆ ಹೆಚ್ಚಿನ ಮರ್ಯಾದೆ ಇತ್ತು. ಕಾಮತರು ಗಣಿತ ಹಾಗೂ ಕನ್ನಡ ವಿಷಯಗಳಲ್ಲಿ `ವೀಕ್'(ಅಶಕ್ತ)ರಾಗಿದ್ದರು. ಆದರೆ ಇಂಗ್ಲೀಷ್, ಭೂಗೋಲ, ಇತಿಹಾಸ ಮತ್ತು ವಿಜ್ಞಾನ ವಿಷಯಲ್ಲಿ ಹೆಚ್ಚಿನ ಪ್ರಗತಿ ತೋರಿ ಕೊರತೆಯನ್ನು ಪೂರೈಸಿಕೊಳ್ಳುತ್ತಿದ್ದರು.&lt;br /&gt; &lt;br /&gt;ಇವರು ಕಲಿಯುವಾಗ ಸಂಸ್ಕೃತಕ್ಕೆ `ಮೃತ ಭಾಷೆ' (ಡೆಡ್ ಲ್ಯಾಂಗ್ವೇಜ್) ಎಂಬ ಹಣೆಪಟ್ಟಿ ಹಚ್ಚಿದ್ದರಿಂದ, ಇವರು ಒಂದು ವರ್ಷ ಮಾತ್ರ ಸಂಸ್ಕೃತ ಕಲಿತರಂತೆ. ನಂತರ ತಾವು ಸಂಸ್ಕೃತ ಏಕೆ ಕಲಿಯಲಿಲ್ಲ ಎಂದು ಪಶ್ಯಾತ್ತಾಪ ಪಟ್ಟಿದ್ದಾರೆ.&lt;br /&gt; &lt;br /&gt;ಇವರ ಸಹಪಾಠಿಗಳಲ್ಲಿ ಶ್ರೀಮಂತರೂ ಇದ್ದರು. ಕೆ.ಕೆ.ಪೈ ಇವರ ಸಹಪಾಠಿಯಗಿದ್ದರು. ಮುಂದೆ ಇವರು ಸಿಂಡಿಕೇಟ್ ಬ್ಯಾಂಕಿನ ಚೇರಮನ್ನರಾದರು.  ಟಿ.ಎ.ಪೈ ಅವರು ಒಂದು ವರ್ಷ ಜ್ಯೂನಿಯರ್ ಆಗಿದ್ದರು. ಮುಂದೆ ಇವರು ಇಂದಿರಾ ಗಾಂಧಿಯವರ ಮಂತ್ರಿಮಂಡಲದಲ್ಲಿ ಕ್ಯಾಬಿನೆಟ್  ರ್‍ಯಾಂಕ್ ಪಡೆದ ಮಂತ್ರಿಯಾದರು. ಇವರ ಹೆಡ್ ಮಾಸ್ಟರರಾಗಿದ್ದ ರೊಕ್ಯು ಫರ್ನಾಂಡಿಸ್ ಎಂಬವರು ವಿಧ್ಯಾರ್ಥಿಗಳಿಗೆ ಐ.ಸಿ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪ್ರೋತ್ಸಾಹಿಸುತ್ತಿದ್ದರು. ಸ್ವಾತಂತ್ರ್ಯ ಬಂದ ಮೇಲೆ ಕಾಮತರ ಸೋದರನೋರ್ವ (ಮೋಹನ ಪೈ) ಐ.ಎ.ಎಸ್. ಪರೀಕ್ಷೆ ಪಾಸಾದಾಗ ಶಾಲೆಯಲ್ಲಿ `ಹೀರೋ'ನ ಸನ್ಮಾನ ದೊರೆತಿತ್ತಂತೆ.&lt;br /&gt; &lt;br /&gt;ಇವರ ಸಹಪಾಠಿಯ ತಂದೆ ಒಂದು ಸ್ಪೋರ್ಟ್ಸ್ ಶಾಪ್ ಇಟ್ಟಿದ್ದರು. ಅವರು `ನ್ಯಾಶನಲ್ ಜಾಗರ್‌ಫಿಕ್' ಮ್ಯಾಗಜಿನ್ ತರಿಸುತ್ತಿದ್ದರಂತೆ. ಅದನ್ನು ಓದುವ ಲಾಭ ಇವರಿಗೆ ದೊರೆತಿತ್ತು. ಇನ್ನೂ ಶಾಲೆಯಲ್ಲಿ ಕಲಿಯುವಾಗಲೇ ಒಂದು ಪ್ರೈವೇಟ್ ಲೈಬ್ರರಿಯಿಂದ ಕಾಮತರು ಸೆಕ್ಸ್‌ಟನ್ ಬ್ಲೇಕ್, ಎಡ್‌ಗರ್ ವ್ಯಾಲೇಸ್, ಆರ್ಥರ್ ಕೊನನ್ ಡಾಯಿಲ್ ಮುಂತಾದವರ ಹೆಚ್ಚಿನ ಕಾದಂಬರಿಗಳನ್ನು ಓದಿ ಮುಗಿಸಿದ್ದರಂತೆ. ಸ್ಕೂಲ್ ಲೈಬ್ರರಿಯಿಂದ ತಂದ ಜೇನ್ ಆಸ್ಟಿನ್, ಥ್ಯಾಕರೆ, ಚಾರ್ಲಸ್ ಡಿಕನ್ಸ್ ಮುಂತಾದವರ ಕಾದಂಬರಿಗಳನ್ನು ಓದಿದ್ದರಂತೆ. ಡಿಕನ್ಸ್‌ರ `ಆಲಿವ್ಹರ್ ಟ್ವಿಸ್ಟ್' ಕಾದಂಬರಿಯನ್ನು ವಿವರವಾಗಿ ಉದ್ಧರಿಸಲು ಶಕ್ತರಾಗಿದ್ದರು. ಆಗ ಗದ್ಯ ಮತ್ತು ಪದ್ಯವೆಂಬ ಭೇದವಿಲ್ಲದಲೇ ಓದಿ ಆನಂದಿಸುತ್ತಿದ್ದರು. ಅಂತರ್‌ರಾಷ್ಟೀಯ ಖ್ಯಾತಿವೆತ್ತ ಚಿತ್ರ ಕಲಾವಿದ ಕೆ.ಕೆ.ಹೆಬ್ಬಾರರು ಇವರಿಗಿಂತ 9 ವರ್ಷ ದೊಡ್ಡವರಾಗಿದ್ದರು. ಶಾಲೆಯ ಆವರಣದಲ್ಲಿ ಚಿತ್ರಬಿಡಿಸುತ್ತ ಕುಳಿತುಕೊಂಡಿರುವ ಹೆಬ್ಬಾರರ ಚಿತ್ರ ಹಚ್ಚಗೆ ಕಾಮತರ ನೆನಪಿನಲ್ಲಿದೆ. ಮುಂದೆ 1960ರ ದಶಕದಲ್ಲಿ ಹೆಬ್ಬಾರರ ಒಂದು ಪ್ರದರ್ಶನದಲ್ಲಿ ಅವರ ಒಂದು ಚಿತ್ರವನ್ನು ಇವರ ಹೆಂಡತಿ ಬಹುವಾಗಿ ಮೆಚ್ಚಿ ಕೊಂಡುಕೊಂಡ ಘಟನೆಯನ್ನು ನೆನೆಯುತ್ತಾರೆ.&lt;br /&gt; &lt;br /&gt;ಬಾಲ್ಯದ ಸ್ಮೃತಿಗಳಲ್ಲಿ ನಾಯಿಯ ಚಿತ್ರವಿರುವ `ಹಿಸ್ ಮಾಸ್ಟರ್ಸ್ ವಾಯಿಸ್' ಕಂಪನಿಯ ಗ್ರಾಮೋಫೋನ್ ರೆಕಾರ್ಡ ಕೇಳಿದ್ದು ನೆನೆಯುತ್ತಾರೆ. ಕ್ರಿಕೆಟ್ ಜಗದ ಅಂದಿನ ತಾರೆಗಳಾದ ಬ್ರ್ಯಾಡ್‌ಮನ್, ಸಿ.ಕೆ.ನಾಯಡು ಬಗ್ಗೆ ಬರೆಯುತ್ತಾರೆ. 1928 ರಲ್ಲಿ ಮೂಕಿಚಿತ್ರ ನೋಡಿದ್ದರು. ಚಿತ್ರದ ಹೆಸರು `ಸ್ಟ್ರೀಟ್ ಗರ್ಲ್'(ಬೀದಿಯ ಹುಡುಗಿ). ಅದೊಂದು ಮ್ಯಾಟಿನಿ ಶೋ. ಸಿನೇಮಾ ಹಾಲ್‌ನಲ್ಲಿ ಚಿತ್ರ ಶುರು ಆಗುವದಕ್ಕೆ ಮೊದಲು ಬ್ಯಾಂಡು ಬಾರಿಸುತ್ತಿದ್ದರು. ಮೂಕ ಚಿತ್ರದ ಜೊತೆಗ ಇಂಗ್ಲೀಷಿನಲ್ಲಿ ಕ್ಯಾಪ್ಶನ್ ಇರುತ್ತಿದ್ದವು. ನಂತರ ಟಾಕೀ ಚಿತ್ರಗಳು ಬಂದವು. ಅಂದಿನ ತಾರೆಗಳಾದ ಸುಲೋಚನ, ದೇವಿಕಾರಾಣಿ ಅವರ ಬಗ್ಗೆ ಬರೆಯುತ್ತಾರೆ.&lt;br /&gt; &lt;br /&gt;1949-50ರಲ್ಲಿ ಇವರು ಮುಂಬೈಯ ಸಂಜೆಪತ್ರಿಕೆ `ಫ್ರೀ ಪ್ರೆಸ್ ಜರ್ನಲ್'ದ ಸಂಪಾದಕರಾದಾಗ ಸಿನೇಮಾ ಪುಟದ ಸಂಪಾದಕರಾದ ಅಜಿತ್ ಮರ್ಚಂಟರಿಗೆ ಹೇಳಿದ್ದರಂತೆ, `ಹಳೆಯ ಸಿನೇಮಾ ತಾರೆಯರ ಬಗ್ಗೆ ಒಂದು ಫೀಚರ್ ಯಾಕೆ ಪ್ರಾರಂಭಿಸಬಾರದು?' ಎಂದು. `ಯಾರಿಂದ ಶುರು ಮಾಡೋಣ' ಎಂದು ಅಜಿತ್ ಕೇಳಿದಾಗ, ಕಾಮತರು ಅಂದರಂತೆ, `ಸುಲೋಚನಾಳಿಂದ ಶುರು ಮಾಡೋಣ' ಎಂದು. ಕಾಮತರು ಹದಿನಾಲ್ಕು ವರ್ಷದ ಹುಡುಗನಾಗಿದ್ದಾಗ ಸುಲೋಚನಾಳ ಸೌಂದರ್ಯಕ್ಕೆ ಮನಸೋತಿದ್ದರಂತೆ, ಅವಳನ್ನು ಪ್ರೀತಿಸತೊಡಗಿದ್ದರಂತೆ. ಅವಳನ್ನು ಸಂದರ್ಶಿಸುವಾಗ ಅಜಿತ್ ಈ ವಿಷಯ ಸುಲೋಚನಾಳಿಗೆ ಹೇಳಿದಾಗ ಅವಳಿಗಾದ ಆನಂದಕ್ಕೆ ಪಾರವಿರಲಿಲ್ಲವಂತೆ. ಅವಳು ಇವರನ್ನು ಚಹಾಕ್ಕೆ ಕರೆದಳು. ಅವಳ ವಾಸಸ್ಥಾನವು ಕೆಂಪ್ಸ್ ಕಾರ್ನರಿನ ಒಂದು ಹಾಳುಬಿದ್ದ ಮನೆ. ಅವಳ ಸ್ಥಿತಿ ಕಂಡು ಕಾಮತರು ಮಮ್ಮಲ ಮರುಗಿದರು.&lt;br /&gt; &lt;br /&gt;ಬಾಲ್ಯದಲ್ಲಿ ಇವರ ಮೇಲೆ ಬಹಳ ಪ್ರಭಾವ ಬೀರಿದ ವ್ಯಕ್ತಿ ಎಂದರೆ ವಿವೇಕಾನಂದರು. ವಿವೇಕಾನಂದ, ರಾಮಕೃಷ್ಣ ಪರಮಹಂಸ, ಮಾತೆ ಶಾರದಾದೇವಿ- ಇವರುಗಳ ಬೃಹತ್ ಭಾವಚಿತ್ರಗಳು ಇವರ ಮನೆಯಲ್ಲಿದ್ದವಂತೆ. ಕಠೋಪನಿಷತ್ತಿನ ವಾಕ್ಯ, `ಉತ್ತಿಷ್ಠ, ಜಾಗ್ರತ, ಪ್ರಾಪ್ಯವರಾನಿಬೋಧತ'  (ಎದ್ದೇಳು, ಎಚ್ಚರರಾಗು, ಗುರಿ ತಲುಪುವ ವರೆಗೆ ನಿಲ್ಲಬೇಡ.) (Arise, Awake, and stop not till the&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/27174387-3345396765766376457?l=hrl4venkatesh.blogspot.com'/&gt;&lt;/div&gt;</content><link rel='replies' type='application/atom+xml' href='http://hrl4venkatesh.blogspot.com/feeds/3345396765766376457/comments/default' title='Post Comments'/><link rel='replies' type='text/html' href='https://www.blogger.com/comment.g?blogID=27174387&amp;postID=3345396765766376457' title='0 Comments'/><link rel='edit' type='application/atom+xml' href='http://www.blogger.com/feeds/27174387/posts/default/3345396765766376457'/><link rel='self' type='application/atom+xml' href='http://www.blogger.com/feeds/27174387/posts/default/3345396765766376457'/><link rel='alternate' type='text/html' href='http://hrl4venkatesh.blogspot.com/2008/04/blog-post_27.html' title='ಎಮ್. ವಿ. ಕಾಮತ್- ಒಬ್ಬ ಸಮರ್ಥ ಪತ್ರಕರ್ತ !'/><author><name>ಬಾರೋ ಓಗಾನಾ !</name><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='00706716307284590118'/></author><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-27174387.post-608842346138173978</id><published>2008-04-25T17:09:00.000-07:00</published><updated>2008-04-25T17:11:21.146-07:00</updated><title type='text'>ಡಾ. ಅಚ್ಯುತ ಸಮಂತಾ.</title><content type='html'>ಇಲ್ಲೊಬ್ಬ ಸುಬ್ಭಣ್ಣ, ಅಲ್ಲೊಬ್ಬ ಸುದರ್ಶನ್, ಅಗೋನೋಡು ಸಮಂತಾ ! ಹೌದು. ಸರಕಾರ, ರಾಜಕೀಯ ಧುರೀಣರು, ಫಾರಿನ್ ಏಡ್ ಅಥವಾ ಒಂದು ಜಾತಿಮಠದ ಹಂಗಿಲ್ಲದೆ ಭಾರತದಲ್ಲಿ ಬದಲಾವಣೆಯ ತಂಗಾಳಿ ಬೀಸುತ್ತಿರುವವರು ಇಂಥವರೇ. ಒರಿಸ್ಸಾದ ಬೆಂಗಾಡಿನಲ್ಲಿ ಶಿಕ್ಷಣ ಕ್ಷೇತ್ರದ ನಂದನವನ ನಿರ್ಮಿಸಿದ ಆಧುನಿಕ ಕಳಿಂಗ ಸಾಮ್ರಾಜ್ಯದ ದೊರೆ ಡಾ.ಅಚ್ಯುತ ಸಮಂತಾ ಅವರ ಕಿರುಪರಿಚಯ.&lt;br /&gt;&lt;br /&gt;ಚಿತ್ರ ಲೇಖನ : ರಾಜು ಅಡಕಳ್ಳಿ&lt;br /&gt;&lt;br /&gt;ಒಂದು ಕಾಲಕ್ಕೆ ಆ ಮುನ್ನೂರು ಎಕರೆ ಜಾಗ ಕಾಡುಕುಪ್ಪೆ, ಮುಳ್ಳು ಕಂಟಿಗಳ ಕೊಂಪೆ. ಈಗ ಅದೇ ಪ್ರದೇಶ ಸಾಮಾಜಿಕವಾಗಿ ಮೂಲೆಗುಂಪಾದವರ ಶಿಕ್ಷಣಕ್ಕೆ ಶೋಭೆ ತಂದ ನಂದನವನ. ಎಲ್ಲಿ ನೋಡಿದರಲ್ಲಿ ಹಸುರು, ಆಧುನಿಕ ಕಟ್ಟಡಗಳ ಕ್ಯಾಂಪಸ್, ಗ್ರಂಥಾಲಯ, ಆಟದ ಮೈದಾನ, ಸಾವಿರಾರು ಅಧ್ಯಾಪಕರು, ಎಲ್ಲಕ್ಕೂ ಹೆಚ್ಚಾಗಿ ವಿದ್ಯಾರ್ಥಿ,ವಿದ್ಯಾರ್ಥಿನಿಯರ ಕಲರವ. ಕ್ಯಾಂಪಸ್ ತುಂಬೆಲ್ಲ ಉಜ್ವಲ ಭವಿಷದ್ದೇ ಕನಸು.&lt;br /&gt;&lt;br /&gt;ಶೈಕ್ಷಣಿಕ ಕ್ಷೇತ್ರದ ಇತ್ತೀಚಿನ ಸವಾಲುಗಳನ್ನು ಮೀರಿನಿಲ್ಲುವ ಬೆರಗು ಹುಟ್ಟಿಸುವ ಈ ಅನುಭವ ಅನಾವರಣವಾಗಿದ್ದು, ಇತ್ತೀಚೆಗೆ ನಮ್ಮ ಪತ್ರಕರ್ತರ ತಂಡ ತೆರಳಿದಾಗ. ದೂರದ ಒರಿಸ್ಸಾದ ರಾಜಧಾನಿ ಭುವನೇಶ್ವರದ ಕಳಿಂಗ ವಿಶ್ವವಿದ್ಯಾಲಯದ ಅಂಗಳದಲ್ಲಿ.&lt;br /&gt;&lt;br /&gt;ಕೇವಲ 6 ವರ್ಷಗಳಲ್ಲಿ ಕಳಿಂಗ ಕ್ಯಾಂಪಸ್‌ನಲ್ಲಿ 8 ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ್ದಾರೆ. ಜೊತೆಗೆ ಉಚಿತ ಊಟ ವಸತಿಗಳೊಂದಿಗೆ ಶಿಕ್ಷಣ ಕಲಿಯುತ್ತಿರುವ, ನಲಿಯುತ್ತಿರುವ 5 ಸಾವಿರ ಬುಡಕಟ್ಟು ವಿದ್ಯಾರ್ಥಿಗಳು. ಐಟಿಐ ನಿಂದ ಪ್ರಾರಂಭವಾದ ಪುಟ್ಟ ಶಿಕ್ಷಣ ಸಂಸ್ಥೆ ಇಂದು ಡೀಮ್ಡ್ ವಿಶ್ವವಿದ್ಯಾಲಯ. ಇದೇನು ಮ್ಯಾಜಿಕ್ಕಾ? ಅಥವಾ ಸರ್ಕಾರಿ ತಿಜೋರಿಯಿಂದ ಸಕತ್ತಾಗಿ ಸುರಿದು ಹೋಮ ಮಾಡಿದ ಯೋಜನೆಯಾ? ಇವೆರಡೂ ಅಲ್ಲ. ನಮ್ಮ ನಿಮ್ಮ ಹಾಗೇ ಎರಡೇ ಕೈ, ಎರಡೇ ಕಣ್ಣು, ಎರಡೇ ಕಾಲು ಇರುವ ಒಬ್ಬನೇ ವ್ಯಕ್ತಿಯ ನಿರಂತರ ಪ್ರಯತ್ನದ ಫಲಶೃತಿಯೇ ಕಳಿಂಗವೆಂಬ ವಿದ್ಯಾಸಾಗರ. ಈ ವಿದ್ಯಾಸಾಗರದ ನವನಿರ್ಮಾಣದ ನೇತಾರ ಡಾ. ಅಚ್ಯುತ ಸಮಂತಾ.&lt;br /&gt;&lt;br /&gt;ನಿಸ್ಪ್ರಹ ಸೇವೆಗೆ ನೋಬೆಲ್ ಪ್ರಶಸ್ತಿ ಕೊಡಬಹುದಾದರೆ ಡಾ. ಸಮಂತಾ ಅತ್ಯಂತ ಯೋಗ್ಯ ಅಭ್ಯರ್ಥಿ. ಈ ವ್ಯಕ್ತಿಯನ್ನು ಅವರ ಬ್ಲ್ಯೂಚಿಪ್ ಕ್ಯಾಬಿನ್ ಒಳಗೆ ಭೇಟಿ ಮಾಡುವುದು ಹೇಗಪ್ಪಾ ಎಂದು ತಲೆ ತುರಿಸಿಕೊಳ್ಳುತ್ತಿರುವಾಗಲೇ ಕ್ಯಾಂಪಸ್ಸಿನ ಪಡಸಾಲೆಯಲ್ಲೇ ಸಿಂಪಲ್ ಆಗಿ ಈ ವಾಮನಮೂರ್ತಿ ಪ್ರತ್ಯಕ್ಷವಾದಾಗ ನಮಗೆಲ್ಲ ಆಶ್ಚರ್ಯವೋ ಆಶ್ಚರ್ಯ. ಇಡೀ ಕಳಿಂಗ ಅಧಿಪತಿಯಾಗಿರುವ ಸಮಂತಾ ತಮ್ಮನ್ನು ಚೀಫ್ ವರ್ಕರ್ ಎಂದು ನಮ್ಮಲ್ಲಿ ಪರಿಚಯಿಸಿಕೊಳ್ಳುವುದೇ ಒಂದು ರೋಮಾಂಚನ.&lt;br /&gt;&lt;br /&gt;ಹವಾಯಿ ಚಪ್ಪಲಿ, ಸಿಂಪಲ್ ಕಾಟನ್ ಶರ್ಟ್, ಪ್ಯಾಂಟು, ಯಾರೇ ಎದುರಾದರೂ ಕೈ ಜೋಡಿಸಿ ಕುಶಲ ವಿಚಾರಿಸುವ ಹೃದಯ ಶ್ರೀಮಂತಿಕೆ. ಯಾವುದೇ ಭರ್ಜರಿ ಕ್ಯಾಬಿನ್ ಇಲ್ಲದೇ ಇಡೀ ಕ್ಯಾಂಪಸನ್ನೇ ವರ್ಕಿಂಗ್ ಕ್ಯಾಬಿನ್ ಮಾಡಿಕೊಂಡ ಸರಳತೆ. ಗುಡ್ಡ ಗಾಡು ಮಕ್ಕಳನ್ನು ತಮ್ಮ ಸ್ವಂತ ಮಕ್ಕಳೆಂದು ಭಾವಿಸಿಕೊಳ್ಳುವಷ್ಟು ಸೌಜನ್ಯತೆ. ಇಂಥ ಪಕ್ವತೆ, ಆದರ್ಶಗಳೆಲ್ಲ ವೃದ್ಧಾಪ್ಯದಲ್ಲಿ ಎಂದು ಭಾವಿಸಬೇಡಿ. ಸಮಂತಾ ಅವರಿಗೆ ಇನ್ನೂ ನಲವತ್ಮೂರೇ ವರ್ಷ. ಇನ್ನು ಮದುವೆ ಆಗಿಲ್ಲ. ಇಡೀ ಕಳಿಂಗ ಕ್ಯಾಂಪಸ್ಸೇ ಇವರ ಮನೆ. ಅಲ್ಲಿಯ ಸಾವಿರಾರು ವಿದ್ಯಾರ್ಥಿಗಳೇ ಇವರ ತುಂಬಿದ ಸಂಸಾರ. ಒಂದರ್ಥದಲ್ಲಿ ಇವರು ಸಂಸಾರಸ್ಥ ಸನ್ಯಾಸಿ.&lt;br /&gt;&lt;br /&gt;ಸಮಂತಾ ಕಳಿಂಗ (ಡೀಮ್ಡ್) ವಿಶ್ವವಿದ್ಯಾಲಯವನ್ನು ಕಟ್ಟಿದ್ದಾರೆಂದರೆ ಅವರು ಕೋಠ್ಯಧೀಶ್ವರರ ಮಗನಾಗಿರಬೇಕು ಎಂದು ಭಾವಿಸಿದರೆ ನೀವು ಬೇಸ್ತು ಬೀಳುತ್ತೀರಿ. ಬಾಲ್ಯದಲ್ಲಿ ದಹಿಸುವ ಬಡತನ, ಕಷ್ಟಪಟ್ಟು ಗಳಿಸಿದ ಕೆಮಿಸ್ಟ್ರಿ ಪದವಿ. ಮುಂದೆ ಕೆಲಕಾಲ ಉಪನ್ಯಾಸಕ. 15 ವರ್ಷಗಳ ಹಿಂದೆ ಕೆಲಸಕ್ಕೆ ರಾಜೀನಾಮೆ. 5 ಸಾವಿರ ರೂಪಾಯಿ ಸಾಲದೊಂದಿಗೆ ಐಟಿಐ ತರಬೇತಿ ಕೇಂದ್ರ ಸ್ಥಾಪನೆ. ಎರಡೇ ಕೊಠಡಿಗಳಲ್ಲಿ ಎಲ್ಲ ಕೆಲಸ. ಆದರೆ ಈಗ 300 ಎಕರೆ ಪ್ರದೇಶದಲ್ಲಿ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (KIIT) ಯೂನಿವರ್ಸಿಟಿ. 800 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ವಹಿವಾಟು, ಎರಡೂವರೆ ಸಾವಿರ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಕಳಿಂಗ ರಿಲೀಫ್ ಚಾರಿಟೇಬಲ್ ಟ್ರಸ್ಟ್, ಕಳಿಂಗ ಸಮಾಜ ವಿಜ್ಞಾನ ಸಂಸ್ಥೆ (ಕಿಸ್)ಗಳಂಥ ಅನೇಕ ಸಮಾಜ ಸೇವಾ ಕೇಂದ್ರಗಳು, ಎಂ.ಬಿ.ಎ.ಯಿಂದ ಹಿಡಿದು ಜನರಲ್ ಸ್ಟಡೀಸ್, ನರ್ಸಿಂಗ್, ಎಂಜಿನಿಯರಿಂಗ್, ಮೆಡಿಕಲ್, ಡೆಂಟಲ್ ಕೋರ್ಸ್‌ವರೆಗೆ ಹತ್ತು ಹಲವು ಶಿಕ್ಷಣ ಅವಕಾಶಗಳು. ಯಾವುದೇ ಪಾಶ್ಚಿಮಾತ್ಯ ರಾಷ್ಟ್ರಗಳ ವಿ.ವಿ.ಗೆ ಹೋಲಿಸಿದರೆ ಕಮ್ಮಿ ಇಲ್ಲದ ಕ್ಯಾಂಪಸ್. ಇವೆಲ್ಲ ಸಮಂತಾರೊಬ್ಬರಿಂದಲೇ ಸಾಕಾರಗೊಂಡಿದ್ದು ಎಂಬುದನ್ನು ಅರ್ಥ ಮಾಡಿಕೊಳ್ಳಲು ಅವರ ಸಾಧನೆಯ ಪಥದ ಮೇಲೆ ಕಣ್ಣಾಡಿಸಿದರೆ ಸಾಕು. ಹೀಗಾಗಿ ಸಮಂತಾ ಬರೇ ವ್ಯಕ್ತಿಯಲ್ಲ - ಅವರೊಬ್ಬ ಶಕ್ತಿ.&lt;br /&gt;&lt;br /&gt;ಒರಿಸ್ಸಾದಲ್ಲಿ ಇತ್ತೀಚೆಗೆ ಅಭಿವೃದ್ಧಿಯ ಗಾಳಿ ಬೀಸುತ್ತಿದ್ದರೂ ಅಲ್ಲಿಯ ಗುಡ್ಡಗಾಡು ಪ್ರದೇಶ, ಹಳ್ಳಿಗಾಡುಗಳು ಇಂದಿಗೂ ಕಡುಬಡತನ, ಅನಕ್ಷರತೆಗಳಿಂದ ನಲುಗುತ್ತಿವೆ. ಇದನ್ನು ತಪ್ಪಿಸಲು ತಮ್ಮ ಕೈಲಾದ್ದನ್ನು ಮಾಡಬೇಕೆಂದು ಸಮಂತಾ ಸ್ವತಃ ಗುಡ್ಡಗಾಡು ಅಲೆದರು. ಸ್ಥಳೀಯರನ್ನು ಸಂಘಟಿಸಿದರು, ಮಕ್ಕಳನ್ನು ಶಾಲೆಗೆ ಕಳಿಸಿ ಎಂದು ಪಾಲಕರಿಗೆ ದುಂಬಾಲು ಬಿದ್ದರು, ಕಾಡಲ್ಲಿ, ಕುಗ್ರಾಮಗಳಲ್ಲಿ ಶಾಲೆಗಳೇ ಇಲ್ಲವೆಂಬುದು ಅರಿವಿಗೆ ಬಂದಾಗ ತಮ್ಮ ಕಳಿಂಗ ಕ್ಯಾಂಪಸ್ ಪಕ್ಕದಲ್ಲೇ ಕಿಸ್ (ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್) ಪ್ರಾರಂಭಿಸಿ ಗುಡ್ಡಗಾಡು ಮಕ್ಕಳಿಗೆ ವಸತಿ ಶಿಕ್ಷಣ ಕೊಟ್ಟರು.&lt;br /&gt;&lt;br /&gt;ಈಗ ಈ ಕಿಸ್ ಸಂಸ್ಥೆಯೂ ಹೆಮ್ಮರವಾಗಿ ಬೆಳೆದು ಐದು ಸಾವಿರದಷ್ಟು ಬಡ ಮಕ್ಕಳಿಗೆ ನೆರಳು-ನೆಮ್ಮದಿ ನೀಡುತ್ತಾ ಇಡೀ ದೇಶದಲ್ಲೇ ಅತ್ಯಂತ ದೊಡ್ಡ ಬುಡಕಟ್ಟು ವಿದ್ಯಾರ್ಥಿಗಳ ಶಾಲೆ ಎಂಬ ದಾಖಲೆ ನಿರ್ಮಿಸಿದೆ. ಶಿಕ್ಷಣದ ಜೊತೆಗೇ ಮಕ್ಕಳ ಭವಿಷ್ಯಕ್ಕೆ ಆಧಾರವಾಗುವ ಹೊಲಿಗೆ, ಕಸೂತಿ, ಗುಡಿ ಕೈಗಾರಿಕೆ, ತೋಟಗಾರಿಕೆ, ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ ಮುಂತಾದ ಅನೇಕ ಚುಟವಟಿಕೆಗಳ ಆಗರವಾಗಿ ಈ ಕಿಸ್ ಕೆಲಸ ಮಾಡುತ್ತಿದೆ. ಇದಕ್ಕೆ ಯಾವುದೇ ರಾಜಕೀಯ ವ್ಯಕ್ತಿಗಳ, ಪಕ್ಷಗಳ ಸಂಪರ್ಕವಿಲ್ಲ. ಡಾ. ಕಲಾಂ, ದ್ರಾವಿಡ್, ತೆಂಡುಲ್ಕರ್, ಶತ್ರುಘ್ನ ಸಿನ್ಹಾ, ಸ್ವಾಮಿ ರಾಮದೇವ್ ಮುಂತಾದ ಗಣ್ಯರು ಸಮಂತಾರ ಸಾಮ್ರಾಜ್ಯಕ್ಕೆ ಭೇಟಿ ನೀಡಿ ಶಹಭಾಸ್ ಎಂದಿದ್ದಾರೆ. ನೀವು ಸಮಂತಾರ ಸಾಧನೆಯನ್ನು ಸಾಕ್ಷಾತ್ ನೋಡಲು ಒರಿಸ್ಸಾಕ್ಕೆ ಒಮ್ಮೆ ಯಾಕೆ ಹೋಗಬಾರದು? ನೆನಪಿಡಿ ; ಸಮಂತಾ ತಮ್ಮ ಬಗ್ಗೆ ಹೆಚ್ಚೇನು ಹೇಳುವುದಿಲ್ಲ, ಆದರೆ ಇಡೀ ಕಳಿಂಗ ಕ್ಯಾಂಪಸ್ಸೇ ಸಮಂತಾರ ಬಗ್ಗೆ ಸದಾ ಮಾತನಾಡುತ್ತೆ.&lt;br /&gt;&lt;br /&gt;ಅಚ್ಯುತ ಅವರ ಈಮೇಲ್ ವಿಳಾಸ : achyuta@kiit.ac.in, achy&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/27174387-608842346138173978?l=hrl4venkatesh.blogspot.com'/&gt;&lt;/div&gt;</content><link rel='replies' type='application/atom+xml' href='http://hrl4venkatesh.blogspot.com/feeds/608842346138173978/comments/default' title='Post Comments'/><link rel='replies' type='text/html' href='https://www.blogger.com/comment.g?blogID=27174387&amp;postID=608842346138173978' title='0 Comments'/><link rel='edit' type='application/atom+xml' href='http://www.blogger.com/feeds/27174387/posts/default/608842346138173978'/><link rel='self' type='application/atom+xml' href='http://www.blogger.com/feeds/27174387/posts/default/608842346138173978'/><link rel='alternate' type='text/html' href='http://hrl4venkatesh.blogspot.com/2008/04/blog-post_25.html' title='ಡಾ. ಅಚ್ಯುತ ಸಮಂತಾ.'/><author><name>ಬಾರೋ ಓಗಾನಾ !</name><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='00706716307284590118'/></author><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-27174387.post-5142589548534258185</id><published>2008-04-21T16:57:00.000-07:00</published><updated>2008-04-21T16:59:08.331-07:00</updated><title type='text'>'ಎ ರಿಪೋರ್ಟರ್ ಎಟ್ ಲಾರ್ಜ್' ಭಾಗ 1</title><content type='html'>ಖ್ಯಾತ ಪತ್ರಕರ್ತ, ಕನ್ನಡಿಗ ಎಂ.ವಿ.ಕಾಮತ್ ಅವರ ಆತ್ಮಚರಿತ್ರೆ 'ಎ ರಿಪೋರ್ಟರ್ ಎಟ್ ಲಾರ್ಜ್' ಕನ್ನಡ ಸಂಗ್ರಹಾನುವಾದದ ಎರಡನೇ ಭಾಗ ಇಲ್ಲಿದೆ. ಕ್ರಿಶ್ಚಿಯನ್ನರೊಡನೆಯ ಕಾಮತ್ ಅವರ ಒಡನಾಟ, ತುಂಬಿದ ಮನೆಯಲ್ಲಿನ ಚೆಂದದ ಬಾಲ್ಯ, ಕೊಂಕಣಿ ಮೇಲಿನ ಭಾಷಾಪ್ರೇಮ, ಮೀನಿನ ಮೇಲಿನ ಪ್ರೀತಿ ಮುಂತಾದ ವಿವರಗಳನ್ನು ಲೇಖಕರು ಅನಾವರಣಗೊಳಿಸಿದ್ದಾರೆ.&lt;br /&gt;&lt;br /&gt;ಸಂಗ್ರಹಾನುವಾದ : ಡಾ| 'ಜೀವಿ' ಕುಲಕರ್ಣಿ, ಮುಂಬೈ&lt;br /&gt;&lt;br /&gt;ಕೆನರಾದಲ್ಲಿ ವಾಸವಾಗಿದ್ದ ರೋಮನ್ ಕೆಥೊಲಿಕ್ ಜನಾಂಗದ ಬಗ್ಗೆ ವಿವರವಾಗಿ ಕಾಮತರು ಬರೆಯುತ್ತಾರೆ. 1768ರಲ್ಲಿ, ಹೈದರಲಿ ಮತ್ತು ಬ್ರಿಟಿಶರ ನಡುವೆ ನಡೆದ ಕಾಳಗದಲ್ಲಿ, ಕೆಥೊಲಿಕ್ ಜನಾಂಗದವರು ಇಂಗ್ಲಿಷರಿಗೆ ಬೆಂಬಲ ನೀಡಿದ್ದರಿಂದ ಹೈದರಲಿಯು ಅವರ ಬಗ್ಗೆ ಬಹಳ ಕುಪಿತನಾಗಿದ್ದ. ಮುಂದೆ ಅರಸನಾದ ಟೀಪು ಅದೇ ಕೋಪ ಮುಂದುವರಿಸಿದ್ದ. ಇದರ ಬಗ್ಗೆ ಕ್ರಾಂತಿ ಪೆರಿಯಾಸ್ ಬರೆಯುತ್ತಾರೆ, `ಅವನು(ಟೀಪು) ರಾಜ್ಯವಾಳಿದ ಕಾಲ (1784-1799) ಕೆನರಾದ ಕ್ರಿಶ್ಚನ್ ಸಮಾಜಕ್ಕೆ ಕರಾಳ ದಿನಗಳಾಗಿದ್ದವು. ಸುಮಾರು 60 ಸಾವಿರ ಕ್ರಿಶ್ಚನ್ ಸ್ತ್ರೀಪುರುಷರನ್ನು ಬಂದಿಮಾಡಿ ಶ್ರೀರಂಗಪಟ್ಟಣದಲ್ಲಿ ಇಟ್ಟಿದ್ದ. ಟೀಪುನ ಅವಸಾನದ ನಂತರ ಅವರು ಮುಕ್ತರಾದರು. ಬೇಸಾಯ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದರು.' ಎಂದು.&lt;br /&gt;&lt;br /&gt;ರಾಷ್ಟ್ರೀಯ ಮನೋಭಾವವುಳ್ಳ ಕ್ರಿಶ್ಚನ್ನರ ಬಗ್ಗೆ ಕಾಮತರು ಬರೆಯುತ್ತಾರೆ. ಮುಂಬೈಯ ಸೇಂಟ್ ಝೇವಿಯರ್ಸ್ ಕಾಲೇಜಿನಲ್ಲಿ ಬೇರೆ ಮತದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿರಲಿಲ್ಲ. ಭಿನ್ನ ಮತೀಯರಿಗೂ ಮುಕ್ತ ಪ್ರವೇಶವನ್ನಿ ನೀಡಬೇಕು ಎಂಬ ಗೊತ್ತುವಳಿಯನ್ನು `ಕೆಥೋಲಿಕ್ ಸ್ಟೂಡೆಂಟ್ಸ್ ಅಸೋಸಿಯೇಶನ್'ನಲ್ಲಿ ಪಾಸುಮಾಡಿಸಿದ ಜೋಕಿಂ ಆಳ್ವಾ ಅವರನ್ನು ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಧುರ್ ಅವರು ಕಾಲೇಜಿನಿಂದ ಹೊರಗೆಹಾಕಿದ್ದರಂತೆ. ಕಾಮತರು ಮಂಗಳೂರಿನ ಗವ್ಹರ್ನಮೆಂಟ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಆ ಕಾಲದಲ್ಲಿ ಒಬ್ಬ ಕ್ರಿಶ್ಚನ್ ವಿದ್ಯಾರ್ಥಿಯೂ ಗಾಂಧೀ ಟೋಪಿ ಧರಿಸುವ ಧೈರ್ಯ ಮಾಡುತ್ತಿರಲಿಲ್ಲವಂತೆ. ಸೇಂಟ್ ಎಲೋಶಿಯಸ್ ಕಾಲೇಜಿನ ಅಧಿಕಾರಿಗಳು ತಮ್ಮಲ್ಲಿರುವ ಕ್ರಿಶ್ಚನ್ ವಿದ್ಯಾರ್ಥಿಗಳಿಗೆ ತಮ್ಮ ಹಿಂದೂ ಮಿತ್ರರನ್ನು ಅನುಕರಣೆ ಮಾಡದಿರಲು ತಾಕೀತುಮಾಡುತ್ತಿದ್ದರಂತೆ.&lt;br /&gt;&lt;br /&gt;ಕೆನರಾ ಜಿಲ್ಲೆಯಲ್ಲಿ ನಡೆಯುತ್ತಿದ್ದ ಮತಾಂತರಗಳ ಬಗ್ಗೆ ಬರೆಯುತ್ತಾರೆ. ಮತಾಂತರಗೊಂಡವರಲ್ಲಿ ಹೆಚ್ಚಿನ ಜನ ಬಡವರು, ಶೂದ್ರರು ಆಗಿರುತ್ತಿದ್ದರಂತೆ. ಕ್ರಿಶ್ಚನ್ ಮಿಶನರಿಗಳು ಮಾಡಿದ ವಿದ್ಯಾಪ್ರಸಾರದ ಬಗ್ಗೆ ಬರೆಯುತ್ತಾರೆ. `ರೆವರೆಂಡ್ ಹರ್‌ಮನ್ ಮೊಗ್ಲಿಂಗರು 1836ರಲ್ಲಿ `ಮಂಗಳೂರು ಸಮಾಚಾರ' ಪತ್ರಿಕೆ ಪ್ರಾರಂಭಿಸಿದರು. ರೆವೆರೆಂಡ್ ಗಾಡ್ ಪ್ರೈ ವೈಗ್ಲೆ 1839ರಲ್ಲಿ ಕ್ರಿಸ್ತಗೀತಗಳನ್ನು ಕನ್ನಡದಲ್ಲಿ ಬರೆದರು. ರೆವೆರೆಂಡ್ ಕಿಟೆಲ್ ಅವರು 1853ರಲ್ಲಿ ಕನ್ನಡ-ಇಂಗ್ಲಿಷು ನಿಘಂಟು ಪ್ರಕಟಿಸಿದರು.'&lt;br /&gt;&lt;br /&gt;ಬಾಸೆಲ್ ಮಿಶನ್ 1913ರಲ್ಲಿ ಬಹುದೊಡ್ಡ ಉದ್ಯಮ ಪ್ರಾರಂಭಿಸಿತ್ತು. 20 ಸಾವಿರ ಜನ ಕೆಲಸಮಾಡುತ್ತಿದ್ದರು. ಅವರು 1923ರಲ್ಲಿ ಆಸ್ಪತ್ರೆ ಪ್ರಾರಂಭಿಸಿದರು. ಉಡುಪಿಯ ಪ್ರಥಮ ಮಹಿಳಾ ವೈದ್ಯ, ಡಾಕ್ಟರ್ ಲೊಂಬಾರ್ಡ್ ಎಂಬವಳು ಒಂದು ದಂತಕತೆಯಾಗಿದ್ದಳಂತೆ. ಬ್ರಾಹ್ಮಣಳಾಗಿದ್ದ ಕಮಲಾ ಎಂಬ ಮಿಡ್‌ವೈಫ್(ಸೂಲಗಿತ್ತಿ) ಆಗ ಬಹಳ ಪ್ರಸಿದ್ಧಳಾಗಿದ್ದಳಂತೆ. ಕಾಮತ ಪರಿವಾರದ ಹೆಚ್ಚಿನ ಮಕ್ಕಳ ಹೆರಿಗೆ ಅವಳೇ ಮಾಡಿಸಿದ್ದಳಂತೆ. ಉಡುಪಿ ಹಾಗೂ ಮಂಗಳೂರು ವಿಭಾಗದಲ್ಲಿ ಡಾ. ಟಿ.ಎಂ.ಎ.ಪೈ ಫೌಂಡೇಶನ್ ಅಸ್ತಿತ್ವಕ್ಕೆ ಬಂದ ಮೇಲೆ ಇತರ ವಿದ್ಯಾ ಸಂಸ್ಥೆಗಳು ತಮ್ಮ ಮಹತ್ವ(ಆದ್ಯತೆ) ಕಳೆದುಕೊಂಡವು ಎನ್ನುತ್ತಾರೆ.&lt;br /&gt;&lt;br /&gt;ಆ ಕಾಲದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ಮೊದಮೊದಲು ಬ್ರಾಹ್ಮಣರದೆ ಮೇಲುಗೈ ಇತ್ತಂತೆ. ಇವರ ಮಾತಾಮಹ(ತಾಯಿಯ ತಂದೆ) ಓದು, ಬರೆಹ, ಗಣಿತದಲ್ಲಿ ನಿಷ್ಣಾತರಾಗಿದ್ದರು. ಪರ್ಶಿಯನ್ ಕೂಡ ಕಲಿತಿದ್ದರು. ಆ ಕಾಲದಲ್ಲಿ ಐಗಳ ಶಾಲೆ ಪ್ರಸಿದ್ಧವಾಗಿದ್ದವು. ಆಗ ಮಂಗಳೂರಿನ ಜನರು ಹೆಚ್ಚಿನ ಶಿಕ್ಷಣ್ಕಾಗಿ ಮದ್ರಾಸಿಗೆ ತೆರಳುತ್ತಿದ್ದರು. 1900ರಲ್ಲಿ ಮಂಗಳೂರು ಮಲಬಾರಿನ ಕಾಲಿಕತ್ ಜಿಲ್ಲೆಗೆ ಸೇರಿತ್ತು ಆದ್ದರಿಂದ ಮದ್ರಾಸಿನ ಸಂಬಂಧ ಹೆಚ್ಚಾಗಿತ್ತು. ಆ ಕಾಲದಲ್ಲಿ ಎತ್ತಿನ ಗಾಡಿ, ಕುದುರೆ ಜಟಕಾ ಸಾಮಾನ್ಯವಾಗಿದ್ದವು. ರಾತ್ರಿಪ್ರಯಾಣ ಪ್ರಸಿದ್ಧವಾಗಿತ್ತು. ಬಸ್ 20ರ ದಶಕದಲ್ಲಿ ಬಂತು ಎಂದು ಬರೆಯುತ್ತಾರೆ.&lt;br /&gt;&lt;br /&gt;ಮಾಧವ ಕಾಮತರ ಜನನ ಉಡುಪಿಯಲ್ಲಾಯಿತು (7, ಸೆಪ್ಟೆಂಬರ್ 1921). ತಮ್ಮ ನೆಚ್ಚಿನ ಉಡುಪಿಯ ಬಗ್ಗೆ ವಿವರವಾಗಿ ಬರೆಯುತ್ತಾರೆ. `ಉಡುಪಿ'ಯನ್ನು ಬ್ರಿಟಿಶರು ತಪ್ಪು ಉಚ್ಚರಿಸಿ `ಉಡಿಪಿ' ಎಂದರಂತೆ. `ಉಡು' ಎಂದರೆ ನಕ್ಷತ್ರ. `ಪ' ಎಂದರೆ ಒಡೆಯ. ಉಡುಪಿಯಲ್ಲಿ ಚಂದ್ರಮೌಳೇಶ್ವರ ದೇವಸ್ಥಾನವಿದೆ. `ಉಡುಪಂ' ಎಂದರೆ ನೌಕೆ. ದ್ವಾರಕೆಯಿಂದ ಕೃಷ್ಣನ ಮೂರ್ತಿ ಒಂದು ನೌಕೆಯಲ್ಲಿ ಉಡುಪಿಗೆ ಬಂತು. ಶ್ರೀ ಮಧ್ವಾಚಾರ್ಯರು ಅದನ್ನು ಸ್ಥಾಪಿಸಿ ಕೃಷ್ಣ ಮಂದಿರದ ಅಸ್ತಿತ್ವಕ್ಕೆ ಕಾರಣರಾದರು. ಅದರ ಹಿಂದಿನ ಕತೆ ಹೀಗಿದೆ. ಗೋಪೀಚಂದನದ ಬಂಡೆಯಲ್ಲಿ ಶ್ರೀ ಕೃಷ್ಣನ ಮೂರ್ತಿ ಇತ್ತು. ಅದನ್ನು ಹೊತ್ತು ತಂದ `ಪಂಡಿ'(ನೌಕೆ) ಬಿರುಗಾಳಿಗೆ ಸಿಲುಕಿತ್ತು. ಶ್ರೀ ಮಧ್ವರು ತಮ್ಮ ಅಂಗವಸ್ತ್ರ ಬೀಸಿ ನೌಕೆ ನಡೆಸುವವನಿಗೆ ದಾರಿ ತೋರಿದರು, ರಕ್ಷಿಸಿದರು. ಗೋಪೀಚಂದನದ ಬಂಡೆಯಲ್ಲಿ ಶ್ರೀ ಕೃಷ್ಣನ ವಿಗ್ರಹ ಅಡಗಿದ್ದು ಶ್ರೀ ಮಧ್ವರಿಗೆ ಮಾತ್ರ ತಿಳಿದಿತ್ತು. ಅದನ್ನು ಕಾಣಿಕೆಯಾಗಿ ಪಡೆದರು. ಶ್ರೀ ಕೃಷ್ಣದೇವಾಲಯದ ಬಗ್ಗೆ ಇದ್ದ ಹಲವಾರು ಕತೆಗಳಲ್ಲಿ ಇದು ನಂಬಲರ್ಹವಾಗಿದೆ ಎನ್ನುತ್ತಾರೆ.&lt;br /&gt;&lt;br /&gt;`ನಮಸ್ತೇ ಶಾರದಾ ದೇವಿ ಕಾಶ್ಮೀರಪುರವಾಸಿನೀ' ಎನ್ನುತ್ತ, ತಾವು ಸಾರಸ್ವತ ಬ್ರಾಹ್ಮಣ ಮನೆತನಕ್ಕೆ ಸೇರಿದವರು ಎಂದು ಬರೆಯುತ್ತಾರೆ. ಜವಾಹರಲಾಲ ನೆಹರು ಅವರು ಕಾಶ್ಮೀರಿ ಬ್ರಾಹ್ಮಣರು. ಹಾಗೆ ನೋಡಿದರೆ ಸಾರಸ್ವತರು ಮೂಲತಃ ಕಾಶ್ಮೀರದವರು. ಸ್ಕಂದ ಪುರಾಣದ ಸಹ್ಯಾದ್ರಿ ಖಂಡದ ಪ್ರಕಾರ ಸಾರಸ್ವತ ಬ್ರಾಹ್ಮಣರು ಗೌಡದೇಶದವರು, ಬಂಗಾಲದವರು. ಸಾರಸ್ವತರ ಮೂಲ ಸರಸ್ವತೀ ನದೀತೀರದಲ್ಲಿತ್ತು. ಇಂದು ಆ ನದಿ ಇಲ್ಲ. ಅದು ಗುಪ್ತವಾಗಿದೆ (ಲುಪ್ತವಾಗಿದೆ). ಸರಸ್ವತೀ ನದಿ ಗುಪ್ತವಾದ ಮೇಲೆ ಸಾರಸ್ವತರು ಭಾರತದಲ್ಲಿ ಎಲ್ಲೆಡೆ ಹರಡಿದರು. ಸಾರಸ್ವತರಿಗೆ ಮೀನು ಬಹಳ ಪ್ರೀತಿಯ ಆಹಾರ. ಅದರ ಬಗ್ಗೆ ಅನೇಕ ಕತೆ-ಉಪಕತೆಗಳನ್ನು ಹೇಳುತ್ತಾರೆ. ಒಂದು ಕತೆ ಹೀಗಿದೆ. ಗೋವೆಯ ಒಬ್ಬ ಸಾರಸ್ವತ ಬ್ರಾಹ್ಮಣನಿಗೆ ಯಮಧರ್ಮ ಸಂಜೆಯೊಳಗಾಗಿ ಈ ಭೂಮಿಯನ್ನು ತೊರೆಯಲು ಸಿದ್ಧನಾಗು ಎಂದು ಹೇಳುತ್ತಾನೆ. ಅಡಿಗೆಯ ಮನೆಯಿಂದ ಆಗ ಮೀನಬೇಯಿಸುವ ವಾಸನೆ ಬಂತಂತೆ. ಅವನು ಯಮನಿಗೆ ಮೂರು ತಾಸು ಅವಕಾಶ ನೀಡಲು ಕೇಳುತ್ತಾನಂತೆ. ಕಾರಣ ಈ ಲೋಕ ಬಿಡುವ ಮುನ್ನ ತೃಪ್ತಿಯಾಗುವಂತೆ `ಫಿಶ್-ಕರಿ' ಅವನಿಗೆ ತಿನ್ನುವ ಕೊನೆಯ ಆಸೆಯಾಯಾಗಿತ್ತು. ಇಂಥ ಕತೆ ನಂಬಲು ಯೋಗ್ಯವಾಗಿದೆ ಎಂದು ಕಾಮತರು ಬರೆಯುತ್ತಾರೆ.&lt;br /&gt;&lt;br /&gt;ಕಾಮತರು ತಮ್ಮ ಮನೆತನದ ವಿವರ ನೀಡುತ್ತಾರೆ. ಅವರ ತಂದೆ ಮೀನು ತಿನ್ನುತ್ತಿರಲಿಲ್ಲವಂತೆ. ಆದರೆ ಅವರ ಮಾತಾಮಹ(ತಾಯಿಯ ತಂದೆ) ಮೀನು ತಿನ್ನುತ್ತಿದ್ದರಂತೆ. ಕಾಮತರ ಅಜ್ಜಿ ಮನೆಯಲ್ಲಿ ಮೀನು ಬೇಯಿಸಲು ಬಿಡುತ್ತಿರಲಿಲ್ಲವಂತೆ. ಆ ಕೆಲಸಕ್ಕೆ ಮನೆಯ ಪಾತ್ರೆಗಳನ್ನು ಬಳಸುವಂತಿರಲಿಲ್ಲ. ಮೀನು ತಿನ್ನಲು ಮನೆಯ ಸದಸ್ಯರು ಬಯಸಿದರೆ ಮನೆಯ ಹೊರಗೆ ಇರುವ ಕೋಣೆಯಲ್ಲಿ, ಮಣ್ಣಿನ ಮಡಕೆ ಬಳಸಿ ಬೇಯಿಸಲು ಅನುಮತಿ ನೀಡುತ್ತಿದ್ದರು. ಆಳುಗಳು ವಾಸಿಸುವ ಸ್ಥಳದಲ್ಲಿ ಹೋಗಿ ತಿನ್ನಲು ಬಿಡುತ್ತಿದ್ದರು.&lt;br /&gt;&lt;br /&gt;ಸಾರಸ್ವತರು ಹೆಚ್ಚಾಗಿ ವಾಸಿಸಿರುವ ಪ್ರದೇಶ ಕೊಂಕಣಪಟ್ಟಿ, ಅದುವೆ ಪರಶುರಾಮ ಕ್ಷೇತ್ರ. ಅದರ ಬಗ್ಗೆ ಬರೆಯುತ್ತಾರೆ. ಸಾರಸ್ವತರು ಸೀಖರಂತೆ, ಸಿಂಧಿಗಳಂತೆ ಜಗತ್ತಿನ ಎಲ್ಲ ಭಾಗಗಳಲ್ಲಿ ಹೇಗೆ ಹರಡಿದ್ದಾರೆಂಬ ಬಗ್ಗೆ ಬರೆಯುತ್ತಾರೆ. ಸಾರಸ್ವತರಲ್ಲಿ ಊರ ಹೆಸರುಗಳನ್ನು ಬಳಸುತ್ತಾರೆ. ಕಾರ್ನಾಡ, ಪೇಜಾವರ, ಬೆನಗಲ್ ಮೊದಲಾದ ಉದಾಹರಣೆ ಕೊಡುತ್ತಾರೆ. ವಿದೇಶದಲ್ಲಿ ಒಬ್ಬ ಮೂಡುಬಿದ್ರಿ ಎಂಬವರನ್ನು ಕಂಡಿದ್ದರಂತೆ. ಅವರು ಸಾರಸ್ವತರೆಂದು ತಿಳಿದಾಗ ತಮಗಾದ ಆನಂದವನ್ನು ಬಣ್ಣಿಸುತ್ತಾರೆ.&lt;br /&gt;&lt;br /&gt;ಕಾಮತರು ಬರೆಯುವಾಗ ಕೆಲಸಲ ಕವಿತ್ವಕ್ಕೆ ಮಾರುಹೋಗುತ್ತಾರೆ. ತಮ್ಮ ಮನೆಯ ಬಗ್ಗೆ ಬರೆವಾಗ ಥಾಮಸ್ ಹುಡ್ ಅವರ `ಮನೆ ಮನೆ ನನ್ನ ಮನೆ | ನಾನು ಹುಟ್ಟಿ ಬೆಳೆದ ಮನೆ' ನೆನೆಯುತ್ತಾರೆ. ಇಡೀ ಇಂಗ್ಲಿಷ್ ಪದ್ಯವನ್ನು ಉದ್ಧರಿಸುತ್ತಾರೆ. ಕಾಮತರ ಅಜ್ಜ ವ್ಯಾಪಾರ ಮಾಡುತ್ತಿದ್ದರು. ಅಮ್ಮೆಂಬಳದಲ್ಲಿ ತಮ್ಮ ಪೂರ್ವಜರ ಮನೆಯಲ್ಲಿ ವಾಸಿಸುತ್ತಿದ್ದರು. ಅವರಿಗೆ ಎಂಟು ಮಕ್ಕಳು. (ಏಳು ಗಂಡು ಒಂದು ಹೆಣ್ಣು). ಅವರ ತಂದೆ ಐದನೆಯ ಮಗ. 1882ರಲ್ಲಿ ಜನಿಸಿದ್ದ ತಂದೆಯವರು ರಾಷ್ಟ್ರಕವಿ ಗೋವಿಂದ ಪೈ ಅವರ ಸಹಪಾಠಿಯಾಗಿದ್ದರಂತೆ. ಇವರು 1900ರಲ್ಲಿ ಮೆಟ್ರಿಕ್ಯುಲೇಶನ್ ಪಾಸಾದಾಗ ಕನ್ನಡ ವಿಷಯದಲ್ಲಿ ಅತ್ಯಧಿಕ ಗುಣ ಪಡೆದಿದ್ದರು. ಸಹಪಾಠಿ ಪೈಗಳಿಗಿಂತ ಹೆಚ್ಚು. ಮುಂದೆ ಇವರು ವಕೀಲಿ ವೃತ್ತಿಯಲ್ಲಿ ಪ್ರಸಿದ್ಧಿ ಪಡೆದರೆ, ಪೈ ಹಿರಿಯ ಲೇಖಕರಾದರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇವರ ತಂದೆ ಮದ್ರಾಸಿನ ಕ್ರಿಶ್ಚನ್ ಕಾಲೇಜು ಸೇರಿದರು. ಕಾಮತರ ತಾಯಿ ಉಡುಪಿಯ ಶ್ರೀಮಂತ ಜಮೀನುದಾರರ ಏಕಮಾತ್ರ ಪುತ್ರಿಯಾಗಿದ್ದರು. ಕಾಮತರ ತಂದೆ ವಕೀಲಿ ವೃತ್ತಿಯನ್ನು ಉಡುಪಿಯಲ್ಲಿ ಪ್ರಾರಂಭಿಸಿದರು. ಯಶಸ್ಸು ಪಡೆದರು. ಆ ಕಾಲದಲ್ಲಿ ಇವರು ಕಟ್ಟಿಸಿದ ಮನೆ ಉಡುಪಿಯಲ್ಲಿಯೇ ಅತಿ ದೊಡ್ಡದಾಗಿತ್ತಂತೆ. ಬಾವಿಯಿಂದ ನೀರು ಸೇದುವುದು ಮಹಿಳೆಯರಿಗೆ ಸಾಹಸದ ಕೆಲಸವಾಗಿತ್ತಂತೆ. ಮೂವತ್ತು ಫೂಟು ಆಳದಿಂದ ನೀರು ಸೇದಿ ಕೊಡಗಳನ್ನು ಹೊತ್ತು ಒಯ್ಯುವ ದೃಶ್ಯ ಆಕರ್ಷಕವಾಗಿರುತ್ತಿತ್ತು. ನೀರು ಸೇದುವುದರಿಂದಾಗಿ ಸ್ತ್ರೀಯರು ತೆಳ್ಳಗಾಗಿ ಆಕರ್ಷಕರಾಗಿ ಕಾಣುತ್ತಿದ್ದರಂತೆ, ಕೊಬ್ಬಿಲ್ಲದ ದೇಹ ಸೌಷ್ಠವ ಪಡೆಯುತ್ತಿದ್ದರಂತೆ. ಎಲ್ಲ ನೆನಪುಗಳನ್ನು ಕಾಮತರು ದಾಖಲಿಸುತ್ತ ಚಿತ್ರವತ್ತಾಗಿ ಬಣ್ಣಿಸುತ್ತ ಹೋಗುತ್ತಾರೆ.&lt;br /&gt;&lt;br /&gt;ಅವರ ದೊಡ್ಡಮನೆ ಯಾವಾಗಲೂ ಜನರಿಂದ ತುಂಬಿ ತುಳುಕುತ್ತಿತ್ತು. ``ತಾಯಿಯ ತಂದೆ ಮತ್ತು ತಾಯಿ, ನನ್ನ ತಾಯಿ ಹಾಗೂ ತಂದೆ, ವಿಧವೆಯಾದ ಸೋದರಿಯೊಬ್ಬಳು, ಇಬ್ಬರು ಅಣ್ಣಂದಿರು, ಒಬ್ಬ ಹಿರಿಯ ಅಕ್ಕ, ನಾಲ್ವರು ತಂದೆಯ ಸೋದರರ ಸಂತಾನ, ನಾನು, ಇಬ್ಬರು ತಾಯಿಯ ಕಡೆಯ ಸೋದರರ ಮಕ್ಕಳು (ವಿದ್ಯಾಭ್ಯಾಸಕ್ಕಾಗಿ ಉಡುಪಿಗೆ ಬಂದು ಸೇರಿದವರು), ಒಬ್ಬಿಬ್ಬರು ದೂರದ ಸಂಬಂಧಿಗಳು, ಒಬ್ಬ ಅಡಿಗೆಯವಳು, (ಕುಟುಂಬದ ಒಬ್ಬ ಸದಸ್ಯಳಂತೆ ಇದ್ದ, ಮಕ್ಕಳನ್ನು ಆಗಾಗ ಗದರಿಸುವ ಮತ್ತು ತಿದ್ದುವ ಜವಾಬ್ದಾರಿ ಹೊತ್ತ ಸಾರಸ್ವತ ಸಮಾಜದ ಒಬ್ಬ ವಿಧವೆ), ಮೇಲಿನ ಕೆಲಸದ ಆಳು - ಹೀಗೆ ಯಾವುದೇ ದಿನಕ್ಕೆ ಇಪ್ಪತ್ತಕ್ಕೆ ಮೀರಿದ ಸಂಖ್ಯೆಯಲ್ಲಿ ಜನರು ಮನೆಯಲ್ಲಿ ಇರುತ್ತಿದ್ದರು'' ಎಂದು ಕಾಮತರು ಬರೆಯುತ್ತಾರೆ.&lt;br /&gt;&lt;br /&gt;ಆ ಕಾಲದಲ್ಲಿ ಸ್ತ್ರೀಯರು ಬೇಗನೆ ಎದ್ದು ಹೇಗೆ ಮನೆಗೆಲಸದಲ್ಲಿ ತೊಡಗುತ್ತಿದ್ದರು ಎಂಬ ವಿವರ ಕೊಡುತ್ತಾರೆ. ಆಕಳು ಎಮ್ಮೆಗಳಿಂದ ಹಾಲು ಕರೆಯುವುದು. ಮನೆಯ ಪರಿವಾರಕ್ಕೆ ಮೂರು ಸಲ ಆಹಾರ ಒದಗಿಸುವುದು ಹೆಂಗಳೆಯರಿಗೆ ಇಡೀ ದಿನದ ಕೆಲಸವಾಗಿ ಬಿಡುತ್ತಿತ್ತು. ಆ ಕಾಲದಲ್ಲಿ ಎರಡು ರೂಪಾಯಿ ನಾಲ್ಕಾಣೆಗೆ 40 ಸೇರು ಅಕ್ಕಿ ದೊರೆಯುತ್ತಿತ್ತು. ಆಳಿನ ತಿಂಗಳ ಸಂಬಳ ಎರಡು ರೂಪಾಯಿ. ಆ ಕಾಲದಲ್ಲಿ ರೇಡಿಯೋ, ಟೆಲಿವಿಜನ್ ಇರಲಿಲ್ಲ. ಸಿನೇಮಾ ನಾಟಕಗೃಹ ಇರಲಿಲ್ಲ. ಓದಲು ಪತ್ರಿಕೆ, ಪುಸ್ತಕ ಇರಲಿಲ್ಲ. ಇಡೀ ದಿನ ದುಡಿದ ಮೇಲೆ ಸಂಜೆ ಗುಡಿಗೆ ಹೋಗುವದೇ ಮನರಂಜನೆ ಪಡೆಯುವ ಸಮಯವಾಗಿತ್ತು.&lt;br /&gt;&lt;br /&gt;ಹಬ್ಬಹರಿದಿನಗಳಿಗೆ ಕೊರತೆ ಇರಲಿಲ್ಲ. ಯಾರಾದರೂ ಹಬ್ಬಗಳ ಪಟ್ಟಿ ಕೇಳಿದರೆ ಕಾಮತರ ಬಾಯಿಯಿಂದ ಒಂದು ಪಟ್ಟಿ ಬಂದುಬಿಡುತ್ತಿತ್ತು. ಗಣೇಶ ಚತುರ್ಥಿ, ನಾಗಪಂಚಮಿ, ಸುಬ್ರಹ್ಮಣ್ಯ ಷಷ್ಟಿ, ರಥಸಪ್ತಮಿ, ಗೋಕುಲಾಷ್ಟಮಿ, ರಾಮ ನವಮಿ, ವಿಜಯದಶಿಮಿ, (ಆಷಾಢ) ಏಕಾದಶಿ...ಕಾಮತರ ಅಜ್ಜಿಗೆ ಗ್ರೆಗೋರಿಯನ್ ಕೆಲೆಂಡರ್ ಮಹತ್ವದ್ದಾಗಿರಲಿಲ್ಲ. ಅವಳಿಗೆ ಸಂವತ್ಸರ, ಮಾಸ (ಚೈತ್ರ, ವೈಶಾಖ, ಜೇಷ್ಠ...), ದಿನ (ಪಾಡ್ಯ, ಬಿದಗಿ, ತದಗಿ,..), ನಕ್ಷತ್ರ (ಅಶ್ವಿನಿ, ಭರಣಿ, ಕೃತ್ತಿಕಾ..) ಮುಖೋದ್ಗತವಾಗಿದ್ದವಂತೆ. ಅವರ ಅಜ್ಜಿ ನಿರಕ್ಷರಿಯಾಗಿದ್ದರೂ ಆದರೆ ಅವರ ಜ್ಞಾನ ಅಗಾಧವಾಗಿತ್ತು. ಅವರಿಗೆ ಜಾತಕ ಹಾಕಲು ಬರುತ್ತಿರಲಿಲ್ಲ ಆದರೆ ಜಾತಕ ಕೂಡುತ್ತದೆಯೋ ಇಲ್ಲವೋ ತಿಳಿಯುತ್ತಿತ್ತು. ರಾಮಾಯಣ, ಮಹಾಭಾರತ, ಭಾಗವತ ಕತೆಗಳೆಲ್ಲ ಗೊತ್ತಿದ್ದವು. ಅಜ್ಜಿ ಹಾಲು ಕರೆವಾಗ, ಮೊಸರು ಕಡೆವಾಗ ಕತೆ ಹೇಳುತ್ತಿದ್ದರು. 3 ವರ್ಷಕ್ಕೆ ಅಜ್ಜಿಯ ಪಾಠ ಪ್ರಾರಂಭವಾಗುತ್ತಿತ್ತಂತೆ. ಇಂದಿನ ಸುಶಿಕ್ಷಿತ `ಸಾಕ್ಷರಿ' ತಾಯಂದಿರನ್ನು ಹೋಲಿಸಿದರೆ ನಮ್ಮ ಅಜ್ಜಿ ಹೆಚ್ಚು ಸಾಕ್ಷರಿಯಾಗಿದ್ದರು' ಎಂದು ಕಾಮತರು ಉದ್ಗಾರ ತೆಗೆಯುತ್ತಾರೆ.&lt;br /&gt;&lt;br /&gt;ಮನೆಯಲ್ಲಿ ಅಜ್ಜಿಯನ್ನು ಯಾರೂ `ಅಜ್ಜಿ' ಎಂದು ಕರೆಯುತ್ತಿರಲಿಲ್ಲವಂತೆ. ಎಲ್ಲರಿಗೂ ಅವರು `ಅಕ್ಕ' ಆಗಿದ್ದರು. ಅವರ ತಂಗಿಯೊಬ್ಬಳು ಅವರನ್ನು ಅಕ್ಕ ಎಂದು ಕರೆಯುತ್ತಿದ್ದಳು. ಅದೇ ಎಲ್ಲರಿಗೂ ರೂಢಿಯಾಯಿತು. ಅಜ್ಜಿ ಮಡಿ-ಮೈಲಿಗೆ ಬಹಳ ಪಾಲಿಸುತ್ತಿದ್ದರು. ಅವರನ್ನು ಸ್ನಾನ ಮಾಡದೆ ಯಾರೂ ಸ್ಪರ್ಶಿಸುವಂತಿರಲಿಲ್ಲ. ಮನೆಯಲ್ಲಿ ಸ್ತ್ರೀಯರು ಋತುಮತಿಯರಾದಾಗ ಅವರನ್ನು ಅಸ್ಪೃಶ್ಯರಂತೆ ದೂರ ಇಡಲಾಗುತ್ತಿತ್ತು. ನಾಲ್ಕುದಿನ ನೀರು ಕುಡಿಯಲು ಕೂಡ ಅವರ ಬೇರೆ ಪಾತ್ರೆ ಬಳಸಬೇಕಾಗುತ್ತಿತ್ತು. ಅವರಿಗೆ ಯಾವ ಕೆಲಸ ಇರಲಿಲ್ಲ. ಪಲ್ಲೆಕಾಯಿ ಹೆಚ್ಚುವುದು, ನೀರು ಸೇದುವುದು ಕೂಡ ನಿಷಿದ್ಧವಾಗಿತ್ತು. ಈ ಸಂದರ್ಭದಲ್ಲಿ ಕಾಮತರು ಬರೆಯುತ್ತಾರೆ, `ಹವ್ಯಕ ಬ್ರಾಹ್ಮಣರಿಗಿಂತ ಸಾರಸ್ವತರು ಸ್ವಲ್ಪ ಮುಂದುವರಿದವರಾಗಿದ್ದರು.' ಎಂದು. ಬ್ರಾಹ್ಮಣ ವಿಧವೆಯರು ಚಿಕ್ಕ ಪ್ರಾಯದಲ್ಲಿ ಕೂಡ ತಲೆ ಬೋಳಿಸಿಕೊಂಡು ಕೆಂಪು ಸೀರೆ ಉಡಬೇಕಾಗುತ್ತಿತ್ತು. ಆದರೆ ಕಾಮತರ ತಂದೆ ವಿಧವೆಯಾದ ತಮ್ಮ ಮಗಳಿಗೆ ಕೂದಲು ಇಟ್ಟುಕೊಂಡಿರಲು ಅನುಮತಿ ನೀಡಿದ್ದರು. ಅವಳಿಗೆ ಬೇಕಾದ ಬಣ್ಣದ ಬಟ್ಟೆ ಉಡಲೂ ಹೇಳಿದ್ದರಂತೆ. ಆ ಕಾಲದಲ್ಲಿ ವಿಧವೆಯರಿಗೆ ಪುನರ್ ವಿವಾಹ ಇರಲಿಲ್ಲ.&lt;br /&gt;&lt;br /&gt;1990ರಲ್ಲಿ ಒಬ್ಬ ಜಸ್ಯುಯಿಟ್ ವಿದ್ವಾಂಸ ಫಾದರ್ ಸಿ.ಸಿ.ಎ. ಪೈ ಎಂಬವರು `ಕೊಂಕಣಿ ಕಲ್ಚರ್ ಆಫ್ ಕರ್ನಾಟಕ' ಎಂಬ ಪ್ರಬಂಧವನ್ನು ಕಾಮತರಿಗೆ ಕಳಿಸಿದ್ದರಂತೆ. ಅದನ್ನು ಓದಿದ ಮೇಲೆ ಕಾಮತರಿಗೆ ತಮ್ಮ ಸಂಸ್ಕೃತಿಯ ಬಗ್ಗೆ ಎಷ್ಟು ಕಡಿಮೆ ತಿಳಿದಿದೆ ಎಂಬುದರ ಅರಿವಾಯಿತಂತೆ. ಅದರಲ್ಲಿ ಸಾರಸ್ವತ ಬ್ರಾಹ್ಮಣರ ಹಾಗೂ ರೋಮನ್ ಕೆಥೊಲಿಕ್‌ರ ಸಾಂಸ್ಕೃತಿಕ ಸಾಮ್ಯವನ್ನು ಲೇಖಕರು ಚಿತ್ರಿಸಿದ್ದಾರಂತೆ. ಫಾದರರು ತಮ್ಮ ಪ್ರಬಂಧದಲ್ಲಿ 30 ಕೊಂಕಣಿ ಜಾನಪದ ಗೀತೆಗಳನ್ನು ಉದ್ಧರಿಸಿದ್ದಾರಂತೆ. ತೊಟ್ಟಿಲು ತೂಗುವಾಗಿನ ಹಾಡಿನಿಂದ ಹಿಡಿದು ಮದುವೆಯ ಹಾಡಿನವರೆಗೆ ಹಾಡುಗಳಿವೆ. ಈ ಹಾಡುಗಳು ಗೋವೆಯಲ್ಲಿವೆ, ಆದರೆ ಕೆನರಾಕ್ಕೆ ಬರಲಿಲ್ಲ ಎಂದು ಕಾಮತರು ವಿಷಾದಿಸುತ್ತಾರೆ. ಇಲ್ಲಿ ಕಾಮತರ ಕವಿ ಮನ ಕುಣಿದಾಡುತ್ತದೆ. ಒಂದು ಹಾಡಿನ ಆಂಗ್ಲ ಅನುವಾದವನ್ನೂ ಕೊಡುತ್ತಾರೆ. ಆ ಹಾಡಿನಲ್ಲಿ `ಮಲ್ಲಿಗೆ ದಂಡೆ' ಪ್ರೀತಿಯ ಸಂಕೇತವಾಗಿ ಮೂಡಿಬರುತ್ತದೆ. ಅಂದು ಮಲ್ಲಿಗೆ ದಂಡೆ ತಲೆಯಲ್ಲಿ ಮುಡಿದುಕೊಳ್ಳುವುದೇ ಒಂದು ಹಬ್ಬವಾಗಿತ್ತು. ಇಂದು ಮಲ್ಲಿಗೆ ಮುಡಿಯುವ ದಿನಗಳು ಎಲ್ಲಿ ಹೋದವು ಎನ್ನುತ್ತಾರೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/27174387-5142589548534258185?l=hrl4venkatesh.blogspot.com'/&gt;&lt;/div&gt;</content><link rel='replies' type='application/atom+xml' href='http://hrl4venkatesh.blogspot.com/feeds/5142589548534258185/comments/default' title='Post Comments'/><link rel='replies' type='text/html' href='https://www.blogger.com/comment.g?blogID=27174387&amp;postID=5142589548534258185' title='0 Comments'/><link rel='edit' type='application/atom+xml' href='http://www.blogger.com/feeds/27174387/posts/default/5142589548534258185'/><link rel='self' type='application/atom+xml' href='http://www.blogger.com/feeds/27174387/posts/default/5142589548534258185'/><link rel='alternate' type='text/html' href='http://hrl4venkatesh.blogspot.com/2008/04/1.html' title='&apos;ಎ ರಿಪೋರ್ಟರ್ ಎಟ್ ಲಾರ್ಜ್&apos; ಭಾಗ 1'/><author><name>ಬಾರೋ ಓಗಾನಾ !</name><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='00706716307284590118'/></author><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-27174387.post-5400973928679889969</id><published>2008-04-05T08:21:00.000-07:00</published><updated>2008-04-07T11:20:36.480-07:00</updated><title type='text'>ಎಮ್. ವಿ. ಕಾಮತ್</title><content type='html'>ಎಮ್.ವಿ.ಕಾಮತ್‌ರ ಆತ್ಮಚರಿತ್ರೆ : &lt;br /&gt;&lt;br /&gt;`ಎ ರಿಪೋರ್ಟರ್ ಎಟ್ ಲಾರ್ಜ್' (A Reporter at Large) ಸರಣಿ ರೂಪದಲ್ಲಿ ದಟ್ಸ್‌ಕನ್ನಡದಲ್ಲಿ ಪ್ರಕಟವಾಗಲಿದೆ. ಕನ್ನಡಾಭಿಮಾನ, ಭಾರತಪ್ರೇಮ ಹಾಗೂ ಸನಾತನ ಮೌಲ್ಯಗಳು ಪುಸ್ತಕದ ತುಂಬ ಹಾಸುಕೊಕ್ಕಾಗಿವೆ. ಇದು ಈಗಿನ ಪೀಳಿಗೆಯ ಪತ್ರಕರ್ತರು ಓದಲೇಬೇಕಾದ ಪುಸ್ತಕವೆಂದರೂ ತಪ್ಪಾಗಲಾರದು.ಸಂಗ್ರಹಾನುವಾದ : &lt;a href="mailto:jeevi65@gmail.com"&gt;ಡಾ 'ಜೀವಿ' ಕುಲಕರ್ಣಿ&lt;/a&gt;, ಪೀಠಿಕೆ: ನಾನು ಪುಸ್ತಕಪ್ರಿಯ. ಇಂಗ್ಲೀಷಿನಲ್ಲಿ ಬಹಳ ಓದುವ ಚಟ ಇದ್ದವರಿಗೆ `ಪುಸ್ತಕದಹುಳ' (bookworm) ಎನ್ನುತ್ತಾರೆ. ಉತ್ತಮ ಪುಸ್ತಕ ಓದುವವರಿಗೆ ಹಾಗೆ ಅನ್ನಲಾಗುವುದಿಲ್ಲ. ಅದಕ್ಕಾಗಿ ನಾನು ಒಂದು ಶಬ್ದ ಟಂಕಿಸಿದ್ದೇನೆ (ಕಾಯಿನ್ ಮಾಡಿದ್ದೇನೆ). ಅದು `ಪುಸ್ತಕದಭ್ರಮರ' (bookbee). ನಾವು ಪುಸ್ತಕ-ಕುಸುಮದಿಂದ ಅದರ ಮಕರಂದ ಸವಿಯಬೇಕು. ತಾನು ಸವಿದ ಜೇನು ಇತರರಿಗೆ ಹಂಚಬೇಕು. ನನ್ನ ಒಬ್ಬ ಮಿತ್ರ  ಹೇಳುತ್ತಿದ್ದ, `ನಾನು ಒಪ್ಪತ್ತು ಊಟ ಬಿಡಬಹುದು, ಆದರೆ ಒಂದು ಒಳ್ಳೆಯ ಪುಸ್ತಕ ಕೈಗೆ ಸಿಕ್ಕರೆ ಅದನ್ನು ಬಿಡಲಾರೆ' ಎಂದು. ಇತ್ತೀಚೆಗೆ ಐದು ದಿನಗಳ ಯೋಗ ಶಿಬಿರ ನಡೆಸಲು ಶಿರಸಿಗೆ ಹೋಗಿದ್ದೆ. ಅದನ್ನು ಅಯೋಜಿಸಿದವರು ಶಿರಸಿಯ ಅತ್ಯಂತ ಪ್ರಮುಖ ಹಾಗೂ ಪ್ರಭಾವಿ ವ್ಯಕ್ತಿ, ಜನಸೇವಕ ಹಾಗೂ ಕರ್ಮಯೋಗಿ ಎಸ್.ವಿ.ಸೋಂದೆ ಅವರು. `ನೀವು ಮುಂಬೈಯ ಎಂ.ವಿ.ಕಾಮತರ ಆತ್ಮಚರಿತ್ರೆ ಓದಿದ್ದೀರಾ?' ಎಂದು ಕೇಳಿದರು. `ಅದರ ಬಗ್ಗೆ ಕೇಳಿದ್ದೇನೆ, ಅದು ನನಗೆ ಸಿಕ್ಕಿಲ್ಲ.' ಎಂದೆ. ಸೋಂದೆ ಅಂದರು, ``ಅವರ ಆತ್ಮಚರಿತ್ರೆ `ಎ ರಿಪೋರ್ಟರ್ ಎಟ್ ಲಾರ್ಜ' ಬಗ್ಗೆ ಒಂದು ಆಂಗ್ಲ ಪತ್ರಿಕೆಯಲ್ಲಿ ಓದಿದೆ. ನಮ್ಮ ಶಿರಸಿಯ ಪಂಡಿತ ಪಬ್ಲಿಕ್ ಲೈಬ್ರರಿಗೆ ತರಿಸಲು ಗ್ರಂಥಪಾಲರಿಗೆ ತಿಳಿಸಿದೆ. ಬಹಳ ಚೆನ್ನಾಗಿ ಇದೆ.' ಲೈಬ್ರರಿಯಿಂದ ತರಿಸಿ ಕೊಡುವುದಾಗಿ ಸೋಂದೆ ಹೇಳಿದರು. ಅದು ಲೈಬ್ರರಿಯಲ್ಲಿ ಇರಲಿಲ್ಲ. ಹುಬ್ಬಳ್ಳಿಯಲ್ಲಿದ್ದ ಸೋಂದೆ ಅವರ ಅಳಿಯ ಧಾಕಪ್ಪ ಓದಲು ಒಯ್ದಿದ್ದರು. ಮುಂಬೈಗೆ ಹೋದ ಮೇಲೆ ನೋಡುವೆ ಅಂದೆ. ನಂತರ ಧಾರವಾಡದಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಮೂರು ದಿನಗಳ `ಯೋಗಶಿಬಿರ' ನಡೆಸಲು ಬಂದಾಗ ನನಗೆ ಒಂದು ಅಚ್ಚರಿಯೇ ಕಾಯ್ದಿತ್ತು. ಕುರಿಯರ್ ಮೂಲಕ ಕಾಮತರ ಆತ್ಮಚರಿತ್ರೆ ನಾನು ಧಾರವಾಡದಲ್ಲಿ ತಂಗಿದ್ದ ಮನೆಗೆ ಬಂದಿತ್ತು. ಸೋಂದೆಯವರ ಕಾರ್ಯ ವೈಖರಿ ನೋಡಿ ಬೆರಗಾಗಿ ಅವರಿಗೆ ಫೋನು ಮಾಡಿ ಕೃತಜ್ಞತೆ ತಿಳಿಸಿದೆ. ಇಷ್ಟು ಪೀಠಿಕೆ ಸಾಕು. ಭಾರತದ ಪತ್ರಿಕಾ ಪ್ರಪಂಚದಲ್ಲಿ ಶಿರೋಭೂಷಣ ಪತ್ರಕರ್ತರೂ, ಪದ್ಮಭೂಷಣರೂ, ಹೆಮ್ಮೆಯ ಮುಂಬೈ ಕನ್ನಡಿಗರೂ ಆಗಿರುವ ಮಾಧವ ವಿಠ್ಠಲರಾವ ಕಾಮತ ಅವರ ಆತ್ಮಚರಿತೆ `ಎ ರಿಪೋರ್ಟರ್ ಎಟ್ ಲಾರ್ಜ್' ಓದಲು ತೊಡಗಿದೆ. ಪುಸ್ತಕದ ತುಂಬೆಲ್ಲ ಅವರ ಕನ್ನಡಾಭಿಮಾನ, ಭಾರತಪ್ರೇಮ ಹಾಗೂ ಸನಾತನ ಮೌಲ್ಯಗಳ ಬಗ್ಗೆ ಅವರಿಗೆ ಇದ್ದ ಗೌರವಾದರಗಳನ್ನು ನಾನು ಬಹುವಾಗಿ ಮೆಚ್ಚತೊಡಗಿದೆ. ಈ ಪುಸ್ತಕಕ್ಕೆ ಮುನ್ನುಡಿ ಬರೆದ, `ದಿ ಹಿಂದೂ' ಪತ್ರಿಕೆಯ ಸಂಪಾದಕ, ಎನ್.ರಾಮ್ ಬರೆಯುತ್ತಾರೆ,"This is an extraordinary book, its appeal extending far beyond the community of journalists. It is indeed a reflective analysis of the history of modern India from a sensitive mind that could also observe the happenings from a vintage point. It offers insight into the world of diplomacy, politics and journalism in a way that has few parallels."(ಇದೊಂದು ಅಸಾಧಾರಣ ಗ್ರಂಥ. ಇದು ಪತ್ರಕರ್ತರ ಕುಟುಂಬದ ಎಲ್ಲೆಗಳನ್ನು ಮೀರಿ ನಿಲ್ಲುವ ಪುಸ್ತಕ. ಇಲ್ಲಿ ಸೂಕ್ಷ್ಮಗ್ರಾಹಿ ಕುಶಾಗ್ರ ಮನವೊಂದು, ಮಹತ್ವದ ಸ್ಥಾನದಲ್ಲಿ ನಿಂತುಕೊಂಡು, ಭಾರತದ ಆಧುನಿಕ ಇತಿಹಾಸವನ್ನು, ಆಗುಹೋಗುಗಳನ್ನು ನಿರೀಕ್ಷಿಸಿದೆ ಮತ್ತು ಬಿಂಬಿಸುವಂತೆ ವಿಶ್ಲೇಷಿಸಿದೆ. ಇಲ್ಲಿರುವ ಒಳನೋಟ  ಹೇಗಿದೆ ಎಂದರೆ ಮುತ್ಸದ್ದಿತನ, ರಾಜಕಾರಣ ಮತ್ತು ಪತ್ರಿಕೋದ್ಯಮಗಳ ಪ್ರಪಂಚದಲ್ಲಿಯೇ ಅಪರೂಪದ್ದಾಗಿದೆ ಎನ್ನಬಹುದು.) ಉತ್ತಮ ಪುಸ್ತಕಗಳನ್ನು ಪ್ರಕಾಶಿಸುವಲ್ಲಿ ವಿಶ್ವಮಾನ್ಯತೆ ಪಡೆದ `ಭಾರತೀಯ ವಿದ್ಯಾಭವನ'ದ ಹೆಮ್ಮೆಯ ಪ್ರಕಟನೆ ಇದಾಗಿದೆ. ಜಸ್ಟಿಸ್ ಛಾಗ್ಲಾ ಅವರ `ರೋಸಸ್ ಇನ್ ಡಿಸೆಂಬರ್' (Roses in December)ನಿಂದ ಪ್ರಾರಂಭಿಸಿ ಇಲ್ಲಿಯ ವರೆಗೆ 48 ಆತ್ಮಚರಿತ್ರೆಗಳನ್ನು ಇವರು ಪ್ರಕಟಿಸಿದ್ದಾರೆ. ಅಲ್ಲದೆ 99 ಹಿರಿಯ ವ್ಯಕ್ತಿಗಳ ಜೀವನ ಚರಿತ್ರೆಗಳನ್ನೂ ಪ್ರಕಟಿಸಿದ್ದಾರೆ. ಅದರಲ್ಲಿ ಲೂಯಿ ಫಿಶರ್ ಬರೆದ, `ಮಹಾತ್ಮಾ ಗಾಂಧಿ: ಹಿಸ್ ಲೈಫ್ ಅಂಡ್ ಟೈಮ್ಸ್' (Mahatma Gandhi: His Life and Times), ಸಚ್ಚಿದಾನಂದರು ಬರೆದ `ಲೋಕನಾಯಕ ಜೆ.ಪಿ. ಮ್ಯಾನ್ ಆಫ್ ದಿ ಸೆಂಚುರಿ' (Lok Nayak J.P. Man of the century) ಕೂಡ ಇವೆ. ಶಿವರಾಮ ಕಾರಂತರ ಆತ್ಮಚರಿತ್ರೆ, `ಹುಚ್ಚು ಮನಸ್ಸಿನ ಹತ್ತು ಮುಖಗಳು'(Ten Faces of a Crazy Mind)ನ್ನೂ ಪ್ರಕಟಿಸಿದ್ದಾರೆ. ಭಾರತೀಯ ವಿದ್ಯಾ ಭವನದ ಪ್ರಕಾಶನಗಳ ಪ್ರಧಾನ ಸಂಪಾದಕರಾದ ರಾಮಕೃಷ್ಣ ಅವರು ಬರೆದ ಮುನ್ನುಡಿ ಇದೆ. ಅದರಲ್ಲಿ ಒಂದು ಘಟನೆಯ ಬಗ್ಗೆ ಬರೆಯುತ್ತಾರೆ. 1946ರಲ್ಲಿ ಮೇ 14ರಂದು ಮಹಾತ್ಮಾ ಗಾಂಧಿಯವರು ತಮ್ಮ ಬಲಗೈ ಬಂಟನಂತಿದ್ದ ಸರದಾರ ವಲ್ಲಭಭಾಯಿ ಪಟೇಲರೊಂದಿಗೆ, ಸಿಮ್ಲಾದಲ್ಲಿ ನಡೆದ ಐತಿಹಾಸಿಕ ಸಭೆ (ಬ್ರಿಟಿಷ್ ಕ್ಯಾಬಿನೆಟ್ ಕಳಿಸಿದ ಮಿಷನ್ ಸದಸ್ಯರೊಡನೆ ಮೀಟಿಂಗ್) ಮುಗಿಸಿ ಸಿಮ್ಲಾದಿಂದ ಮುಂಬೈಗೆ ಬರಲಿರುವ ಟ್ರೇನಿನಲ್ಲಿ, ವಿಶೇಷ ಜನತಾ ಬೋಗಿಯಲ್ಲಿ, ಪ್ರವಾಸಿಸುತ್ತಿರುವಾಗ ಲೋಣಾವಳಾದ ಬಳಿ ಗಾಡಿ ಗಕ್ಕನೆ ನಿಂತಿತು. ಎಲ್ಲರೂ ತಲ್ಲಣಗೊಂಡರು. ಆದರೆ ಗಾಂಧಿ ಮಾತ್ರ ನಿರಾತಂಕವಾಗಿ ಮಲಗಿದ್ದರಂತೆ. ಗಾಡಿ ನಿಲ್ಲಲು ಕಾರಣ ಹಳಿಯ ಮೇಲೆ ಯಾರೋ ದುಷ್ಕರ್ಮಿಗಳು ಬಂಡೆಗಲ್ಲನ್ನು ಇರಿಸಿದ್ದರಂತೆ. ಇದು ಭಾರಿ ಸುದ್ದಿಯಾಯ್ತು. ಅದರ ಪ್ರತ್ಯಕ್ಷ ವರದಿ ಮಾಡಲು ದಾದರ ಸ್ಟೇಶನ್‌ಗೆ ತರುಣ ವರದಿಗಾರರೊಬ್ಬರು ಬಂದಿದ್ದರರಂತೆ. ಆ ತರುಣ ವರದಿಗಾರ ಬೇರೆಯಾರಲ್ಲ ಎಂ.ವಿ.ಕಾಮತ್ ಆಗಿದ್ದರು ಎಂದು (ಆ ಬೋಗಿಯಲ್ಲಿ ಉಪಸ್ಥಿತರಿದ್ದ) ರಾಮಕೃಷ್ಣ ಬರೆಯುತ್ತಾರೆ. ವಿಶೇಷ ವರದಿ ಪ್ರಕಟಿಸುವಲ್ಲಿ ಫೀ ಪ್ರೆಸ್ ಸಂಪಾದಕ ಸದಾನಂದರಲ್ಲಿ ಕಾಮತರು ಟ್ರೇನಿಂಗ್ ಪಡೆಯುತ್ತಿದ್ದರು. ವಿದೇಶದಲ್ಲಿ ಹಲವು ವರ್ಷ ದುಡಿದು ಭಾರತಕ್ಕೆ ಮರಳಿದ ಮೇಲೆ ಭಾರತೀಯ ವಿದ್ಯಾ ಭವನದವರು ನಡೆಸುತ್ತಿರುವ ಡಾ ರಾಜೇಂದ್ರಪ್ರಸಾದ `ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಅಂಡ್ ಮ್ಯಾನೇಜ್‌ಮೆಂಟ್' (Institute of Communication and Management)ನ ಜರ್ನಲಿಸಂ ವಿಭಾಗದ ಮುಖ್ಯಸ್ಥರಾಗಿ ಎಮ್. ವಿ. ಕಾಮತ ಸೇವೆಸಲ್ಲಿಸಿದ ವಿಷಯವನ್ನೂ ನೆನೆಯುತ್ತಾರೆ. ಕಾಮತರು ಪಿ.ಟಿ.ಐ.ವರದಿಗಾರರಾಗಿ ದುಡಿದಿದ್ದಾರೆ, ಇಪ್ಪತ್ತು ವರ್ಷ ಯುನೈಟೆಡ್ ನೇಶನ್ಸ್‌ನ ಮುಖ್ಯ ಕಚೇರಿಯಲ್ಲಿದ್ದು ವರದಿ ಕಳಿಸಿದ್ದಾರೆ, ಟೈಮ್ಸ್ ಆಫ್ ಇಂಡಿಯಾದ ಪ್ರತಿನಿಧಿಯಾಗಿ ಬಾನ್(ಜರ್ಮನಿ), ಪ್ಯಾರಿಸ್(ಫ್ರಾನ್ಸ್), ವಾಶಿಂಗ್‌ಟನ್ ಡಿ.ಸಿ.(ಅಮೇರಿಕಾ)ಗಳಲ್ಲಿ ದುಡಿದಿದ್ದಾರೆ. ನಿವೃತ್ತಿ ಪೂರ್ವದಲ್ಲಿ `ಇಲಸ್ಟ್ರೇಟೆಡ್ ವೀಕ್ಲಿ'ಯ ಸಂಪಾದಕರಾಗಿದ್ದರು. ನಿವೃತ್ತಿಯ ನಂತರವೂ ಪ್ರಸಾರ ಮಾಧ್ಯಮಗಳ ಬಗ್ಗೆ ಪತ್ರಿಕೆಗಳಿಗೆ ಬರೆಯತ್ತಲೇ ಇದ್ದಾರೆ. ಕಾಮತರು `ಲೇಖಕನ ನುಡಿ'ಯಲ್ಲಿ ಒಂದು ಮಾತು ಹೇಳುತ್ತಾರೆ. `ಇದು ಹಾಗೆ ನೋಡಿದರೆ ಆತ್ಮಚರಿತ್ರೆಯಲ್ಲ. ನನ್ನ ಜೀವನ ಹಾಗೂ ನಾನು ಜೀವಿಸಿದ ಕಾಲದ ಬಗ್ಗೆ ನಾನು ಬರೆದ ಸುದೀರ್ಘ ಟಿಪ್ಪಣಿ' ಎಂದು. ಅವರ ಆತ್ಮಚರಿತ್ರೆಯಲ್ಲಿ ಭಾರತದ ಇತಿಹಾಸವಿದೆ, ನಾಡಿನ ಮತ್ತು ವಿಶ್ವದ ಮಹಾನ್ ವ್ಯಕ್ತಿಗಳ ದರ್ಶನವಿದೆ, ಸಂದರ್ಶನವಿದೆ. ಈ ಗ್ರಂಥದಲ್ಲಿ ಏಳು ಅಧ್ಯಾಯಗಳಿವೆ. ಮೊದಲನೆಯ ಅಧ್ಯಾಯ, `ನನ್ನ ಎಲ್ಲಾ ನಿನ್ನೆಗಳು' (ALL MY YESTERDAYS). ಇದಕ್ಕೂ ಒಂದು ಮುನ್ನುಡಿ ಇದೆ. ಕಾಮತರು ಮಹಾತ್ಮಾ ಗಾಂಧಿ ಹಾಗೂ ಜವಾಹರಲಾಲ ನೆಹರೂ ಅವರ ಆತ್ಮಚರಿತ್ರೆಗಳ ಬಗ್ಗೆ ಬರೆಯುತ್ತಾರೆ, ಅವುಗಳ ಅನನ್ಯತೆಯನ್ನು ಮೆಚ್ಚುತ್ತಾರೆ. ಜಸ್ಟಿಸ್ ಛಾಗ್ಲಾ ಅವರ ಆತ್ಮಚರಿತ್ರೆ `ರೋಸಸ್ ಇನ್ ಡಿಸೆಂಬರ್'(Roses in December)ನ್ನು ಭಾರತೀಯ ವಿದ್ಯಾಭವನದವರು 1973ರಲ್ಲಿ ಪ್ರಕಟಿಸಿದರು. ಅದರ 12ನೇ ಸಂಸ್ಕರಣವು 2000ದಲ್ಲಿ ಪ್ರಕಟವಾಯಿತು. ಅವರ ಮಗ ಇಕ್ಬಾಲ್ ಮುನ್ನುಡಿ ಬರೆದಿದ್ದಾರೆ. ಮಗನೇ ಈ ಪುಸ್ತಕಕ್ಕೆ ಕಾರಣ ಆದುದನ್ನು ಮೆಚ್ಚುತ್ತಾರೆ. ನೆಹರು ಕ್ಯಾಬಿನೆಟ್‌ನಲ್ಲಿ ಮಂತ್ರಿಯಾಗಿದ್ದ ಮುಂಬೈ ರಾಜಕಾರಣಿ ಎಸ್.ಕೆ.ಪಾಟೀಲರ ಬಗ್ಗೆ ಬರೆಯುತ್ತಾರೆ. ಗಾಂಧಿಯವರರೇ ಇವರನ್ನು ಮುಂಬೈಯ `ಅನಭಿಷಿಕ್ತ ದೊರೆ' (Uncrowned King) ಎಂದು ಕರೆದಿದ್ದರಂತೆ. ಮೂರು ಸಲ ಮುಂಬೈ ಮಹಾನಗರ ಪಾಲಿಕೆಯ ಮೇಯರ್ ಆಗುವ ಭಾಗ್ಯ ಇವರೊಬ್ಬರ ಹಿರಿಮೆಯಾಗಿತ್ತು. ಹಣ ಸಂಗ್ರಹಿಸುವುದರಲ್ಲಿ ಇವರು ನಿಸ್ಸೀಮರಾಗಿದ್ದರು. ಇವರು ತಮ್ಮ ಜೀವನದ ಬಗ್ಗೆ ಕೆಲವು ಟಿಪ್ಪಣಿಗಳನ್ನು ಬರೆದಿಟ್ಟಿದ್ದರಂತೆ. ಅವರ ಮಗ ಟಿಪ್ಪಣಿಗಳನ್ನು ಸಂಪಾದಿಸುವ ಕೆಲಸವನ್ನು ಕೈಕೊಳ್ಳಲು ಕಾಮತರನ್ನು ಕೇಳಿದಾಗ ಇವರು ಬಹಳ ಸಂತೋಷದಿಂದ ಒಪ್ಪಿ ಆ ಕೆಲಸ ಮಾಡಿದರಂತೆ. ಪತ್ರಕರ್ತರ ಆತ್ಮಚರಿತ್ರೆಗಳಲ್ಲಿ ಮಹತ್ವದ ಕೃತಿ ನ್ಯಾಶನಲ್ ಹೆರಾಲ್ಡ್ ಸಂಪಾದಕ ಎಮ್ ಚಲಪತಿರಾವ್ ಅವರದು ಎನ್ನುತ್ತಾರೆ. ಒಮ್ಮೆ ಪ್ರಸಿದ್ಧ ಸಿನೆ ತಾರೆ ಶಬನಾ ಆಜ್ಮಿಯ ಆಮಂತ್ರಣದ ಮೇರೆಗೆ ಅವಳ ಮನೆಗೆ ಹೋಗಿದ್ದರಂತೆ. ಅವಳು ತನ್ನ ವೃದ್ಧ ತಂದೆ ತಾಯಿಗಳನ್ನು ಪರಿಚಯಿಸಿದಾಗ ಇವರು ಅವರ ಕಾಲು ಮುಟ್ಟಿ ನಮಸ್ಕರಿಸಿದರಂತೆ. ಅವಳ ತಂದೆ `ಇದೆಲ್ಲ ಬೇಡ' ಎಂದಾಗ ಕಾಮತರು ಉತ್ತರಿಸಿದರಂತೆ, `ಹಿರಿಯರ ಪಾದಸ್ಪರ್ಶಮಾಡಿ ನಮಸ್ಕರಿಸುವುದು ನಮ್ಮ ಮನೆತನದಲ್ಲಿ ಹರಿದು ಬಂದ ಸಂಸ್ಕೃತಿ' ಎಂದು. 2001ರಲ್ಲಿ ಬರೋಡ ವಿಶ್ವವಿದ್ಯಾಲಯದ ಸಮಾಜ ಸೇವಾ ತಂಡದ ವಿದ್ಯಾರ್ಥಿಗಳ ಸಭೆಯನ್ನು ಉದ್ದೇಶಿಸಿ ಕಾಮತರು ಮಾತಾಡುತ್ತಿರುವಾಗ ಈ ಘಟನೆಯನ್ನು ನೆನೆದರಂತೆ. ಇವರ ಭಾಷಣ ಮುಗಿದ ನಂತರ ಒಬ್ಬ ಸುಂದರ ತರುಣಿ ಇವರೆಡೆಗೆ ಬಂದು ಇವರ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸಿದಳಂತೆ. ಆಗ ಕಾಮತರು ಅವಳಿಗೆ, `ಇದೆಲ್ಲ ಬೇಡ' ಎಂದರಂತೆ. ಆಗ ಅವಳು, `ಸರ್, ನಾನು ಕೂಡಾ ನಿಮ್ಮ ಸಂಸ್ಕೃತಿಯಲ್ಲೇ ಬೆಳೆದು ಬಂದವಳು!' ಎಂದು ಉದ್ಗಾರ ತೆಗೆದಳಂತೆ. ಇಂಥ ಸಣ್ಣ ಸಣ್ಣ ಘಟನೆಗಳು ಕೂಡ ಈ ಪುಸ್ತಕದ ಬೆಲೆಯನ್ನು ಹೆಚ್ಚಿಸುತ್ತವೆ. ತರುಣ ಪೀಳಿಗೆ ಕಾಮತರಿಂದ ಕಲಿಯುವುದು ಬಹಳ ಇದೆ. ಉಡುಪಿಯಲ್ಲಿ ಇವರ ನೆರೆಹೊರೆಯಲ್ಲಿ ಕ್ರಿಸ್ತೀಯರು ವಾಸವಾಗಿದ್ದರಂತೆ. ಅವರೊಂದಿಗೆ ಇವರು ಹೇಗೆ ಸಹಭಾವದಿಂದ ಬಾಳಿದರು ಎಂಬ ಬಗ್ಗೆ ಬರೆದಿದ್ದಾರೆ. ಜೊಕಿಂ ಆಳ್ವ, ಮಾರ್ಗರೆಟ್ ಆಳ್ವಾ ಅವರ ಬಗ್ಗೆ ಬರೆಯುತ್ತಾರೆ. ದೀಪಾವಳಿಯ ಸಮಯ ಇವರ ಮನೆಯವರು ಕೆಥೋಲಿಕ್ ಬಾಂಧವರ ಮನೆಗೆ ಸಿಹಿತಿಂಡಿ ಕಳಿಸಿಕೊಡುತ್ತಿದ್ದರಂತೆ. ಅದೇರೀತಿ ಇವರ ಕೆಥೋಲಿಕ್ ಮಿತ್ರರು ಇವರ ಮನೆಗೆ ಕ್ರಿಸ್‌ಮಸ್ ಸಮಯದಲ್ಲಿ ಕೇಕ್ ತಂದುಕೊಡುತ್ತಿದ್ದರಂತೆ. ಯಾವುದೇ ಸಂಪ್ರದಾಯದ ಜನರೇ ಇರಲಿ ಅವರೊಂದಿಗೆ ಕೊಂಕಣಿಯಲ್ಲಿ ಮಾತಾಡಿದಾಗ ಆಗುವ ಸುಖದ ಬಗ್ಗೆ ಬರೆಯುತ್ತಾರೆ. ಕಾಮತರು ಇಲ್ಲಿ ಒಂದು ಮಾತು ಹೇಳುತ್ತಾರೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/27174387-5400973928679889969?l=hrl4venkatesh.blogspot.com'/&gt;&lt;/div&gt;</content><link rel='replies' type='application/atom+xml' href='http://hrl4venkatesh.blogspot.com/feeds/5400973928679889969/comments/default' title='Post Comments'/><link rel='replies' type='text/html' href='https://www.blogger.com/comment.g?blogID=27174387&amp;postID=5400973928679889969' title='0 Comments'/><link rel='edit' type='application/atom+xml' href='http://www.blogger.com/feeds/27174387/posts/default/5400973928679889969'/><link rel='self' type='application/atom+xml' href='http://www.blogger.com/feeds/27174387/posts/default/5400973928679889969'/><link rel='alternate' type='text/html' href='http://hrl4venkatesh.blogspot.com/2008/04/blog-post.html' title='ಎಮ್. ವಿ. ಕಾಮತ್'/><author><name>ಬಾರೋ ಓಗಾನಾ !</name><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='00706716307284590118'/></author><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-27174387.post-772284438460896009</id><published>2007-11-12T08:46:00.000-08:00</published><updated>2007-11-12T08:48:06.907-08:00</updated><title type='text'></title><content type='html'>ಬೆಂಗಳೂರು, ನ.12: ಬಿ.ಎಸ್.ಯಡಿಯೂರಪ್ಪ ರಾಜಕೀಯದಲ್ಲಿ ಸವೆಸಿರುವ ಹಾದಿ ಸುದೀರ್ಘ. ಅವರ ಹೋರಾಟದ ಜೀವನ ಆರಂಭವಾದದ್ದು ಹಳ್ಳಿಯಿಂದಲೆ. ಇಂದು ಸೋಮವಾರ(ನ.12) ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಅವರ ಬಗ್ಗೆ ಪ್ರತಿಯೊಬ್ಬರಿಗೂ ಕುತೂಹಲ ಇದ್ದೇ ಇರುತ್ತದೆ. ಹಾಗಾಗಿ ಅವರ ವೈಯಕ್ತಿಕ ವಿವರಗಳನ್ನೊಮ್ಮೆ ತಿಲಕಿಸಿ.ಹೆಸರು : ಬಿ.ಎಸ್.ಯಡಿಯೂರಪ್ಪಜನ್ಮದಿನಾಂಕ : 27.2.1943ಹುಟ್ಟಿದ ಸ್ಥಳ : ಬೂಕನಕೆರೆ, ಕೆ.ಆರ್.ಪೇಟೆ ತಾಲೂಕು, ಮಂಡ್ಯಜಿಲ್ಲೆತಂದೆ : ಸಿದ್ಧಲಿಂಗಪ್ಪತಾಯಿ : ಪುಟ್ಟಮ್ಮಪತ್ನಿ : ಮೈತ್ರಾದೇವಿಪುತ್ರರು :ರಾಘವೇಂದ್ರ, ವಿಜಯೇಂದ್ರಪುತ್ರಿಯರು : ಅರುಣಾದೇವಿ, ಪದ್ಮಾವತಿ, ಉಮಾದೇವಿವಿದ್ಯಾರ್ಹತೆ : ಬಿ.ಎ.ಹವ್ಯಾಸ : ಓದು, ರಾಜಕೀಯಸ್ವಭಾವ : ಸಿಡುಕುಸವೆಸಿದ ರಾಜಕೀಯ ಹಾದಿ:1972 : ತಾಲೂಕು ಸಂಘದ ಅಧ್ಯಕ್ಷರಾಗಿ ರಾಜಕೀಯಕ್ಕೆ ಪಾದಾರ್ಪಣೆ1975 : ಶಿಕಾರಿಪುರ ಪುರಸಭೆ ಸದಸ್ಯರಾಗಿ ಆಯ್ಕೆ1977 : ಶಿಕಾರಿಪುರ ಪುರಸಭೆ ಅಧ್ಯಕ್ಷ1980 : ಬಿಜೆಪಿಯ ತಾಲೂಕು ಘಟಕದ ಅಧ್ಯಕ್ಷ1983 : ಮೊದಲ ಬಾರಿ ಶಾಸಕರಾಗಿ ಆಯ್ಕೆ, ಮುಂದೆ ಐದು ಬಾರಿ ಶಿಕಾರಿಪುರ ಕ್ಷೇತ್ರದ ಶಾಸಕ1985 : ಬಿಜೆಪಿಯ ಶಿವಮೊಗ್ಗ ಜಿಲ್ಲಾದ್ಯಕ್ಷ1988 : ಬಿಜೆಪಿ ರಾಜ್ಯಾಧ್ಯಕ್ಷ1992 : ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ1994 : ವಿಧಾನಸಭೆ ಪ್ರತಿಪಕ್ಷದ ನಾಯಕ1999 : ಮತ್ತೆ ರಾಜ್ಯಾಧ್ಯಕ್ಷ2000 : ವಿಧಾನ ಪರಿಷತ್ ಸದಸ್ಯ2004 : ಕರ್ನಾಟಕ ವಿಧಾನಸಭೆಯ ವಿರೋಧಪಕ್ಷದ ನಾಯಕ2006 : ಜೆಡಿಎಸ್ ಜತೆ ಮೈತ್ರಿ ಸರಕಾರದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಹಣಕಾಸು ಮತ್ತು ಅಬಕಾರಿ ಖಾತೆಗಳ ನಿರ್ವಹಣೆ.(&lt;a href="mailto:events@thatskannada.com"&gt;ದಟ್ಸ್‌ಕನ್ನಡ ವಾರ್ತೆ&lt;/a&gt;)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/27174387-772284438460896009?l=hrl4venkatesh.blogspot.com'/&gt;&lt;/div&gt;</content><link rel='replies' type='application/atom+xml' href='http://hrl4venkatesh.blogspot.com/feeds/772284438460896009/comments/default' title='Post Comments'/><link rel='replies' type='text/html' href='https://www.blogger.com/comment.g?blogID=27174387&amp;postID=772284438460896009' title='0 Comments'/><link rel='edit' type='application/atom+xml' href='http://www.blogger.com/feeds/27174387/posts/default/772284438460896009'/><link rel='self' type='application/atom+xml' href='http://www.blogger.com/feeds/27174387/posts/default/772284438460896009'/><link rel='alternate' type='text/html' href='http://hrl4venkatesh.blogspot.com/2007/11/blog-post.html' title=''/><author><name>ಬಾರೋ ಓಗಾನಾ !</name><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='00706716307284590118'/></author><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-27174387.post-3727052706988796666</id><published>2007-10-27T20:53:00.001-07:00</published><updated>2007-11-12T04:21:03.954-08:00</updated><title type='text'></title><content type='html'>"ಮಧುರ ಚೆನ್ನ" - (೧೯೦೩-೧೯೫೩)ಮಧುರ ಚೆನ್ನರು ಜನಿಸಿದ್ದು ೧೯೦೩ರ ಜುಲೈ ೩೧ರಂದು; ವಿಜಾಪುರ ಜಿಲ್ಲೆಯ ಹಲಸಂಗಿಯ ಸಮೀಪದ ಹಿರೇಲೋಣಿಯಲ್ಲಿ. ತಂದೆ ಸಿದ್ಧಲಿಂಗಪ್ಪ ಗಲಗಲಿ ಹಾಗೂ ತಾಯಿ ಅಂಬಕ್ಕ. ೧೯೨೧ರಲ್ಲಿ ಮುಲ್ಕಿ ಪರೀಕ್ಷೆ ಪಾಸು ಮಾಡಿದರು. ಸಾಹಿತ್ಯದ ಕುರಿತು ಅವರ ಆಸಕ್ತಿ ಗರಿಗೆದರಿತು. ಸಂಶೋಧನೆ, ಜನಪದ ಸಾಹಿತ್ಯದ ಅಧ್ಯಯನ, ಆಧ್ಯಾತ್ಮ ಸಾಹಿತ್ಯದ ವ್ಯಾಸಂಗ, ಹಲವಾರು ಭಾಷೆಗಳ ಅಭ್ಯಾಸದಲ್ಲಿ ತೊಡಗಿಕೊಂಡರು. ಯೋಗದ ಬಗ್ಗೆ ಅವರಿಗೆ ಬಹಳ ಆಸಕ್ತಿ ಇತ್ತು. ಶ್ರೀ ಅರವಿಂದರ ಯೋಗ ಮಾರ್ಗದ ಬಗ್ಗೆ ಅವರು ಆಕರ್ಷಿತರಾಗಿದ್ದರು.ನನ್ನನಲ್ಲ ಹಾಗೂ ವಿನೋದ ಕುಸುಮಾವಳಿ ಅವರ ಕವನ ಸಂಕಲನಗಳು. ಕಾಳರಾತ್ರಿ, ಬೆಳಗು, ಪೂರ್ವರಂಗ-ಕೃತಿಗಳು ಆಧ್ಯಾತ್ಮಿಕ ಆತ್ಮಕಥನಗಳು/ ಆತ್ಮಸಂಶೋಧನೆ, ಕನ್ನಡಿಗರ ಕುಲಗುರು ವಿದ್ಯಾರಣ್ಯರು, ಪೂರ್ಣಯೋಗದ ಪಥದಲ್ಲಿ, ಕನ್ನಡ ಪ್ರಾಚೀನ ಲಿಪಿ ಬೋಧಿನಿ ಕೆಲವು ಕೃತಿಗಳು. ಅನುವಾದ ಕಾರ್ಯದಲ್ಲಿಯೂ ಅವರು ತಮ್ಮನ್ನು ತೊಡಗಿಸಿಕೊಂಡರು. ವಿಸರ್ಜನ-ರವೀಂದ್ರರ ನಾಟಕದ ಅನುವಾದ. ಬಾಳಿನಲ್ಲಿ ಬೆಳಕು, ಮಾತೃವಾಣಿ ಪೂರ್ಣಯೋಗ, ಧರ್ಮಕ್ಷೇತ್ರೇ-ಕುರುಕ್ಷೇತ್ರೇ ಇತರ ಕೆಲವು ಕೃತಿಗಳು. ಶ್ರೀಮಾತೆ ಅವರ ವರ್ಡ್ ಆಫ್ ದಿ ಮದರ್ ಕೃತಿಯನ್ನು ಮಾತೃವಾಣಿ ಎಂದು ಅನುವಾದ ಮಾಡಿದ್ದಾರೆ. ೧೯೯೬ರಲ್ಲಿ ಮಧುರಚೆನ್ನರ ಲೇಖನಗಳು-ಗ್ರಂಥರೂಪದಲ್ಲಿ ಹೊರಬಂದವು. ನನ್ನನಲ್ಲ, ಮಧುರಗೀತ-ಎರಡು ಮಧುರ ಚೆನ್ನ ಅವರು ರಚಿಸಿದ ನೀಳ್ಗತೆಗಳು. ಹಲಸಂಗಿ ಗೆಳೆಯರು ಎಂಬ ಗೆಳೆಯರ ಗುಂಪನ್ನು ಅವರು ಕಟ್ಟಿದ್ದರು. ನವೋದಯ ಸಾಹಿತ್ಯಕ್ಕೆ ಈ ಗೆಳೆಯರ ಕೊಡುಗೆ ಅಪೂರ್ವವಾದದ್ದು. ಬೇಂದ್ರೆಯವರ ಗೆಳೆಯರ ಗುಂಪಿಗೂ ಈ ಗುಂಪಿಗೂ ಸ್ನೇಹ ಸಂಬಂಧಗಳಿದ್ದವು. ೧೯೪೩ರಲ್ಲಿ ಶ್ರೀ ಅರವಿಂದ ಮಂಡಳಿಯನ್ನು ಸ್ಥಾಪಿಸಿದರು. ೧೯೪೭ರಲ್ಲಿ ನಡೆದ ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. ಮದುರಚೆನ್ನರು ನಿಧನ ಹೊಂದಿದ್ದು ೧೯೫೩ರ ಆಗಸ್ಟ್ ೧೫ರಂದು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/27174387-3727052706988796666?l=hrl4venkatesh.blogspot.com'/&gt;&lt;/div&gt;</content><link rel='replies' type='application/atom+xml' href='http://hrl4venkatesh.blogspot.com/feeds/3727052706988796666/comments/default' title='Post Comments'/><link rel='replies' type='text/html' href='https://www.blogger.com/comment.g?blogID=27174387&amp;postID=3727052706988796666' title='0 Comments'/><link rel='edit' type='application/atom+xml' href='http://www.blogger.com/feeds/27174387/posts/default/3727052706988796666'/><link rel='self' type='application/atom+xml' href='http://www.blogger.com/feeds/27174387/posts/default/3727052706988796666'/><link rel='alternate' type='text/html' href='http://hrl4venkatesh.blogspot.com/2007/10/blog-post_27.html' title=''/><author><name>ಬಾರೋ ಓಗಾನಾ !</name><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='00706716307284590118'/></author><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-27174387.post-4645120763508521467</id><published>2007-10-25T16:49:00.000-07:00</published><updated>2007-10-25T16:50:45.850-07:00</updated><title type='text'>"ಟಿ.ಪಿ. ಕೈಲಾಸಂ" (೧೮೮೫-೧೯೪೬)</title><content type='html'>"ಟಿ.ಪಿ. ಕೈಲಾಸಂ" (೧೮೮೫-೧೯೪೬)    ಶ್ರೀ ತ್ಯಾಗರಾಜ ಪರಮಶಿವ ಕೈಲಾಸಂ ಜನಿಸಿದ್ದು ೧೮೮೪ರ ಜುಲೈ ೨೯ರಂದು ಮೈಸೂರಿನಲ್ಲಿ. ತಂದೆ ಮೈಸೂರು ಸಂಸ್ಥಾನದ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಪರಮಶಿವ ಅಯ್ಯರ್. ಮೈಸೂರು, ಬೆಂಗಳೂರು, ಹಾಸನದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಮದ್ರಾಸಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿ ಭೂಗರ್ಭ ಶಾಸ್ತ್ರದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಲಂಡನ್‍ನ ರಾಯಲ್ ಕಾಲೇಜಿಗೆ ಸೇರಿದರು. ಇಂಗ್ಲೆಂಡ್‍ನಲ್ಲಿ ಕೆಲವು ವರ್ಷಗಳ ಕಾಲ ಇದ್ದ ಅವರು ಅಲ್ಲಿನ ಸಂಗೀತ, ಸಾಹಿತ್ಯ, ನಾಟಕಗಳನ್ನು ಆಳವಾಗಿ ಅಭ್ಯಾಸ ಮಾಡಿದರು. ಇಂಗ್ಲಿಷ್ ರಂಗಭೂಮಿ ಅವರನ್ನು ಬಹುವಾಗಿ ಆಕರ್ಷಿಸಿತ್ತು. ನಾಟಕಗಳ ಬಗ್ಗೆ ವಿಶೇಷ ಒಲವನ್ನು ಅವರು ಬೆಳೆಸಿಕೊಂಡರು. ನಾಟಕವೆಂದರೆ ಪೌರಾಣಿಕ ನಾಟಕಗಳು, ಭಾರೀಯಾದ ಮೇಕಪ್ಪು, ದಿರಿಸು, ರಂಗಸಜ್ಜಿಕೆ ಎಂಬೆಲ್ಲ ಅಂಶಗಳಿಂದ ತುಂಬಿಹೋಗಿದ್ದ ನಾಟಕದ ಕಲ್ಪನೆಗೆ ಹೊಸ ರೂಪವನ್ನು ಕೈಲಾಸಂ ನೀಡಿದರು. ಹಾಸ್ಯ, ವ್ಯಂಗ್ಯ, ಕುಚೋದ್ಯಗಳಿಂದ ಕೂಡಿದ, ವಿನೋದಪೂರ್ಣ, ವಿಚಿತ್ರ ಚಕಮಕಿ ಸಂಭಾಷಣೆಯ ಪಾತ್ರಗಳು, ಸನ್ನಿವೇಶಗಳು ಕೈಲಾಸಂರಿಗೆ ಕೀರ್ತಿ ತಂದಿತ್ತವಲ್ಲದೆ ಕನ್ನಡ ರಂಗಭೂಮಿಗೆ ಹೊಸ ರೂಪವೊಂದನ್ನು ನೀಡಿದವು.    ೧೯೧೫ರಲ್ಲಿ ಸಬ್ ಅಸಿಸ್ಟೆಂಟ್ ಜಿಯಾಲಜಿಸ್ಟ್ ವೃತ್ತಿಗೆ ಸೇರಿದ ಅವರು, ಕೆ.ಜಿ.ಎಫ್., ಬೆಂಗಳೂರು, ಶಿವಮೊಗ್ಗಗಳಲ್ಲಿ ಕೆಲಸ ಮಾಡಿದರೂ, ಕೆಲವು ವರ್ಷಗಳಲ್ಲೇ ರಾಜೀನಾಮೆ ನೀಡಿದರು. ವರದಾಚಾರ್ಯರ ಕಂಪನಿಯ ನಾಟಕಗಳಲ್ಲಿ ಅವರು ಪಾತ್ರ ವಹಿಸುತ್ತಿದ್ದರು.    ಕೈಲಾಸಂ ಅವರು ರಚಿಸಿದ ನಾಟಕಗಳು ಅದೆಷ್ಟೋ. ಇಂಗ್ಲೀಷ್‍ನಲ್ಲಿ ಪ್ರಕಾಂಡ ಪಾಂಡಿತ್ಯ ಹೊಂದಿದ್ದ ಅವರಿಗೆ ಷೇಕ್ಸ್‍ಪಿಯರ್, ಷಾ, ವೈಲ್ಡ್, ಇಬ್ಸನ್ ನಾಟಕಗಳನ್ನು ರಾತ್ರಿಯಿಡೀ ಅಭಿನಯಿಸಿ ತೋರಿಸುವ ಗೀಳಿತ್ತು. ಕೈಲಾಸಂರವರ ಕೆಲವು ನಾಟಕಗಳೆಂದರೆ ಟೊಳ್ಳುಗಟ್ಟಿ (೧೯೨೨) ಪೋಲಿಕಿಟ್ಟಿ, ಬಹಿಷ್ಕಾರ, ಹೋಂ ರೂಲು, ಗಂಡಸ್ಕತ್ರಿ, ವೈದ್ಯನ ವ್ಯಾಧಿ, ತಾವರೆಕೆರೆ, ಹುತ್ತದಲ್ಲಿ ಹುತ್ತ, ಬಂಡ್ವಾಳಿಲ್ಲದ ಬಡಾಯಿ, ಅನುಕೂಲಕ್ಕೊಬ್ಬಣ್ಣ, ಅಮ್ಮಾವ್ರ ಗಂಡ, ಸತ್ತವನ ಸಂತಾಪ, ನಂಕಂಪ್ನಿ ಇತ್ಯಾದಿಗಳು.    ಕೈಲಾಸಂರ ಜನಪ್ರಿಯ ಹಾಡುಗಳೆಂದರೆ: ತಿಪ್ಪಾರ್‍ಹಳ್ಳಿ, ಕೋಳಿಕೆ ರಂಗಾ, ನಂಜೀನನ್ ಅಪರಂಜೀ, ಕಾಶಿಗೆ ಹೋದ ನಂಭಾವ, ಬೋರನ ಭಾರ, ಅರಿವು ಇತ್ಯಾದಿಗಳು. ೧೯೪೫ರಲ್ಲಿ ಮದ್ರಾಸಿನಲ್ಲಿ ನಡೆದ ೨೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. ಅವರು ನಿಧನ ಹೊಂದಿದ್ದು ೧೯೪೬ರ ನವಂಬರ್ ೨೩ರಂದು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/27174387-4645120763508521467?l=hrl4venkatesh.blogspot.com'/&gt;&lt;/div&gt;</content><link rel='replies' type='application/atom+xml' href='http://hrl4venkatesh.blogspot.com/feeds/4645120763508521467/comments/default' title='Post Comments'/><link rel='replies' type='text/html' href='https://www.blogger.com/comment.g?blogID=27174387&amp;postID=4645120763508521467' title='0 Comments'/><link rel='edit' type='application/atom+xml' href='http://www.blogger.com/feeds/27174387/posts/default/4645120763508521467'/><link rel='self' type='application/atom+xml' href='http://www.blogger.com/feeds/27174387/posts/default/4645120763508521467'/><link rel='alternate' type='text/html' href='http://hrl4venkatesh.blogspot.com/2007/10/blog-post_25.html' title='&quot;ಟಿ.ಪಿ. ಕೈಲಾಸಂ&quot; (೧೮೮೫-೧೯೪೬)'/><author><name>ಬಾರೋ ಓಗಾನಾ !</name><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='00706716307284590118'/></author><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-27174387.post-4461905312320536034</id><published>2007-10-09T05:43:00.000-07:00</published><updated>2007-10-09T05:48:51.751-07:00</updated><title type='text'>ಡಾ. ಎ. ಎನ್ ಮೂರ್ತಿರಾಯರು.</title><content type='html'>ಡಾ. ಎ. ಎನ್ ಮೂರ್ತಿರಾಯರು.&lt;br /&gt;&lt;br /&gt;(೧೬-೦೬-೧೯೦೦-)&lt;br /&gt;&lt;br /&gt;ಮಂಡ್ಯ ಜಿಲ್ಲೆಯ "ಅಕ್ಕಿಹೆಬ್ಬಾಳು",  ಅವರ ಜನ್ಮಸ್ಥಳ.&lt;br /&gt;&lt;br /&gt;ತಂದೆ-ತಾಯಿಗಳು : ಶ್ರೀಮತಿ ಪುಟ್ಟಮ್ಮ, ಮತ್ತು ತಂದೆಯವರು, ಶ್ರೀ ಎ. ಸುಬ್ಬರಾವ್.&lt;br /&gt;&lt;br /&gt;ಹೆಂಡತಿ- ಶ್ರೀಮತಿ ಜಯಲಕ್ಷ್ಮಿ, (ಮೂರ್ತಿರಾಯರ ರಚನೆಗಳಲ್ಲಿ 'ಲಲಿತೆ,' ಯೆಂದು ಸಂಬೋಧಿಸಲ್ಪಡುತ್ತಾರೆ.)&lt;br /&gt;&lt;br /&gt;ಮಕ್ಕಳು : ೧. ಎ. ಎನ್. ಸುಬ್ಬರಾಮಯ್ಯ,೨. ಎ. ಎನ್. ನಾಗರಾಜ್,೩. ಎ. ಎನ್ ರಾಮಚಂದ್ರರಾವ್&lt;br /&gt;&lt;br /&gt;ವಿದ್ಯಾಭ್ಯಾಸ :&lt;br /&gt;&lt;br /&gt;ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲುಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಎಂ. ಎ ;  (ಇಂಗ್ಲೀಷ್ ಸಾಹಿತ್ಯದಲ್ಲಿ)&lt;br /&gt;&lt;br /&gt;ವೃತ್ತಿ :&lt;br /&gt;&lt;br /&gt;೧. ಮೈಸೂರಿನ ಮಹಾರಾಜಾ ಹೈಸ್ಕೂಲಿನಲ್ಲಿ ಉಪಾಢ್ಯಾಯವೃತ್ತಿ- ೧೯೨೫-೧೯೨೭&lt;br /&gt;೨.  ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕ-೧೯೨೭-೧೯೪೦&lt;br /&gt;೩.  ಶಿವಮೊಗ್ಗದ ಇಂಟರ್ಮೀಡಿಯೆಟ್ ಕಲೇಜಿನಲ್ಲಿ ಉಪಪ್ರಾಧ್ಯಾಪಕ-೧೯೪೦-೧೯೪೩&lt;br /&gt;೪. ಕರ್ನಾಟಕ ರಾಜ್ಯದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ  ಇಲಾಖೆಯ ನಿರ್ದೇಶಕ-೧೯೫೬-೧೯೫೯&lt;br /&gt;&lt;br /&gt;ಗೌರವಕೆಲಸಗಳು :&lt;br /&gt;&lt;br /&gt;೧. ಕಾರ್ಯದರ್ಶಿ, ಕನ್ನಡಸಾಹಿತ್ಯ ಪರಿಷತ್ತು-೧೯೫೪&lt;br /&gt;೨. ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು-೧೯೫೪-೫೬&lt;br /&gt;೩. ಕೇಂದ್ರ ಸಾಹಿತ್ಯ ಅಕ್ಯಾಡಮಿಯ ಕನ್ನಡ ಸಲಹ ಸಮಿತಿಯ ಕನ್ವೀನರ್ ಛೇರ್ಮನ್&lt;br /&gt;೪. ದಕ್ಷಿಣ ಭಾಷಾ ಪುಸ್ತಕ ಟ್ರಸ್ಟ್ ನ  ಕನ್ನಡ ಕನ್ವೀನರ್- ಛೇರ್ಮನ್&lt;br /&gt;೫. ಭಾರತೀಯ ಆಕಾಶ್ ವಾಣಿ ಯ 'ಕೇಂದ್ರೀಯ ಕಾರ್ಯಕ್ರಮಗಳ ಸಲಹಾಕಮಿಟಿ', ಯ ಸದಸ್ಯರಾಗಿ ೪ ವರ್ಷಗಳಕಾಲ ಸೇವೆ.&lt;br /&gt;&lt;br /&gt;ಗೌರವಗಳು :&lt;br /&gt;&lt;br /&gt;೧. ಕರ್ನಾಟಕ ಸಾಹಿತ್ಯ ಅಕ್ಯಾಡಮಿ  ಪ್ರಶಸ್ತಿ-೧೯೭೪೨. ಮೈಸೂರು ವಿಶ್ವವಿದ್ಯಾಲಯದ್ ಗೌರಾ ಡಿ. ಲಿಟ್-೧೯೭೭&lt;br /&gt;೩. ಕರ್ನಾಟಕ ಸಾಹಿತ್ಯ ಅಕ್ಯಾಡಮಿ ಪುಸ್ತಕ    ಬಹುಮನ-"ಅಪರ ವಯಸ್ಕನ ಅಮೆರಿಕಾ ಯಾತ್ರೆ". ೧೯೭೮&lt;br /&gt;೪. " ಚಿತ್ರ ಪತ್ರಗಳು", ಕೇಂದ್ರ ಸರ್ಕರದ ಅಕ್ಯಾಡಮಿ   ಪ್ರಶಸ್ತಿ)&lt;br /&gt;೫. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ   ಅಧ್ಯಕ್ಷ- ೧೯೮೪   ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-೧೯೮೪&lt;br /&gt;೬. "ಸಮಗ್ರ ಲಲಿತ ಪ್ರಬಂಧಗಳು"-೧೯೮೮&lt;br /&gt;&lt;br /&gt;ಮೈಸೂರುಕಡೆಯಿಂದ ಅಕ್ಕಿಹೆಬ್ಬಾಳಿಗೆ ಹೋಗಬೇಕಾದರೆ ಹಾಸನದ ರಸ್ತೆಯಲ್ಲಿ ಹೊರಟು ಭೀರ್ಯದ ಬಳಿ ತಿರುಗುವ ಹಳ್ಳಿ ರಸ್ತೆಯನ್ನು ಹಿಡಿದು ೪ ಮೈಲಿ ನಡೆಯಬೇಕು. ಕೃಷ್ಣರಾಜಪೇಟೆಯಿಂದಲೂ ಅಲ್ಲಿಗೆ ಹೋಗಬಹುದು. ನಂತರದದಿನಗಳಲ್ಲಿ ಅಕ್ಕಿಹೆಬ್ಬಾಳನ್ನು ಸ್ವಲ್ಪ ಎತ್ತರದ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.  ಹೊಸ ಅಕ್ಕಿ ಹೆಬ್ಬಾಳು ತನ್ನ ಹಳೆಯ ಇತಿಹಾಸವನ್ನೆಲ್ಲಾ ಬದಲಾಯಿಸಿಕೊಂಡಿದೆ  ಎನ್ನುವ ಅಭಿಪ್ರಾಯವನ್ನು ಡಾ. ಎ. ಎನ್. ಮೂರ್ತಿರಾಯರು ಕೊಡುತ್ತಾರೆ. ತಮ್ಮ ತಂದೆಯವರು ತೀರಿಕೊಂಡಾಗ ಅವರು ತಮ್ಮ ಸ್ವಂತಊರನ್ನು ಬಿಟ್ಟು ೧೫ ವರ್ಷಗಳನಂತರ ಭೇಟಿಯಾದಾಗ,  ಆಗುವ ಅನುಭವ ಇದು.  ಊರಿನಪಕ್ಕದಲ್ಲೇ  ಹೇಮಾವತಿ ನದಿ, ಹೇಮಗಿರಿ ಎಟ್ಟ.  ಊರಿನ ದೇವರು ಪ್ರಸನ್ನಮೂರ್ತಿ ಲಕ್ಷ್ಮೀನರಸಿಂಹ.  ಅವರಿಗೆ ನರಸಿಂಹಮೂರ್ತಿಯೆಂದು ನಾಮಕರಣಮಾಡಲೂ ನರಸಿಂಹನ ಅನುಗ್ರಹವೇ ಮೂಲಕಾರಣ. 'ವಾಮನ,'  ಎಂಬ ಶೀರ್ಷಿಕೆಯ ಅಡಿಯಲ್ಲಿ ಅವರು ಸ್ವಲ್ಪದಿನ ಲೇಖನಗಳನ್ನು  ಬರೆಯುತ್ತಿದ್ದರು.  ಅವರ ನಾಟಕ 'ಆಶಾಢಭೂತಿ', "ಪ್ರಬೋಧಕ," ಪತ್ರಿಕೆಯಲ್ಲಿ ಪ್ರಕಟಿತವಾಯಿತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/27174387-4461905312320536034?l=hrl4venkatesh.blogspot.com'/&gt;&lt;/div&gt;</content><link rel='replies' type='application/atom+xml' href='http://hrl4venkatesh.blogspot.com/feeds/4461905312320536034/comments/default' title='Post Comments'/><link rel='replies' type='text/html' href='https://www.blogger.com/comment.g?blogID=27174387&amp;postID=4461905312320536034' title='0 Comments'/><link rel='edit' type='application/atom+xml' href='http://www.blogger.com/feeds/27174387/posts/default/4461905312320536034'/><link rel='self' type='application/atom+xml' href='http://www.blogger.com/feeds/27174387/posts/default/4461905312320536034'/><link rel='alternate' type='text/html' href='http://hrl4venkatesh.blogspot.com/2007/10/blog-post.html' title='ಡಾ. ಎ. ಎನ್ ಮೂರ್ತಿರಾಯರು.'/><author><name>ಬಾರೋ ಓಗಾನಾ !</name><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='00706716307284590118'/></author><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-27174387.post-3168880288897237225</id><published>2007-09-10T06:26:00.000-07:00</published><updated>2007-10-03T17:21:11.260-07:00</updated><title type='text'></title><content type='html'>ಭಾರತದಲ್ಲಿ 'ಬೀ.ಟಿ. ಹತ್ತಿ,' - ಕೃಷಿ- ವಿಷ್ವದ ಅತ್ಯಂತ ಪ್ರಾಚೀನ ಉದ್ಯೋಗಗಳಲ್ಲೊಂದು ! ೧೮ ನೇ ಶತಮಾನದಲ್ಲಿ, ಇಂಗ್ಲೆಂಡಿನಲ್ಲಾದ, 'ಔದ್ಯೋಗಿಕ ಕ್ರಾಂತಿ,' ಹತ್ತಿಯ ನೂಲು ತಯಾರಿಸಲು ಸೃಶ್ಟಿಸಿದ 'ಸ್ಪಿನ್ನಿಂಗ್ ಜೆನ್ನಿ,' ಯಿಂದಲೇ ಆರಂಭವಾಗಿರುವುದು, ಎಲ್ಲರಿಗೂ ತಿಳಿದ ಸಂಗತಿ !&lt;br /&gt;&lt;br /&gt;ಹತ್ತಿ ಬೆಳೆಯ ಗುಣ ಸಂವರ್ಧನೆಯಲ್ಲಿ ಅನೇಕಾನೇಕ 'ತಳಿ ತಾಂತ್ರಿಕತೆ' ಗಳ ಚಾರಿತ್ರ್ಯಿಕ ಹಿನ್ನೆಲೆ :&lt;br /&gt;&lt;br /&gt;ಳನ್ನು ಗಮನಿದರೆ, ಈ ಬೆಳೆಯ ಗುಣ ಸಂವರ್ಧನೆಗೆ ವಿಶ್ವದಾದ್ಯಂತ ನಡೆಸಿದ 'ಅನುಸಂಧಾನದ ಪ್ರಮಾಣ,' "ದೈತ್ಯಾಕಾರ," ವಾಗಿರುವುದು ಕಂಡು ಬರುತ್ತದೆ. ೧೯೧೨ ರಲ್ಲಿ, ಡಾ. ಬಾಲ್ಸ್ ನಿಂದ ಆರಂಭವಾಗಿ ಇಂದಿನವರೆಗಿನ ಕಾರ್ಯವಿಧಾನಗಳನ್ನು, ಅಂದರೆ, ನಿರಂತರವಾಗಿ ಬೆಳೆಯುತ್ತಿದ್ದ, ಹತ್ತಿಯ ಮರಗಳನ್ನು ಮೆಳೆಗಳಲ್ಲಿ ಅಥವ ಪೊದೆಗಳಲ್ಲಿ ಪರಿವರ್ತಿಸಿ, ವಾರ್ಷಿಕ ಫಸಲನ್ನಾಗಿಸಿದ್ದು, ಹತ್ತಿಯ ತಂತುಗಳಲ್ಲಿ ತಂದ ಅನೇಕ ಉತ್ತಮ ಗುಣಗಳು, (ತಂತುಶಕ್ತಿ, ತಂತು ಮಹೀನತೆ, ತಂತುಗಳ ಉದ್ದದಲ್ಲಿ ವೃದ್ಧಿ,) ಇತ್ಯಾದಿಗಳು, 'ಸಸ್ಯವಿಜ್ಞಾನ'ದ ಬೆಳವಣಿಗೆಯೆಂದೇ ಗುರುತಿಸಬಹುದು ! 'ವಂಶವಾಹಿನಿ ವಿಜ್ಞಾನ ಶಾಸ್ತ್ರ' ಬೆಳಕಿಗೆ ಬರುವ ಮೊದಲೇ, 'ಅರಿವಿಲ್ಲದೆ ಆದ' ಈ ಎಲ್ಲಾ ಬೆಳವಣಿಗೆಗಳೂ, ಸ್ತುತ್ಯಾರ್ಹ ! ಭಾರತದಲ್ಲಿ ೭೦ ರ ದಶಕದಲ್ಲಿ ರೂಪಗೊಂಡ 'ಹಸಿರು ಕ್ರಾಂತಿ'- ನೀರಾವರಿ, ರಸಗೊಬ್ಬರ, ಕೀಟನಾಶಕಗಳಿಗೆ ಒತ್ತು ಕೊಟ್ಟಿತ್ತು. ಹತ್ತಿಯ ಬೆಳೆಯೂ ಸೇರಿದಂತೆ ಆಹಾರಧಾನ್ಯಗಳಲ್ಲಿ ಆದ ಪ್ರಚಂಡ ಹೆಚ್ಚುವರಿ ಉತ್ಪಾದನೆ ಹೊಸ ಮೈಲಿಗಲ್ಲುಗಳನ್ನು ನಿರ್ಮಾಣಮಾಡಿದುದು ಸರ್ವ ವಿದಿತ.&lt;br /&gt;&lt;br /&gt;ಹಸಿರುಕ್ರಾಂತಿ ಮತ್ತು ಹತ್ತಿ ಬೆಳೆ :&lt;br /&gt;&lt;br /&gt;&lt;br /&gt;ಆದರೆ ದಿನಕಳೆದಂತೆ, ಮೇಲೆ ತಿಳಿಸಿದ ಬೆಳೆ ಸಂವರ್ಧಕ ಪರಿಕರಗಳನ್ನು ಅನಿರ್ಭಂಧಿತ ಪ್ರಮಾಣದಲ್ಲಿ ಬಳಕೆಮಾಡಿದ್ದರಿಂದ, ಪರಿಸರ ಮಾಲೀನ್ಯವಾಗಿ ಮಣ್ಣಿನಲ್ಲಿ ಕ್ಷಾರತೆ ಜಾಸ್ತಿಯಾಗಿ, ಇಳುವರಿಯಲ್ಲಿ ಗಮನಾರ್ಹ ವೃದ್ಧಿ ಕಾಣಲಿಲ್ಲ. ಕೆಲವು ಕಡೆ ಕಡಿಮೆಯಾದ ಸಂಗತಿಗಳೂ ಬೆಳಕಿಗೆ ಬಂತು. ವಿಜ್ಞಾನಿಗಳು ಇದನ್ನು ಗಮನಿಸುತ್ತಿದ್ದು, 'ಜೈವಿಕ ತಂತ್ರಜ್ಞಾನ'ವನ್ನು ವಿಕಸಿತಗೊಳಿಸಿದರು. ಭಾರತದಲ್ಲಿ ೬ ವರ್ಷಗಳಿಂದ ಪ್ರಚಲಿತವಿರುವ ಈ ತಂತ್ರಜ್ಞಾನದ ಶಿಶು ಅಂಬೆಗಾಲಿಟ್ಟು, ಎದ್ದು ಬಿದ್ದು ನಡೆಯಲು ಕಲಿತು, ಈಗ ಓಡಲು ಸನ್ನದ್ಧವಾಗುತ್ತಿದೆ.&lt;br /&gt;&lt;br /&gt;&lt;br /&gt;ಬೀಟಿಹತ್ತಿ ಮತ್ತು ಕಾಯಿಕೊರೆಯುವ ಹುಳುಗಳ ವಿರುದ್ಧ ಪ್ರತಿರೋಧತೆ :&lt;br /&gt;&lt;br /&gt;ಜೈವಿಕ ತಂತ್ರಜ್ಞಾನದ, ಛತ್ರಛಾಯೆಯ ಅಡಿಯಲ್ಲಿ ಅನುವಂಶಿಕೀ ಅಭಿಯಂತಿಕೆಯನ್ನು ಬಳಸಿ ತಯಾರಿಸಿದ ಸಿದ್ಧ ವಸ್ತುವೇ 'ಬೀ.ಟಿ' ಹತ್ತಿ ! ಹೆಚ್ಚು ಲಾಭ, ಕೀಟನಾಶಕಗಳ ಉಪಯೋಗದಲ್ಲಿ ಉಳಿತಾಯ ! ಈ ಸಂಗತಿಗಳೇ ೯ ರಾಜ್ಯಗಳ ರೈತರಿಗೆ ಪ್ರೇರಣೆ ಎಂದರೆ ತಪ್ಪಿಲ್ಲ. ಈಗ ಅವರೇ ಮುಂದೆಬಂದು ಜೈವಿಕ ತಂತ್ರಜ್ಞಾನದ ಕೂಸಾದ, ಬೀ.ಟಿ. ಹತ್ತಿಯನ್ನು ಸ್ವಾಗತಿಸುತ್ತಿದ್ದಾರೆ !ಪಾರಂಪರಿಕ 'ಜೈವಿಕ ತಂತ್ರ ಜ್ಞಾನ' ಮನುಕುಲಕ್ಕೆ ಹೊಸದೇನಲ್ಲ. ಎಂದಿನಿಂದಲೋ ರೂಢಿಯಲ್ಲಿತ್ತು ಎಂಬುದು ಸರ್ವರಿಗೂ ತಿಳಿದಿರುವ ಸಂಗತಿ. ಉದಾ; ಹಾಲಿನಿಂದ ಮೊಸರು ಮಾಡುವುದು, ದ್ರಾಕ್ಷೀ ಹಣ್ಣಿನಿಂದ ಮದ್ಯಸಾರ ತಯಾರಿಸುವುದು ಇತ್ಯಾದಿ. ಆದರೆ, ಪ್ರಸಕ್ತ, ಆಧುನಿಕ ಜೈವಿಕ ತಂತ್ರಜ್ಞಾನ, ಅತ್ಯಂತ ಪರಿಷ್ಕೃತ, ವಂಷವಾಹಿ ತತ್ವಗಳ ಮೇಲೆ ನಿಂತಿದ್ದು, ವೈಜ್ಞಾನಿಕ ಕ್ಷೇತ್ರದ ಹಲವು ಪ್ರಮುಖ ಶಾಖೆಗಳಾದ ಸೂಕ್ಷ್ಮ ಜೀವಶಾಸ್ತ್ರ, ಜೀವ ರಸಾಯನ ಶಸ್ತ್ರ, ಸಸ್ಯ ಶಾಸ್ತ್ರ, ಪ್ರಾಣಿಶಾಸ್ತ್ರ, ಜೀವ ಭೌತ ಶಾಸ್ತ್ರ, ಸಂಖ್ಯಾ ಶಾಸ್ತ್ರ, ವಿವಿಧ ತರಹದ ಗಣಕಯಂತ್ರ ವಿಜ್ಞಾನದ ಜ್ಞಾನ, ಹಾಗೂ ಕ್ಷಿಪ್ರವೇಗದ ಅಂತರ್ಜಾಲ, ಇದರೊಂದಿಗೆ ಹೊಂದಿಕೊಂಡ ವಿಷ್ವ ಮಾಹಿತಿ ಜಾಲಗಳ ಬಳಕೆಯಿಂದಾದ ಗಮನಾರ್ಹ ಪ್ರಗತಿಯಿಂದ, ಕೃಷಿ ಕೈಗಾರಿಕೆ ಕ್ಷೇತ್ರಗಳಿಗೆ ವರದಾನವಾಗಿರುವುದು ಹೆಮ್ಮೆಯ ವಿಶಯ. ಬೀ.ಟಿ. ಹತ್ತಿ ಶಾಶ್ವತವಾಗಿ ನೆಲೆಗೊಳ್ಳಬಲ್ಲ ಕೃಷಿ ವ್ಯವಸ್ಥೆ ಎಂಬುದು ಖಚಿತವಾಗುತ್ತಾ ಇದೆ.&lt;br /&gt;&lt;br /&gt;ಭಾರತದ ರೈತಾಪಿ ಜನರಿಗೆ ಬೀಟಿಹತ್ತಿ ಬಿಸಿತುಪ್ಪವಾಗಿತ್ತು :&lt;br /&gt;&lt;br /&gt;ವಿಶ್ವದ ರೈತರೆಲ್ಲಾ ಜೈವಿಕ ವೈಜ್ಞಾನಿಕ ಪದ್ಧತಿಯ ಬಗ್ಗೆ ತೀವ್ರವಾದ ಆಸಕ್ತಿ ತೋರಿಸುತ್ತಿದ್ದು ಈಗ ಅದು ಭಾರತದ ರೈತರ ಗಮನವನ್ನೂ ಸೆಳೆಯುತ್ತಿದೆ ! ಪ್ರಗತಿಯ ಜೊತೆಗೆ ಹಣೆಗೆ ಅಂಟಿಕೊಂಡ ಅಪವಾದಗಳ ಸುರುಳಿ ಪಟ್ಟಿಗಳಿಗೇನೂ ಕೊರತೆಇಲ್ಲ. ಅವುಗಳ ಸೂಕ್ಷ್ಮಪರಿಚಯವೇ ಈ ಲೇಖನ ಬರೆಯಲು ಪ್ರೇರಣೆ, ಎಂದರೆ ತಪ್ಪಿಲ್ಲ !ಬೀ.ಟಿ ಹತ್ತಿಯ ಬೆಳವಣಿಗೆ, ಭಾರತದಲ್ಲೇ ಏಕೆ, ಅಮೆರಿಕದಂತಹ ಪ್ರಗತಿಶೀಲದೇಶದಲ್ಲಿಯೂ ಪಾದಾರ್ಪಣೆಮಾಡಿದ್ದೂ ಈ ಒಂದು ದಶಕದ ಹಿಂದೆ, ಎಂದರೆ ಆಶ್ಚರ್ಯವಿಲ್ಲ.&lt;br /&gt;&lt;br /&gt;ಜೈವಿಕತಂತ್ರಜ್ಞಾನ, ಅಂಗಾಷ ಕೃಷಿ, :&lt;br /&gt;&lt;br /&gt;ಬೀ.ಟಿ. ಹತ್ತಿಯ ತಂತ್ರಜ್ಞಾನದ ಹಿಂದೆ, ಜೈವಿಕತಂತ್ರಜ್ಞಾನದ ಶಾಖೆಗಳಲ್ಲಿ ಒಂದಾಗಿರುವ ಸಸ್ಯ 'ಅಂಗಾಂಷ ಕೃಷಿ'ಯ ತತ್ವಗಳನ್ನು ಉಪಯೋಗಿಸಿ ಬೆಳೆಸಿದ 'ಟ್ರಾನ್ಸ್ ಜೆನಿಕ್' ಸಸ್ಯಗಳು ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯನ್ನೆ ತಂದಿವೆ. ಹತ್ತಿಯೂ ಸೇರಿದಂತೆ ಅನೇಕ ಬೆಳೆಗಳು; ಉದಾ: ಅಕ್ಕಿ, ಮೆಕ್ಕೆಜೋಳ, ಸೊಯಾಬೀನ್, ಪಪ್ಪಯ್ಯ, ಆಲೂಗೆಡ್ಡೆ, ಟೊಮ್ಯಾಟೊಗಳು ವಿಶ್ವದಾದ್ಯಂತ ಈಗಾಗಲೆ ಕೃಷಿ ಕ್ಷೇತ್ರದಲ್ಲಿ ಪಾದಾರ್ಪಣೆ ಮಾಡಿವೆ. ೧೯೮೩ ರಲ್ಲೇ 'ಸಸ್ಯ ಅಂಗಾಂಶ ಕೃಷಿ' ಮತ್ತು 'ಅನುವಂಷಿಕ ಅಭಿಯಂತಿಕೆ'ಗಳನ್ನು ಅಳವಡಿಸಿಕೊಂಡು ತಂಬಾಕಿನ 'ಟ್ರಾನ್ಸ್ ಜೆನಿಕ್' ಸಸ್ಯಗಳನ್ನು ಉತ್ಪಾದಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದರು. ಈ ವಿಧಾನದಿಂದ ಬ್ಯಾಕ್ಟೀರಿಯ, ವೈರಸ್ ಅಥವಾ ಪ್ರಾಣಿಗಳ ವಿಶಿಷ್ಟ ಗುಣ ಹೊಂದಿರುವ ವಂಶವಾಹಿನಿಯನ್ನು, ಬೇರ್ಪಡಿಸಿ ನಮಗೆ ಬೇಕಾಗಿರುವ ಜೀವಕೋಶದ ಮೂಲ ವರ್ಣ ತಂತುಗಳಿಗೆ ಸಂಯೋಜಿಸಿ ಈ ಸಂಯೋಜಿಸಲ್ಪಟ್ಟ ಜೀವಕೋಶದಿಂದ ವಿಶಿಷ್ಠ ಗುಣ ಹೊಂದಿರುವ ಸಸ್ಯಗಳನ್ನುಪಡೆಯ ಬಹುದು. ಈ ವಿಧಾನದಿಂದ ಸಸ್ಯಗಳ ತಳಿ ಅಭಿವೃದ್ಧಿ ಮತ್ತು ಹೊಸ ತಳಿಗಳ ಉತ್ಪಾದನೆಯಲ್ಲಿ ವಿಶೇಷ ಲಾಭ ಉಂಟಾಗಿದೆ. 'ಬೀ.ಟಿ. ಹತ್ತಿ' ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆ ! ಇಂದು ದೇಶದ ಜನಜೀವನದಲ್ಲಿ ಬಿರುಗಾಳಿಯನ್ನು ಎಬ್ಬಿಸಿರುವ, ಹಲವು ವಿರೋಧಾಭಾಸಗಳ ಕೇಂದ್ರ ಬಿಂದುವಾಗಿದ್ದಾಗ್ಯೂ, ಪ್ರಗತಿಯತ್ತ ದಿಟ್ಟ ಹೆಜ್ಜೆ ಹಾಕುತ್ತಿರುವ, ಬೀ.ಟಿ. ಹತ್ತಿಯ 'ಸಾಧಕ ಬಾಧಕ' ಗಳನ್ನು ತಿಳಿಯುವುದು ಅತಿ ಮುಖ್ಯ.&lt;br /&gt;&lt;br /&gt;ಹತ್ತಿ ಬೆಳೆಯ ಅಗ್ಗೆ ಪೀಟಿಕೆ:&lt;br /&gt;&lt;br /&gt;ಹತ್ತಿ, ನಮ್ಮ ಭಾರತೀಯ ಜೀವನದ ಅವಿಭಾಜ್ಯ ಅಂಗ ! ಋಗ್ವೇದದಲ್ಲಿ, ರಾಮಾಯಣ, ಮಹಾಭಾರತ ಮಹಾಕಾವ್ಯಗಳಲ್ಲಿಯೂ, ಹತ್ತಿಯ ಉಲ್ಲೇಖವಿದೆ ! ಹತ್ತಿ ಬೆಳೆಯ ಸಾಗುವಳಿ, ಮತ್ತು ಅದರೊಂದಿಗೆ ಸೇರಿದ ಹತ್ತಿಯ ನೂಲುವ, ನೂಲಿನಿಂದ ವಸ್ತ್ರ ತಯಾರಿಸುವ ಕಲೆ, ವಸ್ತ್ರ ವಿನ್ಯಾಸ, ಬಣ್ಣಹಾಕುವ, ಮುದ್ರಿಸುವ ಕಲೆ, ಜಗತ್ತಿಗೆ ತಿಳಿದದ್ದು 'ಮೂರ್' ಜನರಿಂದ. ೧೭ ಮತ್ತು ೧೮ನೇ ಶತಮಾನದಲ್ಲಿ, ಮೊಘಲರ, ನಂತರ, ಪೋರ್ಚುಗೀಸ್, ಬ್ರಿಟಿಷ್, ಡಚ್, ಫ್ರೆಂಚರು, ಭಾರತದ ಗ್ರಾಮೋದ್ಯೋಗಗಳಿಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟರು. 'ಢಾಕಾಮಸ್ಲಿನ್' ಬಟ್ಟೆ, 'ಕ್ಯಾಲಿಕೋ', 'ಇಂಡಿಗೋ' ಮುಂತಾದ ರಂಗುರಂಗಿನ ಚಿತ್ತಾರಗಳಿಂದ ಕಂಗೊಳಿಸುತ್ತಿದ್ದ ಅರಿವೆಗಳು, ಯೂರೋಪಿನ ಪ್ರಮುಖ 'ಆಮದಿನ' ವಸ್ತುಗಳಾದವು ! (ಕಳೆದ ದಶಕದಲ್ಲಾದ ಸಂಶೋಧನೆಯಿಂದ ದಕ್ಷಿಣ ಅಮೆರಿಕದ 'ಇಂಕ' ಜನರ ಸಂಸ್ಕೃತಿ ಭಾರತಕ್ಕಿಂತಲೂ ಬಹಳ ಪುರಾತನವೆಂದು ಗೊತ್ತಾಗಿದೆ' ! ಹತ್ತಿಯಿಂದ ತಯಾರಾದ ವಸ್ತ್ರಗಳನ್ನು ನೋಡಿದಾಗ, ಬಟ್ಟೆ ನೇಯುವ ಕಲೆಯಲ್ಲಿ ಅವರಿಗಿದ್ದ 'ಪ್ರಾವೀಣ್ಯತೆ' ಯ ಅರಿವಾಗುತ್ತದೆ. ಹಿಮಯುಗದಲ್ಲಿ ಈ ಸಂಸ್ಕೃತಿ ಪ್ರವರ್ಧಮಾನದಲ್ಲಿತ್ತೆಂದು ವಿಜ್ಞಾನಿಗಳ ಅಭಿಪ್ರಾಯ.) ಯೂರೋಪಿಯನ್ನರು ನಮ್ಮ ದೇಶದ ಹತ್ತಿ ಉತ್ಪನ್ನಗಳು, ರೇಶ್ಮೆ, ಸಾಂಬಾರ ಪದಾರ್ಥಗಳು, ಕರಕುಶಲ ವಸ್ತುಗಳಿಗೆ ಮನಸೋತಿದ್ದರು. ಅವರಿಗೆ ಉಣ್ಣೆ, ಹಾಗೂ ಲಿನನ್ ನಾರಿನಿಂದ ತಯಾರಿಸಿದ ವಸ್ತ್ರಗಳ ಬಗ್ಗೆ ಮಾತ್ರ ಗೊತ್ತಿತ್ತು. ಅಂದಿನ ದಿನಗಳಲ್ಲಿ ಯೂರೋಪಿನ ಮಹತ್ವಾಕಾಂಕ್ಷಿ ಯುವಕರು, ತಾವು ಅನೇಕ ಪ್ರವಾಸಿಗಳಿಂದ ಕೇಳಿ ತಿಳಿದಿದ್ದ, ಮಾಹಿತಿಗಳಿಂದ ಪ್ರಭಾವಿತರಾಗಿ, ಭಾರತ ಮತ್ತು ಚೈನ ದೇಶಗಳಲ್ಲಿ ಪ್ರವಾಸಮಾಡುವುದೂ ಅಲ್ಲಿನ ಸಂಸ್ಕೃತಿಯ ಪರಿಚಯ ಮಾಡಿಕೊಳ್ಳುವುದು, ತಮ್ಮ ಜೀವನದ ಧ್ಯೇಯವೆಂದು ತಿಳಿದಿದ್ದರು. ಹತ್ತಿಯ ಬಗ್ಯೆ, "ಕುರಿಯತುಪ್ಪಟದಂತಹ, ಮೃದುವಾದ, 'ಶುಭ್ರ ಬಿಳಿಯ ಉಣ್ಣೆ,'ಯನ್ನು ಹೊತ್ತ ಮರಗಳು, ನೋಡಲು ಅದೆಶ್ಟು ಚೆಂದ," ! ಇದು ಬಿಳಿಯರು ಹತ್ತಿಯನ್ನು ನೋಡಿ, ಅಭಿವ್ಯಕ್ತಿಸುತ್ತಿದ್ದ ಬಗೆ. ! ಕೊಲಂಬಸ್ ಕೂಡ, 'ಭಾರತ' ಮತ್ತು 'ಚೀನ' ಗಳನ್ನು ಕಾಣಲು ಉತ್ಸುಕನಾಗಿ ಹೊರಟಿದ್ದವನು, 'ವೆಸ್ಟ್ ಇಂಡೀಸ್' ದ್ವೀಪಗಳಲ್ಲಿ ಹೊಕ್ಕು, 'ಅಮೆರಿಕ' ಖಂಡವನ್ನು ಕಂಡುಹಿಡಿದನು.&lt;br /&gt;&lt;br /&gt;ಹತ್ತಿಯನ್ನು ವಾಣಿಜ್ಯೋದ್ಯಮವಾಗಿ ಪರಿಗಣಿಸಿ, ಪ್ರಗತಿಶೀಲವಾಗಿರುವ ದೇಶಗಳು :&lt;br /&gt;&lt;br /&gt;ಪ್ರಪಂಚದಲ್ಲಿ ಇಂದು ಸುಮಾರು ೮೦ ಕ್ಕಿಂತಾ ಹೆಚ್ಚು ರಾಶ್ಟ್ರಗಳು ಹತ್ತಿಯನ್ನು ವಾಣಿಜ್ಯೋದ್ಯಮವಾಗಿ ಬೆಳೆಯುವುದನ್ನು ಆರಂಭಿಸಿದ್ದಾರೆ. ಭಾರತವೂ ಸೇರಿದಂತೆ, ಉತ್ತರಾರ್ಧ ಗೋಳದ ಭೂಭಾಗದ ದೇಶಗಳು, ವಿಶ್ವದ ಅರಳೆ ಉತ್ಪಾದನೆಯ ಶೇ. ೬೫% ಕ್ಕಿಂತಾ ಹೆಚ್ಚು ಅರಳೆಯನ್ನು ಉತ್ಪಾದಿಸುತ್ತವೆ. ಭಾರತ ಅತಿ ಹೆಚ್ಚಿನ ಪ್ರದೇಶದಲ್ಲಿ (೯ ಮಿ. ಹೆಕ್ಟೇರ್) ಹತ್ತಿಯನ್ನು ಬೆಳೆದರೂ, ಉತ್ಪಾದನೆಯಲ್ಲಿ, ಮೂರನೆಯ ಸ್ಥಾನ ದಲ್ಲಿದೆ. ಚೀನ, ಅಮೆರಿಕಾಸಂಯುಕ್ತ ಸಂಸ್ಥಾನಗಳ ನಂತರ. ಉತ್ಪಾದನೆ ಸರಾಸರಿ ೩೨೦ ಕೆ ಜಿ./ಪ್ರತಿ ಹೆ. ಅತಿಕಡಿಮೆ.(೨೦೦೧-೨೦೦೨ ರ ಪ್ರಕಾರ) ಭಾರತ ಸುಮಾರು ೩೦ ಲಕ್ಷ ಟನ್, ಪ್ರತಿ ವರ್ಷ ಹತ್ತಿ ಉತ್ಪಾದನೆ ಮಾಡುತ್ತಿದೆ. ಹತ್ತಿಯ ಜೊತೆಗೆ ಸೇರಿದ, ಎಣ್ಣೆ ತಯಾರಿಕೆ, ವಸ್ತ್ರೋದ್ಯಮ, ಉಪಕೈಗಾರಿಕೆಗಳಾದ, ಪೇಪರ್, ಬಯೋ ಗ್ಯಾಸ್, ಆಹಾರಕ್ಕೆ ಉಪಯೋಗಿಸಲ್ಪಡುವ ಅಣಬೆಗಳು, ಇತ್ಯಾದಿ; ಇತ್ಯಾದಿ. ವಸ್ತ್ರೋದ್ಯಮವಂತೂ, ಅನೇಕ ಉಪಶಾಖೆಗಳ ಆಗರಗಳ ಒಂದು 'ಬೃಹತ್ ಕೈಗಾರಿಕೆ.' ! ಇದರ ವ್ಯಾಪ್ತಿ ಬಲು ವಿಸ್ತಾರವಾದದ್ದು ! ಸುಮಾರು ೬೦ ಮಿ. ಜನರ ಜೀವನ- ಹತ್ತಿ ಬೆಳೆಯುವ, ಮಾರುವ, ಇಲ್ಲವೇ ವಸ್ತ್ರೋದ್ಯಮ, ಯಂತೋಪಕರಣಗಳ ತಯಾರಿಕೆ, ಶಿಕ್ಷಣ, ಅನುಸಂಧಾನಗಳಮೇಲೆ ಅವಲಂಭಿಸಿರುವುದನ್ನು ಗಮನಿಸಬಹುದು. ಭಾರತದಲ್ಲಿ ಹತ್ತಿ ಬೆಳೆಯುವ ಪ್ರದೇಶಗಳನ್ನು ೩ ವಿಭಾಗಗಳಲ್ಲಿ ಗುರುತಿಸಬಹುದು. ಉತ್ತರ ಭಾರತದಲ್ಲಿ ಯು.ಪಿ, ರಾಜಾಸ್ಥಾನ, ಹರಿಯಾಣ, ಪಂಜಾಬ್; ಮಧ್ಯಭಾರತದಲ್ಲಿ, ಎಮ್.ಪಿ, ಮಹಾರಾಷ್ತ್ರ, ಗುಜರಾಥ್, ದಕ್ಷಿಣಭಾರತದಲ್ಲಿ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು.&lt;br /&gt;&lt;br /&gt;ಭಾರತದ ಜನರ ವಸ್ತ್ರ ಪೂರೈಕೆ ಗಾಗಿ ಹತ್ತಿಬೆಳೆಯ 'ಉತ್ಪಾದನಾಸಾಮರ್ಥ್ಯ' ಹೆಚ್ಚಿಸುವಲ್ಲಿ ಬಾಧಕವಾಗಿರುವ ಹಲವು ತೊಡಕುಗಳು :&lt;br /&gt;&lt;br /&gt;ಪ್ರಮುಖ ಸಮಸ್ಯೆಗಳೆಂದರೆ, ಹೆಚ್ಚುತ್ತಲೇ ಇರುವ ಅಗಾಧ ಜನಸಂಖ್ಯೆ ; ೧.೦೮ ಬಿಲಿಯನ್ ನಿಂದ ೧.೫೦ ಬಿಲಿಯನ್ ಕೆಲವೇ ವರ್ಷಗಲ್ಲೇ ಆಗುವ ಸಂಭವವಿದೆ. ಈ ಬೃಹತ್ ಜನಸಮುದಾಯಕ್ಕೆ ಅನ್ನ/ಬಟ್ಟೆಯ ಪೂರೈಕೆ ಒಂದು ದೊಡ್ಡಸವಾಲೇ ಸರಿ ! ಬೇಸಾಯ ಮಾಡುವ ಜಾಗ ಕ್ರಮೇಣ ಕ್ಷೀಣಿಸುತ್ತಿದೆ. ಬರ, ಅತಿವೃಶ್ಟಿ, ಇತ್ತೀಚಿನ ಪ್ರಕೃತಿ ವಿಕೋಪಗಳಾದ, 'ಭೂಕಂಪ,''ಸೋನಾಮಿ,' ಇತ್ಯಾದಿ; ಈಗ, ಅನೇಕ ಹೊಸ ಸಮಸ್ಯೆಗಳನ್ನು ಹುಟ್ಟುಹಾಕಿವೆ. ಬಡಜನರ ದಿನಕೆಲಸದ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು, ಹೇಗೆ ? ಎನ್ನುವುದೇ ಒಂದು ಪ್ರಮುಖ ಸವಾಲು ! ಹತ್ತಿ ಬೆಳೆಯಲ್ಲಿ ಕಾಲಕಾಲಕ್ಕೆ ತಗಲುವ ಕ್ರಿಮಿ ಕೀಟಗಳ ಸಂಖ್ಯೆ ಅಪಾರ. ಈ ಪಿಡಿಗು, ಭಾರತವೂ ಸೇರಿದಂತೆ, ವಿಶ್ವದ ಕ್ರುಷಿಕರ ನಿದ್ದೆ ಕೆಡಸಿದೆ ! ಸುಮಾರು ೧೬೨ ಪ್ರಜಾತಿಯ ಕ್ರಿಮಿಕೀಟಗಳಿವೆ, ಅದರಲ್ಲಿ ೧೫ ಅತಿ ಘಾತಕವೆಂದು ಪರಿಗಣಿಸಲಾಗಿದೆ. ಅವುಗಳಲ್ಲಿ, ಜ್ಯಾಸಿಡ್ಸ್, ಅಫಿಡ್ಸ್, ಬಿಳಿನೊಣ, ಸ್ಪಾಟೆಡ್ ಬೋಲ್ವರ್ಮ್, ದೊಡ್ಡ ಬೋಲ್ವರ್ಮ್, ಅಮೆರಿಕನ್ ಬೋಲ್ವರ್ಮ್ ; ಅಮೆರಿಕನ್ 'ಬೋಲ್ವರ್ಮ್'ಗಳ ಪಾತ್ರ ಅತಿ ದೊಡ್ಡದು ! ಎಶ್ಟು ಕೀಟನಾಷಕ ಸಿಂಪಡಿಸಿದರೂ ಕೀಟಗಳು ಸಾಯುತ್ತಲೇಯಿರಲಿಲ್ಲ. ಇನ್ನೂ ಇತರ ಕೀಟಗಳಾದ, ಬ್ಯಾಕ್ಟೀರಿಯಲ್ ಬ್ಲಾಯ್ಟ್, ಫ್ಯೂಸೋರಿಯಮ್ ಕಳೆ, ಆಲ್ಟೆರ್ ನೇರಿಯ ಲೀಫ್ ಸ್ಪೊಟ್, ಗ್ರ್ಯೆ ಮಿಲ್ಡ್ಯು, ಮತ್ತು, ಎಲೆ ಮುದುರಿಕೊಳ್ಳುವ ವೈರಸ್ ಇತ್ಯಾದಿ; ಇವೂ ಬೆಳೆಯ ಹಾನಿಗೆ ಕಾರಣಗಳಾಗಿವೆ. ಕೀಟನಾಷಕಗಳು ಬಹಳ ದುಬಾರಿ ಕೂಡ. ಅದಕ್ಕಾಗಿಯೇ ಜೈವಿಕ ತಂತ್ರಜ್ಞಾನ ಬಳಸಿ ಸಸ್ಯಗಳ ತಳಿ ಅಭಿವೃದ್ಧಿ ಮತ್ತು ಹೊಸ ತಳಿಗಳ ಉತ್ಪಾದನೆಯಲ್ಲಿ ವಿಜ್ಞಾನಿಗಳು ಅನೇಕವರ್ಷಗಳಿಂದ ದುಡಿಯುತ್ತಿದ್ದು ಈಗ ಯಶಸ್ವಿಯಾಗಿದ್ದಾರೆ.&lt;br /&gt;&lt;br /&gt;ಅಮೆರಿಕಾ ದೇಶದ ತಂತ್ರಜ್ಞಾನ :&lt;br /&gt;&lt;br /&gt;ಅಮೆರಿಕದ 'ಮೋನ್ಸ್ಯಾಂಟೋ' ಎಂಬ ಖಾಸಗಿ ಸಂಸ್ಥೆ, ಯೂ.ಎಸ್.ಡಿ.ಎ, ಜೊತೆಗೆ ಸೇರಿ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನವೆ, ಬೀ.ಟಿ, ಹತ್ತಿಯ ಮೂಲ ರೂಪ ! ಅಮೆರಿಕಾ ತಾನು ಕಂಡುಹಿಡಿದ ಯಶಸ್ವೀ ತಂತ್ರಜ್ಞಾನವನ್ನು ವಿಶ್ವದಾದ್ಯಂತ ಪ್ರಚಾರ ಮಾಡುತ್ತಿದೆ. ಜೈವಿಕ ತಂತ್ರಜ್ಞಾನವನ್ನು ಅನೇಕ ರಾಷ್ತ್ರಗಳು ಒಪ್ಪಿಕೊಂಡಿವೆ. ಅದನ್ನು ಅನುಸರಿಸಿ ಯಶಸ್ಸು ಕಂಡ ದೇಶಗಳೆಂದರೆ, ಅರ್ಜೆಂಟೈನಾ, ಆಸ್ಟ್ರೇಲಿಯ, ಅಮೆರಿಕ ಸಂಯುಕ್ತ ಸಂಸ್ಥಾನಗಳು, ಚೀನ, ಇಂಡೊನೇಷಿಯ, ದಕ್ಷಿಣ ಆಫ್ರಿಕ, ಮೆಕ್ಸಿಕೊ, ಸೋವಿಯೆತ್ ರಶ್ಯ, ಝಿಂಬಾಬ್ವೆ. ಕಳೆದ ೨-೩ ವರ್ಷದಿಂದ ಭಾರತದಲ್ಲೂ ರೈತರು ತಮ್ಮ ಹೊಲಗಳಲ್ಲಿ ಬೀ.ಟಿ.ಹತ್ತಿಯ ಸಾಗುವಳಿಮಾಡಿರುವುದು ಬೀ.ಟಿ. ಹತ್ತಿಯ ಒಂದು ದಿಟ್ಟ ಹೆಜ್ಜೆಯೇ ಸರಿ ! ಜಗತ್ತಿನ ಹತ್ತಿ ಬೆಳೆಯ ಗುಣ ಸುಧಾರಿಸುವ ಕಾರ್ಯದಲ್ಲಿ ಅಮೆರಿಕ ಮಂಚೂಣಿಯಲ್ಲಿದೆ.&lt;br /&gt;&lt;br /&gt;ವಿಶ್ವದ ಹತ್ತಿ ಸಂಶೋಧನೆಯಲ್ಲಿ ಪಾಲ್ಗೊಂಡ ದೇಶಗಳು :&lt;br /&gt;&lt;br /&gt;"ಸುಮಾರು ೧೦೦ ವರ್ಷಗಳ ಸತತ ಸಂಶೋಧನೆಗಳ ಫಲವಾಗಿ ಅಮೆರಿಕ ಈ ಕ್ಷೇತ್ರದಲ್ಲಿ ವಿಶ್ವ ಮಾನ್ಯತೆ ಪಡೆದಿದೆ". 'ಪಿಮಾ ಹತ್ತಿ' ಅಮೆರಿಕದ ಅತ್ಯಂತ ಶ್ರೇಷ್ಟ ಹತ್ತಿಗಳಲ್ಲೊಂದು ! ಇದು 'ಈಜಿಪ್ಷಿಯನ್ ಹತ್ತಿ'ಯಂತೆ ಗುಣಮಟ್ಟ ಪಡೆದಿದೆ. ಮೊದಲೇ ಬೇಡಿಕೆ ಸಲ್ಲಿಸಿದರೆ, ಕೇಳಿದಶ್ಟು ಪ್ರಮಾಣದಲ್ಲಿ ಒದಗಿಸಲ್ಪಡುವ ದಾಖಲೆ ಸ್ಠಾಪಿಸಿದೆ. ವಿಶ್ವದಲ್ಲಿ ಬೆಳೆಯುವ ೯೬% ಗಿಂತ ಹೆಚ್ಚು ಭಾಗ 'ಅಮೆರಿಕನ್ ಅಪ್ಲ್ಯಾಂಡ್, ಅಥವಾ, ಜೀ. ಹರ್ಸುಟಮ್ ಹತ್ತಿಯ ತಳಿಗಳೇ' ಎಂದರೆ, ಆಶ್ಚರ್ಯವಿಲ್ಲ !ಭಾರತದಲ್ಲಿ ಬೀ.ಟಿ. ಹತ್ತಿ : ಬೀ.ಟಿ. ಹತ್ತಿಯನ್ನು ಭಾರತದ ಕೃಷಿ ಕ್ಷೇತ್ರಕ್ಕೆ ಪರಿಚಯಿಸಿದ ಶ್ರೇಯ ಮಹಾರಾಷ್ಟ್ರದ, ಮ.ಹೈ.ಕಂ ಗೆ ಹೋಗಬೇಕು! ಡಾ. ಬರವಲೆಯವರ ನೇತೃತ್ವದಲ್ಲಿ ಮಹಾರಾಶ್ಟ್ರವೂ ಸೇರಿದಂತೆ ಭಾರತದ ರೈತರಿಗೆ ಹತ್ತಿ, ತರಕಾರಿ, ಕಾಳುಗಳು, ಎಣ್ಣೆಕಾಳುಗಳು, ಶುಧ್ಧ ಬೀಜಗಳನ್ನು ಒದಗಿಸುತ್ತಾ ಬಂದಿದೆ. (ಸುಮಾರು ೪ ದಶಕಗಳಿಂದ) ದೇಷದ ಒಟ್ಟು ಕೃಷಿಗೆ ಉಪಯೋಗವಾಗುವ ಕೀಟನಾಷಕದ ೫೦% ಹತ್ತಿ ಬೆಳೆಗೇ ಆಗುತ್ತಿತ್ತು. ಹತ್ತಿ ಬೆಳೆಯಲ್ಲಿ ಕಂಡುಬರುವ ಕೀಟಗಳು ೫೦ ರಿಂದ ೬೦% ಫಸಲುಗಳನ್ನು ನಾಷಪಡಿಸುತ್ತಿತ್ತು. ಪಾರಂಪರಿಕವಾಗಿಯು ಇವನ್ನು ತಡೆಗಟ್ಟಲು ಪವ್ಡರ್ ಅಥವ ಹರಳು ಗಳರೂಪದಲ್ಲಿ ನೀರಿನಲ್ಲಿ ಬೆರಸಿ ಫಸಲಿನ ಮೇಲೆ ಸಿಂಪಡಿಸುತ್ತಿದ್ದರು. ಅದು 'ಬೋಲ್ವರ್ಮ್' ಗಳ ಸಂಪರ್ಕಕ್ಕೂ ಬರುತ್ತಿರಲಿಲ್ಲ. ಹಾಗಾಗಿ ಸತತ ಅನುಸಂಧಾನದ ಫಲದಿಂದ 'ಬೇಸಿಲಸ್ ಥುರಿಂಗೆನಿಸಿಸ್' ಎಂಬ ಸಾಮಾನ್ಯ ಬ್ಯಾಕ್ಟೀರಿಯ ಮಣ್ಣಿನಲ್ಲಿ ದೊರೆಯಿತು. ಇದರಲ್ಲಿ ಉತ್ಪತ್ತಿ ಯಾಗುವ ಒಂದು ವಿಷೇಷ ಪ್ರೋಟಿನ್, ಬೋಲ್ವರ್ಮ್ ನಂತಹ ಕೀಟಗಳಿಗೆ ಮಾರಕ ವಾಗಿದೆ. ಆದರ ಜೀನ್ ಹೈಬ್ರಿಡ್ ಗಿಡದಲ್ಲಿ ಹಾಕುತ್ತಾರೆ. ವಿಜ್ಞಾನಿಗಳು ಇದನ್ನು, ಜರ್ಮನಿಯ, 'ತುರಿಂಗಿಯ', ಪ್ರಾಂತ್ಯ ದಿಂದ ಐಸೊಲೇಟ್ ಮಾಡಿದ್ದರಿಂದ ಈ ಹೆಸರು ಬಂದಿದೆ ! ಅದು ಬೋಲ್ವರ್ಮ್ ಗಳಿಗೆ'; ಸಿಂಹ ಸ್ವಪ್ನ.' ಕೀಟಗಳು ಸಾಯುತ್ತವೆ. ರೈತರ ಭವಿಷ್ಯ ಉತ್ತಮವಾಗಲಿದೆ. ೧೯೯೩ ರಲ್ಲಿ ಮಹಾರಾಷ್ಟ್ರ ಮಹೈಕೊ ಮತ್ತು ಅಮೆರಿಕಾದ 'ಮೋನ್ಸ್ಯಾಂಟೊ' ಎಂಬ ಕಂಪೆನಿಗಳು ಜೊತೆಗೂಡಿ ಅಮದು ಮಾಡುವ ಮಂಜೂರಾತಿ ಪದೆದುಕೊಂಡರು. ಬೀ.ಟೀ.ಜೀನ್ ಅನ್ನು ಮ.ಹೈ.ಕಂ ಯ, ೩ ಹೈಬ್ರಿಡ್ ಗಳಲ್ಲಿ ಹಾಕಲಾಯಿತು. ಅಲ್ಲಿಂದ ಶುರುವಾದ ಮಹತ್ವದ ಸಂಶೋಧನೆಗಳು ಇಂದಿನವರೆಗೂ ನಡೆಯುತ್ತಿವೆ.&lt;br /&gt;&lt;br /&gt;ಭಾರತದಲ್ಲಿ ಹತ್ತಿ ಸಂಶೋಧನೆಯಲ್ಲಿ ಮಾಡಿದ ಸಂಶೋಧನೆಗಳು :&lt;br /&gt;&lt;br /&gt;ಭಾರತ ಸರಕಾರ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಹಾಗೂ ಹತ್ತಿ ಗುಣ ವಿಕಾಸ ನಿಯಂತ್ರಣ ಸಮಿತಿಗಳೂ, ಪರಿಸರ ಸಂರಕ್ಷಣೆ ಮತ್ತು ಅರಣ್ಯ ಖಾತೆಗಳೂ ಮೌಲ್ಯಮಾಪನ ಮಾಡಿದವು. ಅಲ್ಲಿಂದ ಕ್ರಮವಾಗಿ ಮಾಡಿದ ಅಧ್ಯಯನ ಭೊಜನ, ಮೇವು, ಪರಿಸರ ಪರೀಕ್ಷೆಗಳು. ಬೀ.ಟಿ ಹತ್ತಿಯ ಪ್ರಥಮ ಪರೀಕ್ಷೆ, ಪ್ರತಿ ತಾಲ್ಲೂಕು, ಜಿಲ್ಲೆಗಳಲ್ಲಿ, ನಡೆಯಿತು. ಬೀ.ಟಿ. ಹತ್ತಿ ಜೈವಿಕ ತಂತ್ರಜ್ಞಾನದ ಬಳಕೆಯಿಂದಾದ ಪ್ರಥಮ ಫಸಲಾಗಿದೆ. ಇದರ ಯಶಸ್ಸು ಬೇರೆ ಫಸುಲಗಳಿಗೆ ಬೀ.ಟಿ. ಜೀನ್ ಅಳವಡಿಸಲು ಪ್ರೇರಣೆ ನೀಡುವಂತಾಗಬೇಕಾಗಿದೆ. ಹತ್ತಿ ಗುಣ ನಿಯಂತ್ರಣ ಹಾಗೂ ವಿಕಾಸ ಮಂಡಳಿಗಳು ಐ.ಸಿ.ಎ.ಅರ್ /ಸಿ.ಎಸ್.ಐ.ಅರ್ ಜೊತೆಗೆ ಜಂಟಿಯಾಗಿ ಅನೇಕ ಮೌಲ್ಯಮಾಪನ ಸಮಿತಿಗಳನ್ನು ರಚಿಸಿದ್ದು, ಅವುಗಳ ಅಧ್ಯಯನ ಪ್ರತಿ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಬೆಳೆಯ ಎಲ್ಲಾ ಹಂತದಲ್ಲೂ ನಡೆಸುತ್ತವೆ. ದೊಡ್ಡಪ್ರಾಣಿಗಳು, ಚಿಕ್ಕ ಪ್ರಾಣಿಗಳು, ಜಲಚರಗಳನ್ನು ಒಳಗೊಂಡಿವೆ. ಜಿ.ಇ.ಎ.ಸಿ ಕೊನೆಗೆ ಎಲ್ಲಾ ಮೌಲ್ಯಮಾಪನದ ಸಮೀಕ್ಷಣೆಗಳ ವರದಿಗಳ ಆಧಾರದಮೇಲೆ, ಐ.ಸಿ.ಆರ್.ಟಿ, ಐ.ಸಿ.ಎ.ಆರ್ ಜೊತೆಗೆ ಸಮಾಲೋಚನೆ ನಡೆಸಿ, ಮಾರುಕಟ್ಟೆಗಳಿಗೆ 'ವಾಣಿಜ್ಯ ಫಸಲಾಗಿ' ಬಿಡುಗಡೆ ಮಾಡುತ್ತದೆ. ಜಾನುವಾರುಗಳ ಆರೋಗ್ಯ ರಕ್ಷಣೆ, ಮೇವು, ಪರಿಸರ ಸಂರಕ್ಷಣೆಗಳಂತಹ ಪರೀಕ್ಷೆಗಳಲ್ಲಿ ತೇರ್ಗಡೆಯಾದನಂತರ, ೨೦೦೧-೦೨ ರಲ್ಲಿ, ೩ ಹೈಬ್ರಿಡ್ ಗಳನ್ನು ೩ ವರ್ಷಗಳಿಗೆ ವಾಣಿಜ್ಯ ಫಸಲನ್ನಾಗಿ ಬಿಡುಗಡೆ ಮಾಡಲಾಯಿತು. ರೈತರಿಗೆ, ರೂ. ೭,೦೦೦-ರಿಂದ ರೂ. ೧೧,೦೦೦/ಹೆ, ಲಾಭ ಬಂತು. ಸನ್. ೨೦೦೪ ರಲ್ಲಿ ೩ ಲಕ್ಷ ರೈತರು ೫ ಲಕ್ಷ ಹೆಕ್ಟೇರ್ ಗಿಂತ ಹೆಚ್ಚು ಭೂಮಿಯಲ್ಲಿ ಬಿ. ಟಿ. ಹತ್ತಿಯ ಸಾಗುವಳಿ ಮಾಡಿದ್ದಾರೆ. ಉತ್ಪಾದನೆ ೫ ಪಟ್ಟು ಹೆಚ್ಚಿದೆ. ಬೀಜದಲ್ಲಿ ಎಣ್ಣೆಯ ಅಂಶ ೧೦% ಹೆಚ್ಚು. ಎಣ್ಣೆ ತೆಗೆದ ಮೇಲೆ ಸಿಗುವ 'ಕೇಕ್' ಗೆ ಒಳ್ಳೆಯ 'ರೇಟ್' ದೊರೆತಿದೆ. ಬೀ.ಟಿ. ಹತ್ತಿ ಬೀಜದ ಬೆಲೆ, ೧೬೦೦-೧೮೦೦ ರೂ, ಇದ್ದು ರೈತರಿಗೆ ಇದನ್ನು ಕೊಳ್ಳಲು ಬಹಳ ಕಶ್ಟ.( ಬೀ.ಟಿ ಯಲ್ಲದ ಹತ್ತಿ ಬೀಜಗಳ ಬೆಲೆ- ೩೦೦ ರೂ. ರಿಂದ ೪೦೦ ರೂ ಇತ್ತು.) ವರ್ಷ, ೨೦೦೨ ರಲ್ಲಿ ಗಂಭೀರ ಸಮಸ್ಯೆ ಎಂದರೆ, ನಕಲಿ ಹಾಗು ಕಾನೂನು ರಹಿತ ಅಗ್ಗದ ಬೀಜ ಮಾರುಕಟ್ಟೆಗೆ ಬಂದವು. ಅಗ್ಗದ ಬೀಜದ ಪೈರು ಹೆಚ್ಚು ಎತ್ತರ ಬೆಳೆಯುವುದಿಲ್ಲ. ಬೀ.ಟಿ. ಹತ್ತಿಯ ಉತ್ಪಾದನೆ ೧೨ ಕ್ವಿ/ಹೆ.ನ ಬದಲು ಅಗ್ಗದ ಬೀಜ ೭-೮ ಕ್ವ್. ಉತ್ಪಾದನೆ. ಕೀಟನಾಶಕದ ಉಪಯೋಗ ೪೦-೬೦% ಕಡಿಮೆ. ಸಿಂಪಡಣೆ ಕಮ್ಮಿ. ಇನ್ನೊಂದು ಚಿಂತೆ ಎಂದರೆ ಎಲ್ಲಿ ಕೀಟ ಗಳ ಮೇಲೆ ಪ್ರತಿರೊಧಶಕ್ತಿ ಹೆಚ್ಚುತ್ತದೋ ಎಂದು. ಸರಕಾರದ ಸಲಹೆಯಂತೆ 'ರೆಫ್ಯೂಜ್'ಅನ್ನು ಹಾಕಬೇಕು. 'ರೆಫ್ಯೂಜ್' ಒಟ್ಟು ಹತ್ತಿಯ ಕ್ಷೇತ್ರದ ೨೦%, ಅಥವ ಕೊನೆಯ ೫ ಸಾಲುಗಳಲ್ಲಿ ನಾಲ್ಕೂ ಕಡೆ 'ರೆಫ್ಯೂಜ್' ಹಾಕಬೇಕು. ಬೀ.ಟಿಯಲ್ಲದ ಅದೇ ಜಾತಿಯ ತಳಿಗಳು ರೆಫ್ಯೂಜಿನಲ್ಲಿ ಬೆಳೆಯಲ್ಪಡುತ್ತವೆ. ಬೀ.ಟಿ ಹತ್ತಿಯ ಪ್ರತಿರೊಧಕ ಶಕ್ತಿ ನಿರಂತರ ವಾಗಿರಲು ಪ್ರಯತ್ನ ನಡೆಯುತ್ತಿದೆ. ಪ್ರಪಂಚದ ಹೆಚ್ಚು ಬೀ.ಟಿ. ಹತ್ತಿ ಸಾಗುವಳಿ ಮಾಡುತ್ತಿರುವ ಚೀನ, ಯು.ಎಸ್.ಎ ಗಳಿಂದ ಯಾವ ಆಕ್ಷೇಪವೂ ಬಂದಿಲ್ಲ. ೨೦೦೧-೨ ರಲ್ಲಿ ಬಿಡುಗಡೆ ಮಾಡಿದ ೩ ಹೈಬ್ರಿಡ್ ಗಳಲ್ಲಿ ೨೫-ರಿಂದ ೬೦% ವೃದ್ಧಿ ಕಂಡುಬಂತು. ಸಿಂಪಡಣೆ ೨-೫ ಬಾರಿ ಮಾತ್ರ. ಸಸ್ಯದ ರಸ ಹೀರುವ ಕೀಟಗಳಿಗೆ ಸಿಂಪಡಣೆ ಬೇಕೆ ಬೇಕು. 'ಬೋಲ್ಗಾರ್ಡ್' ಕೇವಲ ಬೋಲ್ವರ್ಮ್ ನಾಶಕ್ಕೆ ಮಾತ್ರಾ ಕಂಡುಹಿಡಿದ ತಂತ್ರಜ್ಞಾನ ! ಬೇರೆ ರಸ ಹೀರುವ ಕೀಟಗಳು ಸಾಯುವುದಿಲ್ಲ. ಅವುಗಳಿಗೆ ಸಿಂಪಡಣೆ ಬೇಕೆ ಬೇಕು. ರ್‍ಐತರಿಂದ ಹಿಡಿದು ಎಲ್ಲರಿಗೂ ಈ ಮಾಹಿತಿಗಳನ್ನು ಒದಗಿಸಿ ತಿಳುವಳಿಕೆಕೊಡುವುದು ಅಗತ್ಯ. ದೇಶದ ಹತ್ತಿ ಬೆಳೆ ಈ ವರ್ಷದಲ್ಲಿ ೨೪೦ ಮಿ. ಬೇಲುಗಳು; ಪ್ರತಿ ಹೆಕ್ಟೇರ್ ನಲ್ಲಿ ೪೬೦ ಕೆಜಿ ಹತ್ತಿ ಈಗ ಸಿಗುತ್ತಿದೆ. ಕಳೆದ ೫ ವರ್ಷದ ಸರಾಸರಿಗೆ ಹೋಲಿಸಿದರೆ ಉತ್ಪಾದನೆ ಗಮನಾರ್ಹವಾಗಿ ಹೆಚ್ಚಿದೆ. ಮೇಲಿನ ಎಲ್ಲಾ ಅಂಕಿ ಅಂಶಗಳು, 'ಡಾಟಾ'ಗಳು ಬೀ. ಟಿ. ತಂತ್ರಜ್ಞಾನ, ಫಲಕಾರಿಯಾಗಿದೆ ಎನ್ನುವುದನ್ನು ಸಾಬೀತುಮಾಡಿವೆ ! ೨೦೦೫-೦೬ ರಲ್ಲಿ ಬಿಡುಗಡೆಯಾಗಿರುವ ಒಟ್ಟು ಹೈಬ್ರಿಡ್ ಗಳ ಸಂಖ್ಯೆ ೨೦ ಬೀ.ಟಿ.(ಬೋಲ್ಗಾರ್ಡ್) ಹೈಬ್ರಿಡ್ ಗಳು. ಅಂಕುರ್ ಸೀಡ್ ಕಂ. ಯ ೩ ತಳಿಗಳು, ನಝೀವೀಡು ಬೀಜದ ಕಂ.ಯ ೨ ಹೈಬ್ರಿಡ್ ಗಳೂ ಸೇರಿವೆ. ಈ ಎಲ್ಲಾ ೨೦ ಹೈಬ್ರಿಡ್ ಗಳೂ ಆಯಾ ಪ್ರದೇಶಕ್ಕೆ ಸಂಬಂಧಿಸಿದಂತೆ, ಹವಾಮಾನ, ನೀರಾವರಿ ವ್ಯವಸ್ಥೆ ಮತ್ತು ಆ ಪ್ರದೇಶದಲ್ಲಿರುವ ಅಗತ್ಯಗಳನ್ನು ಅವಲಂಭಿಸಿವೆ. ಉತ್ತರಪ್ರದೇಶಕ್ಕೆ ನಿಗದಿಮಾಡಿದ ತಳಿಗಳು ಮಧ್ಯಪ್ರದೇಶಕ್ಕೆ ಒಗ್ಗುವುದಿಲ್ಲ. ಹಾಗೆಯೇ ಆಂಧ್ರಪ್ರದೇಶಕ್ಕೆ ಕೊಟ್ಟ ಬೀಜಗಳು ಬೇರೆ. ಸನ್. ೨೦೦೪ ರಲ್ಲಿ ಇದ್ದ, ೦.೫ ಮಿ.ಹೆ. ಭೂಮಿಯು ಹೆಚ್ಚಿ ೨೦೦೫ ರಲ್ಲಿ ೧.೩೦ ಮಿ.ಹೆ.ಆಗಿದೆ. ಇಳುವರಿಯು ೪೬೫ ಕೆಜಿ/ಹೆ. ಇಶ್ಟು ಹೆಚ್ಚುವರಿ ಆಗಿರುವುದು ಇದೇ ಮೊದಲು ! ಜಗತ್ತಿನಲ್ಲಿ ಇಂದು ೯೦ ಮಿ.ಹೆ.ನಲ್ಲಿ ಜೈವಿಕ ತಂತ್ರಜ್ಞಾನದ ವತಿಯಿಂದ ಬೆಳೆಗಳು ಪ್ರಚಂಡ ಗತಿಯಲ್ಲಿ ಪಸರಿಸುತ್ತಿವೆ. ಬೇರೆ ಬೆಳೆಗಳಾದ, ಸೇಬು, ಮಾವು, ಬಾಳೆ, ಅನಾನಸ್, ಬಾರ್ಲಿ, ಗೆಣಸು, ತೆಂಗು ಪರೀಕ್ಷಣೆಗಳ ವಿವಿಧ ಹಂತಗಳಲ್ಲಿವೆ.&lt;br /&gt;&lt;br /&gt;ಬೀಟಿ ಬೆಳೆಗಳ ಬಗ್ಗೆ ರೈತರ ಮನಒಲಿಸುವಲ್ಲಿ ಸರ್ಕಾರ ಮತ್ತು ಖಾಸಗಿ ವಲಯಗಳು ಪೂರ್ಣ ಗೆಲುವನ್ನು ಸಾಧಿಸಿಲ್ಲ :&lt;br /&gt;&lt;br /&gt;ಭಾರತದಲ್ಲಿ ಬೆಳೆಯುತ್ತಿರುವ ಬೀ.ಟಿ, ಹತ್ತಿಯ ವಿವಾದಗಳಲ್ಲಿ ಮೊದಲನೆಯದು, ದೇಶದ ಬಡ ರೈತರ 'ಆತ್ಮ ಹತ್ಯೆ' ಯ ಪ್ರಕರಣ. ೪ ವರ್ಷಗಳಲ್ಲಿ ೧,೦೦೦ ಕ್ಕಿಂತ ಹೆಚ್ಚು ಜನ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕರ್ನಾಟಕ, ಪಂಜಾಬ್ ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಸತ್ತಿದ್ದಾರೆ. ಆತ್ಮಹತ್ಯೆಯ ೫ ಜನರಲ್ಲಿ ೪ ಜನರು ಆಂಧ್ರ ಪ್ರದೇಶದ ಬಡ ರೈತರು. ಸರ್ಕಾರ ತನ್ನ ಕಾನೂನು ಪ್ರನಾಳಿ ಯನ್ನು ಕೇವಲ ಕಾಗದದಮೇಲೆ ಇರಿಸದೆ ಕಾರ್ಯಾನ್ವಯನ ಮಾಡುವುದು ಅತಿ ಮುಖ್ಯ. ಜನರು ನೀತಿವಂತರಾಗಬೆಕು. ಬಡ ರೈತಜನರ ಶೋಷಣೆ ಆಗದಂತೆ ಕ್ರಮ ವಹಿಸುವುದು ತುಂಬಾ ಅಗತ್ಯವಾಗಿದೆ.ಭಾರತದ ಕೃಷಿ ವಿದ್ಯಮಾನಗಳ ಪ್ರಕಾರ, ಸುಮಾರು ೪ ಮಿ. ಕೃಷಿಕರು, ದೇಷಕ್ಕೆ ಅನ್ನ ಹಾಗೂ ವಸ್ತ್ರೋದ್ಯಮಕ್ಕೆ ಬೇಕಾದ ಹತ್ತಿ, ರೇಶ್ಮೆ, ಸೆಣಬು, ಉಣ್ಣೆಗಳಂತಹ ಫೈಬರುಗಳನ್ನು ಉತ್ಪಾದಿಸುತ್ತಿದ್ದಾರೆ. ಕೃಷಿ ಉತ್ಪನ್ನಗಳನ್ನು ಹೆಚ್ಚಿಸಲು ಭಾರತ ಸರ್ಕಾರ ಹಮ್ಮಿಕೊಂಡಿರುವ ಬೃಹತ್ ಯೋಜನೆಗಳ ಕೋಟ್ಯಾಂತರ ರೂ. ಗಳ ವಹಿವಾಟಿನ ವರದಿಗಳು ಆಗಾಗ ಕಿವಿಗೆ ಬೀಳುವುದನ್ನು ಬಿಟ್ಟರೆ, ಅವು ರೈತನ ಜೀವನದಲ್ಲಿ ಯಾವ ಪರಿಣಾಮವನ್ನೂ ಉಂಟುಮಾಡಿಲ್ಲ !&lt;br /&gt;&lt;br /&gt;ರೈತರ ಆತ್ಮಹತ್ಯೆಯ ಪ್ರಕರಣಗಳು :&lt;br /&gt;&lt;br /&gt;ಕೃಷಿಯನ್ನು ರೈತ, ತೀವ್ರವಾಗಿ ಪ್ರೀತಿಸುತ್ತಾನೆ. ಆದರೆ ಆ ವೃತ್ತಿಯನ್ನು ಅವನು 'ಸ್ವ ಇಛ್ಛೆ' ಇಂದ ಆರಿಸಿಕೊಂಡಿಲ್ಲ. ಪಿತ್ರಾರ್ಜಿತವಾಗಿ ಬಂದ ೨-೩ ಎಕರೆ ಭೂಮಿಯನ್ನು ಹಾಳುಮಾಡಲು ಆಗದೆ, ತನಗೆ ಲಭ್ಯವಾಗದ ವಿಧ್ಯಾಭ್ಯಾಸ ಹಾಗೂ ಬೇರೆ ಅನಾನುಕೂಲತೆಗಳಿಂದಾಗಿ ಕೃಷಿ ಅವನ ಭಾಗಕ್ಕೆ ಬಂತು ಅಷ್ಟೆ ! ಏನೂ ಮೂಲಭೂತ ಸವಲತ್ತಿಲ್ಲದ ಕಗ್ಗ ಹಳ್ಳಿಗಳಲ್ಲಿ ಬಡತನದ ಬೇಗೆಯಿಂದ ನರಳಿ ತನ್ನ ಪ್ರಾರಬ್ಧ ಕರ್ಮವನ್ನು ನಿಂದಿಸುತ್ತಾ ದೊಡ್ಡ ಪರಿವಾರದ ಭಾರ, ಸಾಲದ ಹೊರೆಯನ್ನು ಹೊತ್ತುಕೊಂಡು ಜೀವನ ನಿರ್ವಹಿಸುತ್ತಿದ್ದಾನೆ. ಹೊಟ್ಟೆತುಂಬ ಅನ್ನ, ಮೈತುಂಬ ಬಟ್ಟೆ ಇಂದಿಗೂ ಅವನಿಗೆ ಸರಿಯಾಗಿ ಸಿಕ್ಕಿಲ್ಲ. ಎಲ್ಲರೂ ರೈತನ ಶೋಷಣೆಗೆ ಸೊಂಟಕ್ಕೆ ಬಟ್ಟೆಕಟ್ಟಿ ನಿಂತಿರುವವರೆ ! ಪ್ರಕೃತಿ ವಿಕೋಪಗಳಾದ, ಅತಿವೃಷ್ಟಿ, ಬರ, ಭೂಕಂಪ, ಸೋನಾಮಿಗಳಂತಹ ಪಿಡುಗುಗಳು ಒಂದೆಡೆಯಾದರೆ, ಮಧ್ಯವರ್ತಿಗಳು, ದಳ್ಳಾಳಿಗಳು, ವ್ಯಾಪಾರಗಾರರು, ಎಲ್ಲರೂ ಪಾಲುದಾರರೆ. ಸರ್ಕಾರ ತಾನೇನೋ ರೈತರಿಗೆ, ಕೃಷಿಕ್ಷೇತ್ರದ ಉನ್ನತಿಗೆ ಹಮ್ಮಿಕೊಂಡ ಕ್ರುಶಿ ತಂತ್ರಜ್ಞಾನದಬೆಳವಣಿಗೆ ಬಗ್ಗೆ ತಿಳಿಯಹೇಳುವುದನ್ನು ಬಿಟ್ಟರೆ, ಬಡ ರೈತನ ಪರಿಸ್ಥಿತಿ ೧೦ ವರ್ಷದ ಹಿಂದೆ ಇದ್ದಹಾಗೆಯೇ ಇರುವುದು ಗಮನಕ್ಕೆ ಬರುವುದು ಶೋಚನೀಯ ! ಇದಕ್ಕೆ ಸಾಕ್ಷಿ, ರೈತರ ಆತ್ಮಹತ್ಯೆಯ ಪ್ರಕರಣಗಳು. ಎನ್.ಡಿ.ಟೀ.ವಿ ಮತ್ತು ಪತ್ರಿಕೆಗಳಾದ 'ಇಂಡಿಯಾ ಟುಗೆದರ್, ಬಿಸಿನೆಸ್ ಲಾಇನ್, ಪ್ರಜಾಸಕ್ತಿ, ಪತ್ರಿಕೆಗಳಲ್ಲಿ ವರದಿಮಾಡುವ ಶ್ರೀ. ಸಾಯಿನಾಥ್, ಸೋನಿಯ ಫೆಲೇರಿಯೋ, ಡಾ. ದೇವಿಂದರ್ ಶರ್ಮ, ಶೀಲಾಭಟ್, ಜೆನಿಫರ್ ಇಫತ್, ಚಂದ್ರಶೇಖರ್, ಮುಂತಾದ ಪತ್ರಿಕಾಕರ್ತರುಗಳು ಪ್ರತ್ಯಕ್ಷ ದರ್ಶನ ಮಾಡಿ ಕೊಟ್ಟ ವರದಿಗಳು 'ರೈತನ ಬವಣೆಯ ಜೀವನ'ವನ್ನು ಪ್ರತಿಬಿಂಬಿಸುತ್ತವೆ. ಪರಿಸರವಾದಿಗಳಾದ ವಂದನಾ ಶಿವ, ಡಾ. ಸುಮನ್ ಸಹಾಯ್ ಮತ್ತಿತರು, ವಿತ್ತ ಮಂತ್ರಿ ಶ್ರೀ. ಚಿದಂಬರಂರವರಿಗೆ ನೇರ ಪತ್ರವ್ಯವಹಾರ ಮಾಡಿ, ರೈತರ ಆತ್ಮಹತ್ಯೆಯ ಎಲ್ಲಾ ವಿವರಗಳನ್ನು (ಒಂದು ವರದಿಯ ಪ್ರಕಾರ, ಯವತ್ಮಲ್-೩೦, ಅಮರಾವತಿ-೩೦, ಅಕೋಲ ೧೬, ಆವಾಷಿಮ್-೧೦,) ಪ್ರಕಟಿಸಿರುವುದು ಮೇಲಿನ ಪತ್ರಿಕೆಗಳಲ್ಲಿ ವರದಿಯಾಗಿದೆ.&lt;br /&gt;&lt;br /&gt;ಈಗ ಬೀಟಿ ಹತ್ತಿಯ ಕೃಷಿ ರೈತರಮನಗೆಲ್ಲುತ್ತಿದೆ :&lt;br /&gt;&lt;br /&gt;ಈ ೮ ವರ್ಷಗಳಲ್ಲಿ ಬೀ.ಟಿ. ಹತ್ತಿ ನಡೆದುಬಂದ ದಾರಿ ದುರ್ಗಮವಾಗಿ ಕಲ್ಲು ಮುಳ್ಳುಗಳಿಂದ ತುಂಬಿತ್ತು. ಬ್ಯಾಂಕಿನಿಂದ ಪಡೆದ ಸಾಲದ ಹಣ ಹೊಲಕ್ಕೇ ತೊಡಗಿಸಿದ್ದು, ಬೆಳೆ ಕೈಕೊಟ್ಟಾಗ, ಸಾಲದ ಹಣ, ಬಡ್ಡಿ ತೀರಿಸಲು ಹೇಗೆ ಸಾಧ್ಯ ? ಆತ್ಮಸ್ಥೈರ್ಯ ಕುಗ್ಗಿದಾಗ ಅತ್ಮಹತ್ಯೆಯೇ ಕೊನೆಯ ಉಪಾಯವಲ್ಲವೇ ? ಕರ್ನಾಟಕದ ರೈತರು ಗಲಭೆ ಮಾಡಿ, ಹತ್ತಿ ಬೆಳೆಯನ್ನು ಸುಟ್ಟರು. ಎಲ್ಲಾ ಕಡೆ ಗೊಂದಲ, ನಿರಾಸೆಗಳ ವಾತಾವರಣ ! ಆಶ್ಚರ್ಯವೆಂದರೆ, ಸರ್ಕಾರವಾಗಲೀ ಮ.ಹೈ.ಕಂ. ಯಾಗಲೀ, ಈ ಆತ್ಮಾಹುತಿಗಳಬಗ್ಗೆ ಚಕಾರವೆತ್ತದಿರುವುದು ! ಇಂತಹ ಅಚಾತುರ್ಯಗಳು ಭಾರತದಲ್ಲಿ ಸಹಜ. ಅದಕ್ಕೇಕೆ ತಲೆ ಕೆಡಸಿಕೊಳ್ಳಬೇಕು ಎನ್ನುವಂತಿದೆ ಅವರ ನಿಲುವು !ಪ್ರಗತಿಶೀಲ ರಾಶ್ಟ್ರಗಳಲ್ಲಿ ಯಾವ ಸಮಸ್ಯೆಗಳೂ ಇಲ್ಲ. ಕೇವಲ ರೈತರೇ ಕೃಷಿಯನ್ನು ಅತ್ಯಂತ ಹೈಟೆಕ್ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗುತ್ತಾರೆ. ಪ್ರಕೃತಿ ವಿಕೋಪವಿಲ್ಲ. ಮಧ್ಯವರ್ತಿಗಳು ರೈತರ ಕೆಲಸಕಾರ್ಯಗಳಲ್ಲಿ ಮೂಗು ಹಾಕುವುದಿಲ್ಲ. ಎಲ್ಲಾ ರೈತರೂ ವಿದ್ಯಾವಂತರು. ಸರ್ಕಾರದ ನೀತಿ ಮತ್ತು ವಿಜ್ಞಾನದ ಪ್ರಕ್ರಿಯೆಗಳನ್ನು ನಂಬುವವರು. ಕಲಬೆರೆಕೆಯಿಲ್ಲ. ಎಲ್ಲ ಅನುಕೂಲವೇ ಅನುಕೂಲ !ಭಾರತದಲ್ಲಿ 'ಬೇಸಾಯ' ವನ್ನು ಯಾವ ಯುವಕನೂ ಖುಷಿಯಿಂದ ತನ್ನ ಕಾರ್ಯಕ್ಷೇತ್ರವಾಗಿ ಆರಿಸಿಕೊಳ್ಳಲು ಮುಂದೆ ಬರುವುದಿಲ್ಲ. ಕಾರಣಗಳು ಹಲವಾರು. ಅತ್ಯಂತ ಅಸಹಾಯಕ, ಯಾವ ಕೆಲಸಕ್ಕೂಬಾರದ ಎಲ್ಲೂ ಬೇಡಿಕೆಯಿಲ್ಲದ ವ್ಯಕ್ತಿ, ಕೃಷಿಕನಾಗಿರುವುದನ್ನು ನಾನು ಕಣ್ಣಾರೆಕಂಡಿದ್ದೇನೆ !! ಕೃಷಿಯಲ್ಲಿ ವಿದ್ಯಾರ್ಜನೆ ಮಾಡಿ ಪರಿಣಿತಿ ಹೊಂದಿದ ಒಬ್ಬ, ಆಫೀಸಿನಲ್ಲಿ ಅಧಿಕಾರಿಯಾಗುವುದನ್ನು ಇಶ್ಟಪಡುತ್ತಾನೆಯೇ ಹೊರತು ಕೃಷಿಕನಾಗಲು ಅಲ್ಲ ! ಇದು ಕಟು ಸತ್ಯ !! (ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ದೊಡ್ದ ರೈತರು (ಜಮೀನ್ದಾರ್ ರೈತರು !) ತಮ್ಮ ದೊಡ್ಡ ಜಮೀನುಗಳಲ್ಲಿ ಟ್ರ್ಯಾಕ್ಟರ್ ಗಳನ್ನು ಉಪಯೋಗಿಸಿ ಸಾಗುವಳಿ ಮಾಡುತ್ತಾರೆ. ನೀರಾವರಿ ವ್ಯವಸ್ಥೆ ಚೆನ್ನಾಗಿದೆ. ಇನ್ನೂ ಕೆಲವು ವ್ಯಕ್ತಿಗಳ ವೈಯಕ್ತಿಕವಾದ ಸಾಧನೆ ಕೃಷಿಕ್ಷೇತ್ರದಲ್ಲಿ ಈಗಾಗಲೇ ಧಾಖಲಾಗಿದೆ.&lt;br /&gt;&lt;br /&gt;ಕೃಷಿ :&lt;br /&gt;&lt;br /&gt;ವಿಶ್ವದ ಅತ್ಯಂತ ಪ್ರಾಚೀನ ಉದ್ಯೋಗಗಳಲ್ಲೊಂದು ! ೧೮ ನೇ ಶತಮಾನದಲ್ಲಿ, ಇಂಗ್ಲೆಂಡಿನಲ್ಲಾದ, 'ಔದ್ಯೋಗಿಕ ಕ್ರಾಂತಿ,' ಹತ್ತಿಯ ನೂಲು ತಯಾರಿಸಲು ಸೃಶ್ಟಿಸಿದ 'ಸ್ಪಿನ್ನಿಂಗ್ ಜೆನ್ನಿ,' ಯಿಂದಲೇ ಆರಂಭವಾಗಿರುವುದು, ಎಲ್ಲರಿಗೂ ತಿಳಿದ ಸಂಗತಿ. ! ಹತ್ತಿ ಬೆಳೆಯ ಗುಣ ಸಂವರ್ಧನೆಯಲ್ಲಿ ಅನೇಕಾನೇಕ 'ತಳಿ ತಾಂತ್ರಿಕತೆ' ಗಳ ಚಾರಿತ್ರ್ಯಿಕ ಹಿನ್ನೆಲೆಗಳನ್ನು ಗಮನಿದರೆ, ಈ ಬೆಳೆಯ ಗುಣ ಸಂವರ್ಧನೆಗೆ ವಿಶ್ವದಾದ್ಯಂತ ನಡೆಸಿದ 'ಅನುಸಂಧಾನದ ಪ್ರಮಾಣ,' "ದೈತ್ಯಾಕಾರ," ವಾಗಿರುವುದು ಕಂಡು ಬರುತ್ತದೆ. ೧೯೧೨ ರಲ್ಲಿ, ಡಾ. ಬಾಲ್ಸ್ ನಿಂದ ಆರಂಭವಾಗಿ ಇಂದಿನವರೆಗಿನ ಕಾರ್ಯವಿಧಾನಗಳನ್ನು, ಅಂದರೆ, ನಿರಂತರವಾಗಿ ಬೆಳೆಯುತ್ತಿದ್ದ, ಹತ್ತಿಯ ಮರಗಳನ್ನು ಮೆಳೆಗಳಲ್ಲಿ ಅಥವ ಪೊದೆಗಳಲ್ಲಿ ಪರಿವರ್ತಿಸಿ, ವಾರ್ಷಿಕ ಫಸಲನ್ನಾಗಿಸಿದ್ದು, ಹತ್ತಿಯ ತಂತುಗಳಲ್ಲಿ ತಂದ ಅನೇಕ ಉತ್ತಮ ಗುಣಗಳು, (ತಂತುಶಕ್ತಿ, ತಂತು ಮಹೀನತೆ, ತಂತುಗಳ ಉದ್ದದಲ್ಲಿ ವೃದ್ಧಿ,) ಇತ್ಯಾದಿಗಳು, 'ಸಸ್ಯವಿಜ್ಞಾನ'ದ ಬೆಳವಣಿಗೆಯೆಂದೇ ಗುರುತಿಸಬಹುದು ! 'ವಂಶವಾಹಿನಿ ವಿಜ್ಞಾನ ಶಾಸ್ತ್ರ' ಬೆಳಕಿಗೆ ಬರುವ ಮೊದಲೇ, 'ಅರಿವಿಲ್ಲದೆ ಆದ' ಈ ಎಲ್ಲಾ ಬೆಳವಣಿಗೆಗಳೂ, ಸ್ತುತ್ಯಾರ್ಹ ! ಭಾರತದಲ್ಲಿ ೭೦ ರ ದಶಕದಲ್ಲಿ ರೂಪಗೊಂಡ 'ಹಸಿರು ಕ್ರಾಂತಿ'- ನೀರಾವರಿ, ರಸಗೊಬ್ಬರ, ಕೀಟನಾಶಕಗಳಿಗೆ ಒತ್ತು ಕೊಟ್ಟಿತ್ತು. ಹತ್ತಿಯ ಬೆಳೆಯೂ ಸೇರಿದಂತೆ ಆಹಾರಧಾನ್ಯಗಳಲ್ಲಿ ಆದ ಪ್ರಚಂಡ ಹೆಚ್ಚುವರಿ ಉತ್ಪಾದನೆ ಹೊಸ ಮೈಲಿಗಲ್ಲುಗಳನ್ನು ನಿರ್ಮಾಣಮಾಡಿದುದು ಸರ್ವ ವಿದಿತ. ಆದರೆ ದಿನಕಳೆದಂತೆ, ಮೇಲೆ ತಿಳಿಸಿದ ಬೆಳೆ ಸಂವರ್ಧಕ ಪರಿಕರಗಳನ್ನು ಅನಿರ್ಭಂಧಿತ ಪ್ರಮಾಣದಲ್ಲಿ ಬಳಕೆಮಾಡಿದ್ದರಿಂದ, ಪರಿಸರ ಮಾಲೀನ್ಯವಾಗಿ ಮಣ್ಣಿನಲ್ಲಿ ಕ್ಷಾರತೆ ಜಾಸ್ತಿಯಾಗಿ, ಇಳುವರಿಯಲ್ಲಿ ಗಮನಾರ್ಹ ವೃದ್ಧಿ ಕಾಣಲಿಲ್ಲ. ಕೆಲವು ಕಡೆ ಕಡಿಮೆಯಾದ ಸಂಗತಿಗಳೂ ಬೆಳಕಿಗೆ ಬಂತು. ವಿಜ್ಞಾನಿಗಳು ಇದನ್ನು ಗಮನಿಸುತ್ತಿದ್ದು, 'ಜೈವಿಕ ತಂತ್ರಜ್ಞಾನ'ವನ್ನು ವಿಕಸಿತಗೊಳಿಸಿದರು. ಭಾರತದಲ್ಲಿ ೬ ವರ್ಷಗಳಿಂದ ಪ್ರಚಲಿತವಿರುವ ಈ ತಂತ್ರಜ್ಞಾನದ ಶಿಶು ಅಂಬೆಗಾಲಿಟ್ಟು, ಎದ್ದು ಬಿದ್ದು ನಡೆಯಲು ಕಲಿತು, ಈಗ ಓಡಲು ಸನ್ನದ್ಧವಾಗುತ್ತಿದೆ. ಜೈವಿಕ ತಂತ್ರಜ್ಞಾನದ, ಛತ್ರಛಾಯೆಯ ಅಡಿಯಲ್ಲಿ ಅನುವಂಶಿಕೀ ಅಭಿಯಂತಿಕೆಯನ್ನು ಬಳಸಿ ತಯಾರಿಸಿದ ಸಿದ್ಧ ವಸ್ತುವೇ 'ಬೀ.ಟಿ' ಹತ್ತಿ ! ಹೆಚ್ಚು ಲಾಭ, ಕೀಟನಾಶಕಗಳ ಉಪಯೋಗದಲ್ಲಿ ಉಳಿತಾಯ ! ಈ ಸಂಗತಿಗಳೇ ೯ ರಾಜ್ಯಗಳ ರೈತರಿಗೆ ಪ್ರೇರಣೆ ಎಂದರೆ ತಪ್ಪಿಲ್ಲ. ಈಗ ಅವರೇ ಮುಂದೆಬಂದು ಜೈವಿಕ ತಂತ್ರಜ್ಞಾನದ ಕೂಸಾದ, ಬೀ.ಟಿ. ಹತ್ತಿಯನ್ನು ಸ್ವಾಗತಿಸುತ್ತಿದ್ದಾರೆ !ಪಾರಂಪರಿಕ 'ಜೈವಿಕ ತಂತ್ರ ಜ್ಞಾನ' ಮನುಕುಲಕ್ಕೆ ಹೊಸದೇನಲ್ಲ. ಎಂದಿನಿಂದಲೋ ರೂಢಿಯಲ್ಲಿತ್ತು ಎಂಬುದು ಸರ್ವರಿಗೂ ತಿಳಿದಿರುವ ಸಂಗತಿ. ಉದಾ; ಹಾಲಿನಿಂದ ಮೊಸರು ಮಾಡುವುದು, ದ್ರಾಕ್ಷೀ ಹಣ್ಣಿನಿಂದ ಮದ್ಯಸಾರ ತಯಾರಿಸುವುದು ಇತ್ಯಾದಿ. ಆದರೆ, ಪ್ರಸಕ್ತ, ಆಧುನಿಕ ಜೈವಿಕ ತಂತ್ರಜ್ಞಾನ, ಅತ್ಯಂತ ಪರಿಷ್ಕೃತ, ವಂಷವಾಹಿ ತತ್ವಗಳ ಮೇಲೆ ನಿಂತಿದ್ದು, ವೈಜ್ಞಾನಿಕ ಕ್ಷೇತ್ರದ ಹಲವು ಪ್ರಮುಖ ಶಾಖೆಗಳಾದ ಸೂಕ್ಷ್ಮ ಜೀವಶಾಸ್ತ್ರ, ಜೀವ ರಸಾಯನ ಶಸ್ತ್ರ, ಸಸ್ಯ ಶಾಸ್ತ್ರ, ಪ್ರಾಣಿಶಾಸ್ತ್ರ, ಜೀವ ಭೌತ ಶಾಸ್ತ್ರ, ಸಂಖ್ಯಾ ಶಾಸ್ತ್ರ, ವಿವಿಧ ತರಹದ ಗಣಕಯಂತ್ರ ವಿಜ್ಞಾನದ ಜ್ಞಾನ, ಹಾಗೂ ಕ್ಷಿಪ್ರವೇಗದ ಅಂತರ್ಜಾಲ, ಇದರೊಂದಿಗೆ ಹೊಂದಿಕೊಂಡ ವಿಷ್ವ ಮಾಹಿತಿ ಜಾಲಗಳ ಬಳಕೆಯಿಂದಾದ ಗಮನಾರ್ಹ ಪ್ರಗತಿಯಿಂದ, ಕೃಷಿ ಕೈಗಾರಿಕೆ ಕ್ಷೇತ್ರಗಳಿಗೆ ವರದಾನವಾಗಿರುವುದು ಹೆಮ್ಮೆಯ ವಿಶಯ. ಬೀ.ಟಿ. ಹತ್ತಿ ಶಾಶ್ವತವಾಗಿ ನೆಲೆಗೊಳ್ಳಬಲ್ಲ ಕೃಷಿ ವ್ಯವಸ್ಥೆ ಎಂಬುದು ಖಚಿತವಾಗುತ್ತಾ ಇದೆ. ವಿಶ್ವದ ರೈತರೆಲ್ಲಾ ಜೈವಿಕ ವೈಜ್ಞಾನಿಕ ಪದ್ಧತಿಯ ಬಗ್ಗೆ ತೀವ್ರವಾದ ಆಸಕ್ತಿ ತೋರಿಸುತ್ತಿದ್ದು ಈಗ ಅದು ಭಾರತದ ರೈತರ ಗಮನವನ್ನೂ ಸೆಳೆಯುತ್ತಿದೆ ! ಪ್ರಗತಿಯ ಜೊತೆಗೆ ಹಣೆಗೆ ಅಂಟಿಕೊಂಡ ಅಪವಾದಗಳ ಸುರುಳಿ ಪಟ್ಟಿಗಳಿಗೇನೂ ಕೊರತೆಇಲ್ಲ. ಅವುಗಳ ಸೂಕ್ಷ್ಮಪರಿಚಯವೇ ಈ ಲೇಖನ ಬರೆಯಲು ಪ್ರೇರಣೆ, ಎಂದರೆ ತಪ್ಪಿಲ್ಲ !ಬೀ.ಟಿ ಹತ್ತಿಯ ಬೆಳವಣಿಗೆ, ಭಾರತದಲ್ಲೇ ಏಕೆ, ಅಮೆರಿಕದಂತಹ ಪ್ರಗತಿಶೀಲದೇಶದಲ್ಲಿಯೂ ಪಾದಾರ್ಪಣೆಮಾಡಿದ್ದೂ ಈ ಒಂದು ದಶಕದ ಹಿಂದೆ, ಎಂದರೆ ಆಶ್ಚರ್ಯವಿಲ್ಲ.&lt;br /&gt;&lt;br /&gt;ಜೈವಿಕ ತಂತ್ರಜ್ಞಾನ ಮತ್ತು ಬೀಟಿ ಹತ್ತಿ :&lt;br /&gt;&lt;br /&gt;ಬೀ.ಟಿ. ಹತ್ತಿಯ ತಂತ್ರಜ್ಞಾನದ ಹಿಂದೆ, ಜೈವಿಕತಂತ್ರಜ್ಞಾನದ ಶಾಖೆಗಳಲ್ಲಿ ಒಂದಾಗಿರುವ ಸಸ್ಯ 'ಅಂಗಾಂಷ ಕೃಷಿ'ಯ ತತ್ವಗಳನ್ನು ಉಪಯೋಗಿಸಿ ಬೆಳೆಸಿದ 'ಟ್ರಾನ್ಸ್ ಜೆನಿಕ್' ಸಸ್ಯಗಳು ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯನ್ನೆ ತಂದಿವೆ. ಹತ್ತಿಯೂ ಸೇರಿದಂತೆ ಅನೇಕ ಬೆಳೆಗಳು; ಉದಾ: ಅಕ್ಕಿ, ಮೆಕ್ಕೆಜೋಳ, ಸೊಯಾಬೀನ್, ಪಪ್ಪಯ್ಯ, ಆಲೂಗೆಡ್ಡೆ, ಟೊಮ್ಯಾಟೊಗಳು ವಿಶ್ವದಾದ್ಯಂತ ಈಗಾಗಲೆ ಕೃಷಿ ಕ್ಷೇತ್ರದಲ್ಲಿ ಪಾದಾರ್ಪಣೆ ಮಾಡಿವೆ. ೧೯೮೩ ರಲ್ಲೇ 'ಸಸ್ಯ ಅಂಗಾಂಶ ಕೃಷಿ' ಮತ್ತು 'ಅನುವಂಷಿಕ ಅಭಿಯಂತಿಕೆ'ಗಳನ್ನು ಅಳವಡಿಸಿಕೊಂಡು ತಂಬಾಕಿನ 'ಟ್ರಾನ್ಸ್ ಜೆನಿಕ್' ಸಸ್ಯಗಳನ್ನು ಉತ್ಪಾದಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದರು. ಈ ವಿಧಾನದಿಂದ ಬ್ಯಾಕ್ಟೀರಿಯ, ವೈರಸ್ ಅಥವಾ ಪ್ರಾಣಿಗಳ ವಿಶಿಷ್ಟ ಗುಣ ಹೊಂದಿರುವ ವಂಶವಾಹಿನಿಯನ್ನು, ಬೇರ್ಪಡಿಸಿ ನಮಗೆ ಬೇಕಾಗಿರುವ ಜೀವಕೋಶದ ಮೂಲ ವರ್ಣ ತಂತುಗಳಿಗೆ ಸಂಯೋಜಿಸಿ ಈ ಸಂಯೋಜಿಸಲ್ಪಟ್ಟ ಜೀವಕೋಶದಿಂದ ವಿಶಿಷ್ಠ ಗುಣ ಹೊಂದಿರುವ ಸಸ್ಯಗಳನ್ನುಪಡೆಯ ಬಹುದು. ಈ ವಿಧಾನದಿಂದ ಸಸ್ಯಗಳ ತಳಿ ಅಭಿವೃದ್ಧಿ ಮತ್ತು ಹೊಸ ತಳಿಗಳ ಉತ್ಪಾದನೆಯಲ್ಲಿ ವಿಶೇಷ ಲಾಭ ಉಂಟಾಗಿದೆ. 'ಬೀ.ಟಿ. ಹತ್ತಿ' ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆ ! ಇಂದು ದೇಶದ ಜನಜೀವನದಲ್ಲಿ ಬಿರುಗಾಳಿಯನ್ನು ಎಬ್ಬಿಸಿರುವ, ಹಲವು ವಿರೋಧಾಭಾಸಗಳ ಕೇಂದ್ರ ಬಿಂದುವಾಗಿದ್ದಾಗ್ಯೂ, ಪ್ರಗತಿಯತ್ತ ದಿಟ್ಟ ಹೆಜ್ಜೆ ಹಾಕುತ್ತಿರುವ, ಬೀ.ಟಿ. ಹತ್ತಿಯ 'ಸಾಧಕ ಬಾಧಕ' ಗಳನ್ನು ತಿಳಿಯುವುದು ಅತಿ ಮುಖ್ಯ.ಪೀಟಿಕೆ: ಹತ್ತಿ, ನಮ್ಮ ಭಾರತೀಯ ಜೀವನದ ಅವಿಭಾಜ್ಯ ಅಂಗ ! ಋಗ್ವೇದದಲ್ಲಿ, ರಾಮಾಯಣ, ಮಹಾಭಾರತ ಮಹಾಕಾವ್ಯಗಳಲ್ಲಿಯೂ, ಹತ್ತಿಯ ಉಲ್ಲೇಖವಿದೆ ! ಹತ್ತಿ ಬೆಳೆಯ ಸಾಗುವಳಿ, ಮತ್ತು ಅದರೊಂದಿಗೆ ಸೇರಿದ ಹತ್ತಿಯ ನೂಲುವ, ನೂಲಿನಿಂದ ವಸ್ತ್ರ ತಯಾರಿಸುವ ಕಲೆ, ವಸ್ತ್ರ ವಿನ್ಯಾಸ, ಬಣ್ಣಹಾಕುವ, ಮುದ್ರಿಸುವ ಕಲೆ, ಜಗತ್ತಿಗೆ ತಿಳಿದದ್ದು 'ಮೂರ್' ಜನರಿಂದ. ೧೭ ಮತ್ತು ೧೮ನೇ ಶತಮಾನದಲ್ಲಿ, ಮೊಘಲರ, ನಂತರ, ಪೋರ್ಚುಗೀಸ್, ಬ್ರಿಟಿಷ್, ಡಚ್, ಫ್ರೆಂಚರು, ಭಾರತದ ಗ್ರಾಮೋದ್ಯೋಗಗಳಿಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟರು. 'ಢಾಕಾಮಸ್ಲಿನ್' ಬಟ್ಟೆ, 'ಕ್ಯಾಲಿಕೋ', 'ಇಂಡಿಗೋ' ಮುಂತಾದ ರಂಗುರಂಗಿನ ಚಿತ್ತಾರಗಳಿಂದ ಕಂಗೊಳಿಸುತ್ತಿದ್ದ ಅರಿವೆಗಳು, ಯೂರೋಪಿನ ಪ್ರಮುಖ 'ಆಮದಿನ' ವಸ್ತುಗಳಾದವು ! (ಕಳೆದ ದಶಕದಲ್ಲಾದ ಸಂಶೋಧನೆಯಿಂದ ದಕ್ಷಿಣ ಅಮೆರಿಕದ 'ಇಂಕ' ಜನರ ಸಂಸ್ಕೃತಿ ಭಾರತಕ್ಕಿಂತಲೂ ಬಹಳ ಪುರಾತನವೆಂದು ಗೊತ್ತಾಗಿದೆ' ! ಹತ್ತಿಯಿಂದ ತಯಾರಾದ ವಸ್ತ್ರಗಳನ್ನು ನೋಡಿದಾಗ, ಬಟ್ಟೆ ನೇಯುವ ಕಲೆಯಲ್ಲಿ ಅವರಿಗಿದ್ದ 'ಪ್ರಾವೀಣ್ಯತೆ' ಯ ಅರಿವಾಗುತ್ತದೆ. ಹಿಮಯುಗದಲ್ಲಿ ಈ ಸಂಸ್ಕೃತಿ ಪ್ರವರ್ಧಮಾನದಲ್ಲಿತ್ತೆಂದು ವಿಜ್ಞಾನಿಗಳ ಅಭಿಪ್ರಾಯ.) ಯೂರೋಪಿಯನ್ನರು ನಮ್ಮ ದೇಶದ ಹತ್ತಿ ಉತ್ಪನ್ನಗಳು, ರೇಶ್ಮೆ, ಸಾಂಬಾರ ಪದಾರ್ಥಗಳು, ಕರಕುಶಲ ವಸ್ತುಗಳಿಗೆ ಮನಸೋತಿದ್ದರು. ಅವರಿಗೆ ಉಣ್ಣೆ, ಹಾಗೂ ಲಿನನ್ ನಾರಿನಿಂದ ತಯಾರಿಸಿದ ವಸ್ತ್ರಗಳ ಬಗ್ಗೆ ಮಾತ್ರ ಗೊತ್ತಿತ್ತು. ಅಂದಿನ ದಿನಗಳಲ್ಲಿ ಯೂರೋಪಿನ ಮಹತ್ವಾಕಾಂಕ್ಷಿ ಯುವಕರು, ತಾವು ಅನೇಕ ಪ್ರವಾಸಿಗಳಿಂದ ಕೇಳಿ ತಿಳಿದಿದ್ದ, ಮಾಹಿತಿಗಳಿಂದ ಪ್ರಭಾವಿತರಾಗಿ, ಭಾರತ ಮತ್ತು ಚೈನ ದೇಶಗಳಲ್ಲಿ ಪ್ರವಾಸಮಾಡುವುದೂ ಅಲ್ಲಿನ ಸಂಸ್ಕೃತಿಯ ಪರಿಚಯ ಮಾಡಿಕೊಳ್ಳುವುದು, ತಮ್ಮ ಜೀವನದ ಧ್ಯೇಯವೆಂದು ತಿಳಿದಿದ್ದರು. ಹತ್ತಿಯ ಬಗ್ಯೆ, "ಕುರಿಯತುಪ್ಪಟದಂತಹ, ಮೃದುವಾದ, 'ಶುಭ್ರ ಬಿಳಿಯ ಉಣ್ಣೆ,'ಯನ್ನು ಹೊತ್ತ ಮರಗಳು, ನೋಡಲು ಅದೆಶ್ಟು ಚೆಂದ," ! ಇದು ಬಿಳಿಯರು ಹತ್ತಿಯನ್ನು ನೋಡಿ, ಅಭಿವ್ಯಕ್ತಿಸುತ್ತಿದ್ದ ಬಗೆ. ! ಕೊಲಂಬಸ್ ಕೂಡ, 'ಭಾರತ' ಮತ್ತು 'ಚೀನ' ಗಳನ್ನು ಕಾಣಲು ಉತ್ಸುಕನಾಗಿ ಹೊರಟಿದ್ದವನು, 'ವೆಸ್ಟ್ ಇಂಡೀಸ್' ದ್ವೀಪಗಳಲ್ಲಿ ಹೊಕ್ಕು, 'ಅಮೆರಿಕ' ಖಂಡವನ್ನು ಕಂಡುಹಿಡಿದನು.ಹತ್ತಿಯನ್ನು ವಾಣಿಜ್ಯೋದ್ಯಮವಾಗಿ ಪರಿಗಣಿಸಿ, ಪ್ರಗತಿಶೀಲವಾಗಿರುವ ದೇಶಗಳು :ಪ್ರಪಂಚದಲ್ಲಿ ಇಂದು ಸುಮಾರು ೮೦ ಕ್ಕಿಂತಾ ಹೆಚ್ಚು ರಾಶ್ಟ್ರಗಳು ಹತ್ತಿಯನ್ನು ವಾಣಿಜ್ಯೋದ್ಯಮವಾಗಿ ಬೆಳೆಯುವುದನ್ನು ಆರಂಭಿಸಿದ್ದಾರೆ. ಭಾರತವೂ ಸೇರಿದಂತೆ, ಉತ್ತರಾರ್ಧ ಗೋಳದ ಭೂಭಾಗದ ದೇಶಗಳು, ವಿಶ್ವದ ಅರಳೆ ಉತ್ಪಾದನೆಯ ಶೇ. ೬೫% ಕ್ಕಿಂತಾ ಹೆಚ್ಚು ಅರಳೆಯನ್ನು ಉತ್ಪಾದಿಸುತ್ತವೆ. ಭಾರತ ಅತಿ ಹೆಚ್ಚಿನ ಪ್ರದೇಶದಲ್ಲಿ (೯ ಮಿ. ಹೆಕ್ಟೇರ್) ಹತ್ತಿಯನ್ನು ಬೆಳೆದರೂ, ಉತ್ಪಾದನೆಯಲ್ಲಿ, ಮೂರನೆಯ ಸ್ಥಾನ ದಲ್ಲಿದೆ. ಚೀನ, ಅಮೆರಿಕಾಸಂಯುಕ್ತ ಸಂಸ್ಥಾನಗಳ ನಂತರ. ಉತ್ಪಾದನೆ ಸರಾಸರಿ ೩೨೦ ಕೆ ಜಿ./ಪ್ರತಿ ಹೆ. ಅತಿಕಡಿಮೆ.(೨೦೦೧-೨೦೦೨ ರ ಪ್ರಕಾರ) ಭಾರತ ಸುಮರು ೩೦ ಲಕ್ಷ ಟನ್, ಪ್ರತಿ ವರ್ಷ ಹತ್ತಿ ಉತ್ಪಾದನೆ ಮಾಡುತ್ತಿದೆ. ಹತ್ತಿಯ ಜೊತೆಗೆ ಸೇರಿದ, ಎಣ್ಣೆ ತಯಾರಿಕೆ, ವಸ್ತ್ರೋದ್ಯಮ, ಉಪಕೈಗಾರಿಕೆಗಳಾದ, ಪೇಪರ್, ಬಯೋ ಗ್ಯಾಸ್, ಆಹಾರಕ್ಕೆ ಉಪಯೋಗಿಸಲ್ಪಡುವ ಅಣಬೆಗಳು, ಇತ್ಯಾದಿ; ಇತ್ಯಾದಿ. ವಸ್ತ್ರೋದ್ಯಮವಂತೂ, ಅನೇಕ ಉಪಶಾಖೆಗಳ ಆಗರಗಳ ಒಂದು 'ಬೃಹತ್ ಕೈಗಾರಿಕೆ.' ! ಇದರ ವ್ಯಾಪ್ತಿ ಬಲು ವಿಸ್ತಾರವಾದದ್ದು ! ಸುಮಾರು ೬೦ ಮಿ. ಜನರ ಜೀವನ- ಹತ್ತಿ ಬೆಳೆಯುವ, ಮಾರುವ, ಇಲ್ಲವೇ ವಸ್ತ್ರೋದ್ಯಮ, ಯಂತೋಪಕರಣಗಳ ತಯಾರಿಕೆ, ಶಿಕ್ಷಣ, ಅನುಸಂಧಾನಗಳಮೇಲೆ ಅವಲಂಭಿಸಿರುವುದನ್ನು ಗಮನಿಸಬಹುದು. ಭಾರತದಲ್ಲಿ ಹತ್ತಿ ಬೆಳೆಯುವ ಪ್ರದೇಶಗಳನ್ನು ೩ ವಿಭಾಗಗಳಲ್ಲಿ ಗುರುತಿಸಬಹುದು. ಉತ್ತರ ಭಾರತದಲ್ಲಿ ಯು.ಪಿ, ರಾಜಾಸ್ಥಾನ, ಹರಿಯಾಣ, ಪಂಜಾಬ್; ಮಧ್ಯಭಾರತದಲ್ಲಿ, ಎಮ್.ಪಿ, ಮಹಾರಾಷ್ತ್ರ, ಗುಜರಾಥ್, ದಕ್ಷಿಣಭಾರತದಲ್ಲಿ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು.ಭಾರತದ ಜನರ ವಸ್ತ್ರ ಪೂರೈಕೆ ಗಾಗಿ ಹತ್ತಿಬೆಳೆಯ 'ಉತ್ಪಾದನಾಸಾಮರ್ಥ್ಯ' ಹೆಚ್ಚಿಸುವಲ್ಲಿ ಬಾಧಕವಾಗಿರುವ ಹಲವು ತೊಡಕುಗಳು :ಪ್ರಮುಖ ಸಮಸ್ಯೆಗಳೆಂದರೆ, ಹೆಚ್ಚುತ್ತಲೇ ಇರುವ ಅಗಾಧ ಜನಸಂಖ್ಯೆ ; ೧.೦೮ ಬಿಲಿಯನ್ ನಿಂದ ೧.೫೦ ಬಿಲಿಯನ್ ಕೆಲವೇ ವರ್ಷಗಲ್ಲೇ ಆಗುವ ಸಂಭವವಿದೆ. ಈ ಬೃಹತ್ ಜನಸಮುದಾಯಕ್ಕೆ ಅನ್ನ/ಬಟ್ಟೆಯ ಪೂರೈಕೆ ಒಂದು ದೊಡ್ಡಸವಾಲೇ ಸರಿ ! ಬೇಸಾಯ ಮಾಡುವ ಜಾಗ ಕ್ರಮೇಣ ಕ್ಷೀಣಿಸುತ್ತಿದೆ. ಬರ, ಅತಿವೃಶ್ಟಿ, ಇತ್ತೀಚಿನ ಪ್ರಕೃತಿ ವಿಕೋಪಗಳಾದ, 'ಭೂಕಂಪ,''ಸೋನಾಮಿ,' ಇತ್ಯಾದಿ; ಈಗ, ಅನೇಕ ಹೊಸ ಸಮಸ್ಯೆಗಳನ್ನು ಹುಟ್ಟುಹಾಕಿವೆ. ಬಡಜನರ ದಿನಕೆಲಸದ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು, ಹೇಗೆ ? ಎನ್ನುವುದೇ ಒಂದು ಪ್ರಮುಖ ಸವಾಲು ! ಹತ್ತಿ ಬೆಳೆಯಲ್ಲಿ ಕಾಲಕಾಲಕ್ಕೆ ತಗಲುವ ಕ್ರಿಮಿ ಕೀಟಗಳ ಸಂಖ್ಯೆ ಅಪಾರ. ಈ ಪಿಡಿಗು, ಭಾರತವೂ ಸೇರಿದಂತೆ, ವಿಶ್ವದ ಕ್ರುಷಿಕರ ನಿದ್ದೆ ಕೆಡಸಿದೆ ! ಸುಮಾರು ೧೬೨ ಪ್ರಜಾತಿಯ ಕ್ರಿಮಿಕೀಟಗಳಿವೆ, ಅದರಲ್ಲಿ ೧೫ ಅತಿ ಘಾತಕವೆಂದು ಪರಿಗಣಿಸಲಾಗಿದೆ. ಅವುಗಳಲ್ಲಿ, ಜ್ಯಾಸಿಡ್ಸ್, ಅಫಿಡ್ಸ್, ಬಿಳಿನೊಣ, ಸ್ಪಾಟೆಡ್ ಬೋಲ್ವರ್ಮ್, ದೊಡ್ಡ ಬೋಲ್ವರ್ಮ್, ಅಮೆರಿಕನ್ ಬೋಲ್ವರ್ಮ್ ; ಅಮೆರಿಕನ್ 'ಬೋಲ್ವರ್ಮ್'ಗಳ ಪಾತ್ರ ಅತಿ ದೊಡ್ಡದು ! ಎಶ್ಟು ಕೀಟನಾಷಕ ಸಿಂಪಡಿಸಿದರೂ ಕೀಟಗಳು ಸಾಯುತ್ತಲೇಯಿರಲಿಲ್ಲ. ಇನ್ನೂ ಇತರ ಕೀಟಗಳಾದ, ಬ್ಯಾಕ್ಟೀರಿಯಲ್ ಬ್ಲಾಯ್ಟ್, ಫ್ಯೂಸೋರಿಯಮ್ ಕಳೆ, ಆಲ್ಟೆರ್ ನೇರಿಯ ಲೀಫ್ ಸ್ಪೊಟ್, ಗ್ರ್ಯೆ ಮಿಲ್ಡ್ಯು, ಮತ್ತು, ಎಲೆ ಮುದುರಿಕೊಳ್ಳುವ ವೈರಸ್ ಇತ್ಯಾದಿ; ಇವೂ ಬೆಳೆಯ ಹಾನಿಗೆ ಕಾರಣಗಳಾಗಿವೆ. ಕೀಟನಾಷಕಗಳು ಬಹಳ ದುಬಾರಿ ಕೂಡ. ಅದಕ್ಕಾಗಿಯೇ ಜೈವಿಕ ತಂತ್ರಜ್ಞಾನ ಬಳಸಿ ಸಸ್ಯಗಳ ತಳಿ ಅಭಿವೃದ್ಧಿ ಮತ್ತು ಹೊಸ ತಳಿಗಳ ಉತ್ಪಾದನೆಯಲ್ಲಿ ವಿಜ್ಞಾನಿಗಳು ಅನೇಕವರ್ಷಗಳಿಂದ ದುಡಿಯುತ್ತಿದ್ದು ಈಗ ಯಶಸ್ವಿಯಾಗಿದ್ದಾರೆ. ಅಮೆರಿಕದ 'ಮೋನ್ಸ್ಯಾಂಟೋ' ಎಂಬ ಖಾಸಗಿ ಸಂಸ್ಥೆ, ಯೂ.ಎಸ್.ಡಿ.ಎ, ಜೊತೆಗೆ ಸೇರಿ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನವೆ, ಬೀ.ಟಿ, ಹತ್ತಿಯ ಮೂಲ ರೂಪ ! ಅಮೆರಿಕಾ ತಾನು ಕಂಡುಹಿಡಿದ ಯಶಸ್ವೀ ತಂತ್ರಜ್ಞಾನವನ್ನು ವಿಶ್ವದಾದ್ಯಂತ ಪ್ರಚಾರ ಮಾಡುತ್ತಿದೆ. ಜೈವಿಕ ತಂತ್ರಜ್ಞಾನವನ್ನು ಅನೇಕ ರಾಷ್ತ್ರಗಳು ಒಪ್ಪಿಕೊಂಡಿವೆ. ಅದನ್ನು ಅನುಸರಿಸಿ ಯಶಸ್ಸು ಕಂಡ ದೇಶಗಳೆಂದರೆ, ಅರ್ಜೆಂಟೈನಾ, ಆಸ್ಟ್ರೇಲಿಯ, ಅಮೆರಿಕ ಸಂಯುಕ್ತ ಸಂಸ್ಥಾನಗಳು, ಚೀನ, ಇಂಡೊನೇಷಿಯ, ದಕ್ಷಿಣ ಆಫ್ರಿಕ, ಮೆಕ್ಸಿಕೊ, ಸೋವಿಯೆತ್ ರಶ್ಯ, ಝಿಂಬಾಬ್ವೆ. ಕಳೆದ ೨-೩ ವರ್ಷದಿಂದ ಭಾರತದಲ್ಲೂ ರೈತರು ತಮ್ಮ ಹೊಲಗಳಲ್ಲಿ ಬೀ.ಟಿ.ಹತ್ತಿಯ ಸಾಗುವಳಿಮಾಡಿರುವುದು ಬೀ.ಟಿ. ಹತ್ತಿಯ ಒಂದು ದಿಟ್ಟ ಹೆಜ್ಜೆಯೇ ಸರಿ ! ಜಗತ್ತಿನ ಹತ್ತಿ ಬೆಳೆಯ ಗುಣ ಸುಧಾರಿಸುವ ಕಾರ್ಯದಲ್ಲಿ ಅಮೆರಿಕ ಮಂಚೂಣಿಯಲ್ಲಿದೆ. "ಸುಮಾರು ೧೦೦ ವರ್ಷಗಳ ಸತತ ಸಂಶೋಧನೆಗಳ ಫಲವಾಗಿ ಅಮೆರಿಕ ಈ ಕ್ಷೇತ್ರದಲ್ಲಿ ವಿಶ್ವ ಮಾನ್ಯತೆ ಪಡೆದಿದೆ". 'ಪಿಮಾ ಹತ್ತಿ' ಅಮೆರಿಕದ ಅತ್ಯಂತ ಶ್ರೇಷ್ಟ ಹತ್ತಿಗಳಲ್ಲೊಂದು ! ಇದು 'ಈಜಿಪ್ಷಿಯನ್ ಹತ್ತಿ'ಯಂತೆ ಗುಣಮಟ್ಟ ಪಡೆದಿದೆ. ಮೊದಲೇ ಬೇಡಿಕೆ ಸಲ್ಲಿಸಿದರೆ, ಕೇಳಿದಶ್ಟು ಪ್ರಮಾಣದಲ್ಲಿ ಒದಗಿಸಲ್ಪಡುವ ದಾಖಲೆ ಸ್ಠಾಪಿಸಿದೆ. ವಿಶ್ವದಲ್ಲಿ ಬೆಳೆಯುವ ೯೬% ಗಿಂತ ಹೆಚ್ಚು ಭಾಗ 'ಅಮೆರಿಕನ್ ಅಪ್ಲ್ಯಾಂಡ್, ಅಥವಾ, ಜೀ. ಹರ್ಸುಟಮ್ ಹತ್ತಿಯ ತಳಿಗಳೇ' ಎಂದರೆ, ಆಶ್ಚರ್ಯವಿಲ್ಲ !ಭಾರತದಲ್ಲಿ ಬೀ.ಟಿ. ಹತ್ತಿ : ಬೀ.ಟಿ. ಹತ್ತಿಯನ್ನು ಭಾರತದ ಕೃಷಿ ಕ್ಷೇತ್ರಕ್ಕೆ ಪರಿಚಯಿಸಿದ ಶ್ರೇಯ ಮಹಾರಾಷ್ಟ್ರದ, ಮ.ಹೈ.ಕಂ ಗೆ ಹೋಗಬೇಕು! ಡಾ. ಬರವಲೆಯವರ ನೇತೃತ್ವದಲ್ಲಿ ಮಹಾರಾಶ್ಟ್ರವೂ ಸೇರಿದಂತೆ ಭಾರತದ ರೈತರಿಗೆ ಹತ್ತಿ, ತರಕಾರಿ, ಕಾಳುಗಳು, ಎಣ್ಣೆಕಾಳುಗಳು, ಶುಧ್ಧ ಬೀಜಗಳನ್ನು ಒದಗಿಸುತ್ತಾ ಬಂದಿದೆ. (ಸುಮಾರು ೪ ದಶಕಗಳಿಂದ) ದೇಷದ ಒಟ್ಟು ಕೃಷಿಗೆ ಉಪಯೋಗವಾಗುವ ಕೀಟನಾಷಕದ ೫೦% ಹತ್ತಿ ಬೆಳೆಗೇ ಆಗುತ್ತಿತ್ತು. ಹತ್ತಿ ಬೆಳೆಯಲ್ಲಿ ಕಂಡುಬರುವ ಕೀಟಗಳು ೫೦ ರಿಂದ ೬೦% ಫಸಲುಗಳನ್ನು ನಾಷಪಡಿಸುತ್ತಿತ್ತು. ಪಾರಂಪರಿಕವಾಗಿಯು ಇವನ್ನು ತಡೆಗಟ್ಟಲು ಪವ್ಡರ್ ಅಥವ ಹರಳು ಗಳರೂಪದಲ್ಲಿ ನೀರಿನಲ್ಲಿ ಬೆರಸಿ ಫಸಲಿನ ಮೇಲೆ ಸಿಂಪಡಿಸುತ್ತಿದ್ದರು. ಅದು 'ಬೋಲ್ವರ್ಮ್' ಗಳ ಸಂಪರ್ಕಕ್ಕೂ ಬರುತ್ತಿರಲಿಲ್ಲ. ಹಾಗಾಗಿ ಸತತ ಅನುಸಂಧಾನದ ಫಲದಿಂದ 'ಬೇಸಿಲಸ್ ಥುರಿಂಗೆನಿಸಿಸ್' ಎಂಬ ಸಾಮಾನ್ಯ ಬ್ಯಾಕ್ಟೀರಿಯ ಮಣ್ಣಿನಲ್ಲಿ ದೊರೆಯಿತು. ಇದರಲ್ಲಿ ಉತ್ಪತ್ತಿ ಯಾಗುವ ಒಂದು ವಿಷೇಷ ಪ್ರೋಟಿನ್, ಬೋಲ್ವರ್ಮ್ ನಂತಹ ಕೀಟಗಳಿಗೆ ಮಾರಕ ವಾಗಿದೆ. ಆದರ ಜೀನ್ ಹೈಬ್ರಿಡ್ ಗಿಡದಲ್ಲಿ ಹಾಕುತ್ತಾರೆ. ವಿಜ್ಞಾನಿಗಳು ಇದನ್ನು, ಜರ್ಮನಿಯ, 'ತುರಿಂಗಿಯ', ಪ್ರಾಂತ್ಯ ದಿಂದ ಐಸೊಲೇಟ್ ಮಾಡಿದ್ದರಿಂದ ಈ ಹೆಸರು ಬಂದಿದೆ ! ಅದು ಬೋಲ್ವರ್ಮ್ ಗಳಿಗೆ'; ಸಿಂಹ ಸ್ವಪ್ನ.' ಕೀಟಗಳು ಸಾಯುತ್ತವೆ. ರೈತರ ಭವಿಷ್ಯ ಉತ್ತಮವಾಗಲಿದೆ. ೧೯೯೩ ರಲ್ಲಿ ಮಹಾರಾಷ್ಟ್ರ ಮಹೈಕೊ ಮತ್ತು ಅಮೆರಿಕಾದ 'ಮೋನ್ಸ್ಯಾಂಟೊ' ಎಂಬ ಕಂಪೆನಿಗಳು ಜೊತೆಗೂಡಿ ಅಮದು ಮಾಡುವ ಮಂಜೂರಾತಿ ಪದೆದುಕೊಂಡರು. ಬೀ.ಟೀ.ಜೀನ್ ಅನ್ನು ಮ.ಹೈ.ಕಂ ಯ, ೩ ಹೈಬ್ರಿಡ್ ಗಳಲ್ಲಿ ಹಾಕಲಾಯಿತು. ಅಲ್ಲಿಂದ ಶುರುವಾದ ಮಹತ್ವದ ಸಂಶೋಧನೆಗಳು ಇಂದಿನವರೆಗೂ ನಡೆಯುತ್ತಿವೆ. ಸರಕಾರ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಹಾಗೂ ಹತ್ತಿ ಗುಣ ವಿಕಾಸ ನಿಯಂತ್ರಣ ಸಮಿತಿಗಳೂ, ಪರಿಸರ ಸಂರಕ್ಷಣೆ ಮತ್ತು ಅರಣ್ಯ ಖಾತೆಗಳೂ ಮೌಲ್ಯಮಾಪನ ಮಾಡಿದವು. ಅಲ್ಲಿಂದ ಕ್ರಮವಾಗಿ ಮಾಡಿದ ಅಧ್ಯಯನ ಭೊಜನ, ಮೇವು, ಪರಿಸರ ಪರೀಕ್ಷೆಗಳು. ಬೀ.ಟಿ ಹತ್ತಿಯ ಪ್ರಥಮ ಪರೀಕ್ಷೆ, ಪ್ರತಿ ತಾಲ್ಲೂಕು, ಜಿಲ್ಲೆಗಳಲ್ಲಿ, ನಡೆಯಿತು. ಬೀ.ಟಿ. ಹತ್ತಿ ಜೈವಿಕ ತಂತ್ರಜ್ಞಾನದ ಬಳಕೆಯಿಂದಾದ ಪ್ರಥಮ ಫಸಲಾಗಿದೆ. ಇದರ ಯಶಸ್ಸು ಬೇರೆ ಫಸುಲಗಳಿಗೆ ಬೀ.ಟಿ. ಜೀನ್ ಅಳವಡಿಸಲು ಪ್ರೇರಣೆ ನೀಡುವಂತಾಗಬೇಕಾಗಿದೆ. ಹತ್ತಿ ಗುಣ ನಿಯಂತ್ರಣ ಹಾಗೂ ವಿಕಾಸ ಮಂಡಳಿಗಳು ಐ.ಸಿ.ಎ.ಅರ್ /ಸಿ.ಎಸ್.ಐ.ಅರ್ ಜೊತೆಗೆ ಜಂಟಿಯಾಗಿ ಅನೇಕ ಮೌಲ್ಯಮಾಪನ ಸಮಿತಿಗಳನ್ನು ರಚಿಸಿದ್ದು, ಅವುಗಳ ಅಧ್ಯಯನ ಪ್ರತಿ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಬೆಳೆಯ ಎಲ್ಲಾ ಹಂತದಲ್ಲೂ ನಡೆಸುತ್ತವೆ. ದೊಡ್ಡಪ್ರಾಣಿಗಳು, ಚಿಕ್ಕ ಪ್ರಾಣಿಗಳು, ಜಲಚರಗಳನ್ನು ಒಳಗೊಂಡಿವೆ. ಜಿ.ಇ.ಎ.ಸಿ ಕೊನೆಗೆ ಎಲ್ಲಾ ಮೌಲ್ಯಮಾಪನದ ಸಮೀಕ್ಷಣೆಗಳ ವರದಿಗಳ ಆಧಾರದಮೇಲೆ, ಐ.ಸಿ.ಆರ್.ಟಿ, ಐ.ಸಿ.ಎ.ಆರ್ ಜೊತೆಗೆ ಸಮಾಲೋಚನೆ ನಡೆಸಿ, ಮಾರುಕಟ್ಟೆಗಳಿಗೆ 'ವಾಣಿಜ್ಯ ಫಸಲಾಗಿ' ಬಿಡುಗಡೆ ಮಾಡುತ್ತದೆ. ಜಾನುವಾರುಗಳ ಆರೋಗ್ಯ ರಕ್ಷಣೆ, ಮೇವು, ಪರಿಸರ ಸಂರಕ್ಷಣೆಗಳಂತಹ ಪರೀಕ್ಷೆಗಳಲ್ಲಿ ತೇರ್ಗಡೆಯಾದನಂತರ, ೨೦೦೧-೦೨ ರಲ್ಲಿ, ೩ ಹೈಬ್ರಿಡ್ ಗಳನ್ನು ೩ ವರ್ಷಗಳಿಗೆ ವಾಣಿಜ್ಯ ಫಸಲನ್ನಾಗಿ ಬಿಡುಗಡೆ ಮಾಡಲಾಯಿತು. ರೈತರಿಗೆ, ರೂ. ೭,೦೦೦-ರಿಂದ ರೂ. ೧೧,೦೦೦/ಹೆ, ಲಾಭ ಬಂತು. ಸನ್. ೨೦೦೪ ರಲ್ಲಿ ೩ ಲಕ್ಷ ರೈತರು ೫ ಲಕ್ಷ ಹೆಕ್ಟೇರ್ ಗಿಂತ ಹೆಚ್ಚು ಭೂಮಿಯಲ್ಲಿ ಬಿ. ಟಿ. ಹತ್ತಿಯ ಸಾಗುವಳಿ ಮಾಡಿದ್ದಾರೆ. ಉತ್ಪಾದನೆ ೫ ಪಟ್ಟು ಹೆಚ್ಚಿದೆ. ಬೀಜದಲ್ಲಿ ಎಣ್ಣೆಯ ಅಂಷ ೧೦% ಹೆಚ್ಚು. ಎಣ್ಣೆ ತೆಗೆದ ಮೇಲೆ ಸಿಗುವ 'ಕೇಕ್' ಗೆ ಒಳ್ಳೆಯ 'ರೇಟ್' ದೊರೆತಿದೆ. ಬೀ.ಟಿ. ಹತ್ತಿ ಬೀಜದ ಬೆಲೆ, ೧೬೦೦-೧೮೦೦ ರೂ, ಇದ್ದು ರೈತರಿಗೆ ಇದನ್ನು ಕೊಳ್ಳಲು ಬಹಳ ಕಶ್ಟ.( ಬೀ.ಟಿ ಯಲ್ಲದ ಹತ್ತಿ ಬೀಜಗಳ ಬೆಲೆ- ೩೦೦ ರೂ. ರಿಂದ ೪೦೦ ರೂ ಇತ್ತು.) ವರ್ಷ, ೨೦೦೨ ರಲ್ಲಿ ಗಂಭೀರ ಸಮಸ್ಯೆ ಎಂದರೆ, ನಕಲಿ ಹಾಗು ಕಾನೂನು ರಹಿತ ಅಗ್ಗದ ಬೀಜ ಮಾರುಕಟ್ಟೆಗೆ ಬಂದವು. ಅಗ್ಗದ ಬೀಜದ ಪೈರು ಹೆಚ್ಚು ಎತ್ತರ ಬೆಳೆಯುವುದಿಲ್ಲ. ಬೀ.ಟಿ. ಹತ್ತಿಯ ಉತ್ಪಾದನೆ ೧೨ ಕ್ವಿ/ಹೆ.ನ ಬದಲು ಅಗ್ಗದ ಬೀಜ ೭-೮ ಕ್ವ್. ಉತ್ಪಾದನೆ. ಕೀಟನಾಶಕದ ಉಪಯೋಗ ೪೦-೬೦% ಕಡಿಮೆ. ಸಿಂಪಡಣೆ ಕಮ್ಮಿ. ಇನ್ನೊಂದು ಚಿಂತೆ ಎಂದರೆ ಎಲ್ಲಿ ಕೀಟ ಗಳ ಮೇಲೆ ಪ್ರತಿರೊಧಶಕ್ತಿ ಹೆಚ್ಚುತ್ತದೋ ಎಂದು. ಸರಕಾರದ ಸಲಹೆಯಂತೆ 'ರೆಫ್ಯೂಜ್'ಅನ್ನು ಹಾಕಬೇಕು. 'ರೆಫ್ಯೂಜ್' ಒಟ್ಟು ಹತ್ತಿಯ ಕ್ಷೇತ್ರದ ೨೦%, ಅಥವ ಕೊನೆಯ ೫ ಸಾಲುಗಳಲ್ಲಿ ನಾಲ್ಕೂ ಕಡೆ 'ರೆಫ್ಯೂಜ್' ಹಾಕಬೇಕು. ಬೀ.ಟಿಯಲ್ಲದ ಅದೇ ಜಾತಿಯ ತಳಿಗಳು ರೆಫ್ಯೂಜಿನಲ್ಲಿ ಬೆಳೆಯಲ್ಪಡುತ್ತವೆ. ಬೀ.ಟಿ ಹತ್ತಿಯ ಪ್ರತಿರೊಧಕ ಶಕ್ತಿ ನಿರಂತರ ವಾಗಿರಲು ಪ್ರಯತ್ನ ನಡೆಯುತ್ತಿದೆ. ಪ್ರಪಂಚದ ಹೆಚ್ಚು ಬೀ.ಟಿ. ಹತ್ತಿ ಸಾಗುವಳಿ ಮಾಡುತ್ತಿರುವ ಚೀನ, ಯು.ಎಸ್.ಎ ಗಳಿಂದ ಯಾವ ಆಕ್ಷೇಪವೂ ಬಂದಿಲ್ಲ. ೨೦೦೧-೨ ರಲ್ಲಿ ಬಿಡುಗಡೆ ಮಾಡಿದ ೩ ಹೈಬ್ರಿಡ್ ಗಳಲ್ಲಿ ೨೫-ರಿಂದ ೬೦% ವೃದ್ಧಿ ಕಂಡುಬಂತು. ಸಿಂಪಡಣೆ ೨-೫ ಬಾರಿ ಮಾತ್ರ. ಸಸ್ಯದ ರಸ ಹೀರುವ ಕೀಟಗಳಿಗೆ ಸಿಂಪಡಣೆ ಬೇಕೆ ಬೇಕು. 'ಬೋಲ್ಗಾರ್ಡ್' ಕೇವಲ ಬೋಲ್ವರ್ಮ್ ನಾಶಕ್ಕೆ ಮಾತ್ರಾ ಕಂಡುಹಿಡಿದ ತಂತ್ರಜ್ಞಾನ ! ಬೇರೆ ರಸ ಹೀರುವ ಕೀಟಗಳು ಸಾಯುವುದಿಲ್ಲ. ಅವುಗಳಿಗೆ ಸಿಂಪಡಣೆ ಬೇಕೆ ಬೇಕು. ರ್‍ಐತರಿಂದ ಹಿಡಿದು ಎಲ್ಲರಿಗೂ ಈ ಮಾಹಿತಿಗಳನ್ನು ಒದಗಿಸಿ ತಿಳುವಳಿಕೆಕೊಡುವುದು ಅಗತ್ಯ. ದೇಶದ ಹತ್ತಿ ಬೆಳೆ ಈ ವರ್ಷದಲ್ಲಿ ೨೪೦ ಮಿ. ಬೇಲುಗಳು; ಪ್ರತಿ ಹೆಕ್ಟೇರ್ ನಲ್ಲಿ ೪೬೦ ಕೆಜಿ ಹತ್ತಿ ಈಗ ಸಿಗುತ್ತಿದೆ. ಕಳೆದ ೫ ವರ್ಷದ ಸರಾಸರಿಗೆ ಹೋಲಿಸಿದರೆ ಉತ್ಪಾದನೆ ಗಮನಾರ್ಹವಾಗಿ ಹೆಚ್ಚಿದೆ. ಮೇಲಿನ ಎಲ್ಲಾ ಅಂಕಿ ಅಂಶಗಳು, 'ಡಾಟಾ'ಗಳು ಬೀ. ಟಿ. ತಂತ್ರಜ್ಞಾನ, ಫಲಕಾರಿಯಾಗಿದೆ ಎನ್ನುವುದನ್ನು ಸಾಬೀತುಮಾಡಿವೆ ! ೨೦೦೫-೦೬ ರಲ್ಲಿ ಬಿಡುಗಡೆಯಾಗಿರುವ ಒಟ್ಟು ಹೈಬ್ರಿಡ್ ಗಳ ಸಂಖ್ಯೆ ೨೦ ಬೀ.ಟಿ.(ಬೋಲ್ಗಾರ್ಡ್) ಹೈಬ್ರಿಡ್ ಗಳು. ಅಂಕುರ್ ಸೀಡ್ ಕಂ. ಯ ೩ ತಳಿಗಳು, ನಝೀವೀಡು ಬೀಜದ ಕಂ.ಯ ೨ ಹೈಬ್ರಿಡ್ ಗಳೂ ಸೇರಿವೆ. ಈ ಎಲ್ಲಾ ೨೦ ಹೈಬ್ರಿಡ್ ಗಳೂ ಆಯಾ ಪ್ರದೇಶಕ್ಕೆ ಸಂಬಂಧಿಸಿದಂತೆ, ಹವಾಮಾನ, ನೀರಾವರಿ ವ್ಯವಸ್ಥೆ ಮತ್ತು ಆ ಪ್ರದೇಶದಲ್ಲಿರುವ ಅಗತ್ಯಗಳನ್ನು ಅವಲಂಭಿಸಿವೆ. ಉತ್ತರಪ್ರದೇಶಕ್ಕೆ ನಿಗದಿಮಾಡಿದ ತಳಿಗಳು ಮಧ್ಯಪ್ರದೇಶಕ್ಕೆ ಒಗ್ಗುವುದಿಲ್ಲ. ಹಾಗೆಯೇ ಆಂಧ್ರಪ್ರದೇಶಕ್ಕೆ ಕೊಟ್ಟ ಬೀಜಗಳು ಬೇರೆ. ಸನ್. ೨೦೦೪ ರಲ್ಲಿ ಇದ್ದ, ೦.೫ ಮಿ.ಹೆ. ಭೂಮಿಯು ಹೆಚ್ಚಿ ೨೦೦೫ ರಲ್ಲಿ ೧.೩೦ ಮಿ.ಹೆ.ಆಗಿದೆ. ಇಳುವರಿಯು ೪೬೫ ಕೆಜಿ/ಹೆ. ಇಶ್ಟು ಹೆಚ್ಚುವರಿ ಆಗಿರುವುದು ಇದೇ ಮೊದಲು ! ಜಗತ್ತಿನಲ್ಲಿ ಇಂದು ೯೦ ಮಿ.ಹೆ.ನಲ್ಲಿ ಜೈವಿಕ ತಂತ್ರಜ್ಞಾನದ ವತಿಯಿಂದ ಬೆಳೆಗಳು ಪ್ರಚಂಡ ಗತಿಯಲ್ಲಿ ಪಸರಿಸುತ್ತಿವೆ. ಬೇರೆ ಬೆಳೆಗಳಾದ, ಸೇಬು, ಮಾವು, ಬಾಳೆ, ಅನಾನಸ್, ಬಾರ್ಲಿ, ಗೆಣಸು, ತೆಂಗು ಪರೀಕ್ಷಣೆಗಳ ವಿವಿಧ ಹಂತಗಳಲ್ಲಿವೆ. ಭಾರತದಲ್ಲಿ ಬೆಳೆಯುತ್ತಿರುವ ಬೀ.ಟಿ, ಹತ್ತಿಯ ವಿವಾದಗಳಲ್ಲಿ ಮೊದಲನೆಯದು, ದೇಶದ ಬಡ ರೈತರ 'ಆತ್ಮ ಹತ್ಯೆ' ಯ ಪ್ರಕರಣ. ೪ ವರ್ಷಗಳಲ್ಲಿ ೧,೦೦೦ ಕ್ಕಿಂತ ಹೆಚ್ಚು ಜನ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕರ್ನಾಟಕ, ಪಂಜಾಬ್ ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಸತ್ತಿದ್ದಾರೆ. ಆತ್ಮಹತ್ಯೆಯ ೫ ಜನರಲ್ಲಿ ೪ ಜನರು ಆಂಧ್ರ ಪ್ರದೇಶದ ಬಡ ರೈತರು. ಸರ್ಕಾರ ತನ್ನ ಕಾನೂನು ಪ್ರನಾಳಿ ಯನ್ನು ಕೇವಲ ಕಾಗದದಮೇಲೆ ಇರಿಸದೆ ಕಾರ್ಯಾನ್ವಯನ ಮಾಡುವುದು ಅತಿ ಮುಖ್ಯ. ಜನರು ನೀತಿವಂತರಾಗಬೆಕು. ಬಡ ರೈತಜನರ ಶೋಷಣೆ ಆಗದಂತೆ ಕ್ರಮ ವಹಿಸುವುದು ತುಂಬಾ ಅಗತ್ಯವಾಗಿದೆ.ಭಾರತದ ಕೃಷಿ ವಿದ್ಯಮಾನಗಳ ಪ್ರಕಾರ, ಸುಮಾರು ೪ ಮಿ. ಕೃಷಿಕರು, ದೇಷಕ್ಕೆ ಅನ್ನ ಹಾಗೂ ವಸ್ತ್ರೋದ್ಯಮಕ್ಕೆ ಬೇಕಾದ ಹತ್ತಿ, ರೇಶ್ಮೆ, ಸೆಣಬು, ಉಣ್ಣೆಗಳಂತಹ ಫೈಬರುಗಳನ್ನು ಉತ್ಪಾದಿಸುತ್ತಿದ್ದಾರೆ. ಕೃಷಿ ಉತ್ಪನ್ನಗಳನ್ನು ಹೆಚ್ಚಿಸಲು ಭಾರತ ಸರ್ಕಾರ ಹಮ್ಮಿಕೊಂಡಿರುವ ಬೃಹತ್ ಯೋಜನೆಗಳ ಕೋಟ್ಯಾಂತರ ರೂ. ಗಳ ವಹಿವಾಟಿನ ವರದಿಗಳು ಆಗಾಗ ಕಿವಿಗೆ ಬೀಳುವುದನ್ನು ಬಿಟ್ಟರೆ, ಅವು ರೈತನ ಜೀವನದಲ್ಲಿ ಯಾವ ಪರಿಣಾಮವನ್ನೂ ಉಂಟುಮಾಡಿಲ್ಲ ! ಕೃಷಿಯನ್ನು ರೈತ, ತೀವ್ರವಾಗಿ ಪ್ರೀತಿಸುತ್ತಾನೆ. ಆದರೆ ಆ ವೃತ್ತಿಯನ್ನು ಅವನು 'ಸ್ವ ಇಛ್ಛೆ' ಇಂದ ಆರಿಸಿಕೊಂಡಿಲ್ಲ. ಪಿತ್ರಾರ್ಜಿತವಾಗಿ ಬಂದ ೨-೩ ಎಕರೆ ಭೂಮಿಯನ್ನು ಹಾಳುಮಾಡಲು ಆಗದೆ, ತನಗೆ ಲಭ್ಯವಾಗದ ವಿಧ್ಯಾಭ್ಯಾಸ ಹಾಗೂ ಬೇರೆ ಅನಾನುಕೂಲತೆಗಳಿಂದಾಗಿ ಕೃಷಿ ಅವನ ಭಾಗಕ್ಕೆ ಬಂತು ಅಷ್ಟೆ ! ಏನೂ ಮೂಲಭೂತ ಸವಲತ್ತಿಲ್ಲದ ಕಗ್ಗ ಹಳ್ಳಿಗಳಲ್ಲಿ ಬಡತನದ ಬೇಗೆಯಿಂದ ನರಳಿ ತನ್ನ ಪ್ರಾರಬ್ಧ ಕರ್ಮವನ್ನು ನಿಂದಿಸುತ್ತಾ ದೊಡ್ಡ ಪರಿವಾರದ ಭಾರ, ಸಾಲದ ಹೊರೆಯನ್ನು ಹೊತ್ತುಕೊಂಡು ಜೀವನ ನಿರ್ವಹಿಸುತ್ತಿದ್ದಾನೆ. ಹೊಟ್ಟೆತುಂಬ ಅನ್ನ, ಮೈತುಂಬ ಬಟ್ಟೆ ಇಂದಿಗೂ ಅವನಿಗೆ ಸರಿಯಾಗಿ ಸಿಕ್ಕಿಲ್ಲ. ಎಲ್ಲರೂ ರೈತನ ಶೋಷಣೆಗೆ ಸೊಂಟಕ್ಕೆ ಬಟ್ಟೆಕಟ್ಟಿ ನಿಂತಿರುವವರೆ ! ಪ್ರಕೃತಿ ವಿಕೋಪಗಳಾದ, ಅತಿವೃಷ್ಟಿ, ಬರ, ಭೂಕಂಪ, ಸೋನಾಮಿಗಳಂತಹ ಪಿಡುಗುಗಳು ಒಂದೆಡೆಯಾದರೆ, ಮಧ್ಯವರ್ತಿಗಳು, ದಳ್ಳಾಳಿಗಳು, ವ್ಯಾಪಾರಗಾರರು, ಎಲ್ಲರೂ ಪಾಲುದಾರರೆ. ಸರ್ಕಾರ ತಾನೇನೋ ರೈತರಿಗೆ, ಕೃಷಿಕ್ಷೇತ್ರದ ಉನ್ನತಿಗೆ ಹಮ್ಮಿಕೊಂಡ ಕ್ರುಶಿ ತಂತ್ರಜ್ಞಾನದಬೆಳವಣಿಗೆ ಬಗ್ಗೆ ತಿಳಿಯಹೇಳುವುದನ್ನು ಬಿಟ್ಟರೆ, ಬಡ ರೈತನ ಪರಿಸ್ಥಿತಿ ೧೦ ವರ್ಷದ ಹಿಂದೆ ಇದ್ದಹಾಗೆಯೇ ಇರುವುದು ಗಮನಕ್ಕೆ ಬರುವುದು ಶೋಚನೀಯ !&lt;br /&gt;&lt;br /&gt;ಭಾರತದಲ್ಲಿ 'ಬೀ.ಟಿ. ಹತ್ತಿ,' -ಒಂದು ಸಮೀಕ್ಷೆ * !ಸಾರಾಂಷ : ಕೃಷಿ- ವಿಷ್ವದ ಅತ್ಯಂತ ಪ್ರಾಚೀನ ಉದ್ಯೋಗಗಳಲ್ಲೊಂದು ! ೧೮ ನೇ ಶತಮಾನದಲ್ಲಿ, ಇಂಗ್ಲೆಂಡಿನಲ್ಲಾದ, 'ಔದ್ಯೋಗಿಕ ಕ್ರಾಂತಿ,' ಹತ್ತಿಯ ನೂಲು ತಯಾರಿಸಲು ಸೃಶ್ಟಿಸಿದ 'ಸ್ಪಿನ್ನಿಂಗ್ ಜೆನ್ನಿ,' ಯಿಂದಲೇ ಆರಂಭವಾಗಿರುವುದು, ಎಲ್ಲರಿಗೂ ತಿಳಿದ ಸಂಗತಿ. ! ಹತ್ತಿ ಬೆಳೆಯ ಗುಣ ಸಂವರ್ಧನೆಯಲ್ಲಿ ಅನೇಕಾನೇಕ 'ತಳಿ ತಾಂತ್ರಿಕತೆ' ಗಳ ಚಾರಿತ್ರ್ಯಿಕ ಹಿನ್ನೆಲೆಗಳನ್ನು ಗಮನಿದರೆ, ಈ ಬೆಳೆಯ ಗುಣ ಸಂವರ್ಧನೆಗೆ ವಿಶ್ವದಾದ್ಯಂತ ನಡೆಸಿದ 'ಅನುಸಂಧಾನದ ಪ್ರಮಾಣ,' "ದೈತ್ಯಾಕಾರ," ವಾಗಿರುವುದು ಕಂಡು ಬರುತ್ತದೆ. ೧೯೧೨ ರಲ್ಲಿ, ಡಾ. ಬಾಲ್ಸ್ ನಿಂದ ಆರಂಭವಾಗಿ ಇಂದಿನವರೆಗಿನ ಕಾರ್ಯವಿಧಾನಗಳನ್ನು, ಅಂದರೆ, ನಿರಂತರವಾಗಿ ಬೆಳೆಯುತ್ತಿದ್ದ, ಹತ್ತಿಯ ಮರಗಳನ್ನು ಮೆಳೆಗಳಲ್ಲಿ ಅಥವ ಪೊದೆಗಳಲ್ಲಿ ಪರಿವರ್ತಿಸಿ, ವಾರ್ಷಿಕ ಫಸಲನ್ನಾಗಿಸಿದ್ದು, ಹತ್ತಿಯ ತಂತುಗಳಲ್ಲಿ ತಂದ ಅನೇಕ ಉತ್ತಮ ಗುಣಗಳು, (ತಂತುಶಕ್ತಿ, ತಂತು ಮಹೀನತೆ, ತಂತುಗಳ ಉದ್ದದಲ್ಲಿ ವೃದ್ಧಿ,) ಇತ್ಯಾದಿಗಳು, 'ಸಸ್ಯವಿಜ್ಞಾನ'ದ ಬೆಳವಣಿಗೆಯೆಂದೇ ಗುರುತಿಸಬಹುದು ! 'ವಂಶವಾಹಿನಿ ವಿಜ್ಞಾನ ಶಾಸ್ತ್ರ' ಬೆಳಕಿಗೆ ಬರುವ ಮೊದಲೇ, 'ಅರಿವಿಲ್ಲದೆ ಆದ' ಈ ಎಲ್ಲಾ ಬೆಳವಣಿಗೆಗಳೂ, ಸ್ತುತ್ಯಾರ್ಹ ! ಭಾರತದಲ್ಲಿ ೭೦ ರ ದಶಕದಲ್ಲಿ ರೂಪಗೊಂಡ 'ಹಸಿರು ಕ್ರಾಂತಿ'- ನೀರಾವರಿ, ರಸಗೊಬ್ಬರ, ಕೀಟನಾಶಕಗಳಿಗೆ ಒತ್ತು ಕೊಟ್ಟಿತ್ತು. ಹತ್ತಿಯ ಬೆಳೆಯೂ ಸೇರಿದಂತೆ ಆಹಾರಧಾನ್ಯಗಳಲ್ಲಿ ಆದ ಪ್ರಚಂಡ ಹೆಚ್ಚುವರಿ ಉತ್ಪಾದನೆ ಹೊಸ ಮೈಲಿಗಲ್ಲುಗಳನ್ನು ನಿರ್ಮಾಣಮಾಡಿದುದು ಸರ್ವ ವಿದಿತ. ಆದರೆ ದಿನಕಳೆದಂತೆ, ಮೇಲೆ ತಿಳಿಸಿದ ಬೆಳೆ ಸಂವರ್ಧಕ ಪರಿಕರಗಳನ್ನು ಅನಿರ್ಭಂಧಿತ ಪ್ರಮಾಣದಲ್ಲಿ ಬಳಕೆಮಾಡಿದ್ದರಿಂದ, ಪರಿಸರ ಮಾಲೀನ್ಯವಾಗಿ ಮಣ್ಣಿನಲ್ಲಿ ಕ್ಷಾರತೆ ಜಾಸ್ತಿಯಾಗಿ, ಇಳುವರಿಯಲ್ಲಿ ಗಮನಾರ್ಹ ವೃದ್ಧಿ ಕಾಣಲಿಲ್ಲ. ಕೆಲವು ಕಡೆ ಕಡಿಮೆಯಾದ ಸಂಗತಿಗಳೂ ಬೆಳಕಿಗೆ ಬಂತು. ವಿಜ್ಞಾನಿಗಳು ಇದನ್ನು ಗಮನಿಸುತ್ತಿದ್ದು, 'ಜೈವಿಕ ತಂತ್ರಜ್ಞಾನ'ವನ್ನು ವಿಕಸಿತಗೊಳಿಸಿದರು. ಭಾರತದಲ್ಲಿ ೬ ವರ್ಷಗಳಿಂದ ಪ್ರಚಲಿತವಿರುವ ಈ ತಂತ್ರಜ್ಞಾನದ ಶಿಶು ಅಂಬೆಗಾಲಿಟ್ಟು, ಎದ್ದು ಬಿದ್ದು ನಡೆಯಲು ಕಲಿತು, ಈಗ ಓಡಲು ಸನ್ನದ್ಧವಾಗುತ್ತಿದೆ. ಜೈವಿಕ ತಂತ್ರಜ್ಞಾನದ, ಛತ್ರಛಾಯೆಯ ಅಡಿಯಲ್ಲಿ ಅನುವಂಶಿಕೀ ಅಭಿಯಂತಿಕೆಯನ್ನು ಬಳಸಿ ತಯಾರಿಸಿದ ಸಿದ್ಧ ವಸ್ತುವೇ 'ಬೀ.ಟಿ' ಹತ್ತಿ ! ಹೆಚ್ಚು ಲಾಭ, ಕೀಟನಾಶಕಗಳ ಉಪಯೋಗದಲ್ಲಿ ಉಳಿತಾಯ ! ಈ ಸಂಗತಿಗಳೇ ೯ ರಾಜ್ಯಗಳ ರೈತರಿಗೆ ಪ್ರೇರಣೆ ಎಂದರೆ ತಪ್ಪಿಲ್ಲ. ಈಗ ಅವರೇ ಮುಂದೆಬಂದು ಜೈವಿಕ ತಂತ್ರಜ್ಞಾನದ ಕೂಸಾದ, ಬೀ.ಟಿ. ಹತ್ತಿಯನ್ನು ಸ್ವಾಗತಿಸುತ್ತಿದ್ದಾರೆ !ಪಾರಂಪರಿಕ 'ಜೈವಿಕ ತಂತ್ರ ಜ್ಞಾನ' ಮನುಕುಲಕ್ಕೆ ಹೊಸದೇನಲ್ಲ. ಎಂದಿನಿಂದಲೋ ರೂಢಿಯಲ್ಲಿತ್ತು ಎಂಬುದು ಸರ್ವರಿಗೂ ತಿಳಿದಿರುವ ಸಂಗತಿ. ಉದಾ; ಹಾಲಿನಿಂದ ಮೊಸರು ಮಾಡುವುದು, ದ್ರಾಕ್ಷೀ ಹಣ್ಣಿನಿಂದ ಮದ್ಯಸಾರ ತಯಾರಿಸುವುದು ಇತ್ಯಾದಿ. ಆದರೆ, ಪ್ರಸಕ್ತ, ಆಧುನಿಕ ಜೈವಿಕ ತಂತ್ರಜ್ಞಾನ, ಅತ್ಯಂತ ಪರಿಷ್ಕೃತ, ವಂಷವಾಹಿ ತತ್ವಗಳ ಮೇಲೆ ನಿಂತಿದ್ದು, ವೈಜ್ಞಾನಿಕ ಕ್ಷೇತ್ರದ ಹಲವು ಪ್ರಮುಖ ಶಾಖೆಗಳಾದ ಸೂಕ್ಷ್ಮ ಜೀವಶಾಸ್ತ್ರ, ಜೀವ ರಸಾಯನ ಶಸ್ತ್ರ, ಸಸ್ಯ ಶಾಸ್ತ್ರ, ಪ್ರಾಣಿಶಾಸ್ತ್ರ, ಜೀವ ಭೌತ ಶಾಸ್ತ್ರ, ಸಂಖ್ಯಾ ಶಾಸ್ತ್ರ, ವಿವಿಧ ತರಹದ ಗಣಕಯಂತ್ರ ವಿಜ್ಞಾನದ ಜ್ಞಾನ, ಹಾಗೂ ಕ್ಷಿಪ್ರವೇಗದ ಅಂತರ್ಜಾಲ, ಇದರೊಂದಿಗೆ ಹೊಂದಿಕೊಂಡ ವಿಷ್ವ ಮಾಹಿತಿ ಜಾಲಗಳ ಬಳಕೆಯಿಂದಾದ ಗಮನಾರ್ಹ ಪ್ರಗತಿಯಿಂದ, ಕೃಷಿ ಕೈಗಾರಿಕೆ ಕ್ಷೇತ್ರಗಳಿಗೆ ವರದಾನವಾಗಿರುವುದು ಹೆಮ್ಮೆಯ ವಿಶಯ. ಬೀ.ಟಿ. ಹತ್ತಿ ಶಾಶ್ವತವಾಗಿ ನೆಲೆಗೊಳ್ಳಬಲ್ಲ ಕೃಷಿ ವ್ಯವಸ್ಥೆ ಎಂಬುದು ಖಚಿತವಾಗುತ್ತಾ ಇದೆ. ವಿಶ್ವದ ರೈತರೆಲ್ಲಾ ಜೈವಿಕ ವೈಜ್ಞಾನಿಕ ಪದ್ಧತಿಯ ಬಗ್ಗೆ ತೀವ್ರವಾದ ಆಸಕ್ತಿ ತೋರಿಸುತ್ತಿದ್ದು ಈಗ ಅದು ಭಾರತದ ರೈತರ ಗಮನವನ್ನೂ ಸೆಳೆಯುತ್ತಿದೆ ! ಪ್ರಗತಿಯ ಜೊತೆಗೆ ಹಣೆಗೆ ಅಂಟಿಕೊಂಡ ಅಪವಾದಗಳ ಸುರುಳಿ ಪಟ್ಟಿಗಳಿಗೇನೂ ಕೊರತೆಇಲ್ಲ. ಅವುಗಳ ಸೂಕ್ಷ್ಮಪರಿಚಯವೇ ಈ ಲೇಖನ ಬರೆಯಲು ಪ್ರೇರಣೆ, ಎಂದರೆ ತಪ್ಪಿಲ್ಲ !ಬೀ.ಟಿ ಹತ್ತಿಯ ಬೆಳವಣಿಗೆ, ಭಾರತದಲ್ಲೇ ಏಕೆ, ಅಮೆರಿಕದಂತಹ ಪ್ರಗತಿಶೀಲದೇಶದಲ್ಲಿಯೂ ಪಾದಾರ್ಪಣೆಮಾಡಿದ್ದೂ ಈ ಒಂದು ದಶಕದ ಹಿಂದೆ, ಎಂದರೆ ಆಶ್ಚರ್ಯವಿಲ್ಲ. ಬೀ.ಟಿ. ಹತ್ತಿಯ ತಂತ್ರಜ್ಞಾನದ ಹಿಂದೆ, ಜೈವಿಕತಂತ್ರಜ್ಞಾನದ ಶಾಖೆಗಳಲ್ಲಿ ಒಂದಾಗಿರುವ ಸಸ್ಯ 'ಅಂಗಾಂಷ ಕೃಷಿ'ಯ ತತ್ವಗಳನ್ನು ಉಪಯೋಗಿಸಿ ಬೆಳೆಸಿದ 'ಟ್ರಾನ್ಸ್ ಜೆನಿಕ್' ಸಸ್ಯಗಳು ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯನ್ನೆ ತಂದಿವೆ. ಹತ್ತಿಯೂ ಸೇರಿದಂತೆ ಅನೇಕ ಬೆಳೆಗಳು; ಉದಾ: ಅಕ್ಕಿ, ಮೆಕ್ಕೆಜೋಳ, ಸೊಯಾಬೀನ್, ಪಪ್ಪಯ್ಯ, ಆಲೂಗೆಡ್ಡೆ, ಟೊಮ್ಯಾಟೊಗಳು ವಿಶ್ವದಾದ್ಯಂತ ಈಗಾಗಲೆ ಕೃಷಿ ಕ್ಷೇತ್ರದಲ್ಲಿ ಪಾದಾರ್ಪಣೆ ಮಾಡಿವೆ. ೧೯೮೩ ರಲ್ಲೇ 'ಸಸ್ಯ ಅಂಗಾಂಶ ಕೃಷಿ' ಮತ್ತು 'ಅನುವಂಷಿಕ ಅಭಿಯಂತಿಕೆ'ಗಳನ್ನು ಅಳವಡಿಸಿಕೊಂಡು ತಂಬಾಕಿನ 'ಟ್ರಾನ್ಸ್ ಜೆನಿಕ್' ಸಸ್ಯಗಳನ್ನು ಉತ್ಪಾದಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದರು. ಈ ವಿಧಾನದಿಂದ ಬ್ಯಾಕ್ಟೀರಿಯ, ವೈರಸ್ ಅಥವಾ ಪ್ರಾಣಿಗಳ ವಿಶಿಷ್ಟ ಗುಣ ಹೊಂದಿರುವ ವಂಶವಾಹಿನಿಯನ್ನು, ಬೇರ್ಪಡಿಸಿ ನಮಗೆ ಬೇಕಾಗಿರುವ ಜೀವಕೋಶದ ಮೂಲ ವರ್ಣ ತಂತುಗಳಿಗೆ ಸಂಯೋಜಿಸಿ ಈ ಸಂಯೋಜಿಸಲ್ಪಟ್ಟ ಜೀವಕೋಶದಿಂದ ವಿಶಿಷ್ಠ ಗುಣ ಹೊಂದಿರುವ ಸಸ್ಯಗಳನ್ನುಪಡೆಯ ಬಹುದು. ಈ ವಿಧಾನದಿಂದ ಸಸ್ಯಗಳ ತಳಿ ಅಭಿವೃದ್ಧಿ ಮತ್ತು ಹೊಸ ತಳಿಗಳ ಉತ್ಪಾದನೆಯಲ್ಲಿ ವಿಶೇಷ ಲಾಭ ಉಂಟಾಗಿದೆ. 'ಬೀ.ಟಿ. ಹತ್ತಿ' ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆ ! ಇಂದು ದೇಶದ ಜನಜೀವನದಲ್ಲಿ ಬಿರುಗಾಳಿಯನ್ನು ಎಬ್ಬಿಸಿರುವ, ಹಲವು ವಿರೋಧಾಭಾಸಗಳ ಕೇಂದ್ರ ಬಿಂದುವಾಗಿದ್ದಾಗ್ಯೂ, ಪ್ರಗತಿಯತ್ತ ದಿಟ್ಟ ಹೆಜ್ಜೆ ಹಾಕುತ್ತಿರುವ, ಬೀ.ಟಿ. ಹತ್ತಿಯ 'ಸಾಧಕ ಬಾಧಕ' ಗಳನ್ನು ತಿಳಿಯುವುದು ಅತಿ ಮುಖ್ಯ.ಪೀಟಿಕೆ: ಹತ್ತಿ, ನಮ್ಮ ಭಾರತೀಯ ಜೀವನದ ಅವಿಭಾಜ್ಯ ಅಂಗ ! ಋಗ್ವೇದದಲ್ಲಿ, ರಾಮಾಯಣ, ಮಹಾಭಾರತ ಮಹಾಕಾವ್ಯಗಳಲ್ಲಿಯೂ, ಹತ್ತಿಯ ಉಲ್ಲೇಖವಿದೆ ! ಹತ್ತಿ ಬೆಳೆಯ ಸಾಗುವಳಿ, ಮತ್ತು ಅದರೊಂದಿಗೆ ಸೇರಿದ ಹತ್ತಿಯ ನೂಲುವ, ನೂಲಿನಿಂದ ವಸ್ತ್ರ ತಯಾರಿಸುವ ಕಲೆ, ವಸ್ತ್ರ ವಿನ್ಯಾಸ, ಬಣ್ಣಹಾಕುವ, ಮುದ್ರಿಸುವ ಕಲೆ, ಜಗತ್ತಿಗೆ ತಿಳಿದದ್ದು 'ಮೂರ್' ಜನರಿಂದ. ೧೭ ಮತ್ತು ೧೮ನೇ ಶತಮಾನದಲ್ಲಿ, ಮೊಘಲರ, ನಂತರ, ಪೋರ್ಚುಗೀಸ್, ಬ್ರಿಟಿಷ್, ಡಚ್, ಫ್ರೆಂಚರು, ಭಾರತದ ಗ್ರಾಮೋದ್ಯೋಗಗಳಿಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟರು. 'ಢಾಕಾಮಸ್ಲಿನ್' ಬಟ್ಟೆ, 'ಕ್ಯಾಲಿಕೋ', 'ಇಂಡಿಗೋ' ಮುಂತಾದ ರಂಗುರಂಗಿನ ಚಿತ್ತಾರಗಳಿಂದ ಕಂಗೊಳಿಸುತ್ತಿದ್ದ ಅರಿವೆಗಳು, ಯೂರೋಪಿನ ಪ್ರಮುಖ 'ಆಮದಿನ' ವಸ್ತುಗಳಾದವು ! (ಕಳೆದ ದಶಕದಲ್ಲಾದ ಸಂಶೋಧನೆಯಿಂದ ದಕ್ಷಿಣ ಅಮೆರಿಕದ 'ಇಂಕ' ಜನರ ಸಂಸ್ಕೃತಿ ಭಾರತಕ್ಕಿಂತಲೂ ಬಹಳ ಪುರಾತನವೆಂದು ಗೊತ್ತಾಗಿದೆ' ! ಹತ್ತಿಯಿಂದ ತಯಾರಾದ ವಸ್ತ್ರಗಳನ್ನು ನೋಡಿದಾಗ, ಬಟ್ಟೆ ನೇಯುವ ಕಲೆಯಲ್ಲಿ ಅವರಿಗಿದ್ದ 'ಪ್ರಾವೀಣ್ಯತೆ' ಯ ಅರಿವಾಗುತ್ತದೆ. ಹಿಮಯುಗದಲ್ಲಿ ಈ ಸಂಸ್ಕೃತಿ ಪ್ರವರ್ಧಮಾನದಲ್ಲಿತ್ತೆಂದು ವಿಜ್ಞಾನಿಗಳ ಅಭಿಪ್ರಾಯ.) ಯೂರೋಪಿಯನ್ನರು ನಮ್ಮ ದೇಶದ ಹತ್ತಿ ಉತ್ಪನ್ನಗಳು, ರೇಶ್ಮೆ, ಸಾಂಬಾರ ಪದಾರ್ಥಗಳು, ಕರಕುಶಲ ವಸ್ತುಗಳಿಗೆ ಮನಸೋತಿದ್ದರು. ಅವರಿಗೆ ಉಣ್ಣೆ, ಹಾಗೂ ಲಿನನ್ ನಾರಿನಿಂದ ತಯಾರಿಸಿದ ವಸ್ತ್ರಗಳ ಬಗ್ಗೆ ಮಾತ್ರ ಗೊತ್ತಿತ್ತು. ಅಂದಿನ ದಿನಗಳಲ್ಲಿ ಯೂರೋಪಿನ ಮಹತ್ವಾಕಾಂಕ್ಷಿ ಯುವಕರು, ತಾವು ಅನೇಕ ಪ್ರವಾಸಿಗಳಿಂದ ಕೇಳಿ ತಿಳಿದಿದ್ದ, ಮಾಹಿತಿಗಳಿಂದ ಪ್ರಭಾವಿತರಾಗಿ, ಭಾರತ ಮತ್ತು ಚೈನ ದೇಶಗಳಲ್ಲಿ ಪ್ರವಾಸಮಾಡುವುದೂ ಅಲ್ಲಿನ ಸಂಸ್ಕೃತಿಯ ಪರಿಚಯ ಮಾಡಿಕೊಳ್ಳುವುದು, ತಮ್ಮ ಜೀವನದ ಧ್ಯೇಯವೆಂದು ತಿಳಿದಿದ್ದರು. ಹತ್ತಿಯ ಬಗ್ಯೆ, "ಕುರಿಯತುಪ್ಪಟದಂತಹ, ಮೃದುವಾದ, 'ಶುಭ್ರ ಬಿಳಿಯ ಉಣ್ಣೆ,'ಯನ್ನು ಹೊತ್ತ ಮರಗಳು, ನೋಡಲು ಅದೆಶ್ಟು ಚೆಂದ," ! ಇದು ಬಿಳಿಯರು ಹತ್ತಿಯನ್ನು ನೋಡಿ, ಅಭಿವ್ಯಕ್ತಿಸುತ್ತಿದ್ದ ಬಗೆ. ! ಕೊಲಂಬಸ್ ಕೂಡ, 'ಭಾರತ' ಮತ್ತು 'ಚೀನ' ಗಳನ್ನು ಕಾಣಲು ಉತ್ಸುಕನಾಗಿ ಹೊರಟಿದ್ದವನು, 'ವೆಸ್ಟ್ ಇಂಡೀಸ್' ದ್ವೀಪಗಳಲ್ಲಿ ಹೊಕ್ಕು, 'ಅಮೆರಿಕ' ಖಂಡವನ್ನು ಕಂಡುಹಿಡಿದನು.ಹತ್ತಿಯನ್ನು ವಾಣಿಜ್ಯೋದ್ಯಮವಾಗಿ ಪರಿಗಣಿಸಿ, ಪ್ರಗತಿಶೀಲವಾಗಿರುವ ದೇಶಗಳು :ಪ್ರಪಂಚದಲ್ಲಿ ಇಂದು ಸುಮಾರು ೮೦ ಕ್ಕಿಂತಾ ಹೆಚ್ಚು ರಾಶ್ಟ್ರಗಳು ಹತ್ತಿಯನ್ನು ವಾಣಿಜ್ಯೋದ್ಯಮವಾಗಿ ಬೆಳೆಯುವುದನ್ನು ಆರಂಭಿಸಿದ್ದಾರೆ. ಭಾರತವೂ ಸೇರಿದಂತೆ, ಉತ್ತರಾರ್ಧ ಗೋಳದ ಭೂಭಾಗದ ದೇಶಗಳು, ವಿಶ್ವದ ಅರಳೆ ಉತ್ಪಾದನೆಯ ಶೇ. ೬೫% ಕ್ಕಿಂತಾ ಹೆಚ್ಚು ಅರಳೆಯನ್ನು ಉತ್ಪಾದಿಸುತ್ತವೆ. ಭಾರತ ಅತಿ ಹೆಚ್ಚಿನ ಪ್ರದೇಶದಲ್ಲಿ (೯ ಮಿ. ಹೆಕ್ಟೇರ್) ಹತ್ತಿಯನ್ನು ಬೆಳೆದರೂ, ಉತ್ಪಾದನೆಯಲ್ಲಿ, ಮೂರನೆಯ ಸ್ಥಾನ ದಲ್ಲಿದೆ. ಚೀನ, ಅಮೆರಿಕಾಸಂಯುಕ್ತ ಸಂಸ್ಥಾನಗಳ ನಂತರ. ಉತ್ಪಾದನೆ ಸರಾಸರಿ ೩೨೦ ಕೆ ಜಿ./ಪ್ರತಿ ಹೆ. ಅತಿಕಡಿಮೆ.(೨೦೦೧-೨೦೦೨ ರ ಪ್ರಕಾರ) ಭಾರತ ಸುಮರು ೩೦ ಲಕ್ಷ ಟನ್, ಪ್ರತಿ ವರ್ಷ ಹತ್ತಿ ಉತ್ಪಾದನೆ ಮಾಡುತ್ತಿದೆ. ಹತ್ತಿಯ ಜೊತೆಗೆ ಸೇರಿದ, ಎಣ್ಣೆ ತಯಾರಿಕೆ, ವಸ್ತ್ರೋದ್ಯಮ, ಉಪಕೈಗಾರಿಕೆಗಳಾದ, ಪೇಪರ್, ಬಯೋ ಗ್ಯಾಸ್, ಆಹಾರಕ್ಕೆ ಉಪಯೋಗಿಸಲ್ಪಡುವ ಅಣಬೆಗಳು, ಇತ್ಯಾದಿ; ಇತ್ಯಾದಿ. ವಸ್ತ್ರೋದ್ಯಮವಂತೂ, ಅನೇಕ ಉಪಶಾಖೆಗಳ ಆಗರಗಳ ಒಂದು 'ಬೃಹತ್ ಕೈಗಾರಿಕೆ.' ! ಇದರ ವ್ಯಾಪ್ತಿ ಬಲು ವಿಸ್ತಾರವಾದದ್ದು ! ಸುಮಾರು ೬೦ ಮಿ. ಜನರ ಜೀವನ- ಹತ್ತಿ ಬೆಳೆಯುವ, ಮಾರುವ, ಇಲ್ಲವೇ ವಸ್ತ್ರೋದ್ಯಮ, ಯಂತೋಪಕರಣಗಳ ತಯಾರಿಕೆ, ಶಿಕ್ಷಣ, ಅನುಸಂಧಾನಗಳಮೇಲೆ ಅವಲಂಭಿಸಿರುವುದನ್ನು ಗಮನಿಸಬಹುದು. ಭಾರತದಲ್ಲಿ ಹತ್ತಿ ಬೆಳೆಯುವ ಪ್ರದೇಶಗಳನ್ನು ೩ ವಿಭಾಗಗಳಲ್ಲಿ ಗುರುತಿಸಬಹುದು. ಉತ್ತರ ಭಾರತದಲ್ಲಿ ಯು.ಪಿ, ರಾಜಾಸ್ಥಾನ, ಹರಿಯಾಣ, ಪಂಜಾಬ್; ಮಧ್ಯಭಾರತದಲ್ಲಿ, ಎಮ್.ಪಿ, ಮಹಾರಾಷ್ತ್ರ, ಗುಜರಾಥ್, ದಕ್ಷಿಣಭಾರತದಲ್ಲಿ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು.ಭಾರತದ ಜನರ ವಸ್ತ್ರ ಪೂರೈಕೆ ಗಾಗಿ ಹತ್ತಿಬೆಳೆಯ 'ಉತ್ಪಾದನಾಸಾಮರ್ಥ್ಯ' ಹೆಚ್ಚಿಸುವಲ್ಲಿ ಬಾಧಕವಾಗಿರುವ ಹಲವು ತೊಡಕುಗಳು :ಪ್ರಮುಖ ಸಮಸ್ಯೆಗಳೆಂದರೆ, ಹೆಚ್ಚುತ್ತಲೇ ಇರುವ ಅಗಾಧ ಜನಸಂಖ್ಯೆ ; ೧.೦೮ ಬಿಲಿಯನ್ ನಿಂದ ೧.೫೦ ಬಿಲಿಯನ್ ಕೆಲವೇ ವರ್ಷಗಲ್ಲೇ ಆಗುವ ಸಂಭವವಿದೆ. ಈ ಬೃಹತ್ ಜನಸಮುದಾಯಕ್ಕೆ ಅನ್ನ/ಬಟ್ಟೆಯ ಪೂರೈಕೆ ಒಂದು ದೊಡ್ಡಸವಾಲೇ ಸರಿ ! ಬೇಸಾಯ ಮಾಡುವ ಜಾಗ ಕ್ರಮೇಣ ಕ್ಷೀಣಿಸುತ್ತಿದೆ. ಬರ, ಅತಿವೃಶ್ಟಿ, ಇತ್ತೀಚಿನ ಪ್ರಕೃತಿ ವಿಕೋಪಗಳಾದ, 'ಭೂಕಂಪ,''ಸೋನಾಮಿ,' ಇತ್ಯಾದಿ; ಈಗ, ಅನೇಕ ಹೊಸ ಸಮಸ್ಯೆಗಳನ್ನು ಹುಟ್ಟುಹಾಕಿವೆ. ಬಡಜನರ ದಿನಕೆಲಸದ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು, ಹೇಗೆ ? ಎನ್ನುವುದೇ ಒಂದು ಪ್ರಮುಖ ಸವಾಲು ! ಹತ್ತಿ ಬೆಳೆಯಲ್ಲಿ ಕಾಲಕಾಲಕ್ಕೆ ತಗಲುವ ಕ್ರಿಮಿ ಕೀಟಗಳ ಸಂಖ್ಯೆ ಅಪಾರ. ಈ ಪಿಡಿಗು, ಭಾರತವೂ ಸೇರಿದಂತೆ, ವಿಶ್ವದ ಕ್ರುಷಿಕರ ನಿದ್ದೆ ಕೆಡಸಿದೆ ! ಸುಮಾರು ೧೬೨ ಪ್ರಜಾತಿಯ ಕ್ರಿಮಿಕೀಟಗಳಿವೆ, ಅದರಲ್ಲಿ ೧೫ ಅತಿ ಘಾತಕವೆಂದು ಪರಿಗಣಿಸಲಾಗಿದೆ. ಅವುಗಳಲ್ಲಿ, ಜ್ಯಾಸಿಡ್ಸ್, ಅಫಿಡ್ಸ್, ಬಿಳಿನೊಣ, ಸ್ಪಾಟೆಡ್ ಬೋಲ್ವರ್ಮ್, ದೊಡ್ಡ ಬೋಲ್ವರ್ಮ್, ಅಮೆರಿಕನ್ ಬೋಲ್ವರ್ಮ್ ; ಅಮೆರಿಕನ್ 'ಬೋಲ್ವರ್ಮ್'ಗಳ ಪಾತ್ರ ಅತಿ ದೊಡ್ಡದು ! ಎಶ್ಟು ಕೀಟನಾಷಕ ಸಿಂಪಡಿಸಿದರೂ ಕೀಟಗಳು ಸಾಯುತ್ತಲೇಯಿರಲಿಲ್ಲ. ಇನ್ನೂ ಇತರ ಕೀಟಗಳಾದ, ಬ್ಯಾಕ್ಟೀರಿಯಲ್ ಬ್ಲಾಯ್ಟ್, ಫ್ಯೂಸೋರಿಯಮ್ ಕಳೆ, ಆಲ್ಟೆರ್ ನೇರಿಯ ಲೀಫ್ ಸ್ಪೊಟ್, ಗ್ರ್ಯೆ ಮಿಲ್ಡ್ಯು, ಮತ್ತು, ಎಲೆ ಮುದುರಿಕೊಳ್ಳುವ ವೈರಸ್ ಇತ್ಯಾದಿ; ಇವೂ ಬೆಳೆಯ ಹಾನಿಗೆ ಕಾರಣಗಳಾಗಿವೆ. ಕೀಟನಾಷಕಗಳು ಬಹಳ ದುಬಾರಿ ಕೂಡ. ಅದಕ್ಕಾಗಿಯೇ ಜೈವಿಕ ತಂತ್ರಜ್ಞಾನ ಬಳಸಿ ಸಸ್ಯಗಳ ತಳಿ ಅಭಿವೃದ್ಧಿ ಮತ್ತು ಹೊಸ ತಳಿಗಳ ಉತ್ಪಾದನೆಯಲ್ಲಿ ವಿಜ್ಞಾನಿಗಳು ಅನೇಕವರ್ಷಗಳಿಂದ ದುಡಿಯುತ್ತಿದ್ದು ಈಗ ಯಶಸ್ವಿಯಾಗಿದ್ದಾರೆ. ಅಮೆರಿಕದ 'ಮೋನ್ಸ್ಯಾಂಟೋ' ಎಂಬ ಖಾಸಗಿ ಸಂಸ್ಥೆ, ಯೂ.ಎಸ್.ಡಿ.ಎ, ಜೊತೆಗೆ ಸೇರಿ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನವೆ, ಬೀ.ಟಿ, ಹತ್ತಿಯ ಮೂಲ ರೂಪ ! ಅಮೆರಿಕಾ ತಾನು ಕಂಡುಹಿಡಿದ ಯಶಸ್ವೀ ತಂತ್ರಜ್ಞಾನವನ್ನು ವಿಶ್ವದಾದ್ಯಂತ ಪ್ರಚಾರ ಮಾಡುತ್ತಿದೆ. ಜೈವಿಕ ತಂತ್ರಜ್ಞಾನವನ್ನು ಅನೇಕ ರಾಷ್ತ್ರಗಳು ಒಪ್ಪಿಕೊಂಡಿವೆ. ಅದನ್ನು ಅನುಸರಿಸಿ ಯಶಸ್ಸು ಕಂಡ ದೇಶಗಳೆಂದರೆ, ಅರ್ಜೆಂಟೈನಾ, ಆಸ್ಟ್ರೇಲಿಯ, ಅಮೆರಿಕ ಸಂಯುಕ್ತ ಸಂಸ್ಥಾನಗಳು, ಚೀನ, ಇಂಡೊನೇಷಿಯ, ದಕ್ಷಿಣ ಆಫ್ರಿಕ, ಮೆಕ್ಸಿಕೊ, ಸೋವಿಯೆತ್ ರಶ್ಯ, ಝಿಂಬಾಬ್ವೆ. ಕಳೆದ ೨-೩ ವರ್ಷದಿಂದ ಭಾರತದಲ್ಲೂ ರೈತರು ತಮ್ಮ ಹೊಲಗಳಲ್ಲಿ ಬೀ.ಟಿ.ಹತ್ತಿಯ ಸಾಗುವಳಿಮಾಡಿರುವುದು ಬೀ.ಟಿ. ಹತ್ತಿಯ ಒಂದು ದಿಟ್ಟ ಹೆಜ್ಜೆಯೇ ಸರಿ ! ಜಗತ್ತಿನ ಹತ್ತಿ ಬೆಳೆಯ ಗುಣ ಸುಧಾರಿಸುವ ಕಾರ್ಯದಲ್ಲಿ ಅಮೆರಿಕ ಮಂಚೂಣಿಯಲ್ಲಿದೆ. "ಸುಮಾರು ೧೦೦ ವರ್ಷಗಳ ಸತತ ಸಂಶೋಧನೆಗಳ ಫಲವಾಗಿ ಅಮೆರಿಕ ಈ ಕ್ಷೇತ್ರದಲ್ಲಿ ವಿಶ್ವ ಮಾನ್ಯತೆ ಪಡೆದಿದೆ". 'ಪಿಮಾ ಹತ್ತಿ' ಅಮೆರಿಕದ ಅತ್ಯಂತ ಶ್ರೇಷ್ಟ ಹತ್ತಿಗಳಲ್ಲೊಂದು ! ಇದು 'ಈಜಿಪ್ಷಿಯನ್ ಹತ್ತಿ'ಯಂತೆ ಗುಣಮಟ್ಟ ಪಡೆದಿದೆ. ಮೊದಲೇ ಬೇಡಿಕೆ ಸಲ್ಲಿಸಿದರೆ, ಕೇಳಿದಶ್ಟು ಪ್ರಮಾಣದಲ್ಲಿ ಒದಗಿಸಲ್ಪಡುವ ದಾಖಲೆ ಸ್ಠಾಪಿಸಿದೆ. ವಿಶ್ವದಲ್ಲಿ ಬೆಳೆಯುವ ೯೬% ಗಿಂತ ಹೆಚ್ಚು ಭಾಗ 'ಅಮೆರಿಕನ್ ಅಪ್ಲ್ಯಾಂಡ್, ಅಥವಾ, ಜೀ. ಹರ್ಸುಟಮ್ ಹತ್ತಿಯ ತಳಿಗಳೇ' ಎಂದರೆ, ಆಶ್ಚರ್ಯವಿಲ್ಲ !ಭಾರತದಲ್ಲಿ ಬೀ.ಟಿ. ಹತ್ತಿ : ಬೀ.ಟಿ. ಹತ್ತಿಯನ್ನು ಭಾರತದ ಕೃಷಿ ಕ್ಷೇತ್ರಕ್ಕೆ ಪರಿಚಯಿಸಿದ ಶ್ರೇಯ ಮಹಾರಾಷ್ಟ್ರದ, ಮ.ಹೈ.ಕಂ ಗೆ ಹೋಗಬೇಕು! ಡಾ. ಬರವಲೆಯವರ ನೇತೃತ್ವದಲ್ಲಿ ಮಹಾರಾಶ್ಟ್ರವೂ ಸೇರಿದಂತೆ ಭಾರತದ ರೈತರಿಗೆ ಹತ್ತಿ, ತರಕಾರಿ, ಕಾಳುಗಳು, ಎಣ್ಣೆಕಾಳುಗಳು, ಶುಧ್ಧ ಬೀಜಗಳನ್ನು ಒದಗಿಸುತ್ತಾ ಬಂದಿದೆ. (ಸುಮಾರು ೪ ದಶಕಗಳಿಂದ) ದೇಷದ ಒಟ್ಟು ಕೃಷಿಗೆ ಉಪಯೋಗವಾಗುವ ಕೀಟನಾಷಕದ ೫೦% ಹತ್ತಿ ಬೆಳೆಗೇ ಆಗುತ್ತಿತ್ತು. ಹತ್ತಿ ಬೆಳೆಯಲ್ಲಿ ಕಂಡುಬರುವ ಕೀಟಗಳು ೫೦ ರಿಂದ ೬೦% ಫಸಲುಗಳನ್ನು ನಾಷಪಡಿಸುತ್ತಿತ್ತು. ಪಾರಂಪರಿಕವಾಗಿಯು ಇವನ್ನು ತಡೆಗಟ್ಟಲು ಪವ್ಡರ್ ಅಥವ ಹರಳು ಗಳರೂಪದಲ್ಲಿ ನೀರಿನಲ್ಲಿ ಬೆರಸಿ ಫಸಲಿನ ಮೇಲೆ ಸಿಂಪಡಿಸುತ್ತಿದ್ದರು. ಅದು 'ಬೋಲ್ವರ್ಮ್' ಗಳ ಸಂಪರ್ಕಕ್ಕೂ ಬರುತ್ತಿರಲಿಲ್ಲ. ಹಾಗಾಗಿ ಸತತ ಅನುಸಂಧಾನದ ಫಲದಿಂದ 'ಬೇಸಿಲಸ್ ಥುರಿಂಗೆನಿಸಿಸ್' ಎಂಬ ಸಾಮಾನ್ಯ ಬ್ಯಾಕ್ಟೀರಿಯ ಮಣ್ಣಿನಲ್ಲಿ ದೊರೆಯಿತು. ಇದರಲ್ಲಿ ಉತ್ಪತ್ತಿ ಯಾಗುವ ಒಂದು ವಿಷೇಷ ಪ್ರೋಟಿನ್, ಬೋಲ್ವರ್ಮ್ ನಂತಹ ಕೀಟಗಳಿಗೆ ಮಾರಕ ವಾಗಿದೆ. ಆದರ ಜೀನ್ ಹೈಬ್ರಿಡ್ ಗಿಡದಲ್ಲಿ ಹಾಕುತ್ತಾರೆ. ವಿಜ್ಞಾನಿಗಳು ಇದನ್ನು, ಜರ್ಮನಿಯ, 'ತುರಿಂಗಿಯ', ಪ್ರಾಂತ್ಯ ದಿಂದ ಐಸೊಲೇಟ್ ಮಾಡಿದ್ದರಿಂದ ಈ ಹೆಸರು ಬಂದಿದೆ ! ಅದು ಬೋಲ್ವರ್ಮ್ ಗಳಿಗೆ'; ಸಿಂಹ ಸ್ವಪ್ನ.' ಕೀಟಗಳು ಸಾಯುತ್ತವೆ. ರೈತರ ಭವಿಷ್ಯ ಉತ್ತಮವಾಗಲಿದೆ. ೧೯೯೩ ರಲ್ಲಿ ಮಹಾರಾಷ್ಟ್ರ ಮಹೈಕೊ ಮತ್ತು ಅಮೆರಿಕಾದ 'ಮೋನ್ಸ್ಯಾಂಟೊ' ಎಂಬ ಕಂಪೆನಿಗಳು ಜೊತೆಗೂಡಿ ಅಮದು ಮಾಡುವ ಮಂಜೂರಾತಿ ಪದೆದುಕೊಂಡರು. ಬೀ.ಟೀ.ಜೀನ್ ಅನ್ನು ಮ.ಹೈ.ಕಂ ಯ, ೩ ಹೈಬ್ರಿಡ್ ಗಳಲ್ಲಿ ಹಾಕಲಾಯಿತು. ಅಲ್ಲಿಂದ ಶುರುವಾದ ಮಹತ್ವದ ಸಂಶೋಧನೆಗಳು ಇಂದಿನವರೆಗೂ ನಡೆಯುತ್ತಿವೆ. ಸರಕಾರ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಹಾಗೂ ಹತ್ತಿ ಗುಣ ವಿಕಾಸ ನಿಯಂತ್ರಣ ಸಮಿತಿಗಳೂ, ಪರಿಸರ ಸಂರಕ್ಷಣೆ ಮತ್ತು ಅರಣ್ಯ ಖಾತೆಗಳೂ ಮೌಲ್ಯಮಾಪನ ಮಾಡಿದವು. ಅಲ್ಲಿಂದ ಕ್ರಮವಾಗಿ ಮಾಡಿದ ಅಧ್ಯಯನ ಭೊಜನ, ಮೇವು, ಪರಿಸರ ಪರೀಕ್ಷೆಗಳು. ಬೀ.ಟಿ ಹತ್ತಿಯ ಪ್ರಥಮ ಪರೀಕ್ಷೆ, ಪ್ರತಿ ತಾಲ್ಲೂಕು, ಜಿಲ್ಲೆಗಳಲ್ಲಿ, ನಡೆಯಿತು. ಬೀ.ಟಿ. ಹತ್ತಿ ಜೈವಿಕ ತಂತ್ರಜ್ಞಾನದ ಬಳಕೆಯಿಂದಾದ ಪ್ರಥಮ ಫಸಲಾಗಿದೆ. ಇದರ ಯಶಸ್ಸು ಬೇರೆ ಫಸುಲಗಳಿಗೆ ಬೀ.ಟಿ. ಜೀನ್ ಅಳವಡಿಸಲು ಪ್ರೇರಣೆ ನೀಡುವಂತಾಗಬೇಕಾಗಿದೆ. ಹತ್ತಿ ಗುಣ ನಿಯಂತ್ರಣ ಹಾಗೂ ವಿಕಾಸ ಮಂಡಳಿಗಳು ಐ.ಸಿ.ಎ.ಅರ್ /ಸಿ.ಎಸ್.ಐ.ಅರ್ ಜೊತೆಗೆ ಜಂಟಿಯಾಗಿ ಅನೇಕ ಮೌಲ್ಯಮಾಪನ ಸಮಿತಿಗಳನ್ನು ರಚಿಸಿದ್ದು, ಅವುಗಳ ಅಧ್ಯಯನ ಪ್ರತಿ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಬೆಳೆಯ ಎಲ್ಲಾ ಹಂತದಲ್ಲೂ ನಡೆಸುತ್ತವೆ. ದೊಡ್ಡಪ್ರಾಣಿಗಳು, ಚಿಕ್ಕ ಪ್ರಾಣಿಗಳು, ಜಲಚರಗಳನ್ನು ಒಳಗೊಂಡಿವೆ. ಜಿ.ಇ.ಎ.ಸಿ ಕೊನೆಗೆ ಎಲ್ಲಾ ಮೌಲ್ಯಮಾಪನದ ಸಮೀಕ್ಷಣೆಗಳ ವರದಿಗಳ ಆಧಾರದಮೇಲೆ, ಐ.ಸಿ.ಆರ್.ಟಿ, ಐ.ಸಿ.ಎ.ಆರ್ ಜೊತೆಗೆ ಸಮಾಲೋಚನೆ ನಡೆಸಿ, ಮಾರುಕಟ್ಟೆಗಳಿಗೆ 'ವಾಣಿಜ್ಯ ಫಸಲಾಗಿ' ಬಿಡುಗಡೆ ಮಾಡುತ್ತದೆ. ಜಾನುವಾರುಗಳ ಆರೋಗ್ಯ ರಕ್ಷಣೆ, ಮೇವು, ಪರಿಸರ ಸಂರಕ್ಷಣೆಗಳಂತಹ ಪರೀಕ್ಷೆಗಳಲ್ಲಿ ತೇರ್ಗಡೆಯಾದನಂತರ, ೨೦೦೧-೦೨ ರಲ್ಲಿ, ೩ ಹೈಬ್ರಿಡ್ ಗಳನ್ನು ೩ ವರ್ಷಗಳಿಗೆ ವಾಣಿಜ್ಯ ಫಸಲನ್ನಾಗಿ ಬಿಡುಗಡೆ ಮಾಡಲಾಯಿತು. ರೈತರಿಗೆ, ರೂ. ೭,೦೦೦-ರಿಂದ ರೂ. ೧೧,೦೦೦/ಹೆ, ಲಾಭ ಬಂತು. ಸನ್. ೨೦೦೪ ರಲ್ಲಿ ೩ ಲಕ್ಷ ರೈತರು ೫ ಲಕ್ಷ ಹೆಕ್ಟೇರ್ ಗಿಂತ ಹೆಚ್ಚು ಭೂಮಿಯಲ್ಲಿ ಬಿ. ಟಿ. ಹತ್ತಿಯ ಸಾಗುವಳಿ ಮಾಡಿದ್ದಾರೆ. ಉತ್ಪಾದನೆ ೫ ಪಟ್ಟು ಹೆಚ್ಚಿದೆ. ಬೀಜದಲ್ಲಿ ಎಣ್ಣೆಯ ಅಂಷ ೧೦% ಹೆಚ್ಚು. ಎಣ್ಣೆ ತೆಗೆದ ಮೇಲೆ ಸಿಗುವ 'ಕೇಕ್' ಗೆ ಒಳ್ಳೆಯ 'ರೇಟ್' ದೊರೆತಿದೆ. ಬೀ.ಟಿ. ಹತ್ತಿ ಬೀಜದ ಬೆಲೆ, ೧೬೦೦-೧೮೦೦ ರೂ, ಇದ್ದು ರೈತರಿಗೆ ಇದನ್ನು ಕೊಳ್ಳಲು ಬಹಳ ಕಶ್ಟ.( ಬೀ.ಟಿ ಯಲ್ಲದ ಹತ್ತಿ ಬೀಜಗಳ ಬೆಲೆ- ೩೦೦ ರೂ. ರಿಂದ ೪೦೦ ರೂ ಇತ್ತು.) ವರ್ಷ, ೨೦೦೨ ರಲ್ಲಿ ಗಂಭೀರ ಸಮಸ್ಯೆ ಎಂದರೆ, ನಕಲಿ ಹಾಗು ಕಾನೂನು ರಹಿತ ಅಗ್ಗದ ಬೀಜ ಮಾರುಕಟ್ಟೆಗೆ ಬಂದವು. ಅಗ್ಗದ ಬೀಜದ ಪೈರು ಹೆಚ್ಚು ಎತ್ತರ ಬೆಳೆಯುವುದಿಲ್ಲ. ಬೀ.ಟಿ. ಹತ್ತಿಯ ಉತ್ಪಾದನೆ ೧೨ ಕ್ವಿ/ಹೆ.ನ ಬದಲು ಅಗ್ಗದ ಬೀಜ ೭-೮ ಕ್ವ್. ಉತ್ಪಾದನೆ. ಕೀಟನಾಶಕದ ಉಪಯೋಗ ೪೦-೬೦% ಕಡಿಮೆ. ಸಿಂಪಡಣೆ ಕಮ್ಮಿ. ಇನ್ನೊಂದು ಚಿಂತೆ ಎಂದರೆ ಎಲ್ಲಿ ಕೀಟ ಗಳ ಮೇಲೆ ಪ್ರತಿರೊಧಶಕ್ತಿ ಹೆಚ್ಚುತ್ತದೋ ಎಂದು. ಸರಕಾರದ ಸಲಹೆಯಂತೆ 'ರೆಫ್ಯೂಜ್'ಅನ್ನು ಹಾಕಬೇಕು. 'ರೆಫ್ಯೂಜ್' ಒಟ್ಟು ಹತ್ತಿಯ ಕ್ಷೇತ್ರದ ೨೦%, ಅಥವ ಕೊನೆಯ ೫ ಸಾಲುಗಳಲ್ಲಿ ನಾಲ್ಕೂ ಕಡೆ 'ರೆಫ್ಯೂಜ್' ಹಾಕಬೇಕು. ಬೀ.ಟಿಯಲ್ಲದ ಅದೇ ಜಾತಿಯ ತಳಿಗಳು ರೆಫ್ಯೂಜಿನಲ್ಲಿ ಬೆಳೆಯಲ್ಪಡುತ್ತವೆ. ಬೀ.ಟಿ ಹತ್ತಿಯ ಪ್ರತಿರೊಧಕ ಶಕ್ತಿ ನಿರಂತರ ವಾಗಿರಲು ಪ್ರಯತ್ನ ನಡೆಯುತ್ತಿದೆ. ಪ್ರಪಂಚದ ಹೆಚ್ಚು ಬೀ.ಟಿ. ಹತ್ತಿ ಸಾಗುವಳಿ ಮಾಡುತ್ತಿರುವ ಚೀನ, ಯು.ಎಸ್.ಎ ಗಳಿಂದ ಯಾವ ಆಕ್ಷೇಪವೂ ಬಂದಿಲ್ಲ. ೨೦೦೧-೨ ರಲ್ಲಿ ಬಿಡುಗಡೆ ಮಾಡಿದ ೩ ಹೈಬ್ರಿಡ್ ಗಳಲ್ಲಿ ೨೫-ರಿಂದ ೬೦% ವೃದ್ಧಿ ಕಂಡುಬಂತು. ಸಿಂಪಡಣೆ ೨-೫ ಬಾರಿ ಮಾತ್ರ. ಸಸ್ಯದ ರಸ ಹೀರುವ ಕೀಟಗಳಿಗೆ ಸಿಂಪಡಣೆ ಬೇಕೆ ಬೇಕು. 'ಬೋಲ್ಗಾರ್ಡ್' ಕೇವಲ ಬೋಲ್ವರ್ಮ್ ನಾಶಕ್ಕೆ ಮಾತ್ರಾ ಕಂಡುಹಿಡಿದ ತಂತ್ರಜ್ಞಾನ ! ಬೇರೆ ರಸ ಹೀರುವ ಕೀಟಗಳು ಸಾಯುವುದಿಲ್ಲ. ಅವುಗಳಿಗೆ ಸಿಂಪಡಣೆ ಬೇಕೆ ಬೇಕು. ರ್‍ಐತರಿಂದ ಹಿಡಿದು ಎಲ್ಲರಿಗೂ ಈ ಮಾಹಿತಿಗಳನ್ನು ಒದಗಿಸಿ ತಿಳುವಳಿಕೆಕೊಡುವುದು ಅಗತ್ಯ. ದೇಶದ ಹತ್ತಿ ಬೆಳೆ ಈ ವರ್ಷದಲ್ಲಿ ೨೪೦ ಮಿ. ಬೇಲುಗಳು; ಪ್ರತಿ ಹೆಕ್ಟೇರ್ ನಲ್ಲಿ ೪೬೦ ಕೆಜಿ ಹತ್ತಿ ಈಗ ಸಿಗುತ್ತಿದೆ. ಕಳೆದ ೫ ವರ್ಷದ ಸರಾಸರಿಗೆ ಹೋಲಿಸಿದರೆ ಉತ್ಪಾದನೆ ಗಮನಾರ್ಹವಾಗಿ ಹೆಚ್ಚಿದೆ. ಮೇಲಿನ ಎಲ್ಲಾ ಅಂಕಿ ಅಂಶಗಳು, 'ಡಾಟಾ'ಗಳು ಬೀ. ಟಿ. ತಂತ್ರಜ್ಞಾನ, ಫಲಕಾರಿಯಾಗಿದೆ ಎನ್ನುವುದನ್ನು ಸಾಬೀತುಮಾಡಿವೆ ! ೨೦೦೫-೦೬ ರಲ್ಲಿ ಬಿಡುಗಡೆಯಾಗಿರುವ ಒಟ್ಟು ಹೈಬ್ರಿಡ್ ಗಳ ಸಂಖ್ಯೆ ೨೦ ಬೀ.ಟಿ.(ಬೋಲ್ಗಾರ್ಡ್) ಹೈಬ್ರಿಡ್ ಗಳು. ಅಂಕುರ್ ಸೀಡ್ ಕಂ. ಯ ೩ ತಳಿಗಳು, ನಝೀವೀಡು ಬೀಜದ ಕಂ.ಯ ೨ ಹೈಬ್ರಿಡ್ ಗಳೂ ಸೇರಿವೆ. ಈ ಎಲ್ಲಾ ೨೦ ಹೈಬ್ರಿಡ್ ಗಳೂ ಆಯಾ ಪ್ರದೇಶಕ್ಕೆ ಸಂಬಂಧಿಸಿದಂತೆ, ಹವಾಮಾನ, ನೀರಾವರಿ ವ್ಯವಸ್ಥೆ ಮತ್ತು ಆ ಪ್ರದೇಶದಲ್ಲಿರುವ ಅಗತ್ಯಗಳನ್ನು ಅವಲಂಭಿಸಿವೆ. ಉತ್ತರಪ್ರದೇಶಕ್ಕೆ ನಿಗದಿಮಾಡಿದ ತಳಿಗಳು ಮಧ್ಯಪ್ರದೇಶಕ್ಕೆ ಒಗ್ಗುವುದಿಲ್ಲ. ಹಾಗೆಯೇ ಆಂಧ್ರಪ್ರದೇಶಕ್ಕೆ ಕೊಟ್ಟ ಬೀಜಗಳು ಬೇರೆ. ಸನ್. ೨೦೦೪ ರಲ್ಲಿ ಇದ್ದ, ೦.೫ ಮಿ.ಹೆ. ಭೂಮಿಯು ಹೆಚ್ಚಿ ೨೦೦೫ ರಲ್ಲಿ ೧.೩೦ ಮಿ.ಹೆ.ಆಗಿದೆ. ಇಳುವರಿಯು ೪೬೫ ಕೆಜಿ/ಹೆ. ಇಶ್ಟು ಹೆಚ್ಚುವರಿ ಆಗಿರುವುದು ಇದೇ ಮೊದಲು ! ಜಗತ್ತಿನಲ್ಲಿ ಇಂದು ೯೦ ಮಿ.ಹೆ.ನಲ್ಲಿ ಜೈವಿಕ ತಂತ್ರಜ್ಞಾನದ ವತಿಯಿಂದ ಬೆಳೆಗಳು ಪ್ರಚಂಡ ಗತಿಯಲ್ಲಿ ಪಸರಿಸುತ್ತಿವೆ. ಬೇರೆ ಬೆಳೆಗಳಾದ, ಸೇಬು, ಮಾವು, ಬಾಳೆ, ಅನಾನಸ್, ಬಾರ್ಲಿ, ಗೆಣಸು, ತೆಂಗು ಪರೀಕ್ಷಣೆಗಳ ವಿವಿಧ ಹಂತಗಳಲ್ಲಿವೆ. ಭಾರತದಲ್ಲಿ ಬೆಳೆಯುತ್ತಿರುವ ಬೀ.ಟಿ, ಹತ್ತಿಯ ವಿವಾದಗಳಲ್ಲಿ ಮೊದಲನೆಯದು, ದೇಶದ ಬಡ ರೈತರ 'ಆತ್ಮ ಹತ್ಯೆ' ಯ ಪ್ರಕರಣ. ೪ ವರ್ಷಗಳಲ್ಲಿ ೧,೦೦೦ ಕ್ಕಿಂತ ಹೆಚ್ಚು ಜನ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕರ್ನಾಟಕ, ಪಂಜಾಬ್ ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಸತ್ತಿದ್ದಾರೆ. ಆತ್ಮಹತ್ಯೆಯ ೫ ಜನರಲ್ಲಿ ೪ ಜನರು ಆಂಧ್ರ ಪ್ರದೇಶದ ಬಡ ರೈತರು. ಸರ್ಕಾರ ತನ್ನ ಕಾನೂನು ಪ್ರನಾಳಿ ಯನ್ನು ಕೇವಲ ಕಾಗದದಮೇಲೆ ಇರಿಸದೆ ಕಾರ್ಯಾನ್ವಯನ ಮಾಡುವುದು ಅತಿ ಮುಖ್ಯ. ಜನರು ನೀತಿವಂತರಾಗಬೆಕು. ಬಡ ರೈತಜನರ ಶೋಷಣೆ ಆಗದಂತೆ ಕ್ರಮ ವಹಿಸುವುದು ತುಂಬಾ ಅಗತ್ಯವಾಗಿದೆ.ಭಾರತದ ಕೃಷಿ ವಿದ್ಯಮಾನಗಳ ಪ್ರಕಾರ, ಸುಮಾರು ೪ ಮಿ. ಕೃಷಿಕರು, ದೇಷಕ್ಕೆ ಅನ್ನ ಹಾಗೂ ವಸ್ತ್ರೋದ್ಯಮಕ್ಕೆ ಬೇಕಾದ ಹತ್ತಿ, ರೇಶ್ಮೆ, ಸೆಣಬು, ಉಣ್ಣೆಗಳಂತಹ ಫೈಬರುಗಳನ್ನು ಉತ್ಪಾದಿಸುತ್ತಿದ್ದಾರೆ. ಕೃಷಿ ಉತ್ಪನ್ನಗಳನ್ನು ಹೆಚ್ಚಿಸಲು ಭಾರತ ಸರ್ಕಾರ ಹಮ್ಮಿಕೊಂಡಿರುವ ಬೃಹತ್ ಯೋಜನೆಗಳ ಕೋಟ್ಯಾಂತರ ರೂ. ಗಳ ವಹಿವಾಟಿನ ವರದಿಗಳು ಆಗಾಗ ಕಿವಿಗೆ ಬೀಳುವುದನ್ನು ಬಿಟ್ಟರೆ, ಅವು ರೈತನ ಜೀವನದಲ್ಲಿ ಯಾವ ಪರಿಣಾಮವನ್ನೂ ಉಂಟುಮಾಡಿಲ್ಲ ! ಕೃಷಿಯನ್ನು ರೈತ, ತೀವ್ರವಾಗಿ ಪ್ರ್‍ಈತಿಸುತ್ತಾನೆ. ಆದರೆ ಆ ವೃತ್ತಿಯನ್ನು ಅವನು 'ಸ್ವ ಇಛ್ಛೆ' ಇಂದ ಆರಿಸಿಕೊಂಡಿಲ್ಲ. ಪಿತ್ರಾರ್ಜಿತವಾಗಿ ಬಂದ ೨-೩ ಎಕರೆ ಭೂಮಿಯನ್ನು ಹಾಳುಮಾಡಲು ಆಗದೆ, ತನಗೆ ಲಭ್ಯವಾಗದ ವಿಧ್ಯಾಭ್ಯಾಸ ಹಾಗೂ ಬೇರೆ ಅನಾನುಕೂಲತೆಗಳಿಂದಾಗಿ ಕೃಷಿ ಅವನ ಭಾಗಕ್ಕೆ ಬಂತು ಅಷ್ಟೆ ! ಏನೂ ಮೂಲಭೂತ ಸವಲತ್ತಿಲ್ಲದ ಕಗ್ಗ ಹಳ್ಳಿಗಳಲ್ಲಿ ಬಡತನದ ಬೇಗೆಯಿಂದ ನರಳಿ ತನ್ನ ಪ್ರಾರಬ್ಧ ಕರ್ಮವನ್ನು ನಿಂದಿಸುತ್ತಾ ದೊಡ್ಡ ಪರಿವಾರದ ಭಾರ, ಸಾಲದ ಹೊರೆಯನ್ನು ಹೊತ್ತುಕೊಂಡು ಜೀವನ ನಿರ್ವಹಿಸುತ್ತಿದ್ದಾನೆ. ಹೊಟ್ಟೆತುಂಬ ಅನ್ನ, ಮೈತುಂಬ ಬಟ್ಟೆ ಇಂದಿಗೂ ಅವನಿಗೆ ಸರಿಯಾಗಿ ಸಿಕ್ಕಿಲ್ಲ. ಎಲ್ಲರೂ ರೈತನ ಶೋಷಣೆಗೆ ಸೊಂಟಕ್ಕೆ ಬಟ್ಟೆಕಟ್ಟಿ ನಿಂತಿರುವವರೆ ! ಪ್ರಕೃತಿ ವಿಕೋಪಗಳಾದ, ಅತಿವೃಷ್ಟಿ, ಬರ, ಭೂಕಂಪ, ಸೋನಾಮಿಗಳಂತಹ ಪಿಡುಗುಗಳು ಒಂದೆಡೆಯಾದರೆ, ಮಧ್ಯವರ್ತಿಗಳು, ದಳ್ಳಾಳಿಗಳು, ವ್ಯಾಪಾರಗಾರರು, ಎಲ್ಲರೂ ಪಾಲುದಾರರೆ. ಸರ್ಕಾರ ತಾನೇನೋ ರೈತರಿಗೆ, ಕೃಷಿಕ್ಷೇತ್ರದ ಉನ್ನತಿಗೆ ಹಮ್ಮಿಕೊಂಡ ಕ್ರುಶಿ ತಂತ್ರಜ್ಞಾನದಬೆಳವಣಿಗೆ ಬಗ್ಗೆ ತಿಳಿಯಹೇಳುವುದನ್ನು ಬಿಟ್ಟರೆ, ಬಡ ರೈತನ ಪರಿಸ್ಥಿತಿ ೧೦ ವರ್ಷದ ಹಿಂದೆ ಇದ್ದಹಾಗೆಯೇ ಇರುವುದು ಗಮನಕ್ಕೆ ಬರುವುದು ಶೋಚನೀಯ ! ಇದಕ್ಕೆ ಸಾಕ್ಷಿ, ರೈತರ ಆತ್ಮಹತ್ಯೆಯ ಪ್ರಕರಣಗಳು. ಎನ್.ಡಿ.ಟೀ.ವಿ ಮತ್ತು ಪತ್ರಿಕೆಗಳಾದ 'ಇಂಡಿಯಾ ಟುಗೆದರ್, ಬಿಸಿನೆಸ್ ಲಾಇನ್, ಪ್ರಜಾಸಕ್ತಿ, ಪತ್ರಿಕೆಗಳಲ್ಲಿ ವರದಿಮಾಡುವ ಶ್ರೀ. ಸಾಯಿನಾಥ್, ಸೋನಿಯ ಫೆಲೇರಿಯೋ, ಡಾ. ದೇವಿಂದರ್ ಶರ್ಮ, ಶೀಲಾಭಟ್, ಜೆನಿಫರ್ ಇಫತ್, ಚಂದ್ರಶೇಖರ್, ಮುಂತಾದ ಪತ್ರಿಕಾಕರ್ತರುಗಳು ಪ್ರತ್ಯಕ್ಷ ದರ್ಶನ ಮಾಡಿ ಕೊಟ್ಟ ವರದಿಗಳು 'ರೈತನ ಬವಣೆಯ ಜೀವನ'ವನ್ನು ಪ್ರತಿಬಿಂಬಿಸುತ್ತವೆ. ಪರಿಸರವಾದಿಗಳಾದ ವಂದನಾ ಶಿವ, ಡಾ. ಸುಮನ್ ಸಹಾಯ್ ಮತ್ತಿತರು, ವಿತ್ತ ಮಂತ್ರಿ ಶ್ರೀ. ಚಿದಂಬರಂರವರಿಗೆ ನೇರ ಪತ್ರವ್ಯವಹಾರ ಮಾಡಿ, ರೈತರ ಆತ್ಮಹತ್ಯೆಯ ಎಲ್ಲಾ ವಿವರಗಳನ್ನು (ಒಂದು ವರದಿಯ ಪ್ರಕಾರ, ಯವತ್ಮಲ್-೩೦, ಅಮರಾವತಿ-೩೦, ಅಕೋಲ ೧೬, ಆವಾಷಿಮ್-೧೦,) ಪ್ರಕಟಿಸಿರುವುದು ಮೇಲಿನ ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ೮ ವರ್ಷಗಳಲ್ಲಿ ಬೀ.ಟಿ. ಹತ್ತಿ ನಡೆದುಬಂದ ದಾರಿ ದುರ್ಗಮವಾಗಿ ಕಲ್ಲು ಮುಳ್ಳುಗಳಿಂದ ತುಂಬಿತ್ತು. ಬ್ಯಾಂಕಿನಿಂದ ಪಡೆದ ಸಾಲದ ಹಣ ಹೊಲಕ್ಕೇ ತೊಡಗಿಸಿದ್ದು, ಬೆಳೆ ಕೈಕೊಟ್ಟಾಗ, ಸಾಲದ ಹಣ, ಬಡ್ಡಿ ತೀರಿಸಲು ಹೇಗೆ ಸಾಧ್ಯ ? ಆತ್ಮಸ್ಥೈರ್ಯ ಕುಗ್ಗಿದಾಗ ಅತ್ಮಹತ್ಯೆಯೇ ಕೊನೆಯ ಉಪಾಯವಲ್ಲವೇ ? ಕರ್ನಾಟಕದ ರೈತರು ಗಲಭೆ ಮಾಡಿ, ಹತ್ತಿ ಬೆಳೆಯನ್ನು ಸುಟ್ಟರು. ಎಲ್ಲಾ ಕಡೆ ಗೊಂದಲ, ನಿರಾಸೆಗಳ ವಾತಾವರಣ ! ಆಶ್ಚರ್ಯವೆಂದರೆ, ಸರ್ಕಾರವಾಗಲೀ ಮ.ಹೈ.ಕಂ. ಯಾಗಲೀ, ಈ ಆತ್ಮಾಹುತಿಗಳಬಗ್ಗೆ ಚಕಾರವೆತ್ತದಿರುವುದು ! ಇಂತಹ ಅಚಾತುರ್ಯಗಳು ಭಾರತದಲ್ಲಿ ಸಹಜ. ಅದಕ್ಕೇಕೆ ತಲೆ ಕೆಡಸಿಕೊಳ್ಳಬೇಕು ಎನ್ನುವಂತಿದೆ ಅವರ ನಿಲುವು !ಪ್ರಗತಿಶೀಲ ರಾಶ್ಟ್ರಗಳಲ್ಲಿ ಯಾವ ಸಮಸ್ಯೆಗಳೂ ಇಲ್ಲ. ಕೇವಲ ರೈತರೇ ಕೃಷಿಯನ್ನು ಅತ್ಯಂತ ಹೈಟೆಕ್ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗುತ್ತಾರೆ. ಪ್ರಕೃತಿ ವಿಕೋಪವಿಲ್ಲ. ಮಧ್ಯವರ್ತಿಗಳು ರೈತರ ಕೆಲಸಕಾರ್ಯಗಳಲ್ಲಿ ಮೂಗು ಹಾಕುವುದಿಲ್ಲ. ಎಲ್ಲಾ ರೈತರೂ ವಿದ್ಯಾವಂತರು. ಸರ್ಕಾರದ ನೀತಿ ಮತ್ತು ವಿಜ್ಞಾನದ ಪ್ರಕ್ರಿಯೆಗಳನ್ನು ನಂಬುವವರು. ಕಲಬೆರೆಕೆಯಿಲ್ಲ. ಎಲ್ಲ ಅನುಕೂಲವೇ ಅನುಕೂಲ !ಭಾರತದಲ್ಲಿ 'ಬೇಸಾಯ' ವನ್ನು ಯಾವ ಯುವಕನೂ ಖುಷಿಯಿಂದ ತನ್ನ ಕಾರ್ಯಕ್ಷೇತ್ರವಾಗಿ ಆರಿಸಿಕೊಳ್ಳಲು ಮುಂದೆ ಬರುವುದಿಲ್ಲ. ಕಾರಣಗಳು ಹಲವಾರು. ಅತ್ಯಂತ ಅಸಹಾಯಕ, ಯಾವ ಕೆಲಸಕ್ಕೂಬಾರದ ಎಲ್ಲೂ ಬೇಡಿಕೆಯಿಲ್ಲದ ವ್ಯಕ್ತಿ, ಕೃಷಿಕನಾಗಿರುವುದನ್ನು ನಾನು ಕಣ್ಣಾರೆಕಂಡಿದ್ದೇನೆ !! ಕೃಷಿಯಲ್ಲಿ ವಿದ್ಯಾರ್ಜನೆ ಮಾಡಿ ಪರಿಣಿತಿ ಹೊಂದಿದ ಒಬ್ಬ, ಆಫೀಸಿನಲ್ಲಿ ಅಧಿಕಾರಿಯಾಗುವುದನ್ನು ಇಶ್ಟಪಡುತ್ತಾನೆಯೇ ಹೊರತು ಕೃಷಿಕನಾಗಲು ಅಲ್ಲ ! ಇದು ಕಟು ಸತ್ಯ !! (ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ದೊಡ್ದ ರೈತರು (ಜಮೀನ್ದಾರ್ ರೈತರು !) ತಮ್ಮ ದೊಡ್ಡ ಜಮೀನುಗಳಲ್ಲಿ ಟ್ರ್ಯಾಕ್ಟರ್ ಗಳನ್ನು ಉಪಯೋಗಿಸಿ ಸಾಗುವಳಿ ಮಾಡುತ್ತಾರೆ. ನೀರಾವರಿ ವ್ಯವಸ್ಥೆ ಚೆನ್ನಾಗಿದೆ. ಇನ್ನೂ ಕೆಲವು ವ್ಯಕ್ತಿಗಳ ವೈಯಕ್ತಿಕವಾದ ಸಾಧನೆ ಕೃಷಿಕ್ಷೇತ್ರದಲ್ಲಿ ಈಗಾಗಲೇ ಧಾಖಲಾಗಿದೆ. ಕರ್ನಾಟಕದ ಹಲವು ರೈತರು ಇಂತಹ ಸಾಧನೆಗಳನ್ನು ಮಾಡಿ ತೋರಿಸಿರುವ ಬಗ್ಗ್ಯೆ ನಾವು ತರಂಗ, ಸುಧಾ ಗಳಂತಹ ಪತ್ರಿಕೆಗಳಲ್ಲಿ ಓದಿದ್ದೇವೆ !) ಬೀ.ಟಿ, ಫಸಲು ಇನ್ನೂ ಬಿಡುಗಡೆ ಯಾಗುವ ಮೊದಲೇ, ಅಹಮದಾಬಾದಿನ ನವಭಾರತ್ ಎಂಬ ಬೀಜದ ಕಂ. ಮಾರುಕಟ್ಟೆಯಲ್ಲಿ ಪ್ರವೇಶಿಸಿ ತನ್ನ ನವಭಾರತ್-೧೫೧ ಎಂಬ ತಳಿಯನ್ನು ಭಾರಿ ಮಾತ್ರದಲ್ಲಿ ಎಲ್ಲಾ ರಾಜ್ಯದ ರೈತರಿಗೆ ಕಡಿಮೆ ಬೆಲೆಯಲ್ಲಿ ಬೀಜಗಳನ್ನು ಮಾರಾಟ ಮಾಡಿತು. ಸರ್ಕಾರ ಎಚ್ಚೆತ್ತುಕೊಳ್ಳುವ ಮೊದಲೇ, ಹತ್ತಿ ಬೆಳೆ ಕೊಯಲಿನ ಹಂತಕ್ಕೆ ಬಂದಿತ್ತು. ಜಿ.ಇ.ಎ.ಸಿ. ಎಲ್ಲಾ ಬೆಳೆಯನ್ನು ಸುಟ್ಟು ಹಾಕಲು ಸುಗ್ರೀವಾಜ್ಞೆ ನೀಡಿತು. ಲಿಟಿಗೇಶನ್; ಕೋರ್ಟು, ಇತ್ಯಾದಿ ಇತ್ಯಾದಿಗಳಾದವೇ ಹೊರತು ಸಮಸ್ಯೆ ಬಗೆಹರಿಯಲಿಲ್ಲ. ಅಂಧ್ರ ಪ್ರದೇಶದಲ್ಲಿ ೩ ಬೀ.ಟಿ ಹೈಬ್ರಿಡ್ ಗಳನ್ನು ರದ್ದು ಮಾಡಿದ್ದರು. ಈವರ್ಷದ ವರದಿಗಳ ಪ್ರಕಾರ ೧೩ ವರ್ಷಗಳನಂತರ ಆಂಧ್ರವೂ ಸೇರಿದಂತೆ ಎಲ್ಲಾ ೯ ಹತ್ತಿ ಬೆಳೆಯುವ ರಾಜ್ಯಗಳೂ ಬೀ.ಟಿ. ಹತ್ತಿಯನ್ನು ಸ್ವಾಗತಿಸಿವೆ. ಬಾರತದ ಒಂದು ಮಿಲಿಯನ್ ರೈತರು ೩.೧೦ ಮಿಲಿಯನ್ ಎಕರೆ ಗಳಲ್ಲಿ ಬೀ.ಟಿ.ಹತ್ತಿಯ ಬೇಸಾಯ ಮಾಡುತ್ತಿದ್ದಾರೆ ! ಹೀಗೆ ಬೀ.ಟಿ. ಹತ್ತಿಯ ಕಥೆ ಮುಂದುವರೆದಿದೆ. ಸರ್ಕಾರ ನಕಲಿ ಬೀಜದ ಮಾರಾಟವನ್ನು ರದ್ದುಗೊಳಿಸುವ ಮಸೂದೆ ತರಲಿಲ್ಲ. ಇಂದಿಗೂ 'ಬಾಲ್ ಗಾರ್ಡ್' ಜೊತೆಗೆ ಕಲಬೆರಕೆ ಬೀಜಗಳೂ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. 'ಇವು ಬೀ.ಟಿ. ಹತ್ತಿಯ ವೈವಿಧ್ಯಮಯ ಮುಖಗಳ ಎರಡು ಪ್ರಮುಖ ಮುಖಗಳು'. ರೈತರ ಆತ್ಮಹತ್ಯೆಯನ್ನು ಪರಿಸರವಾದಿಗಳೇ ಏಕೆ ವರದಿಮಾಡಬೇಕು ? ಹಳ್ಳಿಯ ಸರ್ಕಾರೀ ಅಧಿಕಾರಿ ಜಾಗಕ್ಕೆ ಹೋಗಿ ಪರಿಸ್ಥಿತಿಯನ್ನು ಸುಧಾರಿಸಿ, ಬೇಕಾದ ಎಲ್ಲಾ ಸಹಾಯವನ್ನೂ ಮಾಡಬೇಕು. ಸರ್ಕಾರ ದೊಡ್ಡ ಭೂಮಿಕೆ ನಿಭಾಯಿಸಬೇಕಾಗಿದೆ. ಹತ್ತಿಗೆ ಸಂಬಂಧಿಸಿದ ಎಲ್ಲಾ ಸಮಿತಿಗಳನ್ನೆಲ್ಲಾ ಸರಿಯಾಗಿ ಸಂಯೋಜಿಸಿ, ಅಭಿಯಾನದ ಪ್ರತಿಹಂತದಲ್ಲೂ ಸಂಬಂಧ ಪಟ್ಟ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯಗಳನ್ನು ಪ್ರತಿಭಾಪೂರ್ವಕವಾಗಿ, ಕರ್ತವ್ಯ ನಿಷ್ಠೆ, ದಕ್ಷತೆಯಿಂದ ಮಾಡಿದಾಗ ಮಾತ್ರ ಸಂಪೂರ್ಣ ಯಶಸ್ಸನ್ನು ನಿರೀಕ್ಷಿಸಬಹುದು. ರೈತರಾದಿಯಾಗಿ ಯೋಜನೆಯಲ್ಲಿ ಭಾಗವಹಿಸಿದ ಸರ್ವರಿಗೂ ಎಲ್ಲಾ ವಿವರಗಳನ್ನೂ ಒದಗಿಸಬೇಕು. ಇದು ನನ್ನ ಕೆಲಸ, ಅದು ನನ್ನ ವ್ಯಾಪ್ತಿಯಲಿಲ್ಲ ಎನ್ನುವ 'ಸೊಲ್ಲೇ' ಕೇಳಿಸಬಾರದು.ಭಾರತದಲ್ಲಿ ರೈತರ ಆತ್ಮಹತ್ಯೆಗಳು ಪೂರ್ತಿಯಾಗಿ ಎಂದು ನಿಲ್ಲುತ್ತವೋ ಅಂದು ಈ 'ಅಭಿಯಾನ' ಸಫಲತೆ ಪಡೆದಿದೆ ಎಂದು ಹೇಳಬಹುದು !!* ಕರ್ತೃ : ಶ್ರೀ. ವೆಂಕಟೇಶ್ (ಅವರ ಪೂರ್ಣ ಹೆಸರು: ಲಕ್ಷ್ಮೀವೆಂಕಟೇಶ್) ಅವರು ಕೇಂದ್ರೀಯ ಹತ್ತಿ ಅನುಸಂಧಾನ ಸಂಸ್ಥೆ, ಮಾಟುಂಗ, ಮುಂಬೈ(ಸಿ.ಐ.ಆರ್.ಸಿ.ಒಟಿ) ನಲ್ಲಿ ೩೭ ವರ್ಷಗಳ ಸೇವೆಯನಂತರ, ೨೦೦೪ ರಲ್ಲಿ ನಿವೃತ್ತಿ ಹೊಂದಿದರು. ಹತ್ತಿ ಬೆಳೆಯ ವಿವಿಧ ಮಜಲುಗಳನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. ಇದು ಬೀ.ಟಿ. ಹತ್ತಿಯ ಕಿರು ಪರಿಚಯ. ಕಿರಿಯ ಗೆಳೆಯರಿಗಾಗಿ ಬರೆದ ಇವರ, "ಮೈ ಸ್ಪಿನ್ ಲ್ಯಾಬ್" ಎಂಬ ಪುಸ್ತಕ, ಈಗ ತಾನೇ ಪ್ರಕಟಗೊಂಡಿದೆ.&lt;br /&gt;&lt;br /&gt;ಇದಕ್ಕೆ ಸಾಕ್ಷಿ, ರೈತರ ಆತ್ಮಹತ್ಯೆಯ ಪ್ರಕರಣಗಳು. ಎನ್.ಡಿ.ಟೀ.ವಿ ಮತ್ತು ಪತ್ರಿಕೆಗಳಾದ 'ಇಂಡಿಯಾ ಟುಗೆದರ್, ಬಿಸಿನೆಸ್ ಲಾಇನ್, ಪ್ರಜಾಸಕ್ತಿ, ಪತ್ರಿಕೆಗಳಲ್ಲಿ ವರದಿಮಾಡುವ ಶ್ರೀ. ಸಾಯಿನಾಥ್, ಸೋನಿಯ ಫೆಲೇರಿಯೋ, ಡಾ. ದೇವಿಂದರ್ ಶರ್ಮ, ಶೀಲಾಭಟ್, ಜೆನಿಫರ್ ಇಫತ್, ಚಂದ್ರಶೇಖರ್, ಮುಂತಾದ ಪತ್ರಿಕಾಕರ್ತರುಗಳು ಪ್ರತ್ಯಕ್ಷ ದರ್ಶನ ಮಾಡಿ ಕೊಟ್ಟ ವರದಿಗಳು 'ರೈತನ ಬವಣೆಯ ಜೀವನ'ವನ್ನು ಪ್ರತಿಬಿಂಬಿಸುತ್ತವೆ. ಪರಿಸರವಾದಿಗಳಾದ ವಂದನಾ ಶಿವ, ಡಾ. ಸುಮನ್ ಸಹಾಯ್ ಮತ್ತಿತರು, ವಿತ್ತ ಮಂತ್ರಿ ಶ್ರೀ. ಚಿದಂಬರಂರವರಿಗೆ ನೇರ ಪತ್ರವ್ಯವಹಾರ ಮಾಡಿ, ರೈತರ ಆತ್ಮಹತ್ಯೆಯ ಎಲ್ಲಾ ವಿವರಗಳನ್ನು (ಒಂದು ವರದಿಯ ಪ್ರಕಾರ, ಯವತ್ಮಲ್-೩೦, ಅಮರಾವತಿ-೩೦, ಅಕೋಲ ೧೬, ಆವಾಷಿಮ್-೧೦,) ಪ್ರಕಟಿಸಿರುವುದು ಮೇಲಿನ ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ೮ ವರ್ಷಗಳಲ್ಲಿ ಬೀ.ಟಿ. ಹತ್ತಿ ನಡೆದುಬಂದ ದಾರಿ ದುರ್ಗಮವಾಗಿ ಕಲ್ಲು ಮುಳ್ಳುಗಳಿಂದ ತುಂಬಿತ್ತು. ಬ್ಯಾಂಕಿನಿಂದ ಪಡೆದ ಸಾಲದ ಹಣ ಹೊಲಕ್ಕೇ ತೊಡಗಿಸಿದ್ದು, ಬೆಳೆ ಕೈಕೊಟ್ಟಾಗ, ಸಾಲದ ಹಣ, ಬಡ್ಡಿ ತೀರಿಸಲು ಹೇಗೆ ಸಾಧ್ಯ ? ಆತ್ಮಸ್ಥೈರ್ಯ ಕುಗ್ಗಿದಾಗ ಅತ್ಮಹತ್ಯೆಯೇ ಕೊನೆಯ ಉಪಾಯವಲ್ಲವೇ ? ಕರ್ನಾಟಕದ ರೈತರು ಗಲಭೆ ಮಾಡಿ, ಹತ್ತಿ ಬೆಳೆಯನ್ನು ಸುಟ್ಟರು. ಎಲ್ಲಾ ಕಡೆ ಗೊಂದಲ, ನಿರಾಸೆಗಳ ವಾತಾವರಣ ! ಆಶ್ಚರ್ಯವೆಂದರೆ, ಸರ್ಕಾರವಾಗಲೀ ಮ.ಹೈ.ಕಂ. ಯಾಗಲೀ, ಈ ಆತ್ಮಾಹುತಿಗಳಬಗ್ಗೆ ಚಕಾರವೆತ್ತದಿರುವುದು ! ಇಂತಹ ಅಚಾತುರ್ಯಗಳು ಭಾರತದಲ್ಲಿ ಸಹಜ. ಅದಕ್ಕೇಕೆ ತಲೆ ಕೆಡಸಿಕೊಳ್ಳಬೇಕು ಎನ್ನುವಂತಿದೆ ಅವರ ನಿಲುವು !ಪ್ರಗತಿಶೀಲ ರಾಶ್ಟ್ರಗಳಲ್ಲಿ ಯಾವ ಸಮಸ್ಯೆಗಳೂ ಇಲ್ಲ. ಕೇವಲ ರೈತರೇ ಕೃಷಿಯನ್ನು ಅತ್ಯಂತ ಹೈಟೆಕ್ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗುತ್ತಾರೆ. ಪ್ರಕೃತಿ ವಿಕೋಪವಿಲ್ಲ. ಮಧ್ಯವರ್ತಿಗಳು ರೈತರ ಕೆಲಸಕಾರ್ಯಗಳಲ್ಲಿ ಮೂಗು ಹಾಕುವುದಿಲ್ಲ. ಎಲ್ಲಾ ರೈತರೂ ವಿದ್ಯಾವಂತರು. ಸರ್ಕಾರದ ನೀತಿ ಮತ್ತು ವಿಜ್ಞಾನದ ಪ್ರಕ್ರಿಯೆಗಳನ್ನು ನಂಬುವವರು. ಕಲಬೆರೆಕೆಯಿಲ್ಲ. ಎಲ್ಲ ಅನುಕೂಲವೇ ಅನುಕೂಲ !ಭಾರತದಲ್ಲಿ 'ಬೇಸಾಯ' ವನ್ನು ಯಾವ ಯುವಕನೂ ಖುಷಿಯಿಂದ ತನ್ನ ಕಾರ್ಯಕ್ಷೇತ್ರವಾಗಿ ಆರಿಸಿಕೊಳ್ಳಲು ಮುಂದೆ ಬರುವುದಿಲ್ಲ. ಕಾರಣಗಳು ಹಲವಾರು. ಅತ್ಯಂತ ಅಸಹಾಯಕ, ಯಾವ ಕೆಲಸಕ್ಕೂಬಾರದ ಎಲ್ಲೂ ಬೇಡಿಕೆಯಿಲ್ಲದ ವ್ಯಕ್ತಿ, ಕೃಷಿಕನಾಗಿರುವುದನ್ನು ನಾನು ಕಣ್ಣಾರೆಕಂಡಿದ್ದೇನೆ !! ಕೃಷಿಯಲ್ಲಿ ವಿದ್ಯಾರ್ಜನೆ ಮಾಡಿ ಪರಿಣಿತಿ ಹೊಂದಿದ ಒಬ್ಬ, ಆಫೀಸಿನಲ್ಲಿ ಅಧಿಕಾರಿಯಾಗುವುದನ್ನು ಇಶ್ಟಪಡುತ್ತಾನೆಯೇ ಹೊರತು ಕೃಷಿಕನಾಗಲು ಅಲ್ಲ ! ಇದು ಕಟು ಸತ್ಯ !! (ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ದೊಡ್ದ ರೈತರು (ಜಮೀನ್ದಾರ್ ರೈತರು !) ತಮ್ಮ ದೊಡ್ಡ ಜಮೀನುಗಳಲ್ಲಿ ಟ್ರ್ಯಾಕ್ಟರ್ ಗಳನ್ನು ಉಪಯೋಗಿಸಿ ಸಾಗುವಳಿ ಮಾಡುತ್ತಾರೆ. ನೀರಾವರಿ ವ್ಯವಸ್ಥೆ ಚೆನ್ನಾಗಿದೆ. ಇನ್ನೂ ಕೆಲವು ವ್ಯಕ್ತಿಗಳ ವೈಯಕ್ತಿಕವಾದ ಸಾಧನೆ ಕೃಷಿಕ್ಷೇತ್ರದಲ್ಲಿ ಈಗಾಗಲೇ ಧಾಖಲಾಗಿದೆ. ಕರ್ನಾಟಕದ ಹಲವು ರೈತರು ಇಂತಹ ಸಾಧನೆಗಳನ್ನು ಮಾಡಿ ತೋರಿಸಿರುವ ಬಗ್ಗ್ಯೆ ನಾವು ತರಂಗ, ಸುಧಾ ಗಳಂತಹ ಪತ್ರಿಕೆಗಳಲ್ಲಿ ಓದಿದ್ದೇವೆ !) ಬೀ.ಟಿ, ಫಸಲು ಇನ್ನೂ ಬಿಡುಗಡೆ ಯಾಗುವ ಮೊದಲೇ, ಅಹಮದಾಬಾದಿನ ನವಭಾರತ್ ಎಂಬ ಬೀಜದ ಕಂ. ಮಾರುಕಟ್ಟೆಯಲ್ಲಿ ಪ್ರವೇಶಿಸಿ ತನ್ನ ನವಭಾರತ್-೧೫೧ ಎಂಬ ತಳಿಯನ್ನು ಭಾರಿ ಮಾತ್ರದಲ್ಲಿ ಎಲ್ಲಾ ರಾಜ್ಯದ ರೈತರಿಗೆ ಕಡಿಮೆ ಬೆಲೆಯಲ್ಲಿ ಬೀಜಗಳನ್ನು ಮಾರಾಟ ಮಾಡಿತು. ಸರ್ಕಾರ ಎಚ್ಚೆತ್ತುಕೊಳ್ಳುವ ಮೊದಲೇ, ಹತ್ತಿ ಬೆಳೆ ಕೊಯಲಿನ ಹಂತಕ್ಕೆ ಬಂದಿತ್ತು. ಜಿ.ಇ.ಎ.ಸಿ. ಎಲ್ಲಾ ಬೆಳೆಯನ್ನು ಸುಟ್ಟು ಹಾಕಲು ಸುಗ್ರೀವಾಜ್ಞೆ ನೀಡಿತು. ಲಿಟಿಗೇಶನ್; ಕೋರ್ಟು, ಇತ್ಯಾದಿ ಇತ್ಯಾದಿಗಳಾದವೇ ಹೊರತು ಸಮಸ್ಯೆ ಬಗೆಹರಿಯಲಿಲ್ಲ. ಅಂಧ್ರ ಪ್ರದೇಶದಲ್ಲಿ ೩ ಬೀ.ಟಿ ಹೈಬ್ರಿಡ್ ಗಳನ್ನು ರದ್ದು ಮಾಡಿದ್ದರು. ಈವರ್ಷದ ವರದಿಗಳ ಪ್ರಕಾರ ೧೩ ವರ್ಷಗಳನಂತರ ಆಂಧ್ರವೂ ಸೇರಿದಂತೆ ಎಲ್ಲಾ ೯ ಹತ್ತಿ ಬೆಳೆಯುವ ರಾಜ್ಯಗಳೂ ಬೀ.ಟಿ. ಹತ್ತಿಯನ್ನು ಸ್ವಾಗತಿಸಿವೆ. ಬಾರತದ ಒಂದು ಮಿಲಿಯನ್ ರೈತರು ೩.೧೦ ಮಿಲಿಯನ್ ಎಕರೆ ಗಳಲ್ಲಿ ಬೀ.ಟಿ.ಹತ್ತಿಯ ಬೇಸಾಯ ಮಾಡುತ್ತಿದ್ದಾರೆ ! ಹೀಗೆ ಬೀ.ಟಿ. ಹತ್ತಿಯ ಕಥೆ ಮುಂದುವರೆದಿದೆ. ಸರ್ಕಾರ ನಕಲಿ ಬೀಜದ ಮಾರಾಟವನ್ನು ರದ್ದುಗೊಳಿಸುವ ಮಸೂದೆ ತರಲಿಲ್ಲ. ಇಂದಿಗೂ 'ಬಾಲ್ ಗಾರ್ಡ್' ಜೊತೆಗೆ ಕಲಬೆರಕೆ ಬೀಜಗಳೂ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. 'ಇವು ಬೀ.ಟಿ. ಹತ್ತಿಯ ವೈವಿಧ್ಯಮಯ ಮುಖಗಳ ಎರಡು ಪ್ರಮುಖ ಮುಖಗಳು'. ರೈತರ ಆತ್ಮಹತ್ಯೆಯನ್ನು ಪರಿಸರವಾದಿಗಳೇ ಏಕೆ ವರದಿಮಾಡಬೇಕು ? ಹಳ್ಳಿಯ ಸರ್ಕಾರೀ ಅಧಿಕಾರಿ ಜಾಗಕ್ಕೆ ಹೋಗಿ ಪರಿಸ್ಥಿತಿಯನ್ನು ಸುಧಾರಿಸಿ, ಬೇಕಾದ ಎಲ್ಲಾ ಸಹಾಯವನ್ನೂ ಮಾಡಬೇಕು. ಸರ್ಕಾರ ದೊಡ್ಡ ಭೂಮಿಕೆ ನಿಭಾಯಿಸಬೇಕಾಗಿದೆ. ಹತ್ತಿಗೆ ಸಂಬಂಧಿಸಿದ ಎಲ್ಲಾ ಸಮಿತಿಗಳನ್ನೆಲ್ಲಾ ಸರಿಯಾಗಿ ಸಂಯೋಜಿಸಿ, ಅಭಿಯಾನದ ಪ್ರತಿಹಂತದಲ್ಲೂ ಸಂಬಂಧ ಪಟ್ಟ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯಗಳನ್ನು ಪ್ರತಿಭಾಪೂರ್ವಕವಾಗಿ, ಕರ್ತವ್ಯ ನಿಷ್ಠೆ, ದಕ್ಷತೆಯಿಂದ ಮಾಡಿದಾಗ ಮಾತ್ರ ಸಂಪೂರ್ಣ ಯಶಸ್ಸನ್ನು ನಿರೀಕ್ಷಿಸಬಹುದು. ರೈತರಾದಿಯಾಗಿ ಯೋಜನೆಯಲ್ಲಿ ಭಾಗವಹಿಸಿದ ಸರ್ವರಿಗೂ ಎಲ್ಲಾ ವಿವರಗಳನ್ನೂ ಒದಗಿಸಬೇಕು. ಇದು ನನ್ನ ಕೆಲಸ, ಅದು ನನ್ನ ವ್ಯಾಪ್ತಿಯಲಿಲ್ಲ ಎನ್ನುವ 'ಸೊಲ್ಲೇ' ಕೇಳಿಸಬಾರದು.ಭಾರತದಲ್ಲಿ ರೈತರ ಆತ್ಮಹತ್ಯೆಗಳು ಪೂರ್ತಿಯಾಗಿ ಎಂದು ನಿಲ್ಲುತ್ತವೋ ಅಂದು ಈ 'ಅಭಿಯಾನ' ಸಫಲತೆ ಪಡೆದಿದೆ ಎಂದು ಹೇಳಬಹುದು ಸುಧಾ ಗಳಂತಹ ಪತ್ರಿಕೆಗಳಲ್ಲಿ ಓದಿದ್ದೇವೆ !) ಬೀ.ಟಿ, ಫಸಲು ಇನ್ನೂ ಬಿಡುಗಡೆ ಯಾಗುವ ಮೊದಲೇ, ಅಹಮದಾಬಾದಿನ ನವಭಾರತ್ ಎಂಬ ಬೀಜದ ಕಂ. ಮಾರುಕಟ್ಟೆಯಲ್ಲಿ ಪ್ರವೇಶಿಸಿ ತನ್ನ ನವಭಾರತ್-೧೫೧ ಎಂಬ ತಳಿಯನ್ನು ಭಾರಿ ಮಾತ್ರದಲ್ಲಿ ಎಲ್ಲಾ ರಾಜ್ಯದ ರೈತರಿಗೆ ಕಡಿಮೆ ಬೆಲೆಯಲ್ಲಿ ಬೀಜಗಳನ್ನು ಮಾರಾಟ ಮಾಡಿತು. ಸರ್ಕಾರ ಎಚ್ಚೆತ್ತುಕೊಳ್ಳುವ ಮೊದಲೇ, ಹತ್ತಿ ಬೆಳೆ ಕೊಯಲಿನ ಹಂತಕ್ಕೆ ಬಂದಿತ್ತು. ಜಿ.ಇ.ಎ.ಸಿ. ಎಲ್ಲಾ ಬೆಳೆಯನ್ನು ಸುಟ್ಟು ಹಾಕಲು ಸುಗ್ರೀವಾಜ್ಞೆ ನೀಡಿತು. ಲಿಟಿಗೇಶನ್; ಕೋರ್ಟು, ಇತ್ಯಾದಿ ಇತ್ಯಾದಿಗಳಾದವೇ ಹೊರತು ಸಮಸ್ಯೆ ಬಗೆಹರಿಯಲಿಲ್ಲ. ಅಂಧ್ರ ಪ್ರದೇಶದಲ್ಲಿ ೩ ಬೀ.ಟಿ ಹೈಬ್ರಿಡ್ ಗಳನ್ನು ರದ್ದು ಮಾಡಿದ್ದರು. ಈವರ್ಷದ ವರದಿಗಳ ಪ್ರಕಾರ ೧೩ ವರ್ಷಗಳನಂತರ ಆಂಧ್ರವೂ ಸೇರಿದಂತೆ ಎಲ್ಲಾ ೯ ಹತ್ತಿ ಬೆಳೆಯುವ ರಾಜ್ಯಗಳೂ ಬೀ.ಟಿ. ಹತ್ತಿಯನ್ನು ಸ್ವಾಗತಿಸಿವೆ. ಬಾರತದ ಒಂದು ಮಿಲಿಯನ್ ರೈತರು ೩.೧೦ ಮಿಲಿಯನ್ ಎಕರೆ ಗಳಲ್ಲಿ ಬೀ.ಟಿ.ಹತ್ತಿಯ ಬೇಸಾಯ ಮಾಡುತ್ತಿದ್ದಾರೆ ! ಹೀಗೆ ಬೀ.ಟಿ. ಹತ್ತಿಯ ಕಥೆ ಮುಂದುವರೆದಿದೆ. ಸರ್ಕಾರ ನಕಲಿ ಬೀಜದ ಮಾರಾಟವನ್ನು ರದ್ದುಗೊಳಿಸುವ ಮಸೂದೆ ತರಲಿಲ್ಲ. ಇಂದಿಗೂ 'ಬಾಲ್ ಗಾರ್ಡ್' ಜೊತೆಗೆ ಕಲಬೆರಕೆ ಬೀಜಗಳೂ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. 'ಇವು ಬೀ.ಟಿ. ಹತ್ತಿಯ ವೈವಿಧ್ಯಮಯ ಮುಖಗಳ ಎರಡು ಪ್ರಮುಖ ಮುಖಗಳು'. ರೈತರ ಆತ್ಮಹತ್ಯೆಯನ್ನು ಪರಿಸರವಾದಿಗಳೇ ಏಕೆ ವರದಿಮಾಡಬೇಕು ? ಹಳ್ಳಿಯ ಸರ್ಕಾರೀ ಅಧಿಕಾರಿ ಜಾಗಕ್ಕೆ ಹೋಗಿ ಪರಿಸ್ಥಿತಿಯನ್ನು ಸುಧಾರಿಸಿ, ಬೇಕಾದ ಎಲ್ಲಾ ಸಹಾಯವನ್ನೂ ಮಾಡಬೇಕು. ಸರ್ಕಾರ ದೊಡ್ಡ ಭೂಮಿಕೆ ನಿಭಾಯಿಸಬೇಕಾಗಿದೆ. ಹತ್ತಿಗೆ ಸಂಬಂಧಿಸಿದ ಎಲ್ಲಾ ಸಮಿತಿಗಳನ್ನೆಲ್ಲಾ ಸರಿಯಾಗಿ ಸಂಯೋಜಿಸಿ, ಅಭಿಯಾನದ ಪ್ರತಿಹಂತದಲ್ಲೂ ಸಂಬಂಧ ಪಟ್ಟ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯಗಳನ್ನು ಪ್ರತಿಭಾಪೂರ್ವಕವಾಗಿ, ಕರ್ತವ್ಯ ನಿಷ್ಠೆ, ದಕ್ಷತೆಯಿಂದ ಮಾಡಿದಾಗ ಮಾತ್ರ ಸಂಪೂರ್ಣ ಯಶಸ್ಸನ್ನು ನಿರೀಕ್ಷಿಸಬಹುದು. ರೈತರಾದಿಯಾಗಿ ಯೋಜನೆಯಲ್ಲಿ ಭಾಗವಹಿಸಿದ ಸರ್ವರಿಗೂ ಎಲ್ಲಾ ವಿವರಗಳನ್ನೂ ಒದಗಿಸಬೇಕು. ಇದು ನನ್ನ ಕೆಲಸ, ಅದು ನನ್ನ ವ್ಯಾಪ್ತಿಯಲಿಲ್ಲ ಎನ್ನುವ 'ಸೊಲ್ಲೇ' ಕೇಳಿಸಬಾರದು.ಭಾರತದಲ್ಲಿ ರೈತರ ಆತ್ಮಹತ್ಯೆಗಳು ಪೂರ್ತಿಯಾಗಿ ಎಂದು ನಿಲ್ಲುತ್ತವೋ ಅಂದು ಈ 'ಅಭಿಯಾನ' ಸಫಲತೆ ಪಡೆದಿದೆ ಎಂದು ಹೇಳಬಹುದು !!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/27174387-3168880288897237225?l=hrl4venkatesh.blogspot.com'/&gt;&lt;/div&gt;</content><link rel='replies' type='application/atom+xml' href='http://hrl4venkatesh.blogspot.com/feeds/3168880288897237225/comments/default' title='Post Comments'/><link rel='replies' type='text/html' href='https://www.blogger.com/comment.g?blogID=27174387&amp;postID=3168880288897237225' title='0 Comments'/><link rel='edit' type='application/atom+xml' href='http://www.blogger.com/feeds/27174387/posts/default/3168880288897237225'/><link rel='self' type='application/atom+xml' href='http://www.blogger.com/feeds/27174387/posts/default/3168880288897237225'/><link rel='alternate' type='text/html' href='http://hrl4venkatesh.blogspot.com/2007/09/blog-post.html' title=''/><author><name>ಬಾರೋ ಓಗಾನಾ !</name><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='00706716307284590118'/></author><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-27174387.post-7840805535912267777</id><published>2007-07-25T17:41:00.000-07:00</published><updated>2007-07-27T00:17:40.823-07:00</updated><title type='text'>ಪ್ರೊ. ಶ್ರೀ. ಎಮ್. ಹಿರಿಯಣ್ಣನವರು. (೧೮೭೧-೧೯೭೧)</title><content type='html'>ಪ್ರೊ. ಶ್ರೀ. ಎಮ್. ಹಿರಿಯಣ್ಣನವರು. (೧೮೭೧-೧೯೫೦)&lt;br /&gt;&lt;br /&gt;ಆಂಗ್ಲಭಾಷೆಯಲ್ಲಿ ಭಾರತೀಯತತ್ವಶಾಸ್ತ್ರದ ಬಗ್ಗೆ ಸಮರ್ಥವಾಗಿ, ವಿದ್ವತ್ಪೂರ್ಣವಾಗಿ ಬರೆದ ಪುಸ್ತಕಗಳಸಾಲಿನಲ್ಲಿ ಹಿರಿಯಣ್ಣನವರ ಗ್ರಂಥ ಎದ್ದು ಕಾಣುವುದು, ಎಲ್ಲರ ಗಮನಕ್ಕೆ ಬಂದಿರುವ ವಿಷಯವಾಗಿದೆ. ಅವರ ಪುಸ್ತಕ, ಇಂದಿಗೂ ವಿಶ್ವದ ತತ್ವಶಾಸ್ತ್ರದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾಗಿದೆ. ಪ್ರೊ. ಹಿರಿಯಣ್ಣನವರು ಸಂಸ್ಕೃತದಲ್ಲಿ ಪ್ರಕಾಂಡ ಅಂಡಿತರು. ಹಾಗೆಯೇ ಆಂಗ್ಲಭಾಷೆಯಲ್ಲೂ ಪ್ರಚಂಡ ಪ್ರಭುತ್ವವನ್ನು ಸಂಪಾದಿಸಿದವರು. ಅವರ ಇಂಗ್ಲೀಷ್ ವ್ಯಾಖ್ಯಾನ, ಎಲ್ಲರ ಮೆಚ್ಚುಗೆಯನ್ನು ಗಳಿಸಿದೆ. ಅವರು ಅತ್ಯಂತ ಮೃದುಮಧುರಭಾಷಿ, ಹಾಗೂ ಸಮರ್ಥ ಚಿಂತಕರು. ಭಾರತೀಯ ತತ್ವಶಾಸ್ತ್ರವನ್ನು ಸರಿಯಾಗಿ ಅರ್ಥೈಸಿ ಹೇಳುವುದರಲ್ಲಿ ಎತ್ತಿದ ಕೈ. ತಮ್ಮ ವಿದ್ಯಾರ್ಥಿಗಳನ್ನು ಅತ್ಯಂತ ಪ್ರೀತಿ-ವಿಶ್ವಾಸಳಿಂದ ಕಾಣುತ್ತಿದ್ದರು.&lt;br /&gt;&lt;br /&gt;ಜನನ ಬಾಲ್ಯ ಮತ್ತು ಮನೆಯ ಪರಿಸರ :&lt;br /&gt;&lt;br /&gt;ಹಿರಿಯಣ್ಣನವರು ಮೇ, ೭, ೧೮೭೧ ರಲ್ಲಿ ಜನಿಸಿದರು. ತಂದೆ. ಶ್ರೀ ನಂಜುಂಡಯ್ಯನವರು. ಅವರಿಗೆ ೩ ಗಂಡುಮಕ್ಕಳು. ಅವರಲ್ಲಿ ಹಿರಿಯಣ್ಣನವರು ಎರಡನೆಯವರು. ಇವರ ಒಬ್ಬ ಸೋದರ, ಪ್ರಖ್ಯಾತ ಶ್ರೀ. ಎಮ್. ಎನ್. ಕೃಷ್ಟರಾಯರು. ಇವರು ಹಿಂದಿನ ಮೈಸೂರು ಸಂಸ್ಥಾನದ ಸರ್ಕಾರಿ ಹುದ್ದೆಯಲ್ಲಿ ಹಲವಾರು ಶಾಖೆಗಳಲ್ಲಿ ದುಡಿದು, ಕೊನೆಗೆ, ದಿವಾನರಾಗಿ ನಿವೃತ್ತರಾದವರು. ಇವರ ಹೆಸರಿನಲ್ಲೇ, ಬೆಂಗಳೂರಿನ ಬಸವನಗುಡಿ ಬಡಾವಣೆಯಲ್ಲಿ, ವಿಶಾಲವಾದ, (ಕೃಷ್ಣರಾವ್ ಪಾರ್ಕ್) ಉದ್ಯಾನವನವಿದೆ. ಹಿರಿಯಣ್ಣನವರ ಪೂರ್ವಜರು ಮತ್ತು ತಂದೆತಾಯಿಗಳು, ಮೈಸೂರಿನಲ್ಲೇ ತಮ್ಮ ಜೀವಿತದ ಎಲ್ಲಾ ಸ್ತರಗಳನ್ನೂ ಕಳೆದರು. ಹಿರಿಯಣ್ಣನವರೂ ಅಷ್ಟೆ. ಅಗಿನಕಾಲದಲ್ಲಿ ಸ್ತಿತಿವಂತರಾಗಿದ್ದ ನಂಜುಂಡಯ್ಯನವರು, ತಮ್ಮ ೩ ಮಕ್ಕಳನ್ನೂ ಮೈಸೂರಿನ 'ಸದ್ವಿದ್ಯಶಾಲೆ,' ಯಲ್ಲಿ ಓದಿಸಿದರು. ಈ ಸಂಸ್ಕೃತ ಶಾಲೆಯನ್ನು, ಪೆರಿಯಸ್ವಾಮಿ ತಿರುಮಲಾಚಾರ್ಯರು ನಡೆಸುತ್ತಿದ್ದರು.&lt;br /&gt;೧೮೯೦ ರ ಹೊತ್ತಿಗೆ ವಿದ್ಯಾಭ್ಯಾಸ ಮುಗಿಯಿತು. ೧೮೯೩ ರಲ್ಲಿ, 'ಮೈಸೂರಿನಲ್ಲೇ ನಾರ್ಮಲ್.' ಸ್ಕೂಲಿನಲ್ಲಿ ಉಪಾದ್ಯಾಯ ವೃತ್ತಿ ಸಿಕ್ಕಿತು. ಇದು ಕನ್ನಡ ಉಪಾಧ್ಯಾಯರಿಗೆ ಶಿಕ್ಷಣ ಕೊಡುವ ಸಂಸ್ಥೆಯಾಗಿತ್ತು. ಇಲ್ಲಿ ಹಿರಿಯಣ್ಣನವರು ಸುಮಾರು ೧೧ ವರ್ಷ ಸೇವೆಸಲ್ಲಿಸಿದರು. ೧೮೯೯ ರಲ್ಲಿ ಮಹಾರಾಜ ಕಾಲೇಜ್ ನಲ್ಲಿ, ಬಿ. ಎ. ಪದವಿಯನ್ನು ಪ್ರಾರಂಭಮಾಡಿ, ಮೊದಲ ಪ್ರಥಮ ದರ್ಜೆ ಕಾಲೇಜಾಯಿತು. ೧೯೦೭ ರಲ್ಲಿ ಮುಖ್ಯೋಪಾದ್ಯರಾದರು. ಮೈಸೂರಿನ ಓರಿಯೆಂಟಲ್ ಲೈಬ್ರರಿಯಲ್ಲಿ ಗ್ರಂಥ ಪಾಲಕರಾಗಿ ಕೆಲಸಮಾಡಿದರು. ಅವರು ಪಾದಾರ್ಪಣೆ ಮಾಡಿದಾಗ ಅಲ್ಲಿದ್ದ ಒಟ್ಟು ಪುಸ್ತಕಗಳು, ಸುಮಾರು, ೩,೦೦೦. ಅದರಲ್ಲಿ ಸುಮಾರು ೧,೬೫೩ ಪುಸ್ತಕಗಳು ಅಚ್ಚಾಗಿದ್ದವು. ೧,೩೫೮ ಕೈಬರದ.&lt;br /&gt;&lt;br /&gt;ಆ ಕೆಲಸದಲ್ಲಿ ಸಿಕ್ಕುತ್ತಿದ್ದ ಹಣದಲ್ಲಿ ತಮ್ಮ ಪರಿವಾರದ ಆವಶ್ಯಕತೆಗಳನ್ನು ಪೂರೈಸುವುದು ಕಷ್ಟವಾದ್ದರಿಂದ ಅವರು ಬೆಂಗಳೂರಿಗೆ ಹೋಗಿ ಅಲ್ಲಿ ಕಾರಕೂನರಾಗಿ ಕೆಲಸಮಾಡಿದರು. ಆ ಕೆಲಸದಲ್ಲಿ ಅವರಿಗೆ ತೃಪ್ತಿ ದೊರೆಯಲಿಲ್ಲ. ೧೯೧೨ ರಲ್ಲಿ ಅವರಿಗೆ ಕೆಲಸಕ್ಕೆ ಆಹ್ವಾನ ಬಂತು. ೧೯೧೬ ರಲ್ಲಿ ಮೈಸೂರು ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂತು. ೧೯೧೭ ರಲ್ಲಿ ಸಂಸ್ಕೃತ ಪ್ರೊಫೆಸರ್ ಆದರು. ಪ್ರೊಫೆಸರ್ ಹುದ್ದೆಗೆ ಎಲ್. ಟಿ ಪದವಿಯ ಅಗತ್ಯವಿತ್ತು ; ಅದಕ್ಕಾಗಿ ಅವರನ್ನು ವಿಶ್ವವಿದ್ಯಾಲಯದ ಆಡಳಿತ ಮಂಡಲಿಯವರೇ ತೀರ್ಮಾನಿಸಿ ಕಳಿಸಿಕೊಟ್ಟರು ಪಾಶ್ಚಿಮಾತ್ಯದೇಶಗಳ ತತ್ವ ಶಾಸ್ತ್ರದ ಬಗ್ಗೆ ಪಾಠಹೇಳಲು ಹಲವಾರು ಜನ ಸಿದ್ಧರಿದ್ದರು. ಆದರೆ ಭಾರತೀಯ ತತ್ವಶಾಸ್ತ್ರದ ಬಗ್ಗೆ ತಿಳಿದವ್ಯಕ್ತಿಗಳು ಬಹಳ ಅಲ್ಪ.&lt;br /&gt;&lt;br /&gt;ಹಿರಿಯಣ್ಣನವರ ಉಡುಪು :&lt;br /&gt;&lt;br /&gt;ಕಚ್ಚೆಪಂಚೆ, ಕೆನೆಬಣ್ಣದ ನಿಲುವಂಗಿ, ಸರಿಗೆ ಇಲ್ಲದ ರುಮಾಲು. ಪೂನಾ ಜೋಡು. ಉಡುತ್ತಿದ್ದ ಪೋಷಾಕಿನಲ್ಲಿ ಸ್ವಲ್ಪವೂ ಕರೆಯಿರಕೂಡದು. ಎಲ್ಲದರಲ್ಲೂ ಅಚ್ಚುಕಟ್ಟು ಮತ್ತು ಸರಳತೆ ಎದ್ದು ಕಾಣುತ್ತಿತ್ತು. ಅಧಿಕಾರ, ಪದವಿ, ಹಣ ಎಂದೂ ಹಿರಿಯಣ್ಣನವರಿಗೆ ಬೇಕಿರಲಿಲ್ಲ.&lt;br /&gt;&lt;br /&gt;ಹುದ್ದೆಗಳು :&lt;br /&gt;&lt;br /&gt;ಆದರೆ ೧೯೧೮ ರಲ್ಲಿ ವಿಶ್ವವಿದ್ಯಾಲಯ ಆರಿಸಿದ್ದು, ಪ್ರೊ. ಸರ್ವಪಲ್ಲಿ ರಾಧಾಕೃಷ್ಣನ್ ರನ್ನು. [೧೮೮೮-೧೯೭೫] ಮುಂದೆ, ರಾಧಾಕೃಷ್ಣನ್ ರವರು 'ಆಕ್ಸ್ ಫರ್ಡ್,' ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆದರು. ಆದರೂ ಹಿರಿಯಣ್ಣನವರೂ ಎಂದಿನಂತೆ, ತಮ್ಮ ಕೆಲಸವನ್ನು ಮಾಡುತ್ತಿದ್ದರು. ೧೯೨೭ ರಲ್ಲಿ ಅವರಿಗೆ ತಮ್ಮ ವೃತ್ತಿಯಲ್ಲಿ ಸ್ವಲ್ಪ ಅಸಮಧಾನ ತಲೆದೋರಿತು. ಸ್ವ ಇಚ್ಛೆಯಿಂದ ತಾವಾಗಿಯೇ ನಿವೃತ್ತರಾದರು.&lt;br /&gt;&lt;br /&gt;ಇವರು ನಿವೃತ್ತರಾದ ಮೇಲೆ ಅನೇಕ ಸಂಸ್ಥೆಗಳು ಅವರನ್ನು ಕರೆದರು. ಆದರೆ ಅವರು ಹೋಗಲಿಲ್ಲ. ಒಬ್ಬಮಗಳಿಗೆ ಮದುವೆಮಾಡಿದರು. ಅವರು ಮೈಸೂರಿನಲ್ಲೇ ನೆಲಸಿದರು. ಹಿರಿಯಣ್ಣನವರ ನಿಧನದ ನಂತರ ಅವರ ಕೆಲವು ಪುಸ್ತಕಗಳು ಪ್ರಕಟಿಸಲ್ಪಟ್ಟವು.&lt;br /&gt;&lt;br /&gt;ಹಿರಿಯಣ್ಣನವರ ಕೃತಿಗಳು :&lt;br /&gt;&lt;br /&gt;೧. "ಭಾರತೀಯ ತತ್ವಶಾಸ್ತ್ರದ ರೂಪುರೇಖೆ" ಎಂಬ ಪುಸ್ತಕವನ್ನು ೧೯೩೨ ರಲ್ಲಿ ಬರೆದರು.&lt;br /&gt;೨. ಹಿರಿಯಣ್ಣನವರು, ೧೯೪೯ ರಲ್ಲಿ ಭಾರತೀಯ ತತ್ವಶಾಸ್ತ್ರದ ಸಾರ.&lt;br /&gt;(Esentials of Indian philosophy),&lt;br /&gt;(Art experinece).&lt;br /&gt;(10 prabaMdhagaLive).&lt;br /&gt;&lt;br /&gt;ಅವರಿಗೆ ದೊರೆತ ಪ್ರಶಸ್ತಿಗಳು :&lt;br /&gt;&lt;br /&gt;೧. ೧೯೩೮ ರಲ್ಲಿ, ಮದ್ರಾಸ್ ಸರ್ಕಾರ, 'ಸಂಸ್ಕೃತ ಅಕ್ಯಾಡಮಿ,' ಎಂಬ ವಿದ್ಯಾಸಂಸ್ಥೆ ಹಿರಿಯಣ್ಣನವರಿಗೆ&lt;br /&gt;"ಸಂಸ್ಕೃತ ಸೇವಾಧುರೀಣ," ಎಂಬ ಪ್ರಶಸ್ತಿಯನ್ನು&lt;br /&gt;ನೀಡಲು ತೀರ್ಮಾನಿಸಿದ್ದರು. ಹಿರಿಯಣ್ಣನವರಿಗೆ&lt;br /&gt;ಇಷ್ಟವಿರಲಿಲ್ಲದಿದ್ದರೂ ಅಧಿಕಾರಿಗಳ ಒತ್ತಾಯಕ್ಕೆ&lt;br /&gt;ಮಣಿಯಬೇಕಾಗಿಬಂತು.&lt;br /&gt;&lt;br /&gt;ಅನುಸರಣಿಕೆಗಳು :&lt;br /&gt;&lt;br /&gt;-ಡಾ. ಎಲ್. ಎಸ್. ಶೇಷಗಿರಿರಾಯರ ಕಿರು ಕೈಪಿಡಿ. ೧೯೭೬ ರಲ್ಲಿ, "ಭಾರತ ಭಾರತಿ ಪ್ರಕಾಶನ, " ಸಂಸ್ಥೆಯಿಂದ ಪ್ರಕಾಶಿತ ಕಿರುಕೈಪಿಡಿಗಳು. ಬೆಂಗಳೂರು- ೧೯.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/27174387-7840805535912267777?l=hrl4venkatesh.blogspot.com'/&gt;&lt;/div&gt;</content><link rel='replies' type='application/atom+xml' href='http://hrl4venkatesh.blogspot.com/feeds/7840805535912267777/comments/default' title='Post Comments'/><link rel='replies' type='text/html' href='https://www.blogger.com/comment.g?blogID=27174387&amp;postID=7840805535912267777' title='0 Comments'/><link rel='edit' type='application/atom+xml' href='http://www.blogger.com/feeds/27174387/posts/default/7840805535912267777'/><link rel='self' type='application/atom+xml' href='http://www.blogger.com/feeds/27174387/posts/default/7840805535912267777'/><link rel='alternate' type='text/html' href='http://hrl4venkatesh.blogspot.com/2007/07/blog-post.html' title='ಪ್ರೊ. ಶ್ರೀ. ಎಮ್. ಹಿರಿಯಣ್ಣನವರು. (೧೮೭೧-೧೯೭೧)'/><author><name>ಬಾರೋ ಓಗಾನಾ !</name><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='00706716307284590118'/></author><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-27174387.post-3972692958391649351</id><published>2007-06-22T17:54:00.000-07:00</published><updated>2008-12-09T19:13:23.131-08:00</updated><title type='text'>ಅಟ್ಲಾಂಟಿಸ್ ಸುಖವಾಗಿ ಕ್ಯಾಲಿಫೋರ್ನಿಯದಲ್ಲಿ  ಭೂಮಿಯ ಮೇಲೆ ಇಳಿಯಿತು !</title><content type='html'>&lt;div&gt;"ಸ್ಪೇಸ್ ಶಟಲ್ ಆಟ್ಲಾಂಟಿಸ್," ಕ್ಯಾಲಿಫೋರ್ನಿಯದಲ್ಲಿ ಶನಿವಾರ, ಜೂನ್, ೨೩, ೨೦೦೭ ರ  ಬೆಳಿಗ್ಯೆ&lt;br /&gt;ಸುಖವಾಗಿ ಇಳಿಯುತ್ತಿರುವ ಭವ್ಯ ದೃಷ್ಯ !&lt;br /&gt;&lt;br /&gt;&lt;a href="http://3.bp.blogspot.com/_7zCtDv8HoV8/Rnxv8bd_1SI/AAAAAAAAARk/pTdoKtMMFzs/s1600-h/166215main_image_feature_725_ys_4.jpg"&gt;&lt;img id="BLOGGER_PHOTO_ID_5079057563723486498" style="CURSOR: hand" alt="" src="http://3.bp.blogspot.com/_7zCtDv8HoV8/Rnxv8bd_1SI/AAAAAAAAARk/pTdoKtMMFzs/s400/166215main_image_feature_725_ys_4.jpg" border="0" /&gt;&lt;/a&gt;  &lt;div&gt;&lt;/div&gt;&lt;br /&gt;&lt;div&gt;Space Shuttle Atlantis descended to a smooth landing at Edwards Air Force Base, Calif., concluding a successful assembly mission to the International Space Station. With Commander Rick Sturckow and Pilot Lee Archambault at the controls, Atlantis landed at 3:49 p.m. EDT on Friday.&lt;br /&gt;&lt;/div&gt;&lt;div&gt;The challenges posed during STS-117 are invaluable learning experiences that will help the agency prepare for future exploration, William Gerstenmaier, NASA's associate administrator for space operations, explained at a post-landing press conference. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಅಮೆರಿಕ ದೇಶಕ್ಕೆ, ರಷ್ಯ ದೇಶಕ್ಕೆ ಮತ್ತು ಅಂತರಿಕ್ಷಯಾನದ ಮಹತ್ತರ ಸಾಧನೆಗಳನ್ನು ಮಾಡಲು ಸನ್ನದ್ಧವಾಗುತ್ತಿರುವ ರಾಷ್ಟ್ರಗಳಿಗೆ ಇದು ಚೇತೋಹಾರಿಯಾಗಿದೆ.  ಈ ವಿಜಯ,  ಅವರ ವೈಜ್ಞಾನಿಕ ಕಾರ್ಯಕ್ಷೇತ್ರಗಳಿಗೆ ಒಂದು ಅತ್ಮವಿಶ್ವಾಸವನ್ನು ಕೊಟ್ಟು,  ಅವರನ್ನು ಕಾರ್ಯರಥರನ್ನಾಗಿ ಮಾಡಲು ಪ್ರೊತ್ಸಾಹಿಸುತ್ತವೆ.  ಈ ವಿಜಯೋತ್ಸಾಹ ಗಗನ ಯಾತ್ರಿಗಳ ಮುಕುಟದಲ್ಲಿ ಮತ್ತೊಂದು ಗರಿ ಮೂಡಿಸಿದೆ. &lt;/div&gt;&lt;br /&gt;&lt;div&gt;&lt;a href="http://2.bp.blogspot.com/_7zCtDv8HoV8/RnxwELd_1TI/AAAAAAAAARs/byRCOjWM1a0/s1600-h/0909061332_M_090906_atlantislaunch2.jpg"&gt;&lt;img id="BLOGGER_PHOTO_ID_5079057696867472690" style="FLOAT: right; MARGIN: 0px 0px 10px 10px; CURSOR: hand" alt="" src="http://2.bp.blogspot.com/_7zCtDv8HoV8/RnxwELd_1TI/AAAAAAAAARs/byRCOjWM1a0/s320/0909061332_M_090906_atlantislaunch2.jpg" border="0" /&gt;&lt;/a&gt;&lt;/div&gt;&lt;div&gt;&lt;a href="http://3.bp.blogspot.com/_7zCtDv8HoV8/RnzFDbd_1UI/AAAAAAAAAR0/EAJ9D0qmf9E/s1600-h/space_shuttle12.jpg"&gt;&lt;img id="BLOGGER_PHOTO_ID_5079151142470931778" style="FLOAT: left; MARGIN: 0px 10px 10px 0px; CURSOR: hand" alt="" src="http://3.bp.blogspot.com/_7zCtDv8HoV8/RnzFDbd_1UI/AAAAAAAAAR0/EAJ9D0qmf9E/s320/space_shuttle12.jpg" border="0" /&gt;&lt;/a&gt;&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;/div&gt;&lt;div&gt;&lt;a href="http://3.bp.blogspot.com/_7zCtDv8HoV8/RnzFDbd_1UI/AAAAAAAAAR0/EAJ9D0qmf9E/s1600-h/space_shuttle12.jpg"&gt;&lt;/a&gt; &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;a href="http://2.bp.blogspot.com/_7zCtDv8HoV8/RnxwELd_1TI/AAAAAAAAARs/byRCOjWM1a0/s1600-h/0909061332_M_090906_atlantislaunch2.jpg"&gt;&lt;/a&gt;&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;a href="http://2.bp.blogspot.com/_7zCtDv8HoV8/RnxwELd_1TI/AAAAAAAAARs/byRCOjWM1a0/s1600-h/0909061332_M_090906_atlantislaunch2.jpg"&gt;&lt;/a&gt;&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;a href="http://3.bp.blogspot.com/_7zCtDv8HoV8/RnzFDbd_1UI/AAAAAAAAAR0/EAJ9D0qmf9E/s1600-h/space_shuttle12.jpg"&gt;&lt;/a&gt; &lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/27174387-3972692958391649351?l=hrl4venkatesh.blogspot.com'/&gt;&lt;/div&gt;</content><link rel='replies' type='application/atom+xml' href='http://hrl4venkatesh.blogspot.com/feeds/3972692958391649351/comments/default' title='Post Comments'/><link rel='replies' type='text/html' href='https://www.blogger.com/comment.g?blogID=27174387&amp;postID=3972692958391649351' title='0 Comments'/><link rel='edit' type='application/atom+xml' href='http://www.blogger.com/feeds/27174387/posts/default/3972692958391649351'/><link rel='self' type='application/atom+xml' href='http://www.blogger.com/feeds/27174387/posts/default/3972692958391649351'/><link rel='alternate' type='text/html' href='http://hrl4venkatesh.blogspot.com/2007/06/blog-post.html' title='ಅಟ್ಲಾಂಟಿಸ್ ಸುಖವಾಗಿ ಕ್ಯಾಲಿಫೋರ್ನಿಯದಲ್ಲಿ  ಭೂಮಿಯ ಮೇಲೆ ಇಳಿಯಿತು !'/><author><name>ಬಾರೋ ಓಗಾನಾ !</name><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='00706716307284590118'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_7zCtDv8HoV8/Rnxv8bd_1SI/AAAAAAAAARk/pTdoKtMMFzs/s72-c/166215main_image_feature_725_ys_4.jpg' height='72' width='72'/><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-27174387.post-1428744836430290806</id><published>2007-05-28T23:04:00.000-07:00</published><updated>2008-12-09T19:13:25.360-08:00</updated><title type='text'>ಹವ ಹವಾಯಿ !</title><content type='html'>&lt;div&gt;&lt;div&gt;ಹವಾಯಿ ದ್ವೀಪದ ವನ ಸಿರಿ, ಪ್ರಕೃತಿ ಸಂಪತ್ತು, ಎಂತಹವರನ್ನೂ ಚಕಿತಗೊಳಿಸುತ್ತದೆ. ಇಲ್ಲಿ ಇರುವ ಹೂ ಹಣ್ಣು ಮತ್ತು ಎಲೆ, ಮರಗಳು ವಿಶಿಷ್ಠ ಜಾತಿಗೆ (Exotic), ಸೇರಿವೆ. ಭೂದೇವಿ ತನ್ನ ಸಂಭ್ರಮದಲ್ಲಿ ಮೆರೆಯುವ ನಾಡು ಇದು ! &lt;/div&gt;&lt;div&gt;&lt;br /&gt;&lt;a href="http://1.bp.blogspot.com/_7zCtDv8HoV8/RlvD8BjHFRI/AAAAAAAAANg/QNdzUmOTBb8/s1600-h/7.bmp"&gt;&lt;img id="BLOGGER_PHOTO_ID_5069861241510892818" style="FLOAT: right; MARGIN: 0px 0px 10px 10px; CURSOR: hand" alt="" src="http://1.bp.blogspot.com/_7zCtDv8HoV8/RlvD8BjHFRI/AAAAAAAAANg/QNdzUmOTBb8/s320/7.bmp" border="0" /&gt;&lt;/a&gt;&lt;br /&gt;ತೆಂಗಿನಮರಗಳು- ಬೀಚಿನಲ್ಲಿ ! &lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt;&lt;br /&gt;&lt;br /&gt;&lt;br /&gt; &lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt;&lt;a href="http://4.bp.blogspot.com/_7zCtDv8HoV8/RlvDqxjHFQI/AAAAAAAAANY/_F6sK9zG2tA/s1600-h/8.bmp"&gt;&lt;img id="BLOGGER_PHOTO_ID_5069860945158149378" style="CURSOR: hand" alt="" src="http://4.bp.blogspot.com/_7zCtDv8HoV8/RlvDqxjHFQI/AAAAAAAAANY/_F6sK9zG2tA/s400/8.bmp" border="0" /&gt;&lt;/a&gt;&lt;br /&gt;&lt;br /&gt;ಅಪ್ಪ ಮಗಳು, ಪ್ರಕೃತಿಯ ಮಾಯವನ್ನು ಸವಿಯುತ್ತಿದ್ದಾರೆ.&lt;br /&gt;&lt;br /&gt;&lt;br /&gt;&lt;a href="http://3.bp.blogspot.com/_7zCtDv8HoV8/RlvDehjHFPI/AAAAAAAAANQ/uxTomrEwlMI/s1600-h/9.bmp"&gt;&lt;img id="BLOGGER_PHOTO_ID_5069860734704751858" style="CURSOR: hand" alt="" src="http://3.bp.blogspot.com/_7zCtDv8HoV8/RlvDehjHFPI/AAAAAAAAANQ/uxTomrEwlMI/s400/9.bmp" border="0" /&gt;&lt;/a&gt;&lt;br /&gt;&lt;a href="http://4.bp.blogspot.com/_7zCtDv8HoV8/RlvDqxjHFQI/AAAAAAAAANY/_F6sK9zG2tA/s1600-h/8.bmp"&gt;&lt;/a&gt;&lt;br /&gt;ನೀರು, ಗಿಡ-ಮರಗಳ ಸ್ವರ್ಗ !&lt;br /&gt;&lt;br /&gt;&lt;br /&gt;&lt;a href="http://1.bp.blogspot.com/_7zCtDv8HoV8/RlvDQBjHFOI/AAAAAAAAANI/jEBZT3Kz3Fc/s1600-h/5.bmp"&gt;&lt;img id="BLOGGER_PHOTO_ID_5069860485596648674" style="CURSOR: hand" alt="" src="http://1.bp.blogspot.com/_7zCtDv8HoV8/RlvDQBjHFOI/AAAAAAAAANI/jEBZT3Kz3Fc/s400/5.bmp" border="0" /&gt;&lt;/a&gt;&lt;a href="http://3.bp.blogspot.com/_7zCtDv8HoV8/RlvDehjHFPI/AAAAAAAAANQ/uxTomrEwlMI/s1600-h/9.bmp"&gt;&lt;/a&gt;&lt;br /&gt;&lt;a href="http://1.bp.blogspot.com/_7zCtDv8HoV8/RlvC_BjHFNI/AAAAAAAAANA/jopOTs3mxNA/s1600-h/2.bmp"&gt;&lt;/a&gt;&lt;br /&gt;ಈ ಕೆಂಪು ಹೂ ನನಗೆ ಬಹಳ ಇಷ್ಟ ! ನಿಮಗೆ ? &lt;/div&gt;&lt;div&gt; &lt;/div&gt;&lt;div&gt;&lt;br /&gt;&lt;a href="http://1.bp.blogspot.com/_7zCtDv8HoV8/RlvC_BjHFNI/AAAAAAAAANA/jopOTs3mxNA/s1600-h/2.bmp"&gt;&lt;img id="BLOGGER_PHOTO_ID_5069860193538872530" style="CURSOR: hand" alt="" src="http://1.bp.blogspot.com/_7zCtDv8HoV8/RlvC_BjHFNI/AAAAAAAAANA/jopOTs3mxNA/s400/2.bmp" border="0" /&gt;&lt;/a&gt;&lt;a href="http://4.bp.blogspot.com/_7zCtDv8HoV8/RlvDqxjHFQI/AAAAAAAAANY/_F6sK9zG2tA/s1600-h/8.bmp"&gt;&lt;/a&gt;&lt;br /&gt;&lt;br /&gt;&lt;br /&gt;ಈ ಹೂಗಳೋ, ಬಹುಶಃ ಇವು ಇಲ್ಲಿಲ್ಲದೆ ಪ್ರಪಂಚದಲ್ಲಿ ಎಲ್ಲೂ ಸಿಕ್ಕವು !&lt;br /&gt;&lt;br /&gt;&lt;a href="http://1.bp.blogspot.com/_7zCtDv8HoV8/RlvC_BjHFNI/AAAAAAAAANA/jopOTs3mxNA/s1600-h/2.bmp"&gt;&lt;/a&gt;&lt;a href="http://1.bp.blogspot.com/_7zCtDv8HoV8/RlwZhxjHFVI/AAAAAAAAAOA/Wl0MtOooIYY/s1600-h/untitled.bmp"&gt;&lt;img id="BLOGGER_PHOTO_ID_5069955348539315538" style="CURSOR: hand" alt="" src="http://1.bp.blogspot.com/_7zCtDv8HoV8/RlwZhxjHFVI/AAAAAAAAAOA/Wl0MtOooIYY/s400/untitled.bmp" border="0" /&gt;&lt;/a&gt;&lt;br /&gt;&lt;br /&gt;&lt;a href="http://1.bp.blogspot.com/_7zCtDv8HoV8/RlvDQBjHFOI/AAAAAAAAANI/jEBZT3Kz3Fc/s1600-h/5.bmp"&gt;&lt;/a&gt;ತಾಯಿ ಮಗಳು ಬೀಚಿನ ನೀರಿನಲ್ಲಿ !&lt;br /&gt;&lt;a href="http://4.bp.blogspot.com/_7zCtDv8HoV8/RlwayhjHFWI/AAAAAAAAAOI/yvmF2F2OA0o/s1600-h/11.bmp"&gt;&lt;img id="BLOGGER_PHOTO_ID_5069956735813752162" style="CURSOR: hand" alt="" src="http://4.bp.blogspot.com/_7zCtDv8HoV8/RlwayhjHFWI/AAAAAAAAAOI/yvmF2F2OA0o/s400/11.bmp" border="0" /&gt;&lt;/a&gt; &lt;/div&gt;&lt;div&gt;ಒಂದು ಸುಖೀ ಸಂತೃಪ್ತ ಪರಿವಾರ !&lt;br /&gt;&lt;br /&gt;&lt;/div&gt;&lt;div&gt;&lt;a href="http://3.bp.blogspot.com/_7zCtDv8HoV8/RlvJMhjHFSI/AAAAAAAAANo/TCruC0rKz6w/s1600-h/untitled.bmp"&gt;&lt;img id="BLOGGER_PHOTO_ID_5069867022536873250" style="CURSOR: hand" alt="" src="http://3.bp.blogspot.com/_7zCtDv8HoV8/RlvJMhjHFSI/AAAAAAAAANo/TCruC0rKz6w/s320/untitled.bmp" border="0" /&gt;&lt;/a&gt;&lt;br /&gt;&lt;br /&gt;ಎಲ್ಲರ ಪ್ರೀತಿಯ ಕೇಂದ್ರ ಬಿಂದು- ಪುಟ್ಟ ಗೌರಿ !&lt;br /&gt;&lt;br /&gt;&lt;a href="http://2.bp.blogspot.com/_7zCtDv8HoV8/RlxFQBjHFZI/AAAAAAAAAOg/PX-MB01unjk/s1600-h/gauri+full+photos+from+hawai.bmp"&gt;&lt;img id="BLOGGER_PHOTO_ID_5070003422108259730" style="FLOAT: left; MARGIN: 0px 10px 10px 0px; CURSOR: hand" alt="" src="http://2.bp.blogspot.com/_7zCtDv8HoV8/RlxFQBjHFZI/AAAAAAAAAOg/PX-MB01unjk/s400/gauri+full+photos+from+hawai.bmp" border="0" /&gt;&lt;/a&gt;&lt;br /&gt;&lt;br /&gt;&lt;a href="http://1.bp.blogspot.com/_7zCtDv8HoV8/RlvDQBjHFOI/AAAAAAAAANI/jEBZT3Kz3Fc/s1600-h/5.bmp"&gt;&lt;/a&gt;&lt;br /&gt;&lt;a href="http://1.bp.blogspot.com/_7zCtDv8HoV8/RlvDQBjHFOI/AAAAAAAAANI/jEBZT3Kz3Fc/s1600-h/5.bmp"&gt;&lt;/a&gt;&lt;br /&gt;&lt;br /&gt;&lt;a href="http://1.bp.blogspot.com/_7zCtDv8HoV8/RlvC_BjHFNI/AAAAAAAAANA/jopOTs3mxNA/s1600-h/2.bmp"&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;&lt;a href="http://1.bp.blogspot.com/_7zCtDv8HoV8/RlvC_BjHFNI/AAAAAAAAANA/jopOTs3mxNA/s1600-h/2.bmp"&gt;&lt;/a&gt;&lt;br /&gt;&lt;/div&gt;&lt;a href="http://1.bp.blogspot.com/_7zCtDv8HoV8/RlvC_BjHFNI/AAAAAAAAANA/jopOTs3mxNA/s1600-h/2.bmp"&gt;&lt;/a&gt;&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/27174387-1428744836430290806?l=hrl4venkatesh.blogspot.com'/&gt;&lt;/div&gt;</content><link rel='replies' type='application/atom+xml' href='http://hrl4venkatesh.blogspot.com/feeds/1428744836430290806/comments/default' title='Post Comments'/><link rel='replies' type='text/html' href='https://www.blogger.com/comment.g?blogID=27174387&amp;postID=1428744836430290806' title='0 Comments'/><link rel='edit' type='application/atom+xml' href='http://www.blogger.com/feeds/27174387/posts/default/1428744836430290806'/><link rel='self' type='application/atom+xml' href='http://www.blogger.com/feeds/27174387/posts/default/1428744836430290806'/><link rel='alternate' type='text/html' href='http://hrl4venkatesh.blogspot.com/2007/05/blog-post_28.html' title='ಹವ ಹವಾಯಿ !'/><author><name>ಬಾರೋ ಓಗಾನಾ !</name><email>noreply@blogger.com</email><gd:extendedProperty xmlns:gd='http://schemas.google.com/g/2005' name='OpenSocialUserId' value='00706716307284590118'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_7zCtDv8HoV8/RlvD8BjHFRI/AAAAAAAAANg/QNdzUmOTBb8/s72-c/7.bmp' height='72' width='72'/><thr:total xmlns:thr='http://purl.org/syndication/thread/1.0'>0</thr:total></entry><entry><id>tag:blogger.com,1999:blog-27174387.post-4601569055169344529</id><published>2007-05-03T06:06:00.000-07:00</published><updated>2008-12-09T19:13:27.157-08:00</updated><title type='text'>" ಜನ ಗಣ ಮನ "- ಡಾ. ರಾಘವೇಂದ್ರರಾವ್</title><content type='html'>&lt;div&gt;&lt;br /&gt;&lt;br /&gt;&lt;div&gt;&lt;a href="http://4.bp.blogspot.com/_7zCtDv8HoV8/Rj9LSyTzPxI/AAAAAAAAAKw/vwQW0SsavaU/s1600-h/Shantiniketan15.jpg"&gt;&lt;img id="BLOGGER_PHOTO_ID_5061847292302278418" style="FLOAT: right; MARGIN: 0px 0px 10px 10px; CURSOR: hand" alt="" src="http://4.bp.blogspot.com/_7zCtDv8HoV8/Rj9LSyTzPxI/AAAAAAAAAKw/vwQW0SsavaU/s200/Shantiniketan15.jpg" border="0" /&gt;&lt;/a&gt;&lt;a href="http://3.bp.blogspot.com/_7zCtDv8HoV8/Rj8JDiTzPwI/AAAAAAAAAKo/AKRNFsRf4hg/s1600-h/konark.jpg"&gt;&lt;img id="BLOGGER_PHOTO_ID_5061774462541840130" style="FLOAT: right; MARGIN: 0px 0px 10px 10px; WIDTH: 133px; CURSOR: hand; HEIGHT: 184px" height="106" alt="" src="http://3.bp.blogspot.com/_7zCtDv8HoV8/Rj8JDiTzPwI/AAAAAAAAAKo/AKRNFsRf4hg/s200/konark.jpg" width="133" border="0" /&gt;&lt;/a&gt;&lt;br /&gt;&lt;br /&gt;&lt;br /&gt;&lt;div&gt; &lt;br /&gt;&lt;br /&gt;&lt;br /&gt;&lt;br /&gt;&lt;div&gt;&lt;br /&gt;&lt;div&gt;&lt;br /&gt; &lt;/div&gt;&lt;div&gt;&lt;br /&gt; &lt;/div&gt;&lt;div&gt;ಚಿತ್ರ - ೧ :  ಕೋನಾರ್ಕ ದೇವಾಲಯದ ಭಾಗ. ಚಿತ್ರ- ೨ : ಪ್ರಾರಂಭದಲ್ಲಿ ಶಾಂತಿನಿಕೇತನ ಹೀಗಿತ್ತು.&lt;br /&gt;&lt;/div&gt;&lt;div&gt;ಕರ್ನಾಟಕ ಸಾಹಿತ್ಯ ಅಕಾಡೆಮಿ.&lt;br /&gt;&lt;br /&gt;ಲೇಖಕರು  : ಡಾ. ಎಚ್. ಎಸ್. ರಾಘವೇಂದ್ರರಾವ್  [ರಾ. ರಾ] &lt;/div&gt;&lt;div&gt; &lt;/div&gt;&lt;div&gt;&lt;a href="http://2.bp.blogspot.com/_7zCtDv8HoV8/Rj7gKiTzPqI/AAAAAAAAAJ4/Y6cW5XWqtcg/s1600-h/untitled.bmp"&gt;&lt;img id="BLOGGER_PHOTO_ID_5061729502824185506" style="FLOAT: left; MARGIN: 0px 10px 10px 0px; CURSOR: hand" alt="" src="http://2.bp.blogspot.com/_7zCtDv8HoV8/Rj7gKiTzPqI/AAAAAAAAAJ4/Y6cW5XWqtcg/s320/untitled.bmp" border="0" /&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;ಇದು ಹೊರ ನೋಟಕ್ಕೆ ಒಂದು ಪ್ರವಾಸ ಕಥನ. ಆದರೆ, ಅದರಲ್ಲಿ ಬರುವ ಸನ್ನಿವೇಶಗಳನ್ನೆ ಹೋಲಿಸಿ ರಾಯರ ಕೊಡುವ ಒಳನೋಟಗಳು ಅವರ್ಣನೀಯ. ಇದಕ್ಕೆ ಕಾರಣ ಅವರಲ್ಲಿ ಅಡಗಿರುವ ಅವರ ಅದ್ಭುತ ಜ್ಞಾನ ಭಂಡಾರ. ಅದಕ್ಕೆ ತಕ್ಕ ಹಾಗೂ ಪೂರಕವಾದ ಭಾಷಾ ಸಂಪತ್ತು. ಎಲ್ಲವನ್ನು ನಿಧಾನವಾಗಿ ನೋಡಿ ಅದನ್ನು ಸರಿಯಾಗಿ ಅರ್ಥೈಸಿಕೊಂಡು ಓದುಗರ ಮನಸ್ಸಿನಲ್ಲಿ ಒಂದು ಹೊಸ ಅನುಭವ ಲೋಕವನ್ನು ನಿರ್ಮಾಣಮಾಡುವಲ್ಲಿ ಅವರು ಸಾರ್ಥಕರಾರಿದ್ದಾರೆ. ಮುನ್ನುಡಿಯನ್ನು ಬರೆದ ಪ್ರಸಿದ್ಧ ವ್ಯಕ್ತಿ, ಹಾಗೂ ಅವರ ಮತ್ತು ನಮ್ಮೆಲ್ಲರ ಮೆಚ್ಚಿನ ಡಾ. ಶಿವರುದ್ರಪ್ಪನವರು. ನಮ್ಮ ಮಗಳು ಅವರನ್ನು ಸಂಬೋದಿಸುವ ರೀತಿ, ಹೇಗೆ; 'ಎಲ್ಲೊ ಹುಡುಕಿದೆ ಕಾಣದ ದೇವರ ಕಲ್ಲು ಮುಳ್ಳುಗಳ ಗುಡಿಯೊಳಗೆ... ಆ ಪದ್ಯ ಬರ್ದಿದಾರಲ್ಲಪ್ಪ.. ಅವ್ರೆ .ಅವ್ರೆ .. ಶಿವರುದ್ರಪ್ಪ್ನೋರು, ಅಂತ.&lt;br /&gt;&lt;br /&gt;ನನಗಂತೂ ಆ ಪದ್ಯ ಅತ್ಯಂತ ಪ್ರಿಯ. ನನಗೆ ಪ್ರಿಯವಾದ ಎಲ್ಲಾ ಮಕ್ಕಳ ಬಾಯಿನಲ್ಲೂ ಒಮ್ಮೆ ಅದನ್ನು ಹಾಡಿಸಿ ಅದರ ಹೊಸ ಸೊಬಗನ್ನು ಸವಿಯುವ ಹಂಬಲ ನನ್ನದು ! ಜಿ.ಎಸ್.ಎಸ್, ಜನ ಗಣ ಮನ ಪುಸ್ತಕವನ್ನು ಬಹಳ ಸೊಗಸಾಗಿ ವಿಶ್ಲೇಷಿಸಿದ್ದಾರೆ.&lt;br /&gt;ರಾಘವೇಂದ್ರರಾಯರ ಒರಿಸ್ಸ ಮತ್ತು ಬಂಗಾಳದ ಭೇಟಿ ನಮಗೆಲ್ಲಾ ಮುದಕೊಡುವ ಪುಸ್ತಕ. ನಾನು ಮತ್ತು ನನ್ನ ಪರಿವಾರದವರೆಲ್ಲಾ ಬಹಳ ಹಿಂದೆ, ಕಾಮತ್ತರ 'ವಂಗದರ್ಶನ' ಮತ್ತು 'ನಾನೂ ಅಮೆರಿಕೆಗೆ ಹೊಗಿದ್ದೆ' ಅನ್ನುವ ಪುಸ್ತಕಗಳನ್ನು ಓದಿ ಆನಂದಿಸಿ, ಸುಮಾರು ತಿಂಗಳುಗಟ್ಟಲೆ ಅದರಲ್ಲಿ ಬರುವ ಸನ್ನಿವೇಷಗಳನ್ನು ಒಬ್ಬರಿಗೊಬ್ಬರು ಹೇಳಿಕೊಂಡು ನಗೆಯಾಡಿದ್ದೆವು. ಬಹುಶಃ ಇಲ್ಲಿಯೂ ಅದೇ ವಿಷಯವಾದದ್ದರಿಂದ ಅಂತಹ ಸುಯೋಗ ಮತ್ತೆ ಬಂದಿದೆ ಎಂದರೆ ತಪ್ಪಲ್ಲ.&lt;br /&gt;&lt;br /&gt;ಪೀಠಿಕೆಯಲ್ಲಿ ಹೇಳಿರುವಂತೆ, ೧೯೮೮ ರ ಕನ್ನಡ ಸಾಹಿತ್ಯ ಅಕಾಡಮಿಯ ಪ್ರವಾಸ ಅನುದಾನ ಯೋಜನೆಯಲ್ಲಿ ಬಂಗಾಳ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಕೈಗೊಂಡ ಪ್ರವಾಸಾನುಭವದ ಕಥನವಿದು. ರಾಘವೇಂದ್ರರಾಯರ ಛಾಪು ಅವರ ವಿಮರ್ಶೆಯಲ್ಲಿ. ಸಮಕಾಲೀನ ಸಾಹಿತ್ಯ ಸಂದರ್ಭದಲ್ಲಿ ತುಂಬಾ ಗಂಭೀರವಾದ ಹಾಗೂ ಶ್ರೇಷ್ಟ ವಿಮರ್ಶಕರ ಹೆಸರುಗಳನ್ನು ನಮೂದಿಸಲಾಗಿದೆ. ಒರಿಸ್ಸ ರಾಜ್ಯದ ಭುವನೇಶ್ವರ, ರವೀಂದ್ರರ ಬಂಗಾಳದ ಸುತ್ತಮುತ್ತಲ ಜಾಗಗಳನ್ನು ವೀಕ್ಷಿಸಿ ತಾವು ಕಂಡ ನೋಟಗಳನ್ನು ಮತ್ತು ಭೇಟಿಮಾಡಿದ ಸಾಹಿತಿಗಳನ್ನು ಕಲಾವಿದರನ್ನು ಮತ್ತೆ ಅಲ್ಲಿ ಸಂದರ್ಶಿಸಿದ ಸಾಂಸ್ಕೃತಿಕವಾದ ಮಹತ್ತರ ಸ್ಥಳಗಳನ್ನು ಮತ್ತು ತಮ್ಮ ವೈಯಕ್ತಿಕ ಅನುಭವ ಭಂಡಾರವನ್ನು ನಮ್ಮ ಜೊತೆಗೆ ಹಂಚಿಕೊಂಡಿದ್ದಾರೆ. ರೈಲ್ವೆ ಪ್ರಯಾಣದಲ್ಲಿ ಅವರ ವಿಮರ್ಶಾತ್ಮಕ ಕಣ್ಣುಗಳಿಂದ ಹಿಡಿದ ಚಿತ್ರಗಳು ಅವರ ಪ್ರಯಾಣದುದ್ದಕ್ಕೂ ಅನುಭವಿಸಿದ ತಮ್ಮ ಅನುಭಾವಗಳನ್ನು ಪರಿಚಯಿಸುವ ರೀತಿ ಅನನ್ಯ. ಅವರ ವಿಚಾರ ಲಹರಿಗಳು ಕಂಪ್ಯೂಟರಿನ "ಸ್ಲೈಡ್ ಶೋ "ನಲ್ಲಿ ನಿಧಾನವಾಗಿ ಒಂದಾದದೊಂದರ ಮೇಲೆ ತೆರೆಯ ಮೇಲೆ ಮೂಡಿಬರುವ ಚಿತ್ರಗಳಂತೆ. ಇಲ್ಲಿ ನಾವು ಅವರ ಹೃದಯ ವೈಶಾಲ್ಯತೆ, ಮತ್ತು ವ್ಯಕ್ತಿತ್ವದ ಅರಿವಾಗುತ್ತಾ ಹೋಗುವುದನ್ನು ನಾವು ಕಾಣುತ್ತೇವೆ.&lt;br /&gt;&lt;br /&gt;ರವೀಂದ್ರರ ಅನೇಕ ಪುಸ್ತಕಗಳು ಬಹಳ ಹಿಂದೆಯೇ ಕನ್ನಡದಲ್ಲಿ ತರ್ಜುಮೆಯಾಗಿದ್ದು, ಅದನ್ನು ನಾನು ನನ್ನ ಬಾಲ್ಯದಲ್ಲಿ ಓದಿದ ನೆನಪು. ನಮ್ಮ ತಂದೆಯವರು ತಮ್ಮ ಪುಸ್ತಕಭಂಡಾರದಲ್ಲಿ, ನವಾಬ ನಂದಿನ, ಮಹಾಶ್ವೇತೆ, ದುರ್ಗೇಶನಂದಿನಿ, ವಂಗ ವಿಜೇತ, ಕಪಾಲಕುಂಡಲಿ, ದೇವಿ ಚೌಧುರಾಣಿ, ರೆಡ್ ಆಲೆಂಡರ್ಸ್, ಗೋರಾ, ಪೋಸ್ಟ್ ಆಫೀಸ್, ಗೀತಾಂಜಲಿ, ನೌಕಾಘಾತ (The Wreck) ಮುಂತಾದ ಪುಸ್ತಕಗಳು ನಮಗೆ ಒಂದು ಹೊಸ ಲೋಕವನ್ನೇ ತೆರೆದು ಕೊಟ್ಟಿದ್ದವು. ಅವುಗಳನ್ನು ಓದಿ ಅರ್ಥಮಾಡಿಕೊಂಡಿದ್ದೆವು ಎಂದು ಖಂಡಿತ ಹೇಳಲಾರೆ. ಮನೆಗೆ ಬಂದವರೆಲ್ಲಾ 'ಒಹ್ ನಿಮ್ಮ ಬಳಿ ಟ್ಯಾಗೋರ್ ಪುಸ್ತಕಗಳಿವೆಯೇ, ಮತ್ತು ಶರತ್ ಚಂದ್ರ ಛಟರ್ಜಿ, ಪ್ರೇಮ್ ಚಂದ್ ರ ವ್ಯಾಖ್ಯಾನಗಳ ಪುಸ್ತಕಳಿವೆ ಎಂದು ಕೇಳಿದೊಡನೆಯೇ, ಅತ್ಯಂತ ಮರ್ಯಾದೆಯಿಂದ ನಮ್ಮನ್ನು ಮಾತಾಡಿಸುತ್ತಿದ್ದರು. ಇದನ್ನು ಚಿಕ್ಕವರಾದ ನಾವೂ ಚೆನ್ನಾಗಿ ಅರಿತಿದ್ದೆವು.&lt;br /&gt;&lt;br /&gt;ನಾನು ಮುಂಬೈಗೆ ಬಂದಮೇಲೆ ಓದಿದ ಪುಸ್ತಕ, ನಿರಾದ್ ಛೌಧರಿಯವರ, 'The Autobiography of an unknown Indian', ಮತ್ತೆ ವಿಕ್ಟರ್ ಬ್ಯಾನರ್ಜಿಯವರು ನಟಿಸಿದ್ದ ಚಲನಚಿತ್ರ, ದೆವಿಡ್ ಲೀನ್ ನಿರ್ದೇಶಿಸಿದ, "A Passage to India ," ನನಗೆ ಬೆಂಗಾಳಿಗಳ ಬಗ್ಗೆ ಹೆಚ್ಚು ಅರಿಯಲು ಪ್ರೇರಣೆ ನೀಡಿತ್ತು. ಟ್ಯಾಗೋರ್ ರ 'ಗೋರಾ' ಪುಸ್ತಕ ಓದಿದಮೇಲೆ ನಮ್ಮ ಅಣ್ಣನವರು ಎಷ್ಟು ಪ್ರಭಾವಿತರಾದರೆಂದರೆ, ಅವರ ಚೊಚ್ಚಲ ಮಗಳ ಹೆಸರನ್ನು 'ಸುಚರಿತ' ಎಂದು ಕರೆದೇಬಿಟ್ಟರು. ನಮಗೆ ಪ್ರಿಯರಾದ ಬೆಂಗಾಳಿ ಚಿತ್ರಕಲಾವಿದರು/ ಕಲಾವಿದೆಯರ ಸಂಖ್ಯೆ ಅಪಾರ !ಬೆಂಗಾಳಿ ಚಿತ್ರ ನಟರುಗಳಾದ- ದೇವಿಕಾರಾಣಿ, ಉತ್ಪಲ್ ದತ್, ಹರೀಂದ್ರನಾಥ ಚಟ್ಟೋಪಾಧ್ಯಾಯ, ಬಿಸ್ವಜಿತ್, ಕೆಸ್ಟೋ ಮುಖರ್ಜಿ, ಅಶೋಕ್ ಕುಮಾರ್, ಉತ್ತಮ್ ಕುಮಾರ್, ವಿಕ್ಟರ್ ಬ್ಯಾನರ್ಜಿ, ಚಿತ್ರನಟಿಯರಾದ, ಸುಚಿತ್ರ ಸೇನ್, ಶರ್ಮಿಳಾ ಟ್ಯಾಗೋರ್, ಮೌಶುಮಿ ಛಟರ್ಜಿ, ಇತ್ಯಾದಿ. ಸಂಗೀತಕಾರರು, ಮನ್ನಾಡೆ, ಕಿಶೋರ್, ಹೇಮಂತ್ ದಾ, ನಿರ್ಮಾಪಕ ನಿರ್ದೇಶಕರುಗಳು, ಬಿಮಾಲ್ ರಾಯ್, ಸತ್ಯಜಿತ್ ರಾಯ್, ಹೃಷೀಕೇಶ್ ಮುಖರ್ಜಿ, ಮತ್ತೆ ಕ್ವಿಝ್ ಮಾಸ್ಟರ್ ಸಿದ್ಧಾರ್ಥಬಸು, ಮೀಡಿಯ ರಾಜ, ಪ್ರಣೊಯ್ ರಾಯ್, ಇತ್ಯಾದಿ.&lt;br /&gt;&lt;br /&gt;ರಾಜಾರಾಮ್ ಮೋಹನರಾಯ್, ವಿವೇಕಾನಂದ, ರಾಮಕೃಷ್ಣಪರಮಹಂಸರು, ಶಾರದಾದೇವಿ, ಅರವಿಂದೊ, ಭಕ್ತಿವೇದಾಂತ ಪ್ರಭುಪಾದರು, ಮದರ್ ಟೆರೇಸಾ, ಸುಭಾಷ್ ಚಂದ್ರಬೊಸರು, ಅಮಾತ್ಯಸೇನ್ , ಹೀಗೆ ಬಂಗಾಳದ ಕೊಡುಗೆ ಅಪಾರ.&lt;br /&gt;&lt;br /&gt;ಪ್ರವಾಸ ಕಥನಗಳನ್ನು ಓದುವುದು ನನಗೆ ಒಂದು ಹವ್ಯಾಸ. ವೀ. ಸೀ. ಅವರ ಪಂಪಾಯಾತ್ರೆಯನ್ನು ಅದೆಷ್ಟು ಬಾರಿ ಓದಿದ್ದೆನೋ ನನಗೆ ನೆನಪಿಲ್ಲ. ವಿ. ಸೀಯವರು ತಮ್ಮ ಪದವಿಯ ಪರೀಕ್ಷೆ ಮುಗಿಸಿದ ಕೂಡಲೇ ಬೊಂಬಾಯಿಗೆ ನೌಕರಿ ಹುಡುಕಲು ಹೋಗಿದ್ದರಂತೆ. ಅವರಿಗೆ ರಿಸರ್ವ್ ಬ್ಯಾಂಕಿನಲ್ಲಿ 'ಕಾಯಿನ್ ಎಕ್ಸಾಮಿನರ್,' ಕಲಸ ಸಿಕ್ಕಿತ್ತು. ಆ ಸಂದರ್ಭದಲ್ಲಿ ತಮ್ಮ ಬೊಂಬಾಯಿ ಯಾತ್ರೆಯ ನೆನಪುಗಳನ್ನೆಲ್ಲಾ ಸಂಗ್ರಹಿಸಿದ ಪುಸ್ತಕವೊಂದು ಪ್ರಕಟವಾಗಿತ್ತು. ಅದನ್ನು ನಾನು, ಮುಂಬೈನ ಮೈಸೂರ್ ಅಸೋಸಿಯೇಷನ್ ನಲ್ಲಿ ಓದಿದ ನೆನಪು. ಆಮೇಲೆ ಸಾಕಷ್ಟು ಸಾಹಿತಿಗಳ, ದೇಶ-ವಿದೇಶ ಪರ್ಯಟನೆಗಳ ಪುಸ್ತಕಗಳನ್ನು ನಾನು ಓದುತ್ತಾ ಬಂದಿದ್ದೇನೆ. ಎ. ಎನ್. ಮೂರ್ತಿರಾಯರು, ಕಾಮತ್, ಜೀ. ವೀ. ಕುಲಕರ್ಣಿ ಇತ್ಯಾದಿ.&lt;br /&gt;&lt;br /&gt;ಕೀಟ ಶಾಸ್ತ್ರಜ್ಞ, ಶ್ರೀ ಕೃಷ್ಣಾನಂದ ಕಾಮತರ, ಪುಸ್ತಕ 'ನಾನೂ ಅಮೆರಿಕೆಗೆ ಹೋಗಿದ್ದೆ,' ನಮಗೆ ಬಹಳ ಖುಷಿ ತಂದಿತ್ತು. ಅವರ ಇನ್ನೊಂದು ಪುಸ್ತಕ- ವಂಗ ವಂಗದರ್ಶನ. ಜನಗಣಮನದಲ್ಲಿ ರಾಘವೇಂದ್ರರಾಯರ ಅಭಿರುಚಿ ಸ್ವಲ್ಪ ವಿಭಿನ್ನವಾದದ್ದು. ಬಂಗಾಳಿಗಳನ್ನು ಅವರು ಅವರ ವಿಸ್ಮಯ ಕಣ್ಣಿಂದ ನೋಡಿ ಅವರ ಹಲವು ವಿಶೇಷಗುಣಗಳನ್ನು ಕೊಂಡಾಡಿದ್ದಾರೆ. ರಾಯರ ಜೊತೆಯಲ್ಲಿ ಸಹಪ್ರಯಾಣಿಕರಾಗಿ ಅವರ ಪತ್ನಿ, ಶ್ರೀಮತಿ ಅನುಪಮರಾಘವೇಂದ್ರರಾವ್ ; ಇವರಿಬ್ಬರ ಪ್ರೀತಿಯ ಮಗ- ಮನು, ಆತ್ಮೀಯ ಗೆಳೆಯ- 'ಅಂಕಣ' ದ ರಾಜು, ಮತ್ತು ಕಲಾಪ್ರಿಯ, ಕಲಾರಾಧಕ, ಬಂಗಾಳದಲ್ಲಿದ್ದು ಅವರನ್ನು ಚೆನ್ನಾಗಿ ಅರ್ಥಮಾಡಿಕೊಂಡ ಗೆಳೆಯ-ಶ್ರೀನಿವಾಸಮೂರ್ತಿಗಳು, ಇವರುಗಳು ಪುಸ್ತಕದುದ್ದಕ್ಕೂ ನಮಗೆ ಒಬ್ಬರಾದಮೇಲೆ ಒಬ್ಬರಂತೆ ಕಾಣಿಸಿಕೊಂಡು ಒರಿಸ್ಸಾ-ಬಂಗಾಳಗಳ ಭೇಟಿಯ ರಸಸ್ವಾದವನ್ನು ಮಾಡಿಸುತ್ತಾರೆ.&lt;br /&gt;&lt;br /&gt;ವಿಶೇಷವೆಂದರೆ ಈ ಕೃತಿ, ೧೯೮೯ ರ ಕರ್ಣಾಟಕ ಸಾಹಿತ್ಯ ಅಕಾಡಮಿಯ ಪುಸ್ತಕ ಬಹುಮಾನ ಪಡೆದಿದೆ. ೧೯೯೨ ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಮತ್ತು ೨೦೦೫ ರಲ್ಲಿ ಮೈಸೂರು ವಿಶ್ವವಿದ್ಯಾಲಯಗಳ, ಎರಡನೆಯ ಬಿ. ಎ, ಮತ್ತು ಬಿ. ಎಸ್ಸಿ. ತರಗತಿಗಳಿಗೆ ಪಠ್ಯಪುಸ್ತಕವಾಗಿಟ್ಟಿರುವುದು ನಮಗೆ ಸಂತಸದ ಸಂಗತಿ, ಅಕಾಡಮಿಯ ಅಧ್ಯಕ್ಷರಾದ ಶ್ರೀಮತಿ ಗೀತಾ ನಾಗಭೂಷಣ್, ರಿಜಿಸ್ಟ್ರಾರ್ ಶ್ರೀ. ವಿ. ಎಸ್ ಮಲ್ಲಿಕಾರ್ಜುನಸ್ವಾಮಿ, ಪುಸ್ತಕದಲ್ಲಿ ತಮ್ಮ ಆಸಕ್ತಿ ತೋರಿಸಿದ್ದಾರೆ. ರಾಯರು ಒಬ್ಬ ಸಂಪದಿಗರು. ಸಹಜವಾಗಿ ನಮಗೆಲ್ಲಾ ಅತ್ಯಂತ ಆನಂದದ ಸಂಗತಿ. ನನಗೆ ಸಿಕ್ಕಿದ್ದು 'ಜನಗಣಮನ'ದ ಮೂರನೆಯ ಆವೃತ್ತಿ.&lt;br /&gt;&lt;br /&gt;ಈ ಮಧ್ಯೆ ನನ್ನ ಬಗ್ಗೆ ಎರಡು ಮಾತುಗಳನ್ನು ಹೇಳುವುದು ಅನಿವಾರ್ಯ. ಏಕೆಂದರೆ ಸಾಹಿತ್ಯ ಮತ್ತು ವಿಮರ್ಶೆಯನ್ನು ನಾನು ಮಾಡುತ್ತಿಲ್ಲ. ಪುಸ್ತಕದಲ್ಲಿ ಬರುವ, ನನಗೆ ತೋರಿದ ಎಲ್ಲ ಆಸಕ್ತಿಕರ ಸನ್ನಿವೇಶಗಳ ಕೆಲವು ತುಣಕುಗಳನ್ನು ಹಾಗೆ ಹಾಗೆಯೇ ಓದುಗರಿಗೆ ಹಂಚುವ ನಿರ್ಧಾರ ನನ್ನದು. ಈ ಇಚ್ಛೆ ’ಅಲ್ಪಜ್ಞ ’ ನನೆಂದು ತಿಳಿದರೂ ಅಡ್ಡಿಯಿಲ್ಲ. ನನ್ನಂಥವನು ಸಾಹಿತ್ಯದ ಕೃಷಿಯನ್ನು ಮಾಡದ ವ್ಯಕ್ತಿ, ಏಕೆ ಬರೆಯುವ ಸಾಹಸ ಮಾಡಿದ್ದಾನೆ ? ಎಂಬುದು ಕೆಲವರನ್ನು ತಟ್ಟಿರಬಹುದು. ಇದು ನನ್ನನ್ನೂ ಅನೇಕ ವೇಳೆ ಕಾಡಿದ ಪ್ರಶ್ನೆ. ನನ್ನ ಅನಿಸಿಕೆಗಳು ಸಾಹಿತ್ಯ ಭೀರುಗಳಿಗಿಂತ ಸ್ವಲ್ಪವೇನು, ಇಡಿಯಾಗಿ ಭಿನ್ನವಾಗುವುದು ಸಹಜ. ಇಷ್ಟು ತಿಳುವಳಿಕೆ ಕೊಡದೆ ಮುಂದುವರೆಯುವುದು ನನಗೆ ಕ್ಷೇಮವಲ್ಲ. ಈಗಿನ ಪರಿಸ್ಥಿತಿ ಅಂದ್ರೆ, ' ಇಂಟರ್ ನೆಟ್ 'ನಂತಹ ಜಾಲದಲ್ಲಿ ಬೃಹತ್ ಕ್ರಾಂತಿಯಾಗಿದ್ದು, ವಿಪುಲವಾದ ಬರವಣಿಗೆ ಉಪಲಬ್ಧವಿದೆ. ಒಂದು ಗಮನಾರ್ಹ ಸಂಗತಿಯೆಂದರೆ ನನ್ನಂತಹವನೂ ಬರೆಯುವ ಪ್ರಯತ್ನಮಾಡುತ್ತಿರುವುದು, ಬಹುಶ: ಆ ಇಂಟರ್ ನೆಟ್ ಮಹಾನುಭಾವನ ದಯದಿಂದಲೇ ! ಅವೆಲ್ಲವೂ ಒಳ್ಳೆಯ ಸಾಹಿತ್ಯ ಎಂದು ಕರೆಯುವುದು ಎಷ್ಟು ಸೂಕ್ತವೋ ಆ ರಾಯರೇ, ಬಲ್ಲರು ( ಮಂತ್ರಾಲಯದ ರಾಯರೇ ? ) ಆದರೆ ಸೀರಿಯಸ್ ಆಗಿ ಓದುವವರ ಸಂಖ್ಯೆ ಕಡಿಮೆಯಾಗಿದೆ.&lt;br /&gt;&lt;br /&gt;ರಾಘವೇಂದ್ರರಾಯರು, ಬಾಲ್ಯದ ಹಳ್ಳಿಯ ಪರಿಸರದಲ್ಲಿ ಚಿತ್ರದುರ್ಗದಂತಹ ಹಳ್ಳೀ-ಪಟ್ಟಣದಲ್ಲೇ ಶರತ್ ಚಂದ್ರರ ದೂರದ ಬಂಗಾಳದ ರವೀಂದ್ರರ ಶಾಂತಿನಿಕೇತನವನ್ನು, ಪುಸ್ತಕಗಳ ಪುಟಗಳಲ್ಲೋ ಅಥವಾ ಅತ್ಮೀಯ ಗೆಳೆಯರ ಬಾಯಿಂದ ಹೇಳಿದ್ದನ್ನು ಕೇಳಿ ತಿಳಿದುಕೊಂಡಿದ್ದರು. ಪುಸ್ತಕದಲ್ಲಿ ಓದಿದ್ದ ಪುಟಗಳು : ಪಲ್ಲಕ್ಕಿಯೊಳಗೆ ಕುಳಿತು ಗಂಗೆಯ ತಡಿಗೆ ಹೋಗಿ ಪಲ್ಲಕ್ಕಿ ಸಮೇತ ನದಿಯಲ್ಲಿ ಅದ್ದಿಸಿಕೊಂಡು ಮನೆಗೆಬರುವ ಜಮೀನ್ದಾರಿಣಿಯ ಪವಿತ್ರ ಸ್ನಾನ. ಅತ್ತಿಗೆಯರಿಂದ ತುಂಬಿದ ಅತಃಪುರದ ಹಲವು ವಾಸನೆಗಳು, ಹಾಗೆಯೇ ..ಅಪರಿಚಿತ ಲೋಕಕ್ಕೆ ಸಾಲು-ಸಾಲು ಬೆಳಕಿಂಡಿಗಳು !&lt;br /&gt;&lt;br /&gt;ಚಲನ ಚಿತ್ರಗಳ ಮೂಲಕ ಕಂಡು ಕೇಳಿದ ಬಂಗಾಳವನ್ನು ಕಣ್ಣಿನಲ್ಲಿ ಹಿಡಿದಿಡುವ ಆಸೆಯೊಂದಿಗೆ ತಮ್ಮ ಯವ್ವನಾವಸ್ತೆಯನ್ನು ಕಳೆದರು ಮತ್ತು ನೌಕರಿಗೆ ಸೇರಿದ ಮೇಲೆ ಬರ್ಲಿನ್ನಿಗೆ ಹೋಗುವ ಅವಕಾಶ ಬೆನ್ನೇರಿತ್ತು. ಅಲ್ಲಿ ಬಂಗಾಳದ ಪ್ರತಿಭೆಗಳನ್ನು ಕಾಣುವ, ಮಾತಾಡಿಸುವ ಸುಯೋಗ ಸಿಕ್ಕಿತು. ಮದರ್ ಟೆರೇಸಾ, ಬಗ್ಗೆ ವಿಷಯಸಂಗ್ರಹ, 'ಸಿಟಿ ಆಫ್ ಜೋಯ್', ಚಲನಚಿತ್ರ ಮತ್ತು ಸತ್ಯಜಿತ್ ರೇ ರವರ ಚಿತ್ರಗಳು ಸಾಕಷ್ಟು ಅನುಭವನೀಡಿದರೂ ಬಂಗಾಳಿಗಳ ಜೊತೆ ಇದ್ದು ಅನುಭವಿಸುವ ವಿಚಾರವೇ ಬೇರೆ. ಕೊನೆಗೆ ಕೀಟಶಾಸ್ತ್ರಜ್ಞ ಕೃಷ್ಣಾನಂದ ಕಾಮತರ ವಂಗದರ್ಶದ ಓದು, ೧೯೮೮ ರಲ್ಲಿ ಕಾಲ ಒದಗಿಬಂದಿತ್ತು.&lt;br /&gt;&lt;br /&gt;ಕೊಲ್ಕತ್ತಾದಲ್ಲಿ ಒಬ್ಬ ಸಾಮಾನ್ಯ ದರ್ಜಿಯವ, ತನ್ನ ೬ ಅಡಿ ಬೈ ೪ ಅಡಿ ಅಳತೆಯ ರೂಮ್ ನಲ್ಲಿ ಎಮ್. ಎಫ್. ಹುಸೇನರ ವರ್ಣಚಿತ್ರದ ನಕಲನ್ನು ಪ್ರದರ್ಶಿಸಿದ್ದ. ತನ್ನ ನೊಣಮುತ್ತಿದ ಹೋಟೆಲ್ ನೊಳಗೆ, ಅದರ ಮಾಲಿಕ ರವೀಂದ್ರರ ಬಗ್ಗೆ ಅತ್ಯಂತ ಅಧಿಕೃತವಾಗಿ ಮಾತಾಡಿ ಅವರ ಮನಸ್ಸನ್ನು ಗೆದ್ದಿದ್ದ. ೩ ವಾರಗಳ ಹೊರನೋಟದಲ್ಲಿ ಆದ ಅನುಭವ ಅವರ ಸ್ವಾಭಿಮಾನ, ತಮ್ಮ ಕೇವಲ ತೋರಿಕೆಗೆ ಮಾತ್ರವಲ್ಲದ ಪರಿಶುದ್ಧ ಮಾತೃಭಾಷಾ ಪ್ರೇಮ ಅನನ್ಯ. ಮೆಲಿನ ಜನರು ನಮಗೆ ಕಲಿಸುವುದು, ದುರಭಿಮಾನವನ್ನಲ್ಲ ! ಸ್ವಾಭಿಮಾನದ ಮಧುರ ಪಾಠಗಳನ್ನು. ಹೊರಗಿನದನ್ನು ಅರಗಿಸಿಕೊಂಡು ನಾವು ನಾವಾಗಿಯೇ ಉಳಿಯುವ ಬಗೆಗೆ ಇವರು ಭಾಷ್ಯವಾದರು. ತಮ್ಮೊಡನೆಯೇ ಬೆಳೆಯುತ್ತಾ ಬಂದಿದ್ದ ಬಂಗಾಳಕ್ಕೆ ಹೊಸಆಯಾಮಗಳನ್ನು ಕೊಟ್ಟರು. ಇವು ರಾ.ರಾ ರ ಬಂಗಾಳದಲ್ಲಿ ಕಂಡ ಪ್ರಥಮ ದೃಷ್ಯಾನುಭವಗಳು !&lt;br /&gt;&lt;br /&gt;ಬಂಗಾಳ ತಲುಪುವ ಮೊದಲೆ ಸಾಕಷ್ಟು ಪುರ್ವಸಿದ್ಧತೆಯಿಂದ ಹೆಚ್ಚು ಕಡಿಮೆ ಪರಿಪೂರ್ಣ ಸ್ಥಿತಿಗೆ ತಲುಪಿದ ರಾ. ರಾ ರ ಬಂಗಾಳದ ದಟ್ಟ ಅನುಭವಗಳನ್ನು ಓದಿದ ಬಳಿಕ ನಿಜವಾಗಿಯೂ ಒಬ್ಬ ಕಳಕಳಿಯ ಲೇಖಕರಿಗೆ ಇರಲೇಬೇಕಾದ ಅತಿ ಮುಖ್ಯ ಪರಿಕರಗಳು ಎಂಬುದನ್ನು ಮನದಟ್ಟುಮಾಡಿವೆ. &lt;a href="http://3.bp.blogspot.com/_7zCtDv8HoV8/Rj8HmiTzPvI/AAAAAAAAAKg/vBnFz3VNzxU/s1600-h/tagore.jpg"&gt;&lt;img id="BLOGGER_PHOTO_ID_5061772864814006002" style="FLOAT: right; MARGIN: 0px 0px 10px 10px; CURSOR: hand" alt="" src="http://3.bp.blogspot.com/_7zCtDv8HoV8/Rj8HmiTzPvI/AAAAAAAAAKg/vBnFz3VNzxU/s200/tagore.jpg" border="0" /&gt;&lt;/a&gt;&lt;br /&gt;&lt;br /&gt;ಶಾಂತಿನಿಕೇತನದ ವಿವರಗಳು : [ಪುಟ ೨೫]&lt;br /&gt;&lt;br /&gt;ಶಾಂತಿನಿಕೇತನದಲ್ಲಿ ರಂವೀಂದ್ರರು ಜನ್ಮತಾಳಿದ ಮನೆಯನ್ನು ನೋಡುವ ಆಸೆ ; ರಾಘವೇಂದ್ರರ ಡೈರಿಯಲ್ಲಿದ್ದ ಒಂದು ಪ್ರಮುಖ ಎನ್ಟ್ರಿ. ಬಹುಮುಖ್ಯ ವಿಷಯ. ಕಲ್ಕತ್ತಾದಲ್ಲಿ ರವೀಂದ್ರ ಸಂಗೀತ ಐಚ್ಛಿಕವಲ್ಲ. ಅದು ಖಡ್ಡಾಯ. ಬಂಗಾಳದ ಬದುಕಿನ ಒಂದು ಭಾಗ ರೊಬೀಂದ್ರ ಶೊಂಗೀತ್. ಸಂಗೀತ ಪಾಶ್ಚಿಮಾತ್ಯದ ಕೆಲವು ಉತ್ತಮ ಪರಿಕರಗಳನ್ನು ತನ್ನದಾಗಿಸುತ್ತ ದೇಸಿ ಧರ್ಮಕ್ಕೆ ಒಗ್ಗುತ್ತ ಬಗ್ಗುತ್ತ, ಜಾನಪದ ಶೈಲಿಯ ಪ್ರಾಕಾರಗಳನ್ನು ತನ್ನದಾಗಿಸುತ್ತ ಹೋಗುತ್ತದೆ. ಶಾಸ್ತ್ರೀಯ ಸಂಗೀತದ ಪರಿಚಯ ಸಾಕಷ್ಟು ಇದ್ದರೂ ಅವರು ಹೊಸ ರಾಗಗಳನ್ನು ಸೃಷ್ಟಿಸಿದರು . ಹಾರ್ಮೋನಿಯಂ ಅವರಿಗೆ ಹಿಡಿಸಲಿಲ್ಲ. ಆದರೆ ಪಾಶ್ಚಿಮಾತ್ಯ ಸಂಗೀತದ ಅತ್ಯುತ್ತಮ ಅಂಶಗಳನ್ನು ಗ್ರಹಿಸಿದರು. ಕೊನೆಯಲ್ಲಿ ಹೇಳುವುದಾದರೆ, ರವೀಂದ್ರ ಸಂಗೀತ ಇದೆಲ್ಲವೂ ಹೌದು. ಆದರೆ ಇದ್ಯಾವುದೂ ಅಲ್ಲ !&lt;br /&gt;&lt;br /&gt;ಅವರ ಕವಿತೆಗಳೇ ಬೇರೆ ; ಹಾಡುಗಳೇ ಬೇರೆ. ಬೀ. ಚೈತನ್ಯದೇವ ಹೇಳುವಂತೆ, ( An Introduction to Indian Music) 'ತನ್ನದೇ ಆದ ಶ್ರೀಮಂತಿಕೆಯನ್ನು ಪಡೆದಿರುವ ಗೀತೆ,’ ಪದಗಳಿಗಾಗಿ ಏಕೆ ಕಾಯಬೇಕು ? ಹಾಗೆ ನೋಡಿದರೆ ಕೇವಲ ಪದಗಳು ಸೋತು ತಲೆಬಾಗುವಲ್ಲಿ ಸಂಗೀತ ಪ್ರಾರಂಭವಾಗುತ್ತದೆ. ಸಂಗೀತದ ಶಕ್ತಿಯಿರುವುದು ಅನಭಿವ್ಯಕ್ತವಾದುದರ ಸೀಮೆಯಲ್ಲಿ &lt;/div&gt;&lt;div&gt;&lt;br /&gt;&lt;br /&gt;&lt;/div&gt;&lt;div&gt;ಮಾತುಗಳು ಹೇಳಲಾರದ್ದನ್ನು ಹಾಡುಗಳು ಹೇಳುತ್ತವೆ.&lt;br /&gt;&lt;br /&gt;ಜನ್ಮಜಾತವಾದ ಶ್ರೀಮಂತಿಕೆ, ನೋಬೆಲ್ ಪಾರಿತೋಷಕವು ತಂದುಕೊಟ್ಟ ಅಸಹಜ ಕೀರ್ತಿ ಮತ್ತು ತಮ್ಮ ಸಮಗ್ರ ಅಭಿಮಾನಕ್ಕೆ ಒಡ್ಡಿದ ಪ್ರತಿಮೆ&lt;a href="http://1.bp.blogspot.com/_7zCtDv8HoV8/RkARCyTzP0I/AAAAAAAAALI/PEsWTsAPwgY/s1600-h/r_tagore1(sam).jpg"&gt;&lt;img id="BLOGGER_PHOTO_ID_5062064720726671170" style="FLOAT: left; MARGIN: 0px 10px 10px 0px; CURSOR: hand" alt="" src="http://1.bp.blogspot.com/_7zCtDv8HoV8/RkARCyTzP0I/AAAAAAAAALI/PEsWTsAPwgY/s200/r_tagore1(sam).jpg" border="0" /&gt;&lt;/a&gt;ಯಾಗಿ ರವೀಂದ್ರರನ್ನು ಸ್ವೀಕರಿಸಿದ ಬಂಗಾಳಿಗಳು ರವೀಂದ್ರರ ಮಿಥ್ ಗೆ ಕಾರಣರಾದರೆಂಬುದು ರಾಯರ ಅಬಿಪ್ರಾಯ. ಅವರು ನಮಗೆ ಶಿಫಾರಿಸು ಮಾಡುವ ಪುಸ್ತಕಗಳು : ಕವಿ ಶೇ. ಗೋ ಅವರ " ನಾನು ಕಂಡಗೆಳೆಯರ ಗುಂಪು," ಪುಸ್ತಕದಲ್ಲಿ ತಮ್ಮ ಅನುಭವ ಸಾರವನ್ನು ಪ್ರತಿಬಿಂಬಿಸಿದ್ದಾರೆ. ರವೀಂದ್ರರ ತೀರ ಹತ್ತಿರದಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಹೇಳುವ ಮಾತುಗಳಲ್ಲಿ ಸತ್ವವಿದೆ. ಆದರೆ ಇಂದು ರಾಯರ ಭೇಟಿಯಕಾಲದಲ್ಲಿ ರವಿಂದ್ರರಬಗ್ಗೆ ಇರುವ ಭಾವನೆಗಳು, ಗೌರವ ಇತ್ಯಾದಿಗಳು ಯಾವತರಹವಾದವುಗಳು ಎನ್ನುವ &lt;/div&gt;&lt;div&gt; &lt;/div&gt;&lt;div&gt;-ರವೀಂದ್ರರ ಕಲಾಕೃತಿ&lt;/div&gt;&lt;div&gt; &lt;/div&gt;&lt;div&gt;ಮಾತನ್ನು ಬಂಗಾಳದ ಅತ್ಯುನ್ನತ ವಿಮರ್ಶಕರಲ್ಲಿ ಒಬ್ಬರಾದ ಪ್ರೊ. ಶಿಶಿರ್ ಕುಮಾರ್ ದಾಸ್, ವರ್ಣಿಸಿದ ಇಂಗ್ಲೀಷ್ ವಿವರ ಹೀಗಿದೆ. " The immense popularity of Tagore in Bengali speaking areas is more elusive than real. His books are solid in thousands and preserved with care, but not necessarily read. They are used none- the -less as a limitless sourse of quotations which anyone is free to exploit...A handful of poems are recited with predictable regularity. His songs once confined to a select group of dedicated singers, have with their phenomenal popularity become a marketable commodity.&lt;br /&gt;&lt;br /&gt;Barring a few, Tagore is to most only a symbol of cultural pride or pretention, a piece of decoration. Tagore, the poet, musician and the painter, Tagore the critic and translator, educationist and and social thinker all get blurred and what emerges is a vague and distorted apparition, a shadow without substance, as poet who used long words and had a long beard."&lt;br /&gt;&lt;br /&gt;ನನಗೆ ಅತಿಪ್ರಿಯವಾದ ಮಾತುಗಳು ನಿಮಗೂ ಒಪ್ಪಿಗೆಯಾಗಿರಬಹುದು. ಶಾಂತಿನಿಕೇತನವನ್ನು ತಲುಪಬೇಕಾದರೆ ಮನುಷ್ಯ ತುಳಿತದ ರಿಕ್ಷಾದ ಅನುಭವ ಮನಸ್ಸಿಗೆ ಖೇದವನ್ನುಂಟುಮಾಡುತ್ತದೆ.&lt;br /&gt;&lt;br /&gt;ತಮ್ಮ ಮಗ ಮನುವಿಗೆ ಅನಾರೋಗ್ಯವಾದಾಗ ಅಲ್ಲಿನ ಡಾ. ಅನಂತೋ ವೈದ್ಯರ ಮನೆಗೆ ಹೋಗುತ್ತಾರೆ. ಅಲ್ಲಿ ಅವರಿಗೆ ಬಂಗಾಳಿ ಪರಿವಾರವನ್ನು ನೋಡುವ ಅವಕಾಶ ದೊರೆಯುತ್ತದೆ. ಕೊಲ್ಕತ್ತಾದ ಪರಿಭ್ರಮಣ ಬಸ್ಸು, ಟ್ರಾಮ್ ಮತ್ತು ಮನುಷ್ಯ ಚಾಲಿತ ರಿಕ್ಷಾಗಳ ಮುಖಾಂತರ ನಡೆಯುತ್ತದೆ.&lt;br /&gt;&lt;br /&gt;ಕಲ್ಕತ್ತಾ : [೧೨೪] ವಸ್ತುಸಂಗ್ರಹಾಲಯಗಳ ನಗರ. ಒಂದು ಸ್ವದೇಶಿ ಮತ್ತು ಇಂದು ಪರದೇಶಿ. ವಿಕ್ಟೋರಿಯ, ಪಾಶ್ಚಿಮಾತ್ಯ ವಿಷಯಗಳ ಆಗರ. ಇವುಗಳ ಪ್ರತ್ಯಕ್ಷವರದಿ ತುಂಬಾ ಸೊಗಸಾಗಿದೆ.&lt;br /&gt;&lt;br /&gt;ದೇಸಿ ಶಾಖೆ :&lt;br /&gt;&lt;br /&gt;ರಾಯರಿಗೆ ಪ್ರಿಯವಾದ ತಾಣ. ಅಲ್ಲಿನ ವಿಶ್ವವಿದ್ಯಾಲಯದಲ್ಲಿ ಏರ್ಪಾಡುಮಾಡಲಾಗಿದೆ. ಅಲ್ಲಿನ ಶೈಕ್ಷಣಿಕ ಮೌಲ್ಯ, ಕಲಾತ್ಮಕತೆ, ಅದರ ವಿವಿಧ ಪ್ರಾಕಾರಗಳು, ಗಾತ್ರ, ; ಸಸ್ಯ ಶಾಸ್ತ್ರದಿಂದ ಚಾರಿತ್ರ್ಯಿಕ ಸನ್ನಿವೇಷಗಳ ಭಂಡಾರ. ಪ್ಲಾಸ್ಟರ್ ಆಫ್ ಪ್ಯಾರಿಸ್ ನಲ್ಲಿ ಮಾಡಿದ ವಿಗ್ರಹಗಳು, ಪಿಕ್ಚರ್ ಪೋಸ್ಟ್ ಕಾರ್ಡ್ಗಳೂ ಚೆನ್ನಾಗಿವೆ. ಸಾಹಿತ್ಯ ಪತ್ರಿಕೆಗಳೆಂದರೆ ಬಂಗಾಳಿಗಳಿಗೆ ಅನ್ನ-ನೀರಿದ್ದಂತೆ ! ತತ್ವ ಬೋಧಿನಿ ಪತ್ರಿಕ [೧೮೪೩] ಸೋಮಪ್ರಕಾಶ, [೧೮೫೮], ಬಂಗದರ್ಶನ, ಭಾರತಿ, [೧೮೭೭], ಬಾಂಧವ [೧೯೭೪], ಸಾಹಿತ್ಯ, [ ೧೮೯೦] ಮುಂತಾದವು ಈ ಕ್ಷೇತ್ರದಲ್ಲಿ ಮೊದಲು ಬಂದವು. ಢಾಕಾ ಕೇಂದ್ರ. ಅದರದು ದೊಡ್ಡ ಪಾಲು. 'ಕಲ್ಲೋಲ್', 'ಕಾಲಿ ಕಲಮ್', 'ಪ್ರಗತಿ', ಬಹುತೇಕ ಪತ್ರಿಕೆಗಳಿವೆ. ಬಂಗಾಳಿಬಾಬುಗಳ ಉತ್ಸಾಹ ಅನನ್ಯ. ಕಾಳಿಪೂಜ, ದುರ್ಗಾಪೂಜ, ರಬೀಂದ್ರೊ ಉತ್ಸವ್ ಗಳಿಗೆ ಅವರು ಮಾಡುವ ಖರ್ಚನ್ನು ನೋಡಿದರೆ ಗೊತ್ತಾಗುತ್ತದೆ. ೯೦೦ ರಿಂದ ೧,೨೦೦ ವಿಶೇಶಾಂಕಗಳು ಹೊರಬರುತ್ತವೆ. ಕೊಂಡು ಓದುವವರ ಸಾಹಿತ್ಯಾಭಿಲಾಷಿಗನ್ನು ನೋಡಿದರೆ, ನಮ್ಮ ಕನ್ನಡ-ಸಾಹಿತ್ಯದ ಸ್ಥಿತಿ- ಗತಿಯ ಪರಿಚಯ ಆಗುತ್ತೆ. ಬಿರ್ಲಾ ಇಂಡಸ್ಟ್ರಿಯಲ್ ಅಂಡ್ ಟೆಕ್ನೊಲಜಿಕಲ್ ಮ್ಯೂಸಿಯಂ ನಲ್ಲಿ ಸಿ. ವಿ. ರಾಮನ್ ಮೇಲೆ ವಸ್ತುಪ್ರದರ್ಶನ ಮಾಹಿತಿಗಳು, ೪ ದಿನ ಚಲನ ಚಿತ್ರಪ್ರದರ್ಶನ ೩ ಬಾರಿ ಟೆಲಿಚಿತ್ರ ಪ್ರದರ್ಶನ, ಪ್ರತಿದಿನ, ಆಗಾಗ ಟೆಲಿಸ್ಕೊಪ್ ಮೂಲಕ ಆಕಾಶಕಾಯಗಳನ್ನು ನೋಡುವ ಅವಕಾಶ, ವಿಜ್ಞಾನದ ಇತಿಹಾಸ, ಜನಪ್ರಿಯ ವಿಜ್ಞಾನ ಉಪನ್ಯಾಸ, ಸಂಚಾರಿ ವಿಜ್ಞಾನ ವಸ್ತು ಪ್ರದರ್ಶನ., ಮ್ಯೂಸಿಯಾಲಜಿಗಳಲ್ಲಿ, ಅಪ್ ಟು ಡೇಟ್ ಪುಸ್ತಕ ಭಂಡಾರ, ಪ್ರಾತ್ಯಕ್ಷಿಕೆ, ಗ್ರಾಮೀಣ ಜಾಗದಲ್ಲಿ, ವಿದ್ಯಾರ್ಥಿಗಳ ಸೃಜನಶೀಲ ಶಕ್ತಿಯನ್ನು ಪ್ರಚೊದಿಸುವ 'ಹಾಬಿ ಸೆಂಟರ್', ವಿಶ್ವವಿದ್ಯಾಲಯದ. ಅಧ್ಯಾಪಕರ, ತರಬೇತಿ, ವಿಶ್ವವಿದ್ಯಾಲಯ, ಜನರಿಗೆ ತಲುಪಿಸುವಲ್ಲಿ ಸಕ್ರಿಯವಾಗಿದೆ. ಮ್ಯೂಸಿಯಮ್ ಒಳಗಿನ ಲೋಕದ ವಿವರಣೆ ಚೆನ್ನಾಗಿದೆ. ಬರಿ ಎಲ್ಲೋ ಓದಿದ್ದಕ್ಕಿಂತ ಪ್ರಾತ್ಯಕ್ಷಿಕೆಗಳು ಜೀವಂತವಾಗುತ್ತವೆ. ಎಲೆಕ್ಟಾನಿಕ್ಸ್ ವಿಭಾಗ ಚೆನ್ನಾಗಿದೆ. ಅಣು, ಚಾಲನಶಕ್ತಿಮೂಲಗಳು, ಸಾರಿಗೆ ಸಂಪರ್ಕ, ಜನಪ್ರಿಯ ವಿಜ್ಞಾನ, ಗಣಿವಿಭಾಗ, ತಾಮ್ರ, ಉಕ್ಕು ಮತ್ತು ಕಬ್ಬಿಣ, ಪೆಟ್ರೋಲಿಯಮ್, ವಿದ್ಯುಚ್ಛಕ್ತಿ, ಎಲೆಕ್ಟ್ರಾನಿಕ್ಸ್, ಟೆಲಿವಿಷನ್ ಯಂತ್ರಗಳು, ಇದೆಲ್ಲವನ್ನು ಅತ್ಯಂತ ಮೈನವಿರೇಳುವಂತೆ ಪ್ರೊ. ಸಿ. ವಿ. ರಾಮನ್ ರವರ ಮಹತ್ವದ ಸಾಧನೆಗಳ ವಿವರಣೆಗಳು, ಚೆನ್ನಾಗಿತ್ತು. ಬಿರ್ಲಾರವರ ಕೊಡುಗೆ ಅನನ್ಯ.&lt;br /&gt;&lt;br /&gt;ಕಲ್ಕತ್ತದ ನ್ಯಾಷನಲ್ ಲೈಬ್ರರಿ, ಕನ್ನಡವನೊಬ್ಬನ ಕೊಡುಗೆ :&lt;br /&gt;&lt;br /&gt;ಆಲಿಪುರದಲ್ಲಿ ಎರಡು ನೋಡಲೇ ಬೇಕಾದ ಸ್ಥಳಗಳಾದ ಅತಿ ದೊಡ್ಡ ಮೃಗಾಲಯ, ೨. ಬೆಲ್ವೆಡೋರ್ ಎಂಬ ಅರಮನೆಯಲ್ಲಿ ಸಜ್ಜುಗೊಂಡ ಪುಸ್ತಕ ಭಂಡಾರ. ಬೀ. ಎಸ್. ಕೇಶವನ್ ಅವರದು. ಪುಸ್ತಕಪ್ರೇಮಿ, ಪ್ರಥಮ ನಿರ್ದೇಶಕರಾದ ಅವರು ಈ ಚೆನ್ನಾಗಿ ಸಜ್ಜುಗೊಳಿಸಿ ಬೆಳೆಸಿದ್ದಾರೆ. ಅವರ ಆರಾಧನಾ ಭಾವ ಶ್ಲಾಘನೀಯ. ಈತ ಬಹಳ ಹಳಬ. ಎಲ್ಲರಿಗೂ ಪ್ರಿಯರಾದ ವ್ಯಕ್ತಿ. ಅಲ್ಲಿನ ತಮಿಳು ವಿಭಾಗದ (ಸತ್ಯಭಾಮ) ಶೊತ್ತೊಭಾಮ ಸಹಾಯವನ್ನು ನೆನೆಯುತ್ತಾರೆ. ೧೮೩೬ ರಲ್ಲಿ ಕಲ್ಕತ್ತಾ ಪಬ್ಲಿಕ್ಜ್ ಲೈಬ್ರರಿ ದ್ವಾರಕಾನಾಥ ಟ್ಯಾಗೋರ್ ಇದರ ಪ್ರಥಮ ಕಾರ್ಯಾಧ್ಯಕ್ಷರು. [ಇವರು ರವೀಂದ್ರನಾಥರ ತಾತ] ಅಮೃತಶಿಲೆಯ ಬಸ್ಟ್ ಈಗಲೂ ಇದೆ. ೧೯೪೭ ರ ವರೆಗೆ ಅಲ್ಲಿ ಮೂರು ಲಕ್ಷದ ಐವತ್ತು ಸಾವಿರ ಪುಸ್ತಕಗಳಿದ್ದವಂತೆ. ೧೯೩೫ ರಲ್ಲಿ ಈ ಪುಸ್ತಕ ಭಂಡಾರಕ್ಕೆ 'ನ್ಯಾಷನಲ್ ಲೈಬ್ರರಿ' ಎಂಬ ಹೊಸ ಹೆಸರು ಬಂತು. ಭಾರತ ಸರ್ಕಾರ ಇದರ ಆಡಳಿತ ವಹಿಸಿಕೊಂಡಿತು. ಪ್ರತಿಯೊಂದು ಭಾರತೀಯ ಭಾಷೆಯಲ್ಲಿಯೂ ಬಂದ ಪುಸ್ತಕ ಪ್ರತಿಗಳನ್ನು ಇಲ್ಲಿಗೆ ಕಳಿಸುವುದು ಖಡ್ಡಾಯವಾಯಿತು. ೧೯೬೧ ರ ವೇಳೆಗೆ ೧೦ ಲಕ್ಷ ಗ್ರಂಥಗಲಿದ್ದು ೫೭೮೧ ನಿಯತಕಾಲಿಕಗಳನ್ನು ತರಿಸಲಾಗುತ್ತಿತ್ತಂತೆ. ಆ ವರ್ಷ ಅದನ್ನು ಉಪಯೋಗಿಸಿದವರ ಸಂಖ್ಯೆ ೩,೧೮,೧೨೪. ಈಗಲಂತೂ ಅದರ ಸಂಖ್ಯೆ ಹಲವಾರು ಪಟ್ಟು ಬೆಳೆದಿದೆ. ಸರ್ ಅಶುತೋಷ್, ರಾಮ್ ದಾಸ್ ಸೇನ್ , ಎಸ್. ಎನ್. ಸೇನ್, ವೈಯ್ಯಾಪುರಿ ಪಿಳ್ಳೆಯಂತಹ ಹಲವು ಮಹನೀಯರು ತಮ್ಮ ಮನೆಯಲ್ಲಿದ ವೈಯಕ್ತಿಕ ಅಮೂಲ್ಯ ಪುಸ್ತಕಗಳನ್ನು ಈ ಸಂಸ್ಥೆಗೆ ದಾನಮಾಡಿದ್ದಾರೆ.&lt;br /&gt;&lt;br /&gt;ರಾಘವೇಂದ್ರಾಯರ ಅತ್ಯಂತ ಪ್ರೀತಿಪಾತ್ರವಾದ ಸ್ಥಳ- ಅಲ್ಲಿನ ಕನ್ನಡವಿಭಾಗದ ಭೇಟಿ. ಕನ್ನಡಿಗರಾದ ಮಾರಪ್ಪನವರು ಕನ್ನಡ ವಿಭಾಗದ ಸಂಪಾದಕರು. ಆ ವಿಭಾಗದಲ್ಲಿ ಅಪರೂಪದ ಕೃತಿಗಳು ದೊರೆತಿವೆ. ೧೮೨೪ ರಲ್ಲಿ ವಿಲಿಯಮ್ ರೀವ್, ಕನ್ನಡ - ಇಂಗ್ಲೀಷ್ ನಿಘಂಟು, ಜಾನ್ ಬನ್ಯನ್ ನ ೧೮೩೩, ರ ಕೃತಿ ಅನುವಾದ, 'ದೇಶಾಂತರಿಯ ಪ್ರಯಾಣವು', ಕವಿರಾಜಮಾರ್ಗ, ಹಳಗನ್ನಡ, ನಡುಗನ್ನಡಕೃತಿಗಳು ಜಿ. ಟಿ. ಎ ಪ್ರೆಸ್, ಕಾವ್ಯಕಳಾನಿಧಿಮಾಲೆ, ಬಾಸೆಲ್ ಮಿಶನ್ ಪ್ರೆಸ್, ಕರ್ನಾಟಕ ಕಾವ್ಯಮಂಜರಿಮಾಲೆ ಮುಂತಾದ ನೂರಾರು ಪ್ರತಿಗಳು ಇದ್ದವು. ಎ. ವೆಂಕಟಸುಬ್ಬಯ್ಯನವರ, 'ಕೆಲವು ಕನ್ನಡ ಕವಿಗಳ ಜೀವನ ಕಾವ್ಯ ವಿಚಾರ' ಎಂಬ ಉದ್ದ ಹೆಸರಿನ ಪುಸ್ತಕ, ಇಷ್ಟವಾಯಿತಂತೆ. ಲೈಬ್ರರಿ ತಾಂತ್ರಿಕ ವಿಭಾಗ ಸೊಗಸಾಗಿದೆಯಂತೆ !&lt;br /&gt;ಹವಾನಿಯಂತ್ರಿತ ಛೇಂಬರ್ ನಲ್ಲಿ ಪುಸ್ತಕ, ಹಸ್ತಪತ್ರಿಕೆಗಳನ್ನು ಸಂರಕ್ಷಿಸಲಾಗಿದೆ. ಪರ್ಶಿಯನ್, ಉರ್ದು, ಹಸ್ತ ಲಿಪಿಗಳು, ಕ್ಯಾಲಿಗ್ರಫಿ ಚಿತ್ತಾರ. ತಮಿಳು ಹಿಂದಿ ಪುಸ್ತಕಗಳು ಶತಮಾನದಷ್ಟು ಹಳೆಯವು. ಅಲ್ಲಿನ ಮೊಂಡಲ್ ಅವರ ಶಿಸ್ತು, ಹಾಗೂ ಕರ್ತವ್ಯನಿಷ್ಠೆ, ಪ್ರಾಮಾಣಿಕತನ ಕಲಿಯುವಂತಹದು. ಮೊಂಡಲ್ ಲೈಬ್ರರಿಯ ಅಂಗವಾಗಿದ್ದರು. ಮಹಾರಾಷ್ಟ್ರಿಯನ್ ಮೊಂಡಲ್ ದಲ್ಲಿ ಶ್ರೀಖಂಡ್, ತಿಂದರು. ಬಂಗೀಯ ಸಾಹಿತ್ಯ ಪರಿಷತ್ತು ಇರುವುದು ನಮ್ಮ ಬೆಂಗಳೂರಿನ ತರಹವೆ. ಅಂದರೆ ಎರಡು ಬದಿಯಲ್ಲೂ ಲಾರಿಗಳ ಮಧ್ಯೆ ದಾರಿಮಾಡಿಕೊಂಡು ಅಲ್ಲಿಗೆ ಹೋಗಬೇಕು. ಆದರೆ ೧೮೯೩ ರಲ್ಲೇ ಸ್ಥಾಪಿತವಾದ ಈ ಮಹಾ ಸಂಸ್ಥೆ ಬಂಗಸಾಹಿತ್ಯ ಮತ್ತು ಅದರ ಉಗಮಕ್ಕೆ ಮಾಡಿದ ಸಂಶೋಧನೆ ಇತ್ಯಾದಿಗಳು ಅನನ್ಯ. ವಿಷಯಾಸಕ್ತರುಗಳು, ಮತ್ತು ವಿದ್ಯಾರ್ಥಿಗಳಿಂದ ಯಾವಾಗಲೂ ತುಂಬಿ ತುಳುಕುವ ಪುಸ್ತಕಭಂಡಾರ ಇದು. ಹಳೆಯ ಶಾಸನಗಳು, ತಾಮ್ರ ಪತ್ರ, ವಿಗ್ರಹಗಳು ನಾಣ್ಯಗಳು ಇಲ್ಲಿವೆ.&lt;br /&gt;&lt;br /&gt;" I have seen just three bronzes in this small museum which I think would be impossible to match anywhere in the world. I cannot conceive anything more noble and beautiful to exist than these three figures. " ಅಲ್ಲಿ ಪ್ರದರ್ಶನಗೊಂಡ ವಿಶಿಷ್ಟ ೩ ಕಂಚಿನ ವಿಗ್ರಹಗಳ ಬಗ್ಗೆ ವಿಲಿಯಮ್ ರಾಥೆನ್ ಸ್ಟೈನ್ ಹೇಳಿರುವ ಸಾಲುಗಳು ವಸ್ತುಸಂಗ್ರಹಾಲಯದ ಸೊಗಸನ್ನು ತಿಳಿಸುತ್ತವೆ.&lt;br /&gt;&lt;br /&gt;ಬಂಗಾಳಿಗಳು ತಮ್ಮ ಭಾಷೆ, ನೆಲವನ್ನು ಅತಿಯಾಗಿ ಹಚ್ಚಿಕೊಂಡ ಜನ. ಅವಕ್ಕೆ, ಪ್ರತಿಮಾಗೃಹಗಳೇ ಸಾಕ್ಷಿ. ಅಲ್ಲಿ ರಾಜಾರಾಮ್ ಮೋಹನ ರಾಯ್, ಈಶ್ವರಚಂದ್ರ ವಿದ್ಯಾಸಾಗರ್, ಸ್ವಾಮಿ ವಿವೇಕಾನಂದ, ಗಿರೀಶ್ ಚಂದ್ರ, ಘೋಷ್, ರೊಬೀಂದ್ರೊ, ಸಿಸ್ಟರ್ ನಿವೇದಿತ, ಮುಂತಾದವರ ಉಡುಗೆ ತೊಡಿಗೆಗಳು, ದಿನಚರಿ, ದಿನಬಳಕೆಯ ವಸ್ತುಗಳು, ಇತ್ಯಾದಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಬೆಂಗಾಲಿ ಪುಸ್ತಕ ಪ್ರದರ್ಶನದ ವಿವರಗಳನ್ನು ಓದದಿದ್ದರೆ ಸಮಾಧಾನವೆಲ್ಲಿ ? ೧೦ ನೇ ಶತಮಾನ ದಿಂದ ೧೮ ನೇ ಶತಮಾನದ ವರೆಗಿನ ಓಲೆಗರಿ ಹಸ್ತಪ್ರತಿಗಳು, ನಿಘಂಟುಗಳು, ಹಾಗೂ ಸಾಹಿತ್ಯ ಭಂಡಾರವೇ ಇದೆ.&lt;br /&gt;&lt;br /&gt;ಏಷಿಯಾಟಿಕ್ ಲೈಬ್ರರಿ :&lt;br /&gt;&lt;br /&gt;ಇದನ್ನು ಭೀಷ್ಮ ಸಂಸ್ಥೆ ಎನ್ನುವುದೇ ಸರಿ :ಮುಂಬೈನಲ್ಲೂ ಒಂದು ಸಮಕಾಲೀನ ಶಾಖೆಯಿದೆ. ಇಲ್ಲಿ ಒಟ್ಟು ೮ ಲಕ್ಷ ಅತಿ ಪ್ರಾಚೀನ ಗ್ರಂಥ ಭಂಡಾರವಿದೆ. ಡಾಂಟೆ ಬರೆದ "ಇನ್ಫರ್ನೋ' ಎಂಬ ಪುಸ್ತಕದ ಪ್ರಥಮ ಪ್ರತಿಯನ್ನು ಸಂಗ್ರಹಿಸಿಡಲಾಗಿದೆ. ಅಪರೂಪದ ಮೊಗಲರ ಕಾಲದ ನಾಣ್ಯಗಳು, ಅನೇಕ ವಿರಳವಾದ ಹಸ್ತಪ್ರತಿಗಳ ಸಂಗ್ರಹ ವಿದೆ. ಆದರೂ ಇದು ಖಂಡಿತಾ ಕೊಲ್ಕಟ್ಟಾದಷ್ಟು ಭವ್ಯತೆ ಪಡೆದಿಲ್ಲವೆನ್ನುವುದು ನಿಜವಾದ ಮಾತು. ೧೭೪೮ ರಲ್ಲೇ, ಸರ್ ವಿಲಿಯಮ್ ಜೋನ್ಸ್ ಇದನ್ನು ಸ್ಥಾಪಿಸಿದ್ದರು. ಸಂಸ್ಕೃತ, ಇಂಡಾಲಜಿ, ಮತ್ತು ಭಾಷಾಶಾಸ್ತ್ರಗಳ ವಿದ್ಯಾರ್ಥಿಗಳಿಗೆ ಮೀಸಲಾಗಿದೆ. ಜೋನ್ಸ್ ಹೇಳುವಂತೆ, ("ನಮ್ಮ ಸಂಶೋಧನೆಗಳ ವಸ್ತು ಯಾವುದು ಎಂಬ ಪ್ರಶ್ನೆ ಅಂದರೆ ನಮ್ಮ ಉತ್ತರ, ಹೀಗಿರುತ್ತದೆ : ಮನುಷ್ಯ, ಮತ್ತು ಪ್ರಕೃತಿ. ಮನುಷ್ಯನ ಸಮಗ್ರ ಸಾಧನೆ ಮತ್ತು ಪ್ರಕೃತಿಯ ಸಮಗ್ರ ಸೃಷ್ಟಿ." )&lt;br /&gt;&lt;br /&gt;ಸಂಸ್ಕೃತಿಯ ಹಲವು ವಲಯಗಳನ್ನು ಒಳಗೊಳ್ಳುವ ಪುಸ್ತಕ ಪ್ರಕಾಶನ ಈ ಸಂಸ್ಥೆಯ ಪ್ರಥಮ ಕಾರ್ಯ ಕ್ಷೇತ್ರ. ಸೊಸೈಟಿಯಲ್ಲಿ ನಡೆದ ಚರ್ಚೆ, ಉಪನ್ಯಾಸಗಳನ್ನು ೨೦ ಸಂಪುಟಗಳಲ್ಲಿ ೧೭೮೮ ರಿಂದ ೧೮೩೯ ರ ಅವಧಿಯಲ್ಲೇ ಹೊರತರಲಾಯಿತು. Quarterly Oriental Journal, Transactions of the Medical and Physical Society, Gleanings in Science ಎಂಬ ೩ ಮಾಲೆಗಳು, ೧೯ ನೇ ಶತಮಾನದದಲ್ಲೇ ಶುರುವಾದವು.&lt;br /&gt;&lt;br /&gt;ಬಿಬ್ಲಿಯೋಥೆಕ ಇಂಡಿಕಾ, ಎಂಬ ಹೆಸರಿನಲ್ಲಿ ಸಂಸ್ಕೃತ, ಪರ್ಶಿಯನ್, ಅರೇಬಿಕ್, ಟಿಬೆಟಿಯನ್, ಬಂಗಾಳಿ ಮುಂತಾದ ಭಾಷೆಗಳ ಅತ್ಯಪರೂಪದ ನೂರಾರು ಕೃತಿಗಳನ್ನು, ಮೂಲ ಮತ್ತು ಇಂಗ್ಲಿಷ್ ಭಾಷೆಯ ಅನುವಾದದೊಂದಿಗೆ ಹೊರತರಲಾಗಿದೆ. ಸುಮಾರು ೨೪ ಮಾನೋಗ್ರಾಫ್ ಗಳು ವಿಜ್ಞಾನ ಮತ್ತು ಸಾಹಿತ್ಯ ಸಂಶೋಧನೆಗಳ ಸಂಬಂಧಪಟ್ಟ ಅನುವಾದಗಳೊಂದಿಗೆ ಹೊರತರಲಾಗಿದೆ.&lt;br /&gt;&lt;br /&gt;ಸಾರ್ವಜನಿಕ ಉಪನ್ಯಾಸ ಗ್ರಂಥ ಮಾಲೆ, ಸೆಮಿನಾರ್ ಗ್ರಂಥಮಾಲೆ, ಬಿಮಾನ್ ಬಿಹಾರೀ ಮುಜುಂದಾರ್ ಸ್ಮಾರಕ ಉಪನ್ಯಾಸಮಾಲೆ, ಮುಂತಾದ ಅನೇಕ ಪುಸ್ತಕ ಸರಣಿಗಳು ಸೊಸೈಟಿಯ ಆಶ್ರಯದಲ್ಲಿ ಹೊರಬಂದಿವೆ. ಸಂಶೋಧಕರಿಗಂತೂ ಇದು ಹೇಳಿಮಾಡಿಸಿದ ತಾಣ. ಎಲ್ಲಾ ಐರೋಪ್ಯ ಭಾಷೆಗಳಲ್ಲಿನ ೧೫ ನೇ ಶತಮಾನದಿಂದಲೇ ಪ್ರಾರಂಭವಾಗುವ ಒಂದು ಲಕ್ಷಕ್ಕೂ ಮೀರಿದಷ್ಟು ಪುಸ್ತಕಗಳಿವೆ. 'ಸಾಂಸ್ಕೃತಿಕ' ಎಂಬ ಶಿರ್ಷಿಕೆಯಡಿಯಲ್ಲಿ ಭಾರತೀಯ ಭಾಷೆ ಮತ್ತು ಲಿಪಿಗಳ ೩೦,೦೦೦ ಕೃತಿಗಳಿವೆ. ಇಸ್ಲಾಮಿಕ್ ವಿಭಾಗದಲ್ಲಿ ಮೊಘಲ್ ಚಕ್ರವರ್ತಿಗಳ ಪುಸ್ತಕ ಭಂಡಾರದಿಂದ ಸಂಗ್ರಹಿಸಿದ ಹೊತ್ತಿಗೆಗಳಿವೆ. ಪ್ರಾಚ್ಯ ಸಂಶೋಧಕರಿಗೆ ವಿಶೇಷ ಒತ್ತುಕೊಡಲಾಗಿದೆ. ಈ ಮೇರು ಕೃತಿಗಳ ಆಗರಕ್ಕೆ ಅತ್ಯಾಧುನಿಕ ಹವಾನಿಯಂತ್ರಣಗಳೇ ಆದಿಯಾಗಿ ಎಲ್ಲ ತಾಂತ್ರಿಕ ಸೌಲಭ್ಯಗಳಿವೆ. ಕೊಲ್ಕತ್ತಾದಲ್ಲಿ "ಇಂಡಿಯನ್ ಮ್ಯೂಸಿಯಮ್" ಸ್ಥಾಪಿತವಾಗುವುದಕ್ಕೆ ಸೊಸೈಟಿಯ ಪ್ರಯತ್ನಗಳೇ ಪ್ರಮುಖ ಎನ್ನಬಹುದು. ೧೮೬೬ ರಲ್ಲಿ ಅದು ಶುರುವಾದಾಗ ತನ್ನ ಸ್ವಂತ ಸಂಗ್ರಹದ ಮುಖ್ಯಭಾಗವನ್ನು ಸೊಸೈಟಿ ಅಲ್ಲಿಗೆ ದಾನಮಾಡಿತು.&lt;br /&gt;&lt;br /&gt;ಅಶೋಕನ ಶಾಸನ, ಕ್ರಿ. ಪೂ. ೩ ನೇ ಶತಮಾನದ ತಾಮ್ರದ ಪತ್ರಗಳು, ಮತ್ತು ವ್ಯಾಪಕವಾದ ನಾಣ್ಯ ಸಂಗ್ರಹ ಚೆನ್ನಾಗಿದೆ. ರಾಬರ್ಟ್ ಹೋಮ್ ನ ರೂಬೆನ್ಸ್ ಗ್ವಿಡೋ, ಕೆಟೇಲ್, ಕ್ಯಾನ್ ಲೆಟ್ ಮುಂತಾದ್ ಕಲಾವಿದರ ಅಪ್ರತಿಮ ವರ್ಣಚಿತ್ರಗಳನ್ನು ಒಳಗೊಂಡ ಈ ಶಾಖೆ ಸೊಗಸಾಗಿದೆ. ವಿಶ್ವಮಾನ್ಯತೆ ಬರಲು ಸೊಸೈಟಿಯು ಮಾಡಿರುವ ಕಾರ್ಯಗಳೇ ಮಾನದಂಡಗಳಾಗಿವೆ. ಇಲ್ಲಿ ರಾ.ರಾಯರು ತಿಳಿಸುವ ವಾಕ್ಯಗಳು ನಮ್ಮನ್ನು ಎಚ್ಚರಿಸುತ್ತವೆ. ಸಾಮಾನ್ಯ ಓದುಗರೂ ಇಂಥ ಸಂಸ್ಥೆಗಳ ಸ್ಥೂಲ ಪರಿಚಯವನ್ನಾದರೂ ಪಡೆದಿರಬೇಕು. ಏಕೆಂದರೆ ನಮ್ಮ 'ಪಿಗ್ಮಿತನ' ನಮಗೆ ತಿಳಿಯುವುದು ಈ ಜ್ಞಾನ ದೈತ್ಯರುಗಳ ನಡುವೆ ನಿಂತಾಗಲೆ ' ಎಷ್ಟು ಸಮಂಜಸವಾದ ಮಾತು ! ಜೊರಾಸಂಕೋ, ರವೀಂದ್ರರ ಮನೆ. ಅದನ್ನು ನೋಡಲಾಗದ ಕೊರಗು. ನೋಡದೇ ಇರುವುದರ ಪಟ್ಟಿನೋಡಿದರೆ ಬೆಂಗಳೂರಿನಂತೆ ಅಲ್ಲಿಯೂ ಬರೀ ಹಿಂದಿ ಸಿನಿಮಾಗಳೇ ಅಂತೆ ! ಪ್ರಾದೇಶಿಕ ಭಾಷೆಗಳ ಅವಸ್ಥೆ ಎಲ್ಲಿಯೂ ಒಂದೇ ತರಹವೇ ?&lt;br /&gt;&lt;br /&gt;ಒಟ್ಟಾರೆ ಹೇಳುವುದಾದರೆ ಸ್ವಲ್ಪ ಊರುಗಳನ್ನು ಸುತ್ತಿ ಪರಿಚಯಮಾಡಿಕೊಂಡ ನಮಗೆ " ಜನಗಣಮನ " ಓದಿದಾಗ ಅವರೇ ಹೇಳುವಂತೆ ನಮಗೆ ಗೊತ್ತಿರದ ಬಂಗಾಳ ; ಅದರ ಮೈಗೇ ಅಂಟಿಕೊಂಡಿರುವ ಸಾಹಿತ್ಯ ಸಂಸ್ಕೃತಿಯ ಪುನುಗು, ಅದೆಷ್ಟಿವೆಯೋ ! ಕಲ್ಕತ್ತ ದಲ್ಲಿ ಅಕ್ಟೋಬರ್ ನಲ್ಲಿ ದುರ್ಗಾ ಪೂಜೆ. ಮತ್ತೆ ನವೆಂಬರ್ ನಲ್ಲಿ, 'ಜೊಯ್ ಜೊಯ್ ಕಾಳೀ ಪೂಜೆ'. ಆಗ ನಮಗೆ ದೀಪಾವಳಿ. ಕಾಳಿ ಪೂಜೆ, ಬಂಗಾಳಿಗಳ ಸೌಂದರ್ಯಪ್ರಜ್ಞೆ ಗೆ ಸಮುದಾಯ ಸಂಸ್ಕೃತಿಗೆ ಸಾಕ್ಷಿ. ಕೊಲ್ಕತ್ತಾದಲ್ಲಿ ಎರಡು ಕಾಳಿಗಳು ; ಒಂದು ಹಳೆ ಕಾಳಿ. ಇನ್ನೊಂದು ದಕ್ಷಿಣೇಶ್ವರದ ಪರಮಹಂಸಕರಪೂಜಿತ ಕಾಳಿ. ರಾಣಿ ರಾಸಮಣಿ, ಇದನ್ನು ಕಟ್ಟಿಸಿದಳು. ಅವಳು ಶೂದ್ರಳಾದ ಕಾರಣಕ್ಕೆ ಅಲ್ಲಿನ ಬ್ರಾಹ್ಮಣರು ಪೂಜೆಪುನಸ್ಕಾರಗಳನ್ನು ಮಾಡಲು ಒಪ್ಪಲಿಲ್ಲ. ಆದರೆ ರಾಮಕೃಷ್ಣ ಪರಮಹಂಸರು ಕಾಳಿಮಾತೆಗೆ ಪೂಜೆಮಾಡಿ, ಆ ಆಲಯದ ಅಕ್ಕಪಕ್ಕದ ವನದಲ್ಲಿ ದೇವರನ್ನು ಕಂಡರಂತೆ.&lt;br /&gt;&lt;br /&gt;ಬಂಗಾಳದ ಕಮ್ಯುನಿಸ್ಟ್ ಸರ್ಕಾರದ ಕಾರ್ಯವೈಖರಿ ಮತ್ತು ಅದು ಸಂಸ್ಕೃತಿ ಶಿಕ್ಷಣ ಮತ್ತು ಜನಜೀವನದ ಮೇಲೆ ಮಾಡಿರುವ ಪರಿಣಾಮ ತಿಳಿಯುವ ಕುತೂಹಲ. ಬುದ್ಧಿಜೀವಿಗಳೊಡನೆ ಚರ್ಚೆ ಅಥವಾ ಕುಟುಂಬದೊಡನೆ ಬರಿ ಮೇಲ್ಮುಖದ ಚಿತ್ರ ಅಷ್ಟು ಸಮರ್ಪಕವಾದದ್ದೆಂದು ಅರಿತರು. ಜನರ ಅತಂಕ. ರಾಜಕೀಯವನ್ನು ಬದುಕಿನ ಒಂದು ಅನಿವಾರ್ಯತೆ ಎಂದು ತಿಳಿದಿದ್ದಾರೆ. ಕ್ಲೊಲ್ಕತ್ತಾದಲ್ಲಿ 'ಲಾಕ್ ಔಟ್ ' ಆಗಿ ಸಾಲು ಸಾಲು ಕಾರ್ಖಾನೆಗಳು ಮುಚ್ಚಿವೆ, ಕೆಲವಂತೂ ಕೋಲ್ಕತ್ತಾ ಬಿಟ್ಟು ಬೇರೆ ರಾಜ್ಯಕ್ಕೆ ಹೋಗಿವೆ. ಕಮ್ಯೂನಿಸ್ಟ್ ಪಕ್ಷದ ಸಾಧನೆಯನ್ನು ಕೆಲವರು ಹೊಗಳಿ ಹಾಡಿದರೆ, ಕೆಲವರು 'ಗ್ರಡ್ಜಿಂಗ್ ಅಡ್ಮಿರೇಷನ್'. ಮೂಕ ಬಹುಮತ. ಬುದ್ಧಿಜೀವಿಗಳು ಪ್ರತಿಕ್ರಯಿಸುವುದಿಲ್ಲ. ಮಧ್ಯಮ ವರ್ಗ ಗೋಳಾಡುತ್ತಿದೆ.&lt;br /&gt;&lt;br /&gt;ಪಠ್ಯ ಪುಸ್ಕಕಗಳನ್ನು ಜಾತ್ಯಾತೀತಗೊಳಿಸಲು ಪ್ರಯತ್ನ ನಡೆಯುತ್ತಿದೆ. ಕಲ್ಕತ್ತಾ ನಗರದಲ್ಲಿ ಅಲೊಪತಿ, ಹೊಮಿಯೊಪತಿ, ಯುನಾನಿ, ಆಯುರ್ವೇದ ವೈದ್ಯಾಲಯಗಳು ಔಷಧಿ ಅಂಗಡಿಗಳಿವೆ. ಸಿನಿಮಾಮಂದಿರಗಳು ಕಡಿಮೆ. ಬಿಧಾನ ಸರಣಿ ಎಂಬ ರಸ್ತೆಯಲ್ಲಿವೆ. ಬೀದಿ ಬದಿ, ಆಹಾರದಂಗಡಿಗಳಲ್ಲಿ ಒಳ್ಳೆ ಆಹಾರ ಸಿಗತ್ತೆ